Sunday, November 30, 2008

ಕನ್ನಡ ರಾಜ್ಯೋತ್ಸವ ಸಮಾಪ್ತಿ .

ನಮ್ಮ ಕನ್ನಡ ರಾಜ್ಯೋತ್ಸವ ನವೆಂಬರ್ ೩೦ ಕ್ಕೆ ಸಮಾಪ್ತಿ ಹಂತವನ್ನು ತಲುಪಿದೆ .ಇ ಸುಸಂದರ್ಭ ದಲ್ಲಿ ಪ್ರತಿಯೊಬ್ಬ ಕನ್ನಡಿಗನು [ಭಾರತೀಯನು] ಪಣ ತೋಡ ಬೇಕಾದ ವಿಷಯ .
೧ ಕನ್ನಡ ಭಾಷೆಯ ಸರ್ವತೋಮುಖ ಬೆಳವಣಿಗೆ ಗಾಗಿ ದುಡಿಯಬೇಕು .
೨ ನಮ್ಮ ಭಾಷೆಗೆ ಶಾಸ್ತ್ರಿಯ ಮಾನ ಹಾಗೂ ಸನ್ಮಾನದ ಸಂಪೂರ್ಣ ಸದುಪ ಯೋಗ ಮತ್ತು ರಾಜ್ಯದಲ್ಲಿ ಬಳಕೆ
೩ ದೇಶದಲ್ಲಿ ಅಡಗಿರುವ ನಕ್ಷಲಿಯರ /ಉಗ್ರರ ಅಡಗು ತಾಣಗಳ ಶೋಧನೆ ಮತ್ತು ಸಂಪೂರ್ಣ ಬೇರು ಸಮೇತ ನಾಶ ದ ಹೊಣೆಗಾರಿಕೆ .
ಒಂದು ದುರದ್ರಸ್ಟಕರ ವಿಷಯವೇನೆಂದರೆ ಪ್ರಪಂಚದ ೨೦ ಅಪಾಯಕಾರಿ ರಾಷ್ಟ್ರ ಗಲ್ಲಿ ನಮ್ಮದು ಒಂದಾಗಿದೆ .
ಇದನ್ನೂ ತಪ್ಪು ಎಂದು ಮಾಡಲೇ ಬೇಕು .
ರಾಜಕೀಯ ಲಾಭಕ್ಕೆ ಪಕ್ಷ ಗಳು ಉಪಯೋಗಿಸದೆ .ದೇಶದ ಹಿತವನ್ನು ನೋಡಬೇಕು .
ಭವ್ಯ ಭಾರತದ ಪುನರ್ ನವ ನಿರ್ಮಾಣ ವಾಗಬೇಕು .
ಇದನ್ನು ಸಾಧಿಸಲೇ ಬೇಕು .ಜಯ ನಮ್ಮದೇ
ನಾಗೇಶ್ ಪೈ .
ಜೈ ಕರ್ನಾಟಕ
ಸಿರಿ ಕನ್ನಡಂ ಗೆಲ್ಗೆ ಮತ್ತು ಬಾಳಲಿ.
ಜೈ ಹಿಂದ್
ಸರ್ವೇ ಜನ ಸುಕಿನೋ ಭವಂತು : .

Saturday, November 29, 2008

ರಕ್ಷಿಸಿ 'ಭಾರತವನ್ನು ಉಗ್ರರಿಂದ ಒಕ್ಕಟ್ಟಿನಿಂದ '

our India is always GREAT.no doubt about this.
This is an universal TRUTH.
BEFORE Independence ALL shown their Unity & strength fought for Independence.
we got Independence.WHY? Because we are ONE.
NOW what happened to Indians?
why this terrorists enter our great GATE WAY OF INDIA
SPREAD their terrorism?
this point each Indian should seriously think of & find a way OUT
.my observation is
All political party's AREcompletely interested in VOTE BANK POLITICS.
ONLY in fothcoming elections.
I feel if every one like Hemath Karkare ,Vijay saraskar,Major Sandeep Unnikrishnan & others show patriotism to our GREAT INDIA
Terrorists are no where.
Terrorism will be completely OUT
now you decide one
terrorism or VOTE BANK POLITICS
Politicians on top level have to co-operate
to build BHAVYA BHARATHA GREAT INDIA.
BOLO BHARATH MATHA KI JAI
SINCERE request to all indians
Nagesh Pai

Friday, November 28, 2008

ಇಂದು ಹುತಾತ್ಮರ ಅಂತ್ಯಕ್ರಿಯೆ /ಅಂತಿಮ ನಮನ

ಇನ್ನೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಭದ್ರತೆ ಯನ್ನು ಬಿಗಿ ಪಡಿಸುವ ಅವಶ್ಯಕತೆ ಇದೆ .ಉಗ್ರರು ಭಾರತದ ೯/೧೧ ಮುಂಬೈ ನಗರ, ಬೇರೆ ರಾಜ್ಯ ಗಳಿಗೂ ವಿಸ್ತರಿಸುವ ದ್ರಸ್ಟ್ಟಿಯಿಂದ ನೆರೆ ರಾಜ್ಯ ಗಳಾದ ಗುಜರಾತ್ /ಕರ್ನಾಟಕ ಹಾಗೂ ರಾಜಸ್ಥಾನ ಇತ್ಯಾದಿ ಸರಕಾರಗಳು ಭಯೋತ್ಪಾದಕ ಕ್ರತ್ಯಗಳನ್ನೂ ನಿಗ್ರಹಿಸುವುದರಲ್ಲಿ ಯಶಸ್ವಿ ಯಾಗಬೇಕು .
ವೀರ ಯೋಧ ಹೇಮಂತ ಕರ್ಕರೆ ,ಸಂದೀಪ್ ಉನ್ನಿಕೃಷ್ಣ ಹಾಗೂ ಇತರ ಸೇನಾನಿ ವಿಜಯ್ ಸಾರಸ್ಕರ್ ಅವರನ್ನು ಸ್ಮರಿಸಿ ಶ್ರದ್ದಾಂಜಲಿ ಅರ್ಪಿಸೋಣ .
ಮುಂಬೈ /ಬೆಂಗಳೂರು ನಗರ ವಾಸಿಗಳು ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಿ ಅಂತಿಮ ನಮನವನ್ನು ಸಲ್ಲಿಸುವ ದ್ರಶ್ಯ ಹ್ರದಯ ವಿದ್ರಾಹಕ ವಾಗಿದೆ .
ಜಾತಿ ,ಮತ ಧರ್ಮ ಪಕ್ಷ ಬೇಧವಿಲ್ಲದೆ ಭಾಗವಹಿಸಿದ್ದಾರೆ .
ಇವರ ಬಲಿದಾನ ಚರಿತ್ರೆ ಯಲ್ಲಿ ಅಜರಾಮರ ವಾಗಿದೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ

ಭಯೋತ್ಪಾದಕರ ಅಂತ್ಯ ಹಾಡಲೇಬೇಕು

ಭಾರತದ ೯/೧೧ ಮುಂಬೈ ನಗರದಲ್ಲಿ ಒಂದು ಭಯಾನಕ ಸಂಜೇಯಾಗಿದೆ ಭಯೋತ್ಪದಕರ ಸ್ಪೋಟಕ ಗಳ ಸುರಿಮಳೆ ವಿಸ್ವವಿಡಿ ಜನರನ್ನು ತಲ್ಲಣ ಗೊಳಿಸಿದೆ .೪೬ ಘಂ ಟೇಗಳ ಸತತ ಧಾಳಿಯಾಗಿದ್ದು ಇನ್ನೂ ಮುಂದುವರಿದಿದೆ .ಇದರಲ್ಲಿ ೧೨೫ ಕ್ಕಿಂತ ಹೆಚ್ಚು ಜೀವ ಹಾನಿಯಾಗಿದೆ .೩೭೫ ರಷ್ಟು ಆಸ್ಪತ್ರೆಗೆ ದಾಕಲಾಗಿದೆ.
ಜಲ ಮಾರ್ಗ ವಾಗಿ ಬಂದ ಇವರು ಸ್ಪೋಟ ಮಾಡುವ ಜಾಗದ ನೀಲಿ ನಕ್ಷೆ ಹೊಂದಿರುತ್ತಾರೆ .
ಆವರು ಕಳುಹಿಸಿದ ಇಮೇಲ್ ಎಲ್ಲರನ್ನು ಜಾಗರೂಕರಾಗಿ ಮಾಡಿದೆ .ಇದನ್ನು ಕೇಂದ್ರ ಭದ್ರತಾ ಪಡೆಯವರು ಅಲಕ್ಷಿಸುವಂತಿಲ್ಲ.ಭಯೋತ್ಪಾದಕ ಚಟುವಟಿಕೆ ಗಳನ್ನೂ ನಿಗ್ರಹಿಸುವುದರಲ್ಲಿ ಸಫಲ ರಾಗಬೇಕು .
ಇ ಕಾರ್ಯಾಚರಣೆಯಲ್ಲಿ ಭಾರತ ದೇಶವು ಕೆಲವು ನುರಿತ ದೇಶಪ್ರೇಮಿ ಸುಪುತ್ರರನ್ನು ಕಳೆದು ಕೊಂಡಿದ್ದು ಕುಟುಂಬ /ಸಮಾಜ /ರಾಷ್ಟ್ರ ವನ್ನು ಅನಾಥ ರನ್ನಾಗಿ ಮಾಡಿದೆ .ಅವರು ವೀರ ಮರಣ ಹೊಂದಿದ್ದಾರೆ .
ಇಂತಹ ವೀರ ಯೋಧರ ಅವಶ್ಯಕತೆ ದೇಶಕ್ಕೆ ಇದೆ
ರಾಜ್ಯ /ಕೇಂದ್ರ ಸರಕಾರವೂ ಇದನ್ನು ಪ್ರಮುಖ ಎಚ್ಚರಿಕೆ ಯಾಗಿ ತೆಗೆದು ಕೊಂಡು
ಭದ್ರತೆ /ಗೃಹ ಖಾತೆ ವಿಪಲ ವಾಗಿರುವುದು ಎದ್ದು ಕಾಣಿಸುತ್ತಿದೆ .
ಇನ್ನೂ ಮುಂದಾದರು ತಪ್ಪು ತಿದ್ದಿ ಕೊಳ್ಳುವ ಅವಕಾಶ ಇದೆ .
ಇದನ್ನು ಸರಕಾರವೂ ವರ್ಷವಿಡಿ ಜಾರಿಯಲ್ಲಿಡಬೇಕು.
ಹಿಂದೂ ಸಮಾಜಕ್ಕೆ ಉಗ್ರ ರು ಕೊಟ್ಟ ಭಯದ ಘಂಟೆಯಾಗಿದೆ.
ಪಂಚತಾರಾ ಹೋಟೆಲುಗಳು ,ದೇವಸ್ಥಾನಗಳು ,ರೈಲು ,ವಿಮಾನ ನಿಲ್ದಾಣಗಳು ಇತ್ಯಾದಿ ಇವರ ಗುರಿಯಾಗಿದ್ದು ದ್ವಂಸ ಮಾಡಲು ಪ್ರಯತ್ನಿಸುತ್ತಾರೆ .
ಉಗ್ರ ರ ನಿಗ್ರಹ ವೇ ನಮ್ಮ ಸಾಧನೆ ಯಾಗಲಿ .
ನಾಗೇಶ್ ಪೈ

Thursday, November 27, 2008

ನಮ್ಮ ಸುಂದರ ಮೈಸೂರು -ಶಿಕ್ಷಕರು ಬೇಕಾಗಿದೆ .

ಈಗ ಕರ್ನಾಟಕದ ಜನತೆಗೆ ಬೇಕಾಗಿರುವ ಮೂಲಭೂತ ಸೌಕರ್ಯ ಗಳಲ್ಲಿ ಆರೋಗ್ಯ ಎಷ್ಟು ಮುಖ್ಯವೋ ಅಸ್ಟೇ
ಮುಖ್ಯವಾದುದು ಶಿಕ್ಷಣ ವಾಗಿದೆ .
ಇತ್ತೀಚೆಗಿನ ಬೆಳವಣಿಗೆ ನೋಡಿದರೆ ಯುವಕ /ಯುವತಿಯರು ಸಾಫ್ಟ್ವೇರ್ /ವ್ಯದ್ಯಕೀಯ ಮತ್ತು ಜ್ಯವಿಕ ವಿಜ್ನ್ಯಾನ ದ ಕಡೆಗೆ ಹೆಚ್ಚು ಹೆಚ್ಚು ವಾಲುತ್ತಾರೆ .
ನಮ್ಮ ಸುಂದರ ಮೈಸೂರಿನಲ್ಲಿ ಶಿಕ್ಷಕರ ಕಡಿಮೆ ಆಗಿ ಮಕ್ಕಳು ಅಧ್ಯಾಪಕರ ಕೊರತೆ ಇಂದಾಗಿ ಬೀದಿಗೆ ಇಳಿಯುವ ದುಸ್ಥಿತಿ ಉದ್ಭವ ವಾಗಿದೆ .
ನೌಕರಿಗಾಗಿ ಅಲೆಯುವ ವಿಧ್ಯಾವಂಥರು ಗಮನಿಸಿ ರಾಜ್ಯ ಸರಕಾರದಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಿ ವಿದ್ಯಾರ್ಜನೆ ಗಾಗಿ ಮುಂದೆ ಬಂದ ಬಾಲಕ /ಬಾಲಕಿಯರ ಕಷ್ಟ ಪರಿಹರಿಸಬೇಕು .
ಸ್ವಾಮಿ ಕಾರ್ಯ ವು ಹೌದು ಸ್ವಕಾರ್ಯ ವು ಹೌದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಯು ಶಿಕ್ಷಣಕ್ಕೆ ಯಾವಾಗಲು ಪ್ರಾಮುಖ್ಯತೆ ನಿದುತ್ತದೆ
ನಾಗರಿಕರು ಇದರ ಬಗ್ಗೆ ಹೆಚ್ಚಿನ ಗಮನ ಕೊಡಲಿ ಎಂದು ಪ್ರಾರ್ಥಿಸುವ
ನಾಗೇಶ್ ಪೈ .

Saturday, November 22, 2008

ನಮ್ಮ ಕರ್ನಾಟಕ ರಾಜ್ಯದ ಜನತೆ ಇತ್ತೀಚೆಗಿನ ದಿನಗಳಲ್ಲಿ ತುಂಬಾ ಸಂಕಷ್ಟ ಗಳನ್ನೂ ಎದುರಿಸಬೇಕಾಗಿದೆ . ಇದಕ್ಕೆ ಜನತೆ ,ಸರಕಾರ ಮತ್ತು ರಾಜಕೀಯ ಪಕ್ಷಗಳು ಒಂದುಗೂಡಿ ಸಮಾಧಾನ ಹುಡುಕಲು ತಮ್

ನಮ್ಮ ಕರ್ನಾಟಕ ರಾಜ್ಯದ ಜನತೆ ಇತ್ತೀಚೆಗಿನ ದಿನಗಳಲ್ಲಿ ತುಂಬಾ ಸಂಕಷ್ಟ ಗಳನ್ನೂ ಎದುರಿಸಬೇಕಾಗಿದೆ .
ಇದಕ್ಕೆ ಜನತೆ ,ಸರಕಾರ ಮತ್ತು ರಾಜಕೀಯ ಪಕ್ಷಗಳು ಒಂದುಗೂಡಿ ಸಮಾಧಾನ ಹುಡುಕಲು ತಮ್ಮ ತಮ್ಮ ಪ್ರಯತ್ನ ಮಾಡಬೇಕು .ವ್ಯಷಮ್ಯ ಮರೆತು ಮಾರ್ಗೋಪಾಯ ಕ್ಕಾಗಿ ಸಹಕಾರಿಯಗಬೇಕು
ರಾಜ್ಯ ದಿನದಲ್ಲಿ ಬಹು ಪಾಲು ಕತ್ತಲಲ್ಲಿ ಇರುವುದರಿಂದ ಅಭಿವ್ರದ್ದಿ ಯನ್ನು ಹೇಗೆ ನಿರಿಕ್ಷಿಸಬಹುವುದು ನೀವೇ ಹೇಳಿ ನೋಡೋಣ ?
ನೀರಿನ ಬವಣೆ ,ಮಳೆ ಸುರಿಯುವುದರಿಂದ ರಸ್ತೆ ಗಳು ಹದಗೆಟ್ಟು ಅಪಘಾತಗಳು ಹೆಚ್ಚುತ್ತಾ ಇವೆ .
ರೈತರ ಬಗ್ಗೆ ಹೇಳಲು ಮನ ನೋಯುತ್ತಿದೆ .ಆತ್ಮ ಹತ್ಯೆ ಗಳು [ಸಾಲ ಭಾಧೆ ಮಿತಿ ಮೀರಿದೆ ]
ಬೀದಿ ನಾಯಿ /ಮಂಗಗಳ ಕಾಟ ಅನೆಗಳ, ಜನರ ಬೆಳೆ /ಜೀವ ಹಾನಿ ಸಾವು ಚಿಂತೆಗೆ ಎಡೆ ಮಾಡಿದೆ
ಇ ಮಧ್ಯೆ ರಾಜಕೀಯ ಪಕ್ಷಗಳು ಚುನಾವಣೆ ಬಗ್ಗೆ ಯೋಚಿಸಿ ಜನರ ಕಾಳಜಿ ಬೇಡವಾಗಿದೆ .
ಇನ್ನು ತಾಪತ್ರಯ ಗಳನ್ನೂ ಎದುರಿಸುವ ಬಗೆ ಹೇಗೆ ?
ಸಾರ್ವಜನಿಕರು ,ಹಿತಾಸಕ್ತಿ ಇರುವ ವೇದಿಕೆ ಗಳ ಕರ್ತವ್ಯ ಮತ್ತು ಪ್ರಯತ್ನವು ಹೌದು .
ನಿರಂತರ ಅಹಿಂಸಾ ಹೋರಾಟ ನಡೆಯಬೇಕು
ಇದನ್ನು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಸ್ತುತ ಪಡಿಸುತ್ತಿದೆ .
ನಾಗೇಶ್ ಪೈ

Wednesday, November 19, 2008

ಮುಂದಿನ ಪ್ರಧಾನಿ ಯಾರು ಚರ್ಚೆ

Lok Sabha elections are forthcoming shortly.
All the political party's are campaigning .
yesterday Late Prime Minister Indira GANDHI's 91st birthday.
more than 80% Indians Love the administration of Mrs GANDHI.
Later former Prime Minister sri Atal Behari Vajpayee 's Bharath Nirmaan is popular TODAY.
Who will be our next Prime Minister?
1 UPA candidate DR Manmohan Singh
2 BJP candidate MrLal Krishna Advani
3 3rd front canidate M/s Mayavati C M of U P
WHY?
I hope you find this discussion very interesting to ALL& useful.
thank you.
Nagesh Pai
bhavya bharathada nava nirmaana vedike
Jai Hind

ಇಂದು ದಿವಂಗತ ಶ್ರೀಮತಿ ಇಂದಿರಾ ಗಾಂಧೀ ಯವರ ೯೧ ನೇ ಜನ್ಮ ದಿನ . ಇವರು ಪ್ರಬಲ ಕಾಂಗ್ರೆಸ್ ಅಧ್ಯಕ್ಷ ರಾಗಿ ಪೂರ್ವ ಪ್ರಧಾನಿಯಾಗಿ ನಮ್ಮ ದೇಶವಲ್ಲದೆ ಪ್ರಪಂಚದಲ್ಲಿ ಹೆಸರು ವಾಸಿ ಮಹಿಳೆ

ಇಂದು ದಿವಂಗತ ಶ್ರೀಮತಿ ಇಂದಿರಾ ಗಾಂಧೀ ಯವರ ೯೧ ನೇ ಜನ್ಮ ದಿನ .
ಇವರು ಪ್ರಬಲ ಕಾಂಗ್ರೆಸ್ ಅಧ್ಯಕ್ಷ ರಾಗಿ ಪೂರ್ವ ಪ್ರಧಾನಿಯಾಗಿ ನಮ್ಮ ದೇಶವಲ್ಲದೆ ಪ್ರಪಂಚದಲ್ಲಿ ಹೆಸರು ವಾಸಿ ಮಹಿಳೆ .
ಇವರು ಸಂಪುಟ ದಲ್ಲಿ ತೆಗೆದುಕೊಂಡ ತಿರ್ಮಾನಗಳು
೧ ಬ್ಯಾಂಕ್ ರಾಷ್ಟ್ರೀಕರಣ
೨ ತುರ್ತು ಪರಿಸ್ತಿತಿ ಘೋಷಣೆ ಬಹು ಮುಖ್ಯವಾದವುಗಳು .
ಇವರು ಪ್ರಧಾನಿ ಯಾಗಿರುವ ಸಮಯ ದೇಶ ಅಭಿವ್ರದ್ದೆ ಕಂಡಿದೆ .
ನಾವೆಲ್ಲರೂ ಅವರ ಜನ್ಮ ದಿನವನ್ನು ಆಚರಿಸೋಣ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
ದೇಶ ಅಭಿವ್ರದ್ದಿ ಪಥದೆಡೆಗೆ ಸಾಗ ಬೇಕಾಗಿದೆ .

Sunday, November 16, 2008

ನಮ್ಮ ಸುಂದರ ಮೈಸೂರು

ನಮ್ಮ ಸುಂದರ ಮೈಸೂರು ಇದು ಒಂದು ಕನ್ನಡ ಭಾಷೆಯ ಆರ್ಕುಟ್ ಸಮುದಾಯ .[ಕಮ್ಯುನಿಟಿ ]
ಕನ್ನಡ ರಾಜ್ಯೋತ್ಸವ ದ ಅಂಗವಾಗಿ ನನ್ನ ಮಿತ್ರ ರ ಸಲಹೆ ಮೇರೆಗೆ ರಚಿಸಿದೆ .
ಕೇಂದ್ರ ಸರಕಾರವು ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಸನ್ಮಾನ ಕೊಟ್ಟ ಸಂಧರ್ಭ ದಲ್ಲಿ ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಸ್ವಾಭಿಮಾನ /ಗೌರವ ವಿಟ್ತು ಕನ್ನಡ ಓದಲು ,ಅರೆಯಲು ಅಲ್ಲದೆ ಮಾತಾಡಲು ಪ್ರಯತ್ನಿಸಬೇಕು .
ರಾಜ ಮಹಾರಾಜರ ಕಾಲದಿಂದಲೂ ಕಲೆ ,ಸಂಸ್ಕೃತಿ ,ಕ್ರೀಡೆ ಮತ್ತು ಚಾರಿತ್ರಿಕ ಹಿನ್ನಲೆಯ ಹಾಗೂ ಜಗತ್ಪ್ರಸಿದ್ದ ದಸರಾ ಸಂಭ್ರಮ ವಿರುವ ನಮ್ಮ ಸುಂದರ ಮೈಸೂರಿನ ಸರ್ವತೋಮುಕ ಬೆಳವಣಿಗೆ ಆಗಬೇಕಾಗಿದೆ .
ಇದಕ್ಕೆ ನಿಮ್ಮ ಸಹಕಾರ ಬೇಕಾಗಿದೆ .
ನಾಗೇಶ್ ಪೈ .

ಭಕ್ತ ಕನಕ ದಾಸರು

ಜಾತಿ ಹೀನರ ಮನೆಯ ಜ್ಯೋತಿ ತಾ ಹಿನವೇ
ಜಾತಿ ವಿಜಾತಿ ಎನಬೇಡ
ದೇವನೋಲಿದತಾನೆ ಜಾತ
ಸರ್ವಜ್ನ್ಯ
ಬಕ್ತ ಕನಕದಾಸರಿಗೆ ಕೂಡ ಅನ್ವ್ಯಯವಾಗುತ್ತಿದೆ .
ದಾಸ ಪರಂಪರೆ ಯಲ್ಲಿ ಕನಕದಾಸರು ಕನ್ನಡ ಭಾಷೆ ಯಲ್ಲಿ ಕ್ರಾಂತಿ ಯನ್ನೇ ಮಾಡಿರುವ ಮಹಾನ್ ದಾಸ ರಾಗಿರುತ್ತಾರೆ.
ಇವರ ಕಿರ್ತನೆಗಳು ಜಾತಿಯತೆ ಬಗ್ಗೆ ಬಿರುಗಾಳಿ ಎಬ್ಬಿಸಿದೆ .ಶ್ರೀ ಕೃಷ್ಣ ಪರಮಾತ್ಮ ನು ಅವರಿಗೆ ಕಿಂಡಿಯಲ್ಲಿ ದರ್ಶನ ಕೊಟ್ಟ ವಿಷಯ ಬಹು ಮುಖ್ಯವಾಗಿದೆ .
ಡಾ ರಾಜಕುಮಾರ್ ಅವರು ಚಲನ ಚಿತ್ರ 'ಬಕ್ತ ಕನಕದಾಸ' ನಾಗಿ ಅಭಿನಯಿಸಿ ಕರ್ನಾಟಕ ರಾಜ್ಯದ ಜನತೆ ಯ ಮನಸನ್ನು ಗೆದ್ದಿದ್ದಾರೆ .
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ಎಂಬ ಹಾಡನ್ನು ಕೇಳದವರಿಲ್ಲ .
ತಾತ್ಪರ್ಯ ಏನೆಂದರೆ ಅಂಥರಂಗ ಶುದ್ದಿ ಬಹು ಮುಖ್ಯ .
ಜಪ ತಪ ಸಾಧನೆ ಕಿಂತ ತಮ್ಮ ಪರೋಪಕಾರ ಭಾವನೆ ಮತ್ತು ಕಾರ್ಯ ರೂಪಕ್ಕೆ ತರುವುದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ

Saturday, November 15, 2008

ಈಗ ಮಕ್ಕಳ ದಿನಾಚರಣೆ ಮುಂದೇನು ?

ಮಕ್ಕಳ ದಿನಾಚರಣೆ ಕೇವಲ ನವೆಂಬರ್ ೧೪ ಕ್ಕೆ ಮಾತ್ರ ಸೀಮಿತ ವಾಗಿ ಇರಬಾರದು .ಇದು ಒಂದು ನಿರಂತರ ಅಭಿವ್ರದ್ಧಿ ಯ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಸರಕಾರವು ಮಾಡಲೇ ಬೇಕಾದ ಕರ್ತವ್ಯವು ಹೌದು .
ಇದರಲ್ಲಿ
೧ ಪೋಷಕರು
೨ ಶಿಕ್ಷಕರೂ
೩ ನಮ್ಮ ಸಮಾಜ
೪ ರಾಜ್ಯ /ಕೇಂದ್ರ ಸರಕಾರದ ಸಂಪೂರ್ಣ ಜವಾಬ್ದಾರಿ ಇದೆ .
ಪೋಷಕರು ಮಕ್ಕಳ ಚಿಕ್ಕಂದಿ ನಿಂದಲೇ ಅವರನ್ನು ಭಾರತೀಯ ಸಂಸ್ಕ್ರತಿ ಯ ಜೊತೆಗೆ ಉತ್ತಮ ಪ್ರಜೆಯಾಗುವ ಶಿಕ್ಷಣ ಮನೆಯಲ್ಲಿ ಕೊಟ್ಟರೆ ಮಾತ್ರ ದೇಶದ ನಾಗರಿಕ ರಾಗಬಹುದು
ಇವರಿಗೆ ಮಾರ್ಗ ದರ್ಶನದ ಅವಶ್ಯಕತೆ ಇದೆ .
ಈಗ ಹೆತ್ತವರು ಅವರ ಸ್ವಂತ ವಿಷಯದಲ್ಲಿ ತೊಡಗಿಸಿ ಮಕ್ಕಳನ್ನು ನೋಡಿ ಕೊಳ್ಳುವ ಕೆಲಸ ನೌಕರರರಿಗೆ ವಹಿಸಿ ತಮ್ಮ ಉದ್ಯೋಗ ಕ್ಕೆ ಹೋಗುತ್ತಾರೆ .ಇದು ತಪ್ಪಲ್ಲ .ಆದರೆ ಇವರ ಗಮನ ಕ್ಕೇಸದಾ ಬಿಟ್ಟು ಹೋಗ ಬಾರದು .
ಅಧ್ಯಾಪಕರು ತಮ್ಮ ವಿಧ್ಯಾರ್ಥಿ ಗಳನ್ನೂ ಸುಸಂಸ್ಕ್ರಥ ನಾಗರಿಕನಾಗಿ ಮಾಡುವ ಮಹತ್ತರ ಜವಾಬ್ದಾರಿ ಹೊರಬೇಕು .
ಸಮಾಜ /ಸರಕಾರ ಕ್ಕೂ ಇವರ ಮೇಲೆ ನಿಗಾ ಇಡುತ್ತ ಎಡವಿದಾಗ ಸರಿ ದಾರಿ ತೋರಿಸಿ ದೇಶದ ಮುಂದಿನ ಸತ್ಪ್ರಜೆ ಮಾಡಬೇಕು .ನೀವು ನೋಡುವ ಹಾಗೆ ಉಗ್ರರ ಉಪಟಳ ವಿರಲಾರದು .ನಕ್ಷಲರ ಭೀತಿ ಇರುವುದಿಲ್ಲ .
ಕೊನೆಯದಾಗಿ ನಗರಗಳ ಕೊಳಚೆ ಪ್ರದೇಶದ ಮಕ್ಕಳ ಸುಧಾರಣೆಗಾಗಿ ಸರಕಾರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು .
ಭವ್ಯ ಭಾರತದ ನವ ನಿರ್ಮಾಣಕ್ಕೆ ಇದು ನಾಂದಿ ಯಾಗ ಬೇಕು .
ಶುಭಮಸ್ತು
ಸರ್ವೇ ಜನ ಸುಕಿನೋ ಭವಂತು :
ನಾಗೇಶ್ ಪೈ
ಜೈ ಹಿಂದ್

Thursday, November 13, 2008

ಚಾಚಾ ನೆಹರು ಜನ್ಮ ದಿನಾಚರಣೆ

ಭವ್ಯ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ನಮ್ಮ ದೇಶದ ಮಕ್ಕಳು ಪ್ರೀತಿಯಿಂದ ಚಾಚಾ ಎಂದು
ಕರೆಯುತ್ತಾರೆ.ಇವರ ನವೆಂಬರ್ ೧೪ ಜನ್ಮ ದಿನವನ್ನು ರಾಷ್ಟ್ರ ದಾದ್ಯಂತ ಮಕ್ಕಳ ದಿನಾಚರಣೆ ಯಾಗಿ ವಿಜೃಂಭಣೆ ಯಾಗಿ ಆಚರಿಸಲು ತಯ್ಯಾರಿ ನಡೆದಿದೆ .
ಮಕ್ಕಳು ಹೊಸ ಬಣ್ಣ ಬಣ್ಣ ದ ಬಟ್ಟೆ ಹಾಕಿ ಸಂತಸ ದಿಂದ ಎಲ್ಲರೂ ಸಿಹಿ ತಿಂಡಿ ಹಂಚುತ್ತಾ ನಗು ಮೊಗ ದಿಂದ ಎಲ್ಲರನ್ನೂ ಖುಷಿ ಪಡಿಸುತ್ತಾರೆ .
ಇ ಒಂದು ಸಂತೋಷ ದಲ್ಲಿ ಜಾತಿ /ಧರ್ಮ ಪಕ್ಷ ಬೇಧ ವನ್ನು ಮರೆಯೋಣ .ಇಂದಿನ ಮಕ್ಕಳೇ ನಾಳೆಯ ಭವ್ಯ ಭಾರತದ ನವ ನಿರ್ಮಾಣ ವೇದಿಕೆಯ ಸದಸ್ಯ ರಾಗುವರು .
ಭಾರತದ ಪ್ರಜೆಗಳು ಒಗ್ಗಟ್ಟಿನಿಂದ ಚಾಚಾ ಮತ್ತು ಬಾಪೂಜಿ ಯವರನ್ನು ಸದಾ ಸ್ಮರಿಸುತ್ತಾ ದೇಶದ ಸರ್ವತೋಮುಕ ಬೆಳವಣಿಗೆ ಗಾಗಿ ದುಡಿಯಬೇಕು .
ನಾಗೇಶ್ ಪೈ .
ಜೈ ಹಿಂದ್

Monday, November 10, 2008

ಕ್ರಿಕೆಟ್ ಪ್ರೇಮಿ ಗಳಿಗೆ ಒಂದು ಸುದಿನ

ಭವ್ಯ ಭಾರತದ ಕ್ರಿಕೆಟ್ ಇತಿಹಾಸ ದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವಂತ ಬಾರ್ಡರ್ ಗವಾಸ್ಕರ್ ಸರಣಿ -೨೦೦೮ ೨-೦ ಭಾರತ -ಆಸ್ಟ್ರೇಲಿಯಾ .ಭಾರತಕ್ಕೆ ಗೆಲುವು .
ಕರ್ನಾಟಕದ ಅನಿಲ್ ಕುಂಬ್ಳೆ ಅವರ ಸಾರಥ್ಯ ,ಸಂತಸದ ವಿದಾ ಯ .ಮಹೇಂದ್ರ ಸಿಂಗ್ ಧೋನಿ ನಾಯಕತ್ವ
ಪುನಃ ರುಜುವಾತು ಪಡಿಸಿದೆ .ನಾಯಕನಾಗಿ .
ಪ್ರೇಕ್ಷಕರನ್ನು ತುದಿ ಕಾಲಿನಲ್ಲಿ ನಿಲ್ಲಿಸಿ ಕೊನೆಯ ತನಕ ಮಂತ್ರ ಮುಗ್ದರಾಗಿ ಆಟ ದಲ್ಲಿ ಅಚ್ಚರಿ ಯನ್ನು ಮೂಡಿಸಿದೆ .ಬಂಗಾಳದ ಹುಲಿ ಸೌರವ ಗಂಗೂಲಿ ಅವರ ಕೊನೆಯ ಪಂದ್ಯವು ಆಗಿ ತಮ್ಮ ಕ್ರಿಕೆಟ್ ಚಾತುರ್ಯ ತೋರಿಸಿ ತಾನು ಒಬ್ಬ ಪ್ರತಿಭಾನ್ವಿತ ಆಟಗಾರ ನೆಂದು ಪುನಃ ಪ್ರಪಂಚಕ್ಕೆ ತೋರಿಸಿದ್ದಾರೆ .ಅವರ ಜೊತೆ ಯಾಟ ಟೀಮಿನ ಮೊತ್ತಕ್ಕೆ ಸಹಕಾರಿ ಯಾಗಿತ್ತು .
ಕ್ರಿಕೆಟ್ ಪ್ರೇಮಿಗಳಿಗೆ ಒಂದು ಸುದಿನ .
ಮುಂದಿನ ದಿನಗಳು ವಿಶ್ವ ಕಪ್ ಪುನಃ ತಂದು ಕೊಡಲಿ ಎಂದು ಹಾರೈಸುವ
ನಾಗೇಶ್ ಪೈ

Saturday, November 8, 2008

ಪಕ್ಷ ಗಳ ಒಳ ಜಗಳಗಳು ಮತ್ತು ಪರಿಣಾಮ .

ಭವ್ಯ ಭಾರತದ ರಾಜಕೀಯ ಪಕ್ಷ ಗಳಲ್ಲಿ ಈಗ ಗೊಂದಲದ ವಾತಾವರಣ ಶ್ರಸ್ಟಿ ಆಗಿದೆ .
ಇದು ಒಂದು ಆರೋಗ್ಯ ಕರ ಬದಲಾವಣೆ ಯು ಅಲ್ಲ .ಅಭಿವ್ರದ್ದಿ ದೇಶಕ್ಕೆ ಮಾರಕವು ಹೌದು .
ತಮ್ಮ ಉತ್ತರಾಧಿಕಾರಿ ಪಕ್ಷದಲ್ಲಿ ಅಗ್ರ ಸ್ಥಾನ ದಲ್ಲಿ ಇರಬೇಕು ಎಂಬ ಆಶೆ ಇರುವುದು ಸ್ವಾಭಾವಿಕ .
ಆದರೆ ಇದನ್ನು ಸಾಧಿಸಲು ದೇಶದ ಹಿತವನ್ನು ಬಲಿ ಕೊಡ ಬರದು .
ಈಗ ವಿಧಾನ ಸಭೆ ಗಳು ಮತ್ತು ಲೋಕಸಭೆ ಯ ಚುನಾವಣಾ ಸಮಯ ವಾಗಿದೆ .
ಎಲ್ಲಾ ಪಕ್ಷಗಳು ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸುವಾಗ ಒಳ ಜಗಳಗಳು ಆತಂಕ ಕಾರಿ ಬೆಳವಣಿಗೆ ಆಗಿದೆ .
ಪ್ರಜೆ ಗಳಿಗೆ ದೇಶದ ಹಿತದ ಮುಂದೆ ಬೇರೆ ಯಾವುದಿಲ್ಲ .
ಇದನ್ನು ಎಲ್ಲಾ ಪಕ್ಷ ಗಳು ಗಮನಿಸಿ ನಮ್ಮ ರಾಜ್ಯ /ರಾಷ್ಟ್ರ ಕೆ ಭವಿಷ್ಯ ಚೆನ್ನಾಗಲಿ ಎಂದು ಸದಾ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ .

ಕಾಲ್ ೧೦೦೮ ಫಾರ್ ambulance

Revolutionary Arogya KAVACHA
launched with Medical staff on the move
The emergency help is just a call away
Those who need the services may call toll-free phone no 108[round-the-clock] and A mbulance reaches their doorsteps within 20 minutes to shift the patient to a hospital.
The noble service rendered to the needy is worth Praising.
we Bhavya Bharathada nava nirmaana Vedike records its Appreciation
wish for it's Success round the CLOCK
Nagesh Pai Kundapur.

Thursday, November 6, 2008

ಅಮೇರಿಕಾ ನೂತನ ಅಧ್ಯಕ್ಷರು ಮತ್ತು ಆಡಳಿತ ಸಮಸ್ಯೆ ಗಳು

ವಿಶ್ವದ ಅತೀ ದೊಡ್ಡ ದೇಶ ಅಮೇರಿಕಾ ಅಧ್ಯಕ್ಷ ಚುನಾವಣೆ ಮುಗಿದು ಬರಾಕ್ ಒಬಾಮ ೪೪ ನೇ ಅಧ್ಯಕ್ಷ ರಾಗಿ ಮುಂದಿನ ವರುಷ ಜನವರಿ ಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ .
ಭಾರತೀಯರಿಗೆ ಅವರ ಆಡಳಿತ ದ ಬಗ್ಗೆ ಪ್ರಶ್ನೆಗಳು ಕಾಡುತ್ತಿವೆ .
ಆದರೆ ಅವರು ಮಹಾತ್ಮ ಗಾಂಧೀ ನನಗೆ ಸದಾ ಸ್ಫೂರ್ತಿಯ ಚಿಲುಮೆ .
ಸಾಮಾನ್ಯ ಜನ ಒಗ್ಗೂಡಿದರೆ ಎಲ್ಲವನ್ನೂ ಸಾಧಿಸ ಬಹುದು .
ಶಾಂತಿ ಸ್ಥಾಪನೆ ,ಉಗ್ರ ರ ಅಂತ್ಯ ಹಾಡುವುದು ,ಅಭಿವ್ರದ್ದಿ ಯಲ್ಲಿ ಬುಷ್ ಗಿಂತ ವಿಭಿನ್ನ ವಾದ ನಿಲುವನ್ನು ಹೊಂದಿರುವ ಇವರು ಏಷ್ಯಾಕ್ಕೆ ಸಕಾರಾತ್ಮಕ ಬದಲಾವಣೆ ತರ ಬಹುದು ಎನ್ನುವುದು ಕೆಲವರ ಅಭಿಪ್ರಾಯ .ಯಾವುದಕ್ಕೂ ಸಮಯವೇ ನಿರ್ಧರಿಸುವುದು .ಕಾದು ನೋಡೋಣ ಬನ್ನಿ .
ಕರ್ಮಣ್ಯೇ ವಾಧಿ ಕಾರಸ್ಥೆ ಮಾ ಫಲೇಷು ಕದಾಚನ
ಫಲಿತಾಂಶ ನಿರೀಕ್ಷೆ ಮಾಡದಿರಿ ಕರ್ತವ್ಯ ಮಾಡಿ
ಇದು ಭಗವದ್ಗೀತೆ ಯ ಸಾರ
ಶುಭ ಮಸ್ತು
ಮಾರ್ಟಿನ್ ಲೂಥರ್ ಕನಸಿನ ಕೂಸು
ಕೀನ್ಯಾದ ಕನಸುಗಾರ ಪರಿವತನೆಗೆ ನಾಂದಿ
ಸಾಫ್ಟ್ವೇರ್ ಜಗತ್ತಿನವರು ಇದಕ್ಕಾಗಿ ತಲೆ ಕೆಡಿಸಿ ಕೊಳ್ಳ ಬೇಡಿ .
ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ

Wednesday, November 5, 2008

ಪಂಡಿತ್ ಭೀಮ್ ಸೇನ ಜೋಷಿ ಅವರಿಗೆ ಭಾರತ್ ರತ್ನ ಗೌರವ

೨ ನೇ ಭಾರತ ರತ್ನ ಪುರಸ್ಕ್ರತ ಕನ್ನಡ ಕುವರ ಪಂಡಿತ್ ಭೀಮಸೇನ್ ಜೋಷಿ
ಮೊದಲಿಗ ಸರ್ ಎಂ ವಿಶ್ವೆಶ್ವರೈಯ್ಯ
ಇವರು ದ್ವಿತೀಯ ಸ್ಥಾನ ವನ್ನು ಅಲಂಕರಿಸಿದ ಕನ್ನಡಿಗರಾಗಿದ್ದಾರೆ .
ಸವಾಯಿ ಗಂಧರ್ವ ಅವರ ಶಿಷ್ಯ ಕಿರಾನಾ ಘರಾನಾ ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತ ದಲ್ಲಿ ಪರಿಣಿತ ರಾಗಿದ್ದಾರೆ .ಇವರ ಮರಾಠಿ /ಹಿಂದಿ ಮತ್ತು ಕನ್ನಡ ಭಾಷೆ ಗಳಲ್ಲಿ ಭಜನೆ /ಅಭಂಗ ಸಂಗೀತ ರಸಿಕರಲ್ಲಿ ಮನೆ ಮಾತಾಗಿದೆ .ಇವರು ಚಲನ ಚಿತ್ರ ಗಳಲ್ಲಿ ಹಿನ್ನಲೆ ಗಾಯಕರಾಗಿ ತಮ್ಮ ರಾಗಗಳ ಜನರಲ್ಲಿ ಪರಿಚಯ /ಕೌಶಲ್ಯ ಪ್ರದರ್ಶಿಸಿದ್ದಾರೆ .ಮುಖ್ಯವಾದವುಗಳು
೧ ಡಾ ರಾಜಕುಮಾರ್ ನಟಿಸಿದ 'ಸಂಧ್ಯಾರಾಗ ' ನಂಬಿದೆ ನಿನ್ನ ನಾದ ದೇವತೆಯೇ
೨ ಅನಂತನಾಗ್ ಹಾಡಿದ ಪುರಂದರ್ ದಾಸರ 'ಭಾಗ್ಯದ ಲಕ್ಷ್ಮಿ ಬಾರಮ್ಮ
ಇತ್ಯಾದಿ
ಇವರು ತಮ್ಮ ೮೬ ನೇ ವಯಸ್ಸಿನಲ್ಲಿ ಆಲಾಪ ದಲ್ಲಿ ಏರಿಳಿತ ಮಾಡಿ ಹಾಡುವುದು ಪ್ರಶಂಷೆಗೆ ಪಾತ್ರವಾಗಿದೆ .

Monday, November 3, 2008

ಅನಿಲ್ ಕುಂಬ್ಳೆ [ಜಂಬೋ ] ಗೆ ವಿದಾಯ

ಭವ್ಯ ಭಾರತದ ಕ್ರಿಕೆಟ್ ಇತಿಹಾಸ ದಲ್ಲಿ ಸಂಚಲನ .
೧೮ ವರ್ಷಗಳನ್ನು ಕ್ರಿಕೆಟ್ ಗಾಗಿ ದುಡಿದ ಕನ್ನಡ ಕುವರ ಜಂಬೋ ನಾಮಧೇಯ ದಾಖಲೆ ನಿರ್ಮಿಸಿದ
ಅನಿಲ್ ಕುಂಬ್ಳೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ವಿದಾಯ .
ನಮ್ಮ ದೇಶದ ಕ್ರಿಕೆಟ್ ಪ್ರೇಮಿ ಗಳಿಗೆ ತುಂಬ ಲಾರದ ನಷ್ಟ ವಾಗಿದೆ .
ಆದರೆ ಇ ನಿರ್ಧಾರ ಅವರ ಆರೋಗ್ಯ ದ ಬಗ್ಗೆ ಅವರು ತೆಗೆದು ಕೊಂಡಿದ್ದಾರೆ .
ಪಾಕಿಸ್ತಾನ ದ ವಿರುದ್ದ ದೆಹಲಿ ಯಲ್ಲಿ ೧೦ ವಿಕೆಟ್ ಪಡೆದು ವಿಶ್ವ ದ ೨ ನೇ ಚೆಂಡು ಎಸೆದವ ಹಾಗೂ ೩ ನೇ ಅತಿ ಹೆಚ್ಚು ಗೂಟ [ವಿಕೆಟ್ ] ಪಡೆದ ಖ್ಯಾತಿ ಗೆ ಪಾತ್ರ ರಾಗಿದ್ದಾರೆ .
ನಮ್ಮ ಕನ್ನಡ ನಾಡಿನ ಪುತ್ರರ ಸಾಲಿನಲ್ಲಿ ಬಿ ಎಸ್ ಚಂದ್ರಶೇಖರ್ ,ಇ ಎ ಎಸ್ ಪ್ರಸನ್ನ ,ಜಾವಗಲ್ ಶ್ರೀನಾಥ್ ,ವೆಂಕಟೇಶ್ ಪ್ರಸಾದ್ ರ ಜೊತೆಗೆ ಸೇರಿದ್ದಾರೆ .
ಇವರೆಲ್ಲರ ನಿವ್ರತ್ತಿ ಜೀವನ ಸುಖ ಮಯವಾಗಲಿ ಎಂದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಹಾರೈಸುತ್ತಿದೆ .
ಮುಂದೆ ಕ್ರಿಕೆಟ್ ಎಕಾಡಮೀ ಸ್ಥಾಪನೆ ಅಗಲಿ
ಮುಂದಿನ ಯುವಕ /ಯುವತಿ ಯರಲ್ಲಿ ನವ ಚೇತನ ತುಂಬಲಿ .
ನಾಗೇಶ್ ಪೈ

Saturday, November 1, 2008

ಕನ್ನಡಕ್ಕೆ ಮರ್ಯಾದೆ /ಅಭಿಮಾನ ಸದಾ ಇರಲಿ .

ನಮ್ಮ ಕರ್ನಾಟಕ /ಭವ್ಯ ಭಾರತ /ಪ್ರಪಂಚದ ಎಲ್ಲಾ ಕನ್ನಡರಿಗೆ ,
ಭವ್ಯ ಭಾರತದ ನವ ನಿರ್ಮಾಣದ ವೇದಿಕೆ ಯ ನಾಗೇಶ್ ಪೈ ಮಾಡುವ ನಮ್ರ ಮನವಿ .
ನೀವುಕನ್ನಡಕ್ಕಾಗಿ ತೋರಿಸುವ ಆಸಕ್ತಿ /ಪ್ರೇಮ ಮತ್ತು ಅಭಿ ನಂದನೆಗಳು
ಬರೇ ರಾಜ್ಯೋತ್ಸವ ಸಮಾರಂಭ /ಉತ್ಸವ ಒಂದು ತಿಂಗಳು [ನವೆಂಬರ್ ] ಆಗಿರಬಾರದು .
ಎಲ್ಲಿ ಎಲ್ಲಿ ಕನ್ನಡ ಭಾಷೆ ಯ ಉಪಯೋಗ ಸಾಧ್ಯ ವೋ ಅಲ್ಲಿ ಮಾಡಲು ಪ್ರಯತ್ನಿಸಬೇಕು .
ಕನ್ನಡ ಪತ್ರಿಕೆ ಗಳನ್ನೂ ಖರೀದಿಸಿ ಓದಬೇಕು .ಚಲನ ಚಿತ್ರಗಳನ್ನು ಚಿತ್ರ ಮಂದಿರ ಗಳಲ್ಲಿ ನೋಡುವ ಹವ್ಯಾಸ ಮಾಡಬೇಕು .ಕನ್ನಡ ಕಾದಂಬರಿ /ನಾಟಕ ಮತ್ತೂ ಕವಿತೆ ಗಳನ್ನೂ ವಾಚನಾಲಯ ಗಳಲ್ಲಿ ಓದುವುದಲ್ಲದೆ
ಹಣವನ್ನು ಕೊಟ್ಟು ಪಡೆದು ಸಾಹಿತ್ಯಕ್ಕೆ ಮರ್ಯಾದೆ ಕೊಡಬೇಕು.
ವಿಧಾನ ಸೌಧ ಮತ್ತು ಎಲ್ಲಾ ಆಡಳಿತ ಕಚೇರಿ ಗಳಲ್ಲಿ ಕನ್ನಡ ಭಾಷೆ ಯ ಉಪಯೋಗ ಬೇಕು
ಆದ್ರೆ ಸಾರ್ವಜನಿಕರ ಜೀವ ಆಸ್ತಿ ಪಾಸ್ತಿ ಹಾನಿ ಯಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ
ಅನುಬಾನ್ವಿಥ ನಾಗರಿಕರ ಮೇಲೆ ಸಂಪೂರ್ಣ ಇದೆ .
ಇದನ್ನೂ ತಿಳಿದುಕೊಂಡ ಎಲ್ಲಾ ಜನರು ನನಗೆ ಸಹಕರಿಸಿ ಎಂದು ಕೋರುವ
ನಾಗೇಶ್ ಪೈ
ವಿಶೇಷ ಸೂಚನೆ
ಭವ್ಯ ಭಾರತದ ನವ ನಿರ್ಮಾಣದ ವೇದಿಕೆ ಗಾಗಿ ನಿಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಿ.