Wednesday, December 30, 2009

ಚಿತ್ರ ನಟ ಸಾಹಸ ಸಿಂಹ ಡಾ ವಿಷ್ಣು ವರ್ಧನ್ ವಿಧಿ ವಶ .

ಅಗಲಿದ ಆತ್ಮಕ್ಕೆ ಪರಮಾತ್ಮನು ಚಿರ ಶಾಂತಿ ನೀಡಲಿ
ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ನಿರ್ಗಮನದ ದುಖ ಸಾಂತ್ವನ ವಾಗುವಂತಾಗಲಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯಕೊಂಡಿ ಯೊಂದು ಕಳಚಿರುವ ದುಖ ರಾಜ್ಯದ ಜನತೆಯನ್ನು ಆವರಿಸಿದೆ .
ನಾಗೇಶ್ ಪೈ

Saturday, December 26, 2009

ಆಟಲ್ಜಿ ಜನ್ಮ ದಿನ ಶುಭಾಶಯಗಳು

ವಿರೋಧ ಪಕ್ಷದ ನಾಯಕ ನಾಗಿ ದೇಶದ ಯುವ ನಾಯಕ ರಿಗೆ ಮಾರ್ಗ ದರ್ಶನ ಕೊಟ್ಟು ಮತ್ತೆ ಭವ್ಯ ಭಾರತದ ಪ್ರಧಾನಿ ಪಟ್ಟವನ್ನು ಅಲಂಕರಿಸಿ ವಿಶ್ವದ ನಾಯಕರಿಗೆಲ್ಲಾ ಮಾದರಿಯಾಗಿ ದೇಶದ ಕೀರ್ತಿ ಪತಾಕೆ ಯನ್ನು ಅತಿ ಎತ್ತರ ದಲ್ಲಿ ಹಾರಿಸಿದ್ದಾರೆ.
ನಿಸ್ವಾರ್ಥ ಜೀವನ ನಡೆಸಿದ ಮುಖಂಡ ನಿಗೆ ಜನ್ಮ ದಿನದ ಶುಭಾಶಯಗಳು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನವ ವರುಷ ಹರ್ಷ ದಯಕವಾಗಲಿ .
ಜೈ ಹಿಂದ್

Wednesday, December 16, 2009

ಶಿಸ್ತಿನ ಜೀವನ ,ಮಾತಿನ ಪರಿಪಾಲನೆ ಸುಗಮ ಜೀವನಕ್ಕೇಹದಿ

ವ್ಯಕ್ತಿತ್ವ ವಿಕಾಸ ಸಂಗ್ರಹ ಮಾಲಿಕೆ -೩ ಶಿಸ್ತು ,ಸಂಯಮ ನುಡಿದಂತೆ ನಡೆಯುವುದು ,ಕರ್ತವ್ಯ ನಿಸ್ಟೆ ,ಅರ್ಪಣೆ ಮನೋಭಾವ ಬಾಲ್ಯ ದಲ್ಲಿ ಶಾಲಾ /ಕಾಲೇಜ್ ನಲ್ಲಿ ತರಬೇತಿ ಹೊಂದಿ ಜೀವನ ದಲ್ಲಿ ಕರಗತ ಮಾಡಿಕೊಂಡರೆ ಅದರ ಸಂಪೂರ್ಣ ಲಾಭ ವಿಮಾಯೋಜನೆ ಹಾಗೇಕೊನೆ ತನಕ ನಿವತ್ತಿ ವೇತನ ದ ರೂಪದಲ್ಲಿ ಸಿಗುವುದು .ಉದಾಹರಣೆ :ನಾನು ನೀಲಗಿರಿ ಜಿಲ್ಲೆಯಲ್ಲಿ ಬ್ಯಾಂಕ್ ಉಧ್ಯೋಗದಲ್ಲಿ ಇರುವಾಗ ದಿವಂಗತ ಫೀಲ್ಡ್ ಮಾರ್ಷ ಲ್ ಮಾಣೆಕ್ ಷಃ ಅವರನ್ನು ಭೇಟಿ ಮಾಡುವ ಸಂಧರ್ಭ ಸಮಯ ಮುಂಜಾನೆ ೧೦.೩೦ .ನಾವು ೧೦ ಘಂಟೆ ಯಲ್ಲಿ ಅವರ ಭೇಟಿಯ ಬಾಲ್ಕನಿ ಯಲ್ಲಿ ಕಾಯುತ್ತಿದ್ದೆವು .ಸಮಯ ೧೦.೩೦ಕ್ಕೆ ಸರಿಯಾಗಿ ಅವರು ಭೇಟಿಯ ಪೂರ್ಣ ಸಮ ವಸ್ತ್ರ ದಲ್ಲಿ ಕಾಣಿಸಿ ವಿನಯತೆಯಿಂದ ನಮ್ಮನ್ನು ಮಾತನಾಡಿಸಿದರು. ನಾವು ಗಮನಿಸಬೇಕಾದ ವಿಷಯ ಸಮಯ ಪ್ರಜ್ನೆ .ರೈಲ್ವೆ /ವಿಮಾನದಲ್ಲಿ ಪ್ರಯಾಣಿಸುವವರು ಸಮಯ ತಪ್ಪಿದರೆ ಎಷ್ಟು ತೊಂದರೆಗೆ ಒಳಗಾಗುತ್ತಿರಿಎನ್ನುವ ಬಗ್ಗೆ ನಿಮಗೆ ತಿಳಿದಿದೆ .ನಾಳೆ ಮಾಡುವ ಎಲ್ಲಾಕೆಲಸಗಳನ್ನು ಇಂದು ಯೋಜನೆ ಹಾಕಿ ಪೂರ್ವ ತಯ್ಯಾರಿ ಮಾಡಿ ಕೊಂಡಾಗಗಾಬರಿ ಆಗುವ ಪ್ರಮೇಯ ಬರುವದಿಲ್ಲ .ಕೆಲಸದ ಒತ್ತಡ ,ಸಮಯದ ಅಭಾವ ಇದ್ದರೂ ಯೋಜನೆ ಹಾಕಿದರೆ ಸುಸೂತ್ರ ವಾಗಿ ನಡೆಯುವುದರಲ್ಲಿ ಏನೂ ಸಂಧೇಹವಿರಲಾರದು .ಗುರುತಿನ ಕಾರ್ಡ್ ,ಕನ್ನಡಕ ,ಫೋನ್ ಕಾರಿನ ಕೀಲಿ ಇತ್ಯಾದಿ ಮರೆಯದೆ ಕಚೇರಿ ಯನ್ನು ಸಮಯದಲ್ಲಿ ತಲುಪಿದಾಗ ದಿನದ ಕೆಲಸದಲ್ಲಿ ತ್ರಪ್ತಿ ಸಿಗುತ್ತದೆ ತಿಂಗಳ ಕೊನೆಯಲ್ಲಿ ಸಂಭಳಸಿಗುವುದು .ಅಡಿಗೆ ಮನೆಯಲ್ಲಿ ಟೀ/ಕಾಫಿ ಮಾಡುವಾಗ ಸಕ್ಕರೆ ಬದಲು ಉಪ್ಪು ಹಾಕಿ ರುಚಿ ಕೆಡಿಸಿದ ಘಟನೆ ಕೇಳಿರಬಹುದು .ಯಾವ ಪದಾರ್ಥ ಎಲ್ಲಿ ಇಡಬೇಕು ಎಂದು ನಿರ್ಧರಿಸಿದಾಗ ಹುಡುಕುವ ಕೆಲಸವಿಲ್ಲ ಮತ್ತು ತಪ್ಪಾಗಲಾರದು .ವರ್ಕ್ ಟುಪ್ಲಾನ್ ಪ್ಲಾನ್ ಟು ವರ್ಕ್ [ಕೆಲಸ ಮಾಡುವಾಗ ಯೋಜನೆ ,ಯೋಜನೆಯಂತೆ ಕೆಲಸ ] ಸುಲಭ ಮತ್ತು ಸಂತೋಷ ,ನೆಮ್ಮದಿಯ ಜೀವನಕ್ಕೆ ಹಾದಿ.ಇ ದಾರಿಯಲ್ಲಿ ನಡೆದವರು ಜೀವನ ಪೂರ್ತಿ ಅರೋಗ್ಯ ,ಮನಸ್ಸು ಚೆನ್ನಾಗಿ ಇಟ್ಟುಅಧಿಕ ವರ್ಷ ಬಾಳಿ ಬದುಕುವುದು ಮಾತ್ರವಲ್ಲದೆ ಕುಟುಂಬದ ಎಲ್ಲಾ ಸದಸ್ಯರನ್ನು ಚೆನ್ನಾಗಿ ಸಂತೋಷ ವಾಗಿ ನೋಡಿಕೊಳ್ಳುತ್ತಾರೆ
ನೀವು ಪುಣ್ಯಕೋಟಿ ಗೋವಿನ ನಾಟಕ ನೋಡಿರಬಹುದು ಅಥವಾ ಹಾಡು ಮಾಧ್ಯಮ/ಪುಸ್ತಕ ಗಳಲ್ಲಿ ಓದಿರಬಹುದು .
ಸಂದೇಶ ಮಾತಿನಂತೆ ನಡೆದುಕೊಳ್ಳಬೇಕು ಇದು ಪ್ರತಿಯೊಬ್ಬ ಮನುಷ್ಯ ಜಾತಿ /ಸಮಾಜ ಮತ್ತು ಸರಕಾರಕ್ಕೆ ಅನ್ವಯ ವಾಗುವುದು .
ಉಧ್ಯೋಗ ದಲ್ಲಿ ಅರ್ಪಣೆ ,ನಿಸ್ಟೆ ಮನೋಭಾವ ಇರುವವರಿಗೆ ಯಶಸ್ಸು ಖಂಡಿತ .
ಇದು ಭವ್ಯ ಭಾರತ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್

Monday, December 14, 2009

ವ್ಯಕ್ತಿತ್ವ ವಿಕಾಸ -ಭಾಗ -೨ ಪಾಕ ಶಾಲೆ

ವ್ಯಕ್ತಿತ್ವ ವಿಕಾಸ ಸಂಗ್ರಹ ಮಾಲಿಕೆ ಭಾಗ -೨
ಪುರುಷರು ಮತ್ತು ಸ್ತ್ರೀ ಯರು ಸಮಾಜದಲ್ಲಿ ಸಮಾನ .ಪಾಕ ಶಾಲೆ ಮತ್ತು ಅಡುಗೆ ಮಾಡುವುದರಲ್ಲಿ ಪ್ರವೀಣರು . ೪೦ ವರುಷ ಹಿಂದೆ ನೋಡಿದಾಗ ವರನು ವಧುವನ್ನು ನೋಡಲು ಬಂದಾಗ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ೧ ಅಡುಗೆ ಮಾಡುವುದು ,ಭಜನೆ ,ಸಂಗೀತ ನೃತ್ಯ ಗ್ರಹಸ್ತಿ,ನೋಡಲು ಸುಂದರಳಾಗಿರಬೇಕು ಇತ್ಯಾದಿ ಸಾಮಾನ್ಯವಾಗಿ ಪುರುಷನು ಒಳ್ಳೆಯ ಉಧ್ಯೋಗದಲ್ಲಿ ಇರಬೇಕು ,ನೋಡಲು ಸುಂದರ ,ಆರೋಗ್ಯವಂತ ಮತ್ತು ಕುಟುಂಬ ಜವಾಬ್ದಾರಿ ಹೋರಲು ಸಮರ್ಥ ನಾಗಿರಬೇಕು .ಗಂಡು ಹೆಣ್ಣು ಸಂಖ್ಯೆ ಗಿಂತ ಕಡಿಮೆ ಪ್ರಮಾಣ ಇದರಿಂದಾಗಿ ಗಂಡು ಹುಡುಕುವುದು ಹೆತ್ತವರಿಗೆ ತುಂಬಾ ಕಷ್ಟ .ಈಗ ಸಮಯ ಬದಲಾಗಿ ವಧುವು ವರನನ್ನು ಆರಿಸಲು ಕೇಳುವ ಪ್ರಶ್ನೆ ,ವಾಹನ ಗಳಲ್ಲಿ ಓಡಾಟ ,ಚಲನ ಚಿತ್ರ ನೋಡುವುದು ,ಶ್ರಿಂಗಾರ್ರಬೇಕು ,ಹೊಸ ಬಟ್ಟೆ ,ಮನೆ ,ಆಭರಣ ಮಾಡುವ ಸಾಮರ್ಥ್ಯ ,ಸಂಪಾದನೆ ,ಹೋಟೆಲ್ ಊಟ ಇರಬೇಕು .ಇದಕ್ಕೆ ಮುಖ್ಯ ಕಾರಣ ಪುರುಷನಿಗೆ ಸಮನಾಗಿ ಹಣ ಸಂಪಾದನೆ .ಕುಟುಂಬ ಸಮಪಾಲು ಜವಾಬ್ದಾರಿ .ಈಗ ಹೆಣ್ಣು ಸಂಖ್ಯೆ ಭ್ರೂಣ ನಾಶ ದಿಂದಾಗಿ ಕಡಿಮೆ ಯಾಗಿದೆ .ಸರಕಾರ ಎಚ್ಚೆತ್ತಿದೆ .ಅದರೂ ಪ್ರೇಮ ವಿವಾಹ ಕೂಡ ಜಾರಿಯಲ್ಲಿ ಇದೆ.
ಇಂದಿನ ಮುಖ್ಯ ವಿಷಯ ಅಡುಗೆ ಮಾಡುವುದು ಮಾಧ್ಯಮಗಳಲ್ಲಿ ಸಂಜೀವ್ ಕಪೂರ್ ಇನ್ನೂ ಕೆಲವು ಪುರುಷರು ಅಡುಗೆ ಮಾಡಿವಿಶ್ವ ಪ್ರಖ್ಯಾತಿ ಯಾಗಿದ್ದಾರೆ .ಪುರಾಣ ,ಚರಿತ್ರೆ ಪುಟ ಗಳಲ್ಲಿ ನಳ ಮಹಾರಾಜ ಪಾಂಡವರು ಕಥೆ ಓದಿರ ಬಹುದು .
ಅಡಿಗೆ ನಿಪುಣ ರಾಗುವುದು ಅಸ್ಟುಸುಲಭವಲ್ಲ .ತಾಳ್ಮೆ ,ಸಮಾಧಾನ ,ಅನುಭವ ಬೇಕಾಗಿದೆ ಗಂಡ ಮತ್ತು ಹೆಂಡತಿ ಬೇರೆ ಬೇರೆ ಜಾಗದಲ್ಲಿ ಕುಟುಂಬ ನಡೆಸಬೇಕಾದ ಪ್ರಸಂಗದಲ್ಲಿ ಪಾಕ ಶಾಲೆ ಅನುಭವ ಸಹಾಯಕಾರಿ
ಬೆಳಿಗ್ಗೆ ಟಿವಿ ನೋಡು ವಾಗ ಎಲ್ಲಾ ಚಾನೆಲ್ ಗಳಲ್ಲಿ ಗ್ರಹಿಣಿಯರು,ಅಡುಗೆ ಮತ್ತು ಸೌಂದರ್ಯ ವರ್ಧನೆ ವಿಭಾಗ ನೋಡಬಹುದು ಮಾತ್ರವಲ್ಲದೆ ಅಂತರ್ಜಾಲದಲ್ಲಿ ಲಭ್ಯ
ಗಂಡಸರು ಹೆಂಗಸರು ಎನ್ನುವ ಭೇಧ ಭಾವ ಇಲ್ಲದೆ ಇ ಕಲೆ ಬೆಳೆಸುವುದು ಉಚಿತ .
ಜ್ಞಾನ ಭಂಡಾರ ಬೆಳೆಯಲಿ ಆದರ್ಶ ಕುಟುಂಬ ನಡೆಸಲು ಮಾದರಿಯಾಗಲಿ .
ಮದುವೆ ಯಾಗದ ಯುವ ಜನರಿಗೂ ಇದು ಬಹು ಉಪಯೋಗಿ .
ಆದರ್ಶ ಸಮಾಜಕ್ಕೆ ನಾಂದಿಯಾಗಲಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .

Tuesday, December 8, 2009

ತ್ಯಾಗ ,ಬಲಿದಾನದ ಪ್ರವ್ರತ್ತಿ ಬೆಳೆಯಲಿ

ವ್ಯಕ್ತಿತ್ವ ವಿಕಾಸ -ಭಾಗ -೧ [ಸಂಗ್ರಹಿಸಿರುವುದು ]
ಚರಿತ್ರೆ ಅಂತರ್ಜಾಲದಲ್ಲಿ ಲಭ್ಯ
ಬ್ರೀಟಿಶರೆ ಭಾರತ ಬಿಟ್ಟು ತೊಲಗಿರಿ ಎನ್ನುವ ಕೂಗು ನಮ್ಮ ದೇಶದ ಮೂಲೆ ಮೂಲೆ ಯಿಂದ ಕೇಳಿ ಬರುತ್ತಿತ್ತು . ಅಂದಿನ ಯುವಕರು ಸರ್ವ ತ್ಯಾಗ ,ಬಲಿದಾನದ ಭಾವನೆ ಯಿಂದ ಸರ್ವ ಜಾತಿ /ಧರ್ಮ ಮತ್ತು ಹೆಣ್ಣು ಗಂಡು ಲೆಕ್ಕಿಸದೆ ಗುರಿಯೊಂದೆ ಕೇವಲ ಭಾರತಕ್ಕೆ ಸ್ವಾತಂತ್ರ್ಯ ಬೇಕು .ವಯಸ್ಸನ್ನು ನೋಡದೆ ಸಂಗ್ರಾಮ ದಲ್ಲಿ ಧುಮುಕಿದರು .ಅದರ ಫಲ ವಾಗಿ ಸಿಕ್ಕಿದ ಸ್ವಾತಂತ್ರ್ಯಕ್ಕೆ ೬೨ ವರುಷ ಕಳೆದವು .ಆ ಸಮಯದಲ್ಲಿ ಎಲ್ಲಾ ಭಾಷೆ ಮಾತನಾಡುವವರು ಒಂದಾಗಿದ್ದರು .
ಹಣ ,ಸ್ಥಾನ ಪದವಿಗಾಗಿ ಹಾತೊರೆಯದೆ ಜಪಿಸುವ ಮಂತ್ರ ಒಂದೇ 'ನಮಗೆ ಸ್ವಾತಂತ್ರ್ಯ ಬೇಕು ' ಇಲ್ಲಿ ಇರುವ ಮನೋಭಾವನೆಯನ್ನು ಇಂದಿನ ಯುವಕರು ದಯವಿಟ್ಟು ಗಮನಿಸಿ .
ಆದರೆ ಚುನಾವಣೆ ಬಂತು ಆಕ್ಷಣವೇ ಹಣದ ಪ್ರಭಾವ ಶುರು .ಇಲ್ಲಿ ಯಾವ ಪಕ್ಷ ಮುಖ್ಯವಲ್ಲ .ವೀಡಿಯೊ ಚಿತ್ರಣ ನೀವು ಇ ಮೊದಲು ನೋಡಿರ ಬಹುದು .ಪುನರಾವರ್ತನೆ ಆಗುವುದು ನಿಜ.
ವ್ಯಕ್ತಿತ್ವ ವಿಕಾಸದಲ್ಲಿ ಸಭ್ಯತೆ ನಾಗರೀಕತೆ ಬಹು ಮುಖ್ಯ .ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ನಡೆದುಕೊಳ್ಳುವ ರೀತಿಯನ್ನು ಇಲ್ಲಿ ಬರೆಯುವುದು ನನಗೆ ಸರಿ ಎಂದು ಕಾಣಿಸಲಾರದು .ಏಕೆಂದರೆ ಮಾಧ್ಯಮ ಗಳು ಚಿತ್ರೀಕರಣ ಮಾಡಿ ಜನರ ಮುಂದೆ ಇಡುತ್ತಾರೆ .
ಸಭ್ಯತೆ ,ತ್ಯಾಗ ಮತ್ತು ಬಲಿದಾನದ ಪಾಟ ಎಲ್ಲಿ ಹೋಗಿದೆ .ಕೇವಲ ಚರಿತ್ರೆ ಪುಸ್ತಕ ಖರಿದಿಸಿ ಓದಿದಾಗ ಸಿಗಬಹುದು .ಈಗಿನ ಯುವಜನತೆ ಭವ್ಯ ಭಾರತ ನಿರ್ಮಾಣ ಮಾಡಬಲ್ಲರೆ .ಅಥವಾ ಕುಟುಂಬ ರಾಜಕಾರಣ ಮಾಡುತ್ತ ಮುಖ್ಯಮಂತ್ರಿ /ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿ ಸ್ಥಾನಕ್ಕಾಗಿ ಹಂಬಲಿಸುತ್ತ ಪ್ರಜೆ ಗಳ ಹಿತ ವನ್ನು ಮಣ್ಣು ಮಾಡುತ್ತಾರೆಯೇ ಎನ್ನುವ ಪ್ರಶ್ನ್ನೆ ಉಧ್ಭವ ವಾಗುವುದು ಸಹಜ .
ಒಳ್ಳೆಯದನ್ನೇ ಬಯಸುವ ನಾವು ಆಶಾವಾದಿಗಳು.
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್

Sunday, December 6, 2009

ಯುವ ಜನಾಂಗ ಮತ್ತು ವ್ಯಕ್ತಿತ್ವ ವಿಕಾಸ ,ತರಬೇತಿ ಯೋಜನೆ

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯುವ ಜನಾಂಗದ ವ್ಯಕ್ತಿತ್ವ ವಿಕಾಸದ ಬಗ್ಗೆ ಪರಿಣಿತ ಮತ್ತು ತರಬೇತು ಹೊಂದಿರುವ ಪ್ರಮುಖ ಮಹಾನುಭಾವರಿಂದ ಲೇಖನಗಳನ್ನು ಇ ವೇದಿಕೆಯಲ್ಲಿ ಪ್ರಕಟಿಸಲು ಕೋರಲಾಗಿದೆ .ಇದು ಮುಂದಿನ ಪೀಳಿಗೆಗೆ ಸಹಾಯಕಾರಿ ಯಾಗುವುದು ಮಾತ್ರವಲ್ಲದೇ ಭವ್ಯ ಭಾರತದ ನಿರ್ಮಾಣವಾಗುವುದು .ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಭಾರತ -೨೦೧೫ ರ ಕಲ್ಪನೆ ಸಾಕಾರ ವಾಗಬೇಕು .
ನಮಸ್ಕಾರ ನಾಳೆಯ ಸಂಚಿಕೆ ಓದಿ ಮತ್ತು ನಿಮ್ಮ ಅಭಿಪ್ರಾಯ ಬರೆಯಿರಿ .
ಜೈ ಭಾರತ್
ನಾಗೇಶ್ ಪೈ

Tuesday, December 1, 2009

ವಾರಾಂತ್ಯ ಕುಟುಂಬ ಸದಸ್ಯರ ಜೊತೆ ಮಿಲನದ ಅವಶ್ಯಕತೆ

ಈಗಿನ ಯಾಂತ್ರಿಕ ಯುಗದಲ್ಲಿ ಕುಟುಂಬ ಸದಸ್ಯರು ಮತ್ತು ಸಮಾಜ ಭಂಧುಗಳುಈಗ ವಾರಕ್ಕೊಮ್ಮೆ ಯಾದರೂ ಒಂದು ಕಡೆ ಸೇರಿ ತಮ್ಮ ಕುಟುಂಬದ /ಸಮಾಜದ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆ ಈಗ ನಮಗೆ ಇದೆ .ತಿಂಗಳಿಗೊಮ್ಮೆ ಸತ್ಯ ನಾರಾಯಣ ಪೂಜೆ ಮಾಡುವ ಸಂಪ್ರದಾಯ ಕೆಲವು ಅಮಾಜ ಗಳಲ್ಲಿ ಇವೆ .ಪೂಜೆಯ ನಂತರ ಊಟದ ವ್ಯವಸ್ಥೆ ಮಾಡಿರುತ್ತಾರೆ .ಮಕ್ಕಳಿಗೆ ಕೂಡ ಬೇರೆ ಮಕ್ಕಳ ಜೊತೆ ಆಟವಾಡಿ ಸಮಯ ಕಳೆದು ಒಂದು ರೀತಿಯಲ್ಲಿ ಬದಲಾವಣೆ ಸಿಗುತ್ತದೆ .ಪ್ರಮುಖ ವ್ಯಕ್ತಿ ಗಳನ್ನೂ ಸನ್ಮಾನ ಮಾಡವ ಪದ್ಧತಿ ಯನ್ನು ಇಟ್ಟಿರುತ್ತಾರೆ ಊಟ ದ ಜೊತೆ ಸಂಗೀತ ,ಯೋಗ ,ಶ್ಲೋಕ ,ಭಜನೆ ಇತ್ಯಾದಿ ವಿಷಯ ಗಳ ಬಗ್ಗೆ ಆಸಕ್ತಿ ತೋರಿಸುತ್ತಾರೆ
ಎಲ್ಲಾಧರ್ಮ ಗಳಲ್ಲಿ ಇದನ್ನು ಬೆಳಸಿ ಕೊಂಡು ಬಂದಿರುತ್ತಾರೆ .
ಸಮಾಜದ ಬೆಳವಣಿಗೆ ಬಗ್ಗೆ ಮುಂದುವರಿಸಲು ಇಂತಹ ಕೂಟದ ಅವಶ್ಯಕತೆ ನಮಗೆ ಈಗ ಇದೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .

Wednesday, November 11, 2009

ರಾಜಕಾರಣಿಗಳು ದಿನಕ್ಕೊಂದು ಹೇಳಿಕೆ /ಭಾಷಣ ಮಾಡುವುದು

ಓತಿ ಕೇತ ಯಾವಾಗಲು ನಿಸರ್ಗಕ್ಕೆ ಸರಿಯಾಗಿ ತನ್ನ ಜೀವ ರಕ್ಷಣೆ ಗಾಗಿ ಬಣ್ಣ ಬದಲಾಯಿಸದರೆ ರಾಜಕಾರಣಿಗಳು ತಮ್ಮ ಸದನದ ಸೀಟು ಉಳಿಸಿಕೊಳ್ಳಲು ಮತ್ತು ಮಂತ್ರಿ ಪದವಿಗಾಗಿ ವ್ಯತಿರಿಕ್ತ ಹೇಳಿಕೆ ಕೊಡುತ್ತಾರೆ .ಆದರೆ ಜನತೆ ಮೂರ್ಖ ರಾಗುವುದಿಲ್ಲ .ಇದನ್ನು ಗಮನಿಸುವುದು ಒಳಿತು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕನ್ನಡಿಗ
ನಾಗೇಶ್ ಪೈ .

Tuesday, November 10, 2009

ತಾಯಿ ಸ್ಥಾನ -ಭವ್ಯ ಭಾರತ ಮತ್ತು ಲೇಖನ .

ಪದಗಳ ಉಪಯೋಗ ಒಬ್ಬ ಮನುಷ್ಯನ ಚಾರಿತ್ಯ ಮತ್ತು ಸಂಸ್ಕ್ರತಿ ಹಾಗೂ ನಾಗರೀಕತೆಯನ್ನುಬಿಮ್ಬಿಸುವಾಗ ಸಾಲದೇ ಒಂದು ಹೆಣ್ಣಿನ ಬಗ್ಗೆ ಬರೆಯುವುದು ಮಗಳು ಸೊಸೆ ,ತಾಯಿ ಸ್ಥಾನ ದ ಬಗ್ಗೆ ಗೌರವ ಬೇಡವೇ ?
ಲೇಖನ ಓದುವವರು ಇವೆಲ್ಲವನ್ನೂ ಗಮನಿಸುತ್ತಾರೆ .
ಧರ್ಮ ರಕ್ಷನೆಯಾಗಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಾಗೇಶ್ ಪೈ .

Friday, November 6, 2009

ಕರ್ನಾಟಕ ರಾಜ್ಯದಲ್ಲಿ ಉಧ್ಬವಿಸಿರುವ ಸಮಸ್ಯೆ ಮತ್ತು ಪರಿಹಾರ

ಕರ್ನಾಟಕ ದ ಜನತೆಗೆ ಆಡಳಿತ ಸರಕಾರ ದಲ್ಲಿ ನಡೆಯುವ ಗೊಂದಲ ತುಂಬಾ ತಲೆ ನೋವು ತಂದಿದೆ ಮಾತ್ರವಲ್ಲದೆ ಅಭಿವ್ರದ್ಧಿ ಕುಂಟಿತ ವಾಗಿದೆ .ವಿರೋಧ ಪಕ್ಷಗಳು ಕಾದು ನೋಡು ತಂತ್ರ ಅನುಸರಿಸುತ್ತಿದ್ದಾರೆ .ಪರಿಸ್ತಿತಿ ಲಾಭ ಪಡೆಯಲು ಕಾಯುವರು .ಕೇಂದ್ರ ಮುಖಂಡರ ಸಲಹೆ ಒಪ್ಪೂವನ್ತಾದ್ದೆ.
ಭವಿಷ್ಯ ಹೇಳುವುದು ಕಷ್ಟ .
ರಾಜ್ಯದ ಜನತೆ ಇನ್ನೋಂದು ಚುನಾವಣೆ ಬಯಸುವುದಿಲ್ಲ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Sunday, November 1, 2009

ಕನ್ನಡದ ರಾಜ್ಯೋತ್ಸವ ಶುಭಾಶಯಗಳು

ವಿಶ್ವದ ಎಲ್ಲಾ ಕನ್ನಡ ಭಾಂಧವರಿಗೆ,
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೨ ನಮ್ಮ ಸುಂದರ ಮೈಸೂರು
೩ ಚಂದನ ವಾಹಿನಿ ಸಂಪರ್ಕ ಸೇತು
ಕನ್ನಡ ರಾಜ್ಯೋತ್ಸವದ ಶುಭಾಶಯಗಳು .
ಕನ್ನಡಕ್ಕಾಗಿ ಪ್ರಚಾರ ಮಾಡಿ.
ಶಾಸ್ತ್ರಿಯ ಸ್ಥಾನ ಮಾನ ಸಿಕ್ಕಿರುವುದನ್ನು ಉಳಿಸಿ ಮತ್ತು ಬೆಳಸಿ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ
ನಾಗೇಶ್ ಪೈ .

Friday, October 2, 2009

ಪಿತಾಮಹಾ ಮಹಾತ್ಮಾ ಗಾಂಧೀಜಿ ಜಯಂತಿ

ಇಂದು ಭವ್ಯ ಭಾರತದ ನಿರ್ಮಾಣ ಕರ್ತ್ರ ಪಿತಾಮಹ ಗಾಂಧೀಜಿ ಜಯಂತಿ .
ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಮುಖ್ಯ ಪಾತ್ರ ವಹಿಸಿದ್ದರು
ವಿಶ್ವ ಸಮುದಾಯ ಕ್ಕೆ ಶಾಂತಿ ,ಸತ್ಯ ,ಅಹಿಂಷೆ,ಧರ್ಮ ಪಾಟ ಕಲಿಸಿ ಮುಂದಾಳುತನ ವಹಿಸಿ ಮಾರ್ಗ ದರ್ಶನ ಮಾಡಿರುತ್ತಾರೆ
ಇವರನ್ನು ಜನ್ಮ ದಿನದಂಡು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ವಾಗಿರುವುದು ಅಲ್ಲದೇ ಅವರ ಸಿದ್ಧಾಂತ ಪಾಲಿಸ ಬೇಕು .
ಏನೇ ಭಿನ್ನಭಿ ಪ್ರಾಯ ಗಳಿದ್ದರೂ ದೇಶದ ಹಿತ ಮತ್ತು ಸರ್ವತೋಮುಖ ಅಭಿವ್ರದ್ಧಿ ಗಮನ ದಲ್ಲಿ ಇಟ್ಟುಯುವಜನತೆ ಮುಂದೆ ಸಾಗುತ್ತಾರೆ ಎನ್ನುವ ಆಶಾ ಭಾವನೆ ನನ್ನಲ್ಲಿ ಸದಾ ಇರುವುದು .ಕೇವಲ ಇದು ಆಚರಣೆ ,ರಜೆ ಮಾಡುವುದರಿಂದ ಶ್ರದ್ಧಾಂಜಲಿ ಅರ್ಥ ಪೂರ್ಣ ವಾಗಲಾರದು .ಮೂಲ ಸಿದ್ಧಾಂತ ಗಳನ್ನೂ ಪ್ರತಿಯೊಬ್ಬನ ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕು .
ಸತ್ಯ ಮೇವ ಜಯತೇ
ಸರ್ವೇ ಜನ : ಸುಕಿನೋ ಭವಂತು :
ನಮ್ಮ ಸುಂದರ ಮೈಸೂರು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಾಪುರ ಮತ್ತು ಚಿಕಾಗೋ ನಗರ ಅಮೇರೀಕಾ.
ಜೈ ಹಿಂದ್

Monday, September 28, 2009

ಬಾಲಗೋಕುಲಂ ಮಕ್ಕಳ ವಿಕಾಸ ಕಾರ್ಯ ಕ್ರಮ

ಬಾಲಗೋಕುಲಂ ಇದು ಒಂದು ಅಮೇರೀಕಾದಲ್ಲಿ ವಾಸಿಸುವ ಭಾರತೀಯರು ತಮ್ಮ ಮಕ್ಕಳ ವಿಕಾಸ ಮತ್ತು ದೇಶದ ಸಂಸ್ಕ್ರತಿ ಯನ್ನು ಮಕ್ಕಳಿಗೆ ಪರಿಚಯಿಸಿ ಬೆಳೆಸುವ ಕಾರ್ಯ ಕ್ರಮ ವಾಗಿದೆ .ಇದು ಮಕ್ಕಳ ಮಾನಸಿಕ ,ದೈಹಿಕ ಹಾಗೂ ಆರೋಗ್ಯಕರ ಬೆಳವಣಿಗೆ ಆಗಿದೆ .ಹಿಂದೂ ಸ್ವಯಂ ಸೇವಕ ಸಂಘದ ವತಿಯಿಂದ ಅಮೇರಿಕಾದ ಬಹು ಭಾಗದಲ್ಲಿ ಯುವಜನತೆ ವಾರದ ಕೊನೆಯಲ್ಲಿ ಭಾನುವಾರ ರಜಾ ದಿನದಂದು ನಡೆಸುತ್ತಾರೆ .ಮಕ್ಕಳಿಗೆ ಬದಲಾವಣೆ ಸಿಗುತ್ತದೆ .ಯೋಗ ನಾಟಕ ,ಸಂಸ್ಕ್ರತಿ ,ಪುರಾಣ ,ರಾಮಾಯಣ ಇತ್ಯಾದಿ ಕಲಿಸಿ ನಾವು ಭಾರತೀಯರು ಎನ್ನುವ ಅನುಭವ ,ಹಿರಿಯರ ಮಾರ್ಗ ದರ್ಶನ ವಾಗಲಿದೆ .ಭಾಷೆ ,ಜಾತಿ ಗೊಂದಲ ವಿರಲಾರದು .ರಾಜಕೀಯ ಸುಳಿಯುವುದಿಲ್ಲ
ಇಲ್ಲಿ ಉತ್ಹ್ಸಾಯಿ ತರುಣರು ,ವಿವಾಹಿತರು ಬೆಳೆಸಿ ಕೊಂಡು ಬಂದಿರುವ ಕಾರ್ಯ ಕ್ರಮವನ್ನು ಕುಟುಂಬ ಸಮೇತರಾಗಿ ಭಾಗವಹಿಸಿ ಆನಂದ ಪಡುವುದರಿಂದ ಸಮಯ ಸದುಪಯೋಗ ವಾಗುತ್ತದೆ .ನಾವು ಭಾರತೀಯರು ಎನ್ನುವ ಭಾವನೆ ಎಲ್ಲರಲ್ಲೂ ಮೂಡಿ ದೇಶ ಪ್ರೇಮ ,ಶಿಸ್ತು ಮತ್ತು ಅರೋಗ್ಯ ಸಂಪಾದಿಸ ಬಹುದು .ವಿದೇಶ ದಲ್ಲಿ ವಾಸಿಸಿ ಭವ್ಯ ಭಾರತದ ನವ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿ ಕೊಟ್ಟಂತೆ .ಮುಂದಿನ ಪೀಳಿಗೆ ನಮ್ಮ ಕಲೆ ,ಪುರಾಣ ಮತ್ತು ಸಂಸ್ಕ್ರತಿ ಮರೆಯ ಬಾರದು.
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್
ನಾಗೇಶ್ ಪೈ ಚಿಕಾಗೋ ನಗರ .

Friday, September 25, 2009

ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ವಿವಾದ

ಅದಷ್ಟೂ ಬೇಗ ಗಾಂಧಿ ಯವರಿಗೆ ಸದ್ಭುದ್ಧಿ ಕೊಟ್ಟು ತಾಯಿ ಚಾಮುಂಡೇಶ್ವರಿ ಕನ್ನಡ ಭಾಷೆ ಶಾಸ್ತ್ರಿಯ ಸ್ಥಾನ ಮಾನ ಕ್ಕಾಗಿ ಇರುವ ತೊಂದರೆ ನಿವಾರಣೆಯಾಗಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಮ್ಮ ಸುಂದರ ಮೈಸೂರು.

Tuesday, September 15, 2009

ಸರ್ ಎಂ ವಿಶ್ವೆಶ್ವರೈಯ್ಯ ಸವಿ ನೆನಪು -ಜನ್ಮ ದಿನ ಆಚರಣೆ

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಸರ್ ಎಂ ವಿಶ್ವೆಶ್ವರೈಯ್ಯ ಅವರ ಜನ್ಮ ದಿನ ಆಚರಣೆಯ ಪ್ರಯುಕ್ತ ಅವರ ಸ್ಮರಣೆ ಮಾತ್ರವಲ್ಲದೆ ಯುವಜನತೆ ಮಾರ್ಗ ದರ್ಶನದಲ್ಲಿ ಮುಂದುವರಿಯುವ ಸಂಕಲ್ಪ ಮಾಡುತ್ತದೆ .
ಇದು ನಮ್ಮ ಭವ್ಯ ಭಾರತದ ನವ ನಿರ್ಮಾಣ ಮಾಡುವುದರಲ್ಲಿ ಫಲ ಕಾರಿ ಯಾಗಲಿ ಎಂದು ಹಾರೈಸುವುದು.
ನಾಗೇಶ್ ಪೈ .

Saturday, August 8, 2009

navellaroo bharathiyaroo

ಮತ್ತೂರು ಕೃಷ್ಣಮೂರ್ತಿ ಭಾರತೀಯವಿದ್ಯಾ ಭವನ ಅವರ ಲೇಖನ ಇಂದು ವಿಜಯ ಕರ್ನಾಟಕ ದಿನ ಪತ್ರಿಕೆ ಯಲ್ಲಿ ಶ್ರೀಯುತ ವಿಶ್ವೇಶ್ವರ ಭಟ್ ರು ಪ್ರಕಟಿಸಿದ್ದಕ್ಕೆ ನಾನು ನಾಗೇಶ್ ಪೈ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಪೂರಿನಲ್ಲಿ ಸ್ವಾಗತಿಸುತ್ತೇನೆ .ಕವಿ ಗಳಾದ ತಿರುವಳ್ಳವರ್ ಮತ್ತು ಸರ್ವಜ್ಞ ರು ನಮ್ಮ ದೇಶದ ಸಂಸ್ಕ್ರತಿ ಮತ್ತು ಭಾಷೆಗೆ ಕೊಟ್ಟ ಕೊಡುಗೆ ಯನ್ನು ರಾಜ್ಯ/ದೇಶ ಎಂದಿಗೂ ಮರೆಯ ಬಾರದು.ಇ ಕವಿ ಗಳ ಬಗ್ಗೆ ಗೌರವ ತೋರಿಸಿದಾಗ ನಮ್ಮನ್ನು ನಾವೇ ಗೌರವಿಸಿದ ಹಾಗೇಅಲ್ಲವೇ ಇಲ್ಲಿ ಎರಡು ರಾಜ್ಯ ಮತ್ತು ಮುಖ್ಯ ಮಂತ್ರಿ ಗಳು ಒಮ್ಮತಕ್ಕೆ ಬಂದು ಪ್ರತಿಮೆ ಸ್ಥಾಪನೆಗೆ ಒಲವು ತೋರಿದಾಗ ಚಳವಳಿ ಅಗತ್ಯವೇ .ಇಲ್ಲಿ ಸಣ್ಣ ಪುಟ್ಟ ರಾಜಕೀಯ ಭಾಷಾ ಗೊಂದಲ ಹಾಗೂ ಸ್ವಾಭಿಮಾನ ಇರ ಬಹುದು .ಈಗ ನೀರಿನ /ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಇತ್ಯಾದಿ ಸಮಸ್ಯೆ ಗಳನ್ನು ಬಗೆ ಹರಿಸುವ ಸಮಯ ಬಂದಾಗ ಯಾವುದನ್ನು ಅರಿಸುತ್ತಿರಿ ?
೧ ಚಳವಳಿ
೨ ಸಮಸ್ಯೆ ಗಳ ಪರಿಹಾರ
೩ ಶಾಂತಿ ,ಸಮನ್ವ್ಯಯ
೩ ಬರುವ ಆಗಸ್ಟ್ ೧೫ ಸ್ವಾತಂತ್ಯ್ರ ದಿನಾಚರಣೆ ದೇಶ ಪ್ರೇಮದ ಧ್ಯೋತಕ ವಾಗಿ.
ಭಾರತಾಂಬೆ ಯ ಮಕ್ಕಳು ಸರಿ ಸಮಾನ .
ಆರೋಗ್ಯಕರ ಸ್ಪರ್ದೆ ಇರ ಬೇಕು .
ನಮ್ಮ ದೇಶ ಪ್ರಗತಿಯತ್ತ ಸಾಗಲಿ .
ಜೈ ಹಿಂದ್
ನಾಗೇಶ್ ಪೈ

Monday, August 3, 2009

ಭಾರತ ಮತ್ತು ಚೀನಾ ಭಾಂಧವ್ಯ

ಭಾರತ ಮತ್ತು ಚೀನಾ ರಾಷ್ಟ್ರಗಳ ಭಾಂಧವ್ಯ .
ಇವೆರಡು ರಾಷ್ಟ್ರ ಗಳು ವಿಶ್ವದ ಜನ ಸಂಖ್ಯಾ ಸ್ಪೋಟ ದಲ್ಲಿ ಅತೀಹೆಚ್ಚು ಸಂಖ್ಯಾ ಬಲ ಹೊಂದಿವೆ .
ಸರಕಾರ ಆಡಳಿತ ದಲ್ಲಿ ಎರಡು ತದ್ವಿರುದ್ಧ ಸಿದ್ಧಾಂತ ಹೊಂದಿವೆ .
ಚೀನಾ ಕಮ್ಯುನಿಸಂ ಮತ್ತು ನಮ್ಮ ಭವ್ಯ ಭಾರತ ಪ್ರಜಾ ಪ್ರಭುತ್ವ ದ ನಂಬಿಕೆ ಯನ್ನು ಉಳಿಸಿ ಕೊಂಡು ಬಂದಿರುವ ಹೆಮ್ಮೆಯ ದೇಶ ವಾಗಿದೆ .ಇವೆರಡು ದೇಶಗಳು ಪ್ರಪಂಚದ ವ್ಯಾಪಾರ ವಹಿವಾಟು ಗಳಲ್ಲಿ ಪ್ರತಿ ಸ್ಪರ್ಧಿ ಗಳಾಗಿವೆ .ಚೀನಾ ದೇಶದಲ್ಲಿ ತಯಾರಿಸಿದ ಅಗತ್ಯ ವಸ್ತು ಗಳು ಭಾರತ ದಲ್ಲಿನ ಮಳಿಗೆ ಗಳಲ್ಲಿ ಕಡಿಮೆ ಬೆಲೆಯಲ್ಲಿ ಲಭಿಸುವುದರಿಂದ ಭಾರತೀಯರಿಗೆ ವಿದೇಶ ವ್ಯಾಮೋಹ ಸ್ವಲ್ಪ ಮಟ್ಟಿಗೆ ಕಡಿಮೆ ಯಗಿರುವುದನ್ನು ನೀವೆಲ್ಲರೂ ಗಮನಿಸಿರ ಬಹುದು .ನಮ್ಮ ದೇಶ ದ ನಗರ ಪ್ರದೇಶ ಗಳಲ್ಲಿ ರು ೪೯/- ಮತ್ತು ೩೦/- ರಲ್ಲಿ ಮಾರುವ ಅಂಗಡಿ ಗಳು ಜನರನ್ನು ಆಕರ್ಷಿಸುತ್ತವೆ .ಇದಕ್ಕೆ ಮೂಲ ಕಾರಣ ಚೀನಾದ ಪ್ರತಿಯೊಂದು ಮನೆಯಲ್ಲಿ ಗುಡಿ ಕೈಗಾರಿಕೆ ಯಾಗಿ ವಸ್ತು ಗಳನ್ನೂ ಮನೆಯಲ್ಲಿ ಮಾಡುವುದರಿಂದ ಜನರಿಗೆ ಉದ್ಯೋಗ ಕೊಟ್ಟ ಹಾಗೆ ಆಗುತ್ತದೆ .ಸೋಮಾರಿ ಗಳಾಗದೆ ದೇಶದ ಅರ್ಥಿಕ ಪರಿಸ್ತಿತಿ ಸುಧಾರಿಸಿದೆ .ಒಂದೇ ಪ್ಪಕ್ಷ ವಾಗಿ ಜಗಳ ಕಡಿಮೆ ಸ್ವಾರ್ಥವೂ ಕಡಿಮೆ ಜನ ಸಂಖ್ಯೆ ಹೆಚ್ಚಾದರೂ ದುಡಿಯುವ ಜನ ತಿನ್ನುವ ಕೈಗಳಿಗಿಂತ ಹೆಚ್ಚು .
ನನ್ನ ರಾಜ್ಯ /ದೇಶದ ಮೇಲೆ ಸ್ವಾಭಿಮಾನ ವಿದ್ದರೂ ನನಗೆ ಇ ವಿಷಯ ಪ್ರಕಟಿಸುವುದು ಪ್ರಸ್ತುತ ಅನಿಸಿದೆ .
ಲಿಂಗ ಪತ್ಯೆಮತ್ತು ಸಂತಾನ ಹರಣ ನಿಷೇಧ ನಮಗೆ ಬೇಕೇ ಬೇಡವೂ ಚೀನಿಯರು ಯೋಚಿಸುವುದಿಲ್ಲ
ಕಾರಣ ದುಡಿಯುವ ಕೈಗಳು ಅಧಿಕ ಉಣ್ಣುವ ಕೈಗಳು ಕಡಿಮೆ .
ಸಾರಾಂಶ : ಆಲಸಿ ಗಳಾಗದೆ ದೇಶದ ಅರ್ಥಿಕ ಪರಿಸ್ತಿತಿ ಸುಭದ್ರ ವಾಗಲಿ .
ಭವ್ಯ ಭಾರತದ ನವ ನಿರ್ಮಾಣ ವಾಗಲಿ .
ಪ್ರಜಾ ಪ್ರಭುತ್ವ ಎಂದಿಗೂ ಮೆರೆಯಲಿ .
ಜೈ ಹಿಂದ್
ನಾಗೇಶ್ ಪೈ .
ನಮ್ಮ ದೇಶದ ಪ್ರಜೆ ಗಳು ಚೀನಾ ದಲಿ ಉದ್ಯೋಗ ದಲ್ಲಿ ದುಡಿಯುತ್ತಿದ್ದಾರೆ ಇದು ನಮ್ಮ ಭಾಂದವ್ಯ ಹೆಚ್ಚಿಸುತ್ತಿದೆ .

Thursday, July 30, 2009

munde baruva habbagalu mattu Acharane.-sugamavagali.

ಭವ್ಯ ಭಾರತದ ದಲ್ಲಿ ಧರ್ಮ ಗಳು ಮತ್ತು ಸಂಬಂಧ ಪಟ್ಟ ಹಬ್ಬಗಳ ಆಚರಣೆ .
ಭಾರತದ ಪ್ರತಿಯೊಬ್ಬ ಪ್ರಜೆಗೆ ತಮ್ಮ ತಮ್ಮ ಧರ್ಮ ಹಾಗೂ ಅವುಗಳ ಸಂಬಂಧ ಪಟ್ಟ ಹಬ್ಬಗಳನ್ನು ಆಚರಣೆ ಮಾಡುವ ಅಧಿಕಾರ ವನ್ನು ಸಂವಿಧಾನ ದಲ್ಲಿ ಕೊಡಲಾಗಿದೆ .ಆದರೆ ಕೆಲವು ಕಿಡಿ ಗೇಡಿಗಳು ಇದನ್ನು ತಮ್ಮ ಸ್ವಾರ್ಥ ಕ್ಕಾಗಿ ಬಳಸಿ ಸಮಾಜ /ರಾಷ್ಟ್ರ ದ್ರೋಹ ಬಗೆದಿರುವುದನ್ನು ಅಲ್ಲದೆ ಆಸ್ತಿ /ಜೀವ ಹಾನಿ ಮಾಡಿರುವುದು ಇತ್ತೀಚೆಗಿನ ದಿನ ಗಳಲ್ಲಿ ಕಂಡು ಬಂದಿದೆ .ಪೋಲಿಸ್ ವ್ಯವಸ್ಥೆ ಮತ್ತು ಜಿಲ್ಲಾಧಿಕಾರಿ ಇದನ್ನು ತಡೆಗಟ್ಟಲು ಪ್ರಯತ್ನಿಸುತ್ತದೆ .ಸಫಲರಾಗಿ ಶಾಂತಿ ಯನ್ನು ಕಾಪಾಡಿ ಕೊಂಡು ಬಂದಿರುವುದನ್ನು ನೀವೆಲ್ಲರೂ ಗಮನಿಸಿರ ಬಹುದು .ಸರಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು ತಪ್ಪಿತಸ್ತರನ್ನು ಭಂಧಿಸಿ ಶಿಕ್ಷೆ ಕೊಟ್ಟರೆ ಭಯದ ವಾತಾವರಣ ಉಂಟಾಗಿ ಅಪರಾಧ ಗಳ ಸಂಖ್ಯೆ ಇಳಿಮುಖ ವಾಗಬಹುದು .ಇಲ್ಲಿ ಮುಖ್ಯವಾಗಿ ರಾಜಕಾರಣಿ /ರಾಜಕೀಯ ಪ್ರವೇಶ ನಿಷೇಧ .
ಹಿಂದೂ ಧರ್ಮ ದಲ್ಲಿ ಹಬ್ಬ ಗಳ ಮತ್ತು ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಯಲ್ಲಿ ಹೆಚ್ಚು ಸಂಖ್ಯೆ ಯಲ್ಲಿ ಕಾಣಬಹುದು .
ನಮ್ಮ ಸಂಸ್ಕ್ರತಿ ಯನ್ನು ಉಳಿಸಿಕೊಳ್ಳಲು ಹಬ್ಬಗಳು ಸಹಾಯ ಕಾರಿಯಾಗಿದೆ.ದೈವಿಕ ಭಾವನೆ ಹೆಚ್ಚಿಸುತ್ತಿದೆ .
ಇಲ್ಲಿ ನಾಗರೀಕರಿಗೆ ವಿಶ್ವದ ಅರ್ಥಿಕ ಹಿನ್ನಡೆ ಬಲವಾದ ಪೆಟ್ಟು ಕೊಟ್ಟಿದೆ .
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯಮ ವರ್ಗ ಹಾಗೂ ಕೆಳಗಿನವರಿಗೆ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗದೆ ಹಬ್ಬ ಆಚರಣೆ ಕಷ್ಟ ಕರ .
ಕೆಲವು ರಾಜ್ಯ ಮತ್ತು ಪ್ರದೇಶ ಗಳಲ್ಲಿ ಎಲ್ಲಾ ಧರ್ಮದವರು ಎಲ್ಲಾ ಹಬ್ಬ ಗಳನ್ನೂ ಒಟ್ಟಿಗೆ ಸೇರಿ ಆಚರಿಸುವ ಪದ್ಧತಿ ಕಂಡು ಬಂದಿದೆ .ಸರ್ವ ಧರ್ಮ ಸಮ್ಮಿಲನ ಆಗಿರುವುದು ವಿವಿಧತೆ ಯಲ್ಲಿ ಏಕತೆ ಯ ಧ್ಯೋತಕ ವಾಗಿದೆ .
ಎಲ್ಲರೂ ಸೇರಿ ವಿಚಾರ ಮಾಡಿ ಹಿತ ದ್ರಸ್ಟಿಯಿಂದ ಒಮ್ಮತಕ್ಕೆ ಬರಬೇಕು .ಸರಕಾರವೂ ಕೈ ಜೋಡಿಸಿದಾಗ ಇದು ಕಷ್ಟ ಸಾಧ್ಯ ವೇನೂ ಅಲ್ಲ .
ಧರ್ಮ ಗುರುಗಳ ಸಹಕಾರವು ಬೇಕಾಗದೆ .
ಮುಂದೆ ಬರುವ ಎಲ್ಲಾ ಹಬ್ಬಗಳು ಜನರ ನೆಮ್ಮದಿಯನ್ನು ಕೆಡಿಸದೆ ಶಾಂತಿ ,ಸೌಹಾರ್ದ ಬೆಳಸಿ ಅಭ್ಯುದಯದ ಕಡೆ ಸಾಗಲಿ ಇದು ನಮ್ಮ ಹಾರೈಕೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಾಗೇಶ್ ಪೈ .
ಜೈ ಹಿಂದ್

Sunday, July 26, 2009

manava janma idu doddadu

ಮಾನವ ಜನ್ಮ ಇದು ದೊಡ್ಡದು .ಇದು ಶ್ರೀ ಪುರಂದರ /ಕನಕ ದಾಸರು ತಮ್ಮ ಕೀರ್ತನೆ ಗಳಲ್ಲಿ ವಿವರವಾಗಿ ಬಳಸಿರುತ್ತಾರೆ .
ಬಸವ /ಸರ್ವಜ್ಞ ಮತ್ತು ಅಕ್ಕ ಮಹಾದೇವಿ ಕರ್ನಾಟಕ ವಚನ ಸ್ಹಾಹಿತ್ಯಗಳಲ್ಲಿ ಇದನ್ನು ಓದುವ ಭಾಗ್ಯ ಕನ್ನಡಿಗರಿಗೆ ಲಭಿಸಿದೆ .
ಇದನ್ನು ಚಲನ ಚಿತ್ರ ಗಳಲ್ಲಿ ವರ ನಟ ಡಾ ರಾಜ್ ಕುಮಾರ್ /ಶ್ರೀ ನಾಥ್ /ವಿಷ್ಣು ವರ್ಧನ್ ಮತ್ತು ಅನಂತ ನಾಗ್ ಚೆನ್ನಾಗಿ ಅಭಿನಯಿಸಿ ಇ ಜನ್ಮ ಹೇಗೆ ಸಾರ್ಥಕ ಮಾಡಿಕೊಳ್ಳ ಬೇಕು ಎಂದು ಜನರಿಗೆ ಮನವರಿಕೆ ಮಾಡಿರುತ್ತಾರೆ .
ಪುನರ್ಜನ್ಮ ದ ಮೇಲೆ ನಂಬಿಕೆ ಇರುವವರಿಗೆ ೭ ಜನ್ಮ ಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠ .ಇಲ್ಲಿ ಭಗವಂತ ನನ್ನು ಬಹು ಸಮೀಪ ಸಂಪರ್ಕ ಇಡಲು ಸಾಧ್ಯ.ಮೋಕ್ಷ ಮಾರ್ಗ ತಲುಪಲು ಧ್ಯಾನ /ಆರಾಧನೆ ಗಳ ಅಗತ್ಯ ವಿದೆ .ನಿಯಮಿತ ವ್ಯಾಯಾಮ ,ಸಮತೋಲನ ಆಹಾರ ದ ಜೊತೆ ಮಾನಸಿಕ ಅರೋಗ್ಯ ಇತ್ತೀಚೆಗಿನ ವಿಜ್ಞಾನ /ಅಂತರ್ಜಾಲ ಜಗತ್ತಿನಲ್ಲಿ ತುಂಬಾ ಅವಶ್ಯ ಕತೆ ಇದೆ .ಇನ್ಫೋಸಿಸ್ ನಂತ ಬಹು ದೊಡ್ಡ ಸಾಫ್ಟ್ವೇರ್ ಕಂಪನಿ ಗಳಲ್ಲಿ ರವಿಶಂಕರ್ ಗುರೂಜಿ ರಾಮದೇವ್ ಅವರ ಯೋಗ ದ ಜೊತೆ ಧ್ಯಾನ ದ ತರಬೇತಿ ನೀಡುತ್ತಾರೆ .
ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಅರ್ಜುನ ನಿಗೆ ಮನುಷ್ಯ ಜನ್ಮ ದ ಬಗ್ಗೆ ವಿವರಣೆ ನೀಡಿದ್ದು ರಾಮಾಯಣ ದಲ್ಲಿ ಶ್ರೀರಾಮನಾಗಿ ತಂದೆಯ ಪಿತ್ರ ವಾಕ್ಯ ಪರಿಪಾಲನೆ ಹೆತ್ತವರ ಬಗ್ಗೆ ಹೇಗೆ ವರ್ತನೆ .ಇದು ಕೇವಲ ಪುರಾಣ ಮತ್ತು ಚರಿತ್ರೆ ಪುಟಗಳಲ್ಲಿ ಉಳಿದಿದೆ .ಮುಂದಿನ ಜನಾಂಗ ಇದನ್ನು ಸ್ವೀಕರಿಸಲಾರದು .
ಹೀಗಿರುವಾಗ ನಾವೆಲ್ಲರೂ ಮನುಷ್ಯ ಜನ್ಮ ಸಿಕ್ಕಿರುವಾಗ ಸದ್ಬಳಕೆ ಮಾಡಿ ಮೊಕ್ಷ್ಸಕ್ಕೆ ದಾರಿ ಮಾಡೋಣ .
ಜನ್ಮ ಸಾವು ನಮ್ಮ ಕೈ ಯಲ್ಲಿ ಇಲ್ಲಾ ಎಂದು ತಿಳಿದಿರುವಾಗ ಇರುವಷ್ಟು ದಿನಗಳನ್ನು ಒಳ್ಳೆಯ ಕೆಲಸ ಮಾಡಿ ಸತ್ಸಂಗ ದಲ್ಲಿ ಏಕೆ ಕಳೆಯ ಬಾರದು.
ವಿವಾಹ ,ಸಂತತಿ /ಹೆತ್ತವರು ಮೊದಲೇ ನಿರ್ಧರಿಸಲಾಗಿದೆ .
ಕರ್ಮಣ್ಯೇ ವಾಧಿಕಾರಿಸ್ತೆ ಮಾ ಫಲೇಶು ಕಧಾಚನ;
ಧರ್ಮ ರಕ್ಷಣೆ ಯಾಗ ಬೇಕು .
ಯೋಗ ದ ಜೊತೆ ಧ್ಯಾನ
ಅರೋಗ್ಯ ಜೀವನ .
ದೇಶ ಸಂಪತ್ ಭರಿತ ವಾಗಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ

Sunday, July 19, 2009

ದೇಶದ ಮಕ್ಕಳು ಮುಂದಿನ ಭಾರತದ ಪ್ರಜೆಗಳು .

ಭವ್ಯ ಭಾರತದ ನವ ನಿರ್ಮಾಣ ಮತ್ತು ವಿದ್ಯಾರ್ಥಿ ಜೀವನ ಒಂದಕ್ಕೊಂದು ಪರಸ್ಪರ ಸಂಬಂಧ ಇರುವ ವಿಷಯ ಗಳಾಗಿವೆ .
ಹೊಸ ಹೊಸ ವಿಷಯ ಕಲಿತು ಜ್ಞಾನಾರ್ಜನೆ ಮಾಡಲು ಆಸಕ್ತಿ ಹುಟ್ಟಿನಿಂದಲೇ ಬರ ಬೇಕು .
ಹುಟ್ಟಿದ ಮಗುವು ತಾಯಿ ಯಿಂದಲೇ ಕಲಿಯಲು ಪ್ರಾರಂಭಿಸುವುದು.
ಪ್ರಾಣಿ /ಪಕ್ಷಿ ಗಳು ಕೂಡ ಇದೇರೀತಿ ಕಲಿಯುವುದನ್ನು ನೀವು ಪ್ರಕ್ರತಿ ಸುತ್ತಲು ದ್ರಶ್ಯಗಳು ಕಾಣಲುಸಿಗುತ್ತವೆ .
ಮನುಷ್ಯನು ಇ ಪ್ರಾಣಿ ಸಂಕುಲ ದಲ್ಲಿ ಸೇರಿರುವುದರಿಂದ ನಮ್ಮ ವಿಧ್ಯಾರ್ತಿಜೀವನ ಪ್ರಾರಂಭ .
ಎರಡು ವರೇವರ್ಷ ವಾಗುತ್ತಲೇಶಾಲೆಗೆ ಸೇರಿಸುವುದು ನಗರ ಪ್ರದೇಶ ಗಳಲ್ಲಿ ವಾಡಿಕೆ ಯಾಗಿದೆ .ಇಲ್ಲಿ ಆಟ ಮುಖ್ಯ ಓದುವುದು ಸ್ವಲ್ಪ ,ನೆಪ ಮಾತ್ರ .ಆದರೆ ಪುಸ್ತಕ ,ಟಿಫನ್ ,ನೀರು ತೆಗೆದು ಕೊಂಡುಹೋಗ ಬೇಕು .
ಪ್ರಾಥಮಿಕ ಶಿಕ್ಷಣ ಒಂದು ಹೆಜ್ಜೆ ಮುಂದೆ .ಸಹ ಪಾಟಿಗಳ ಪರಿಚಯ ಸಾಮೂಹಿಕ ವರ್ತನೆ ,ಹಂಚಿ ಕೊಂಡು ಜೀವನ ಹೇಗೆ ನಡೆಸುವುದು ಕಲಿಯ ಬಹುದು .ಸ್ಪರ್ಧಾತ್ಮಕ ಚಟುವಟಿಕೆ ಗಳು ಪ್ರರಂಭ ವಾಗುವವು.
ಇಲ್ಲಿ ಹೆತ್ತವರು /ಶಿಕ್ಷಕರು ತುಂಬಾ ಜಾಗರೂಕತೆವಹಿಸ ಬೇಕು ಭಾರತ ನವನಿರ್ಮಾಣ ಮಾಡುವಾಗ ಇದು ಅಡಿ ಗಲ್ಲು ಆಗುತ್ತದೆ .
ಮುಂದೆ ಪ್ರೌಢ ಶಾಲೆ ಶಿಕ್ಷಣ ಮಗುವಿನ ಶಿಸ್ತು ,ಸಂಯಮ ಬೆಳೆಸುವುದು .ಇಲ್ಲಿ ಏನ್ ಸಿ ಸಿ ಸ್ಕೌಟ್ಸ್ /ಗರ್ಲ್ಸ್ ಗೈಡ್ ತುಂಬಾ ಮುಂದೆ ಭಾರತದ ಸತ್ಪ್ಸಜೆ ಮಾಡುವುದರಲ್ಲಿ ಸಹಕಾರಿ ಯಾಗುತ್ತದೆ .ಈಗ ಮನೆ ಪಾಟಕ್ಕೆ ಹೋಗುವ ಚಾಲ್ತಿಯಲ್ಲಿದೆ .ಉತ್ತಮ ಅಂಕ ಪಡೆದು ವ್ಯಾಸಂಗ ಮಾಡಿ ಮುಂದಿನ ಜೀವನ ರೂಪಿಸಿ ಕೊಳ್ಳುವ ಜವಾಬ್ದಾರಿ ಚಿಕ್ಕ ವಯಸ್ಸಿನಲ್ಲಿ ಬರುತ್ತದೆ .
ಮುಂದೆ ಪದವಿ ಪಡೆಯುವ ಆಸಕ್ತಿ ಇರುವವರು ಹೆಚ್ಚು ಓದುತ್ತಾರೆ .ಇದರಿಂದ ಶ್ರದ್ಧೆ ಇಟ್ಟುಓದಿದವರಿಗೆ ಶುಭ ವಾಗುವುದು. .ಆದರೆ ಇತ್ತೀಚೆಗಿನ ದಿನ ಗಳಲ್ಲಿ ಶಿಕ್ಷಣ ಕ್ಷೇತ್ರ ದಲ್ಲಿ ರಾಜಕೀಯ ಮಾಡುವುದು ಹಣ ಸಂಪಾದನೆ ಮತ್ತು ವೋಟ್ ಬ್ಯಾಂಕ್ ಗಾಗಿ ಕೀಳು ಮಟ್ಟಕ್ಕೆ ಇಳಿದಿರುವುದು ಶೋಚನಿಯ .
ವಿದ್ಯಾರ್ಥಿ ಜೀವನ ಸುಗಮ ವಾಗಲುದಯವಿಟ್ಟು ರಾಜಕೀಯ /ರಾಜಕಾರಣಿ ಗಳನ್ನೂ ಪ್ರಾಮುಖ್ಯತೆ ಕೊಡದೆ ವಿಧ್ಯಾಭ್ಯಾಸ ದ ಕಡೆ ಗಮನ ಕೊಡಿ ಉತ್ತಮ ಅಂಕ ಪಡೆದು ಉತ್ತಿರ್ಣ ರಾಗಿರಿ. ದೇಶದ ಭವಿಷ್ಯ ನಿಮ್ಮ ಕೈ ಯಲ್ಲಿದೆ .
ಭವ್ಯ ಭಾರತದ ನವ ನಿರ್ಮಾಣ ಮಾಡಿರಿ .
ಶುಭ ಹಾರೈಕೆ .
ನಾಗೇಶ್ ಪೈ .

Tuesday, July 14, 2009

ಭ್ರಷ್ಟಾಚಾರ ನಿರ್ಮೂಲನೆ ನಮ್ಮ ರಾಜ್ಯದಲ್ಲಿ ಹೇಗೆ ಸಾಧ್ಯ .

ನಮ್ಮ ಸುವರ್ಣ ಕರ್ನಾಟಕ ರಾಜ್ಯದಲ್ಲಿ ದಿನ ಬೆಳಗಾಗು ತ್ತಿದಂತೆ ನಿವ್ರತ್ತ ನ್ಯಾಯ ಮೂರ್ತಿ ಲೋಕಾಯುಕ್ತ ಡಾಸಂತೋಷ್ ಹೆಗ್ಡೆ ಮತ್ತು ಅವರ ಪಂಗಡ ದವರು ಕಾರ್ಯ ನಿರತ ರಾಗುತ್ತಾರೆ.ಇದು ಕರಾವಳಿ ಯಲ್ಲಿ ಬೆಸ್ತರುಸಮುದ್ರ ,ಸಾಗರಗಳಲ್ಲಿ ಮೀನು ಹಿಡಿಯಲು ಹೋದ ಹಾಗೆ.ಇಲ್ಲಿ ಅಜ ಗಜಾಂತರ ವೈತ್ಯಾಸಇರುವುದನ್ನು ನಾವು ಕಾಣಬಹುದು. ಬೆಸ್ತರು ಜೀವನೋಪಾಯ ಕ್ಕಾಗಿ ದಿನವಿಡೀ ದುಡಿಯುವುದರಿಂದ ಸಿಗುವುದು ಅಷ್ಟಕ್ಕಷ್ಟೆ .ಆದರೆ ಇಲ್ಲಿ ಲೋಕಾಯುಕ್ತ ರ ಬಲೆ ಗೆ ಸಿಕ್ಕಿರುವ ತಿಮಿಂಗಿಲ ಗಳ ಸಂಖ್ಯೆ ಅಪಾರ .
ಭ್ರಷ್ಟಾಚಾರ ದಲ್ಲಿ ಸಿಕ್ಕಿ ಬಿದ್ದಿರುವ ಸರಕಾರಿ ನೌಕರ/ಪೋಲಿಸ್ ಉನ್ನತ ಅಧಿಕಾರಿ ವರ್ಗ ಇವರ ಬಲೆಗೆ ಬಿದ್ದು ವಿಲ ವಿಲನೆ ಒದ್ದಾಡಿ ಕೊನೆಗೆ ನ್ಯಾಯಾಲಯ ಒಪ್ಪಿಸಿರುವುದನ್ನುದಿನ ನಿತ್ಯ ಪತ್ರಿಕೆ /ಮಾಧ್ಯಮಗಳಲ್ಲಿ ಓದಬಹುದು.
ನಿಂತ ನೀರಿನಲ್ಲಿ ಯಾವಾಗಲು ಸೊಳ್ಳೆ ಗಳ ಉತ್ಪತ್ತಿ ಯಾಗುತ್ತದೆ .ಇದರಿಂದ ಸಾಂಕ್ರಾಮಿಕ ರೋಗ ಗಳು ಹರಡುವುದು ಡೆಂಗ್ಯು ,ಚಿವರ ಕನ್ ಗುನ್ಯ ಮತ್ತು ಇತ್ತೀಚಿಗೆ ಹಂದಿ ಜ್ವರ ಪ್ರಪಂಚ ದಲ್ಲಿ ಹರಡುತ್ತಿದೆ .ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರ ಸೇರಿ ನಿರ್ಮೂಲನೆಗೆ ಪ್ರಯತ್ನ ಮಾಡಬೇಕು .ಸೊಳ್ಳೆ ಗಳ ಸಂಪೂರ್ಣ ನಾಶ ವಾಗಬೇಕು.
ನಮ್ಮ ರಾಜ್ಯ ದಲ್ಲಿ ಇದಕ್ಕಿಂತ ದೊಡ್ಡ ಮಹಾಮಾರಿ ರೋಗ ಭ್ರಷ್ಟಾಚಾರ .ಇಲ್ಲಿ ರಾಜ್ಯದ ವಿಧಾನ ಸಭಾ ಸದಸ್ಯ ಮತ್ತು ಸಂಸದ ರು ಸುಮ್ಮನಿರುವುದೇಕೆ .ಇವರ ಪರೋಕ್ಷ ಸಹಕಾರ ವೇಕೆ .ಲಾಭ ದಲ್ಲಿ ಸಿಂಹ ಪಾಲು ಇರುವ ಲಕ್ಷಣ ಗಳು ಕಂಡು ಬರುವುದಿಲ್ಲವೆ ?
ನಿಧಾನವಾಗಿ ಯೋಚಿಸಿ ನಿಮ್ಮ ಉತ್ತರ ಇ ನನ್ನ ಭವ್ಯ ಭಾರತ ನವ ನಿರ್ಮಾಣ ವೇದಿಕೆ ಯಲ್ಲಿ ಪ್ರಕಟಿಸಿ.
ಸರಕಾರ ಶ್ರೀಯುತ ಸಂತೋಷ್ ಹೆಗ್ಡೆ ಯವರ ಕಾರ್ಯ ವೈಖರಿ ಪ್ರಶಂಸಿಸಿ ಅವರ ಕೆಲಸ ಸುಗುಮ ವಾಗಿ ಮಾಡಿ ತಪ್ಪಿತ್ತಸ್ತರನ್ನುಶಿಕ್ಷೆ ಗೆ ಗುರಿ ಪಡಿಸ ಬೇಕು .
ಬಡತನ ರೇಖೆ ಗಿಂತ ಕೆಳಗೆ ಇರುವ ಜನರು ಒಂದು ತುತ್ತಿನ ಜೀವನಕ್ಕಾಗಿ ಹೊರಡುವ ಇ ಸಮಯದಲ್ಲಿ ಇ ಭ್ರಷ್ಟಾಚಾರ ಜೀವನ ನಡೆಸುವ ಇ ಶ್ರೀಮಂತರನ್ನು ಪಾಟ ಕಲಿಸ ಬೇಡವೇ?
ನಾಗೇಶ್ ಪೈ .

Friday, July 10, 2009

ಮೈಸೂರಿನ ನಾಗರೀಕರುಶಾಂತಿ ಪ್ರೀಯರು

ನಮ್ಮ ಸುಂದರ ಮೈಸೂರಿನ ಶಾಂತಿ ಪ್ರಿಯ ಜನತೆಗೆ ಇ ಗಲಭೆ ಬೇಕಾಗಿತ್ತೆ ?
ಈಗ ಕರ್ನಾಟಕ ರಾಜ್ಯದ ೫.೫ ಕೋಟಿ ಕನ್ನಡಿಗರಲ್ಲಿ ಉದ್ಭವಿಸಿದ ಪ್ರಮುಖ ಪ್ರಶ್ನೆ ಆಗಿದೆ .
ಇಲ್ಲಿ ಇ ಗಲಭೆ ಮಾಡಿಸಿ ತಮ್ಮ ಬೇಳೆ ಬೇಯಿಸಿ ಕೊಳ್ಳುವವರು ಯಾರಿರಬಹುದು .
ಪ್ರಪಂಚ ದಲ್ಲಿ ಹೆಚ್ಚಿನ ಪ್ರವಾಸಿಗರನ್ನು ದಸರಾ ಮತ್ತು ಅರಮನೆ ಗಳಿಂದ ವಿದೇಶಿಯರನ್ನು ಆಕರ್ಷಿಸುವ ನಗರ ನಮ್ಮ ಮೈಸೂರು .ಇಲ್ಲಿ ನಾಗರೀಕರು ಪ್ರೇಮ ಮತ್ತು ಸೌಹಾರ್ದತೆಗಾಗಿ ಮೆರೆದಿರುವುದನ್ನು ಇಲ್ಲಿ ಸ್ಮರಿಸಬಹುದು .
ವಿಧಾನ ಮಂಡಲ ಅಧಿ ವೇಶನ ದಲ್ಲಿ ಆಡಳಿತ ಮತ್ತು ವಿರೋಧ ಪಕ್ಷ ಗಳು ಕೆಸರೆರಚಾಟ ವನ್ನು ತೊರೆದು ಪೋಲಿಸ್ ಮತ್ತು ಇನ್ನಿತರ ಶಕ್ತಿ ಗಳೊಂದಿಗೆ ಸಹಕರಿಸಿ ದುಸ್ಟಸಮಾಜ ಗಾತುಕ ಕಿಡಿ ಗೆಡಿಗಳ ದಮನಕ್ಕೆ ಕಾರ್ಯ ತತ್ಪರ ರಾಗುವುದು ಒಳಿತು .ಸರ್ವ ಧರ್ಮ ಲಿಂಗ /ಜಾತಿ ಯವರ ಒಗ್ಗಟ್ಟು ಬೇಕಾಗಿರುವ ಇ ಸಮಯ ಕೆಡಿಸಿ ಸ್ವಾರ್ಥ ಮನೋ ಭಾವನೆ ಇರಬಾರದು .ವಿದೇಶ ದಲ್ಲಿ ಇರುವ ಎಲ್ಲಾ ಕನ್ನಡಿಗರು ಇದನ್ನೇ ಬಯಸುತ್ತಾರೆ ಎನ್ನುವ ಭಾವನೆ ನನ್ನ ದಾಗಿದೆ .
ಸರ್ವೇ ಜನ ಸುಕಿನೋ ಭವಂತು :
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಾಪುರ ./ನಮ್ಮ ಸುಂದರ ಮೈಸೂರು .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ನಾಗೇಶ್ ಪೈ .

Monday, July 6, 2009

ಕೊಟ್ಟ ಮಾತಿಗೆ ತಪ್ಪಲಾರೆನು

'ಕೊಟ್ಟ ಮಾತಿಗೆ ತಪ್ಪಲಾರೆನು '
ಇಂದು ವಿಜಯ ಕರ್ನಾಟಕ ದೈನಿಕ ದಲ್ಲಿ ಪ್ರಕಟವಾದ ಮುಕ ಪುಟ ದ ವರದಿ
ಇದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಯವರು ರಾಜ್ಯದ ಜನತೆಗೆ ಕೊಟ್ಟ ವಾಗ್ದಾನ ಪುನರುಚ್ಚಿರಿಸಿದ್ದಾರೆ.
ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರು ವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ತಂದಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಾಪುರ ಇದನ್ನು ತುಂಬು ಹ್ರದಯ ದಿಂದ ಸ್ವಾಗತಿಸುತ್ತಿದೆ .
ರಾಜ್ಯದ ೫.೫ ಕೋಟಿ ಜನತೆಯ ಹಿತ ದ್ರಸ್ಟ್ಟಿಇ ಮಾತಿಗೆ ಮತ್ತು ಇದನ್ನು ಕಾರ್ಯ ರೂಪಕ್ಕೆ ತರಲು ಸಂಪುಟ ಯಾವ ರೀತಿಯ ಯೋಜನೆ ಹಾಕಿ ಕೊಂಡಿದೆ .ಇ ಯೋಜನೆ ಯಶಸ್ವಿ ಯಾಗಲುವಿರೋಧ ಪಕ್ಷ ಮತ್ತು ಕೇಂದ್ರ ಸರಕಾರ ಸ್ಪಂದಿಸುವುದು ಕೂಡ ಬಹು ಮುಖ್ಯ ವಾಗಿದೆ .
ಮುಂದೆ ಮಂಡಿಸಲಾಗುವ ರಾಜ್ಯ ಬಜೆಟ್ ನಲ್ಲಿ ವ್ಯಕ್ತ ವಾಗುವ ಅಂಕಿ ಅಂಶ ದಲ್ಲಿ ಚಿತ್ರಣ ಸಿಗುತ್ತದೆ .
ಕುಡಿಯುವ ನೀರು ವಿಧ್ಯುತ್ ,ಇತ್ಯಾದಿ ಮೂಲ ಭೂತ ಸೌಕರ್ಯದ ಬಗ್ಗೆ ಸರಕಾರದ ಗಮನ ವಿಧ್ಯೆ ,ಅರೋಗ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ,ಪ್ರವಾಸೋಧ್ಯಮ ವಿಷಯ ರಾಜ್ಯದ ಬೊಕ್ಕಸ ಕ್ಕೆ ಹೆಚ್ಚು ಆದಾಯ ತರುವುದು .
ವಿದೇಶದಲ್ಲಿ ವಾಸಿಸುವ ಕನ್ನಡಿಗರು ಕನ್ನಡ ಭಾಷೆ ಮತ್ತು ರಾಜ್ಯಕ್ಕೆ ಕೊಡುಗೆ ನೀಡುವ ವಿಚಾರ ಇಲ್ಲಿ ಪ್ರಸ್ತುತ ಪಡಿಸ ಬೇಕಾಗಿದೆ .ರಾಜ್ಯ ಸರಕಾರ ಕೂಡ ಇವರ ಬಗ್ಗೆ ಕಾಳಜಿ ,ಗಮನಿಸ ಬೇಕಾದ /ಸಹಕರಿಸುವಂತಹ ಪ್ರಾಮುಖ್ಯತೆ ಇದೆ .
ಜೈ ಕರ್ನಾಟಕ /ಭಾರತ್
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ನಾಗೇಶ್ ಪೈ
ವಂದನೆ ಗಳು .
ಸರ್ವೇ ಜನ ಸುಖಿನೋ ಭವಂತು :

Sunday, July 5, 2009

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು

ಸೆಪ್ಟೆಂಬರ್ ೫ ೨೦೦೮ ರಂದು ಸ್ಥಾಪಿಸಲ್ಪಟ್ಟ ಇ ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಈಗ ಚಟುವಟಿಕೆ ಯನ್ನು ಪ್ರಪಂಚ ದಾದ್ಯಂತವಿಸ್ತರಿಸುವ ಯೋಜನೆ ಯನ್ನು ಹಾಕಿ ಕೊಂಡಿದೆ ಅಂತರ ರಾಷ್ಟೀಯ ಮಟ್ಟದಲ್ಲಿ ಕನ್ನಡ ಭಾಷೆ ಯ ಪ್ರಚಾರ ಬೆಳವಣಿಗೆ ಹೆಚ್ಚಿಸುವುದು ಮತ್ತು ಉತ್ತಮ ಆದರ್ಶ ಸಮಾಜದ /ಮಾದರಿ ರಾಜ್ಯದ ರಚನೆ ಹಾಗೂ ಯುವಜನತೆ ಯಿಂದ ಭವ್ಯ ಭಾರತದ ನಿರ್ಮಾಣ .ಉದ್ದೇಶ ಇಟ್ಟುಕೊಂಡಿದೆ .ಇದಕ್ಕೆ ಅಮೆರಿಕ ,ಇಂಗ್ಲಂಡ್ ,ಸಿಂಗಪುರ ಇತ್ಯಾದಿ ದೇಶ ಗಳಿಂದ ಲೇಖನಕ್ಕೆ ಒಳ್ಳೆ ಪ್ರತಿಕ್ರಿಯೆ ಬಂದಿದೆ .ಇನ್ನು ಮುಂದಿನ ಲೇಖನ ಗಳನ್ನೂ ನಾನು ಸಿಂಗಾಪುರಿನಿಂದ ಬರೆಯಲು ಪ್ರಯತ್ನಿಸುತ್ತೇನೆ .ನನ್ನ ಕನ್ನಡಿಗ ಮಿತ್ರರು ಸಂಪೂರ್ಣ ಸಹಕಾರ ನೀಡುತ್ತಾರೆ ಎನ್ನುವ ಬರವಸೆ ನನಗಿದೆ .
ನಿಮ್ಮ ಸಲಹೆ ಮತ್ತು ಸೂಚನೆ ಯನ್ನು ಪ್ರತಿಕ್ರಿಯೆ ವ್ಯಕ್ತ ಪಡಿಸಿ .
ಕನ್ನಡ ಬ್ಲಾಗ್ಗೆರ್ಸ್ಸದಸ್ಯತ್ವ ನೊಂದಾಯಿಸಿ .
ನಿಮ್ಮವನೇ ಆದ
ನಾಗೇಶ್ ಪೈ ಕುಂದಾಪುರ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ಜೈ ಕರ್ನಾಟಕ /ಭಾರತ್ .

Tuesday, June 23, 2009

ಸಂಪತ್ತು ಶಬ್ದದ ಸರಿಯಾದ ಅರ್ಥ ತಿಳಿದು ಜೀವನ ನಡೆಸಿರಿ

ಸಂಪತ್ತು ಎನ್ನುವ ಶಬ್ದದ ಸರಿಯಾದ ಅರ್ಥ ವನ್ನು ೫.೫ ಕನ್ನಡಿಗರು ತಿಳಿದು ಕೊಳ್ಳುವ ಅವಶ್ಯಕತೆ ಈಗ ಬಂದಿದೆ .
ಏಕೆಂದರೆ ಸಾಮಾನ್ಯ ಜನತೆ ನಗದು ಹಣ ,ಬ್ಯಾಂಕ್ ನಲ್ಲಿ ಇರುವ ಠೇವಣಿ ,ಚಿನ್ನಾಭರಣ ,ಬೆಳ್ಳಿ ಆಸ್ತಿ ಸ್ಥಿರ ಚರ ಇತ್ಯಾದಿ ತಿಳಿದು ಕೊಳ್ಳುತ್ತಾರೆ ಆದರೆ ಉಳುವ ರೈತ ಕಾರ್ಖಾನೆ ಯಲ್ಲಿ ಕೆಲಸ ಮಾಡುವ ಕಾರ್ಮಿಕ /ಉದ್ಯಮಿ ಮುಕ್ಖ್ಯವಾಗಿ ದೇಶದ ರಕ್ಷಣೆ ಮಾಡುವ ವೀರಯೋಧ ನಾಗರೀಕರರಕ್ಷಣೆ ಮಾಡುವ ಪೋಲಿಸ್ ಇಲಾಖೆ ,ನದಿಗಳು /ಅಣೆಕಟ್ಟು ಗಳು ,ಅಣು ವಿಜ್ಞಾನಿಗಳು
ವೈದ್ಯಕೀಯ /ಶಿಕ್ಷಕರು ಅಲ್ಲದೆ ಮುಂದಿನ ಭವ್ಯ ಭಾರತದ ಪ್ರಜೆ ಗಳಾಗಿರುವ ಇಂದಿನ ಮಕ್ಕಳು ಮತ್ತು ಅವರ ಹೆತ್ತವರು .
ಸಾರ್ವಜನಿಕ ಸಂಪತ್ತು /ಆಸ್ತಿ ಗಳಾದ ಬಸ್ /ರೈಲ್ /ವಿಮಾನ ಇತ್ಯಾದಿ
ಕೊನೆಯದಾಗಿ ಮನುಷ್ಯ ,ಪ್ರಾಣಿ ಪಕ್ಷಿ ಸಮೂಹ /ವನ /ಪುರಾತನ ಮರ ಹೀಗೆ ಬರೆದರೆ ಅಂತ್ಯ ಇಲ್ಲದಂತಹ ರಾಶಿ ಕಂಡು ಬರುತ್ತದೆ .
ನಮ್ಮ ಸುಂದರ ಮೈಸೂರಿನಲ್ಲಿ ರಸ್ತೆ ಅಗಲೀಕರಣ ದ ನೆಪ ದಲ್ಲಿ ಸಂಪತ್ತು ನಾಶ ವಾಗುವುದನ್ನುಗಮನಿಸಿದಾಗ
ಮೈಸೂರು ಚಾರಿತ್ರಿಕ /ಪ್ರೇಕ್ಷಣಿಯ ಹಿನ್ನಲೆ ಕಲೆ ಯ ಪೋಷಣೆಯ ನಗರ ಸೌಂದರ್ಯ ಕೆಡುವುದನ್ನು ನಿಲ್ಲಿಸ ಬೇಕು .
ಕಾರಂಜಿ ಕೆರೆ ,ಮ್ರಗಾಲಯ ಪ್ರಕ್ರತಿ ಸಂಪನ್ಮೂಲ ವನ್ನು ಕೆಡಿಸಬಾರದು.
ಮ್ರಗಾಲಯದ ಪ್ರಾಣಿ /ಪಕ್ಷಿ ಗಳಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ .
ರಾಜಕೀಯ ಲಾಭಕ್ಕಾಗಿ ಜನತೆ ಪ್ರತಿ ಭಟನೆ ನಡೆಸಿ ಸಾರ್ವಜನಿ ಕ ಆಸ್ತಿ /ಸಂಪತ್ತು ಹಾಳುಮಾಡುವುದನ್ನು ಜನತೆ ವಿರೋಧಿಸ ಬೇಕು .
ಇದು ಅಭಿವ್ರದ್ಧಿ ಯ ಮೂಲ ಮಂತ್ರ ವಾಗಿದೆ .ಸಂಪತ್ತು ಶಬ್ದ ದ ಅರ್ಥವನ್ನು ಜನತೆ ಮತ್ತು ಸರಕಾರ ತಿಳಿದು ಕೊಂಡರೆ /ನಡೆದರೆ
ನಮ್ಮ ಭವ್ಯ ಭಾರತದ ನವ ನಿರ್ಮಾಣ ವಾಗುವುದು .ಎಲ್ಲರೂ ಸಹಕರಿಸಿ
ನಾಗೇಶ್ ಪೈ
ಜೈ ಕರ್ನಾಟಕ /ಹಿಂದ್

Friday, June 19, 2009

ಇಂದು ಜೂನ್ ೧೯ ಅಪ್ಪಂದಿರ ದಿನಾಚರಣೆ

ಇಂದು ಜೂನ್ ೧೯ ಅಪ್ಪಂದಿರ ದಿನ ಆಚರಣೆ ಬಹು ಸೊಗಸು ಮತ್ತು ಎಲ್ಲಾ ಅಪ್ಪಂದಿರಿಗೆ ಆನಂದ ದಾಯಕ ದಿನವಾಗಿದೆ .
ತಮ್ಮ ವಿವಾಹ ಜೀವನ ಮೆಲುಕು ಹಾಕಿ ಪ್ರಥಮ ಬಾರಿಗೆ ಮಗು ಹುಟ್ಟಿ ಅದರ ಜೊತೆ ಸರಸ /ಮಗುವಿನ ಚೆಸ್ಟೆ /ತುಂಟತನ ಗಳ
ಸಂಪೂರ್ಣ ಅನುಭವ ಮತ್ತೆ ಯೋಚಿಸಿದಾಗ ಅಲ್ಲದೆ ಅದರ ಅರೋಗ್ಯ ಸ್ವಲ್ಪ ಏರು ಪೆರು ಆದಾಗ ಮನೆಯಲ್ಲಿ ಭಯದ ವಾತಾವರಣ ಮತ್ತು ಚೇತರಿಕೆ ಆದಾಗ ನಿಟ್ಟುಸಿರು ಬಿಟ್ಟು ಭಗವಂತನ ಜೊತೆ ಪ್ರಾರ್ಥನೆ ಇತ್ಯಾದಿ ಗಳನ್ನೂ ನೆನಪು ಮಾಡಿಕೊಂದಾಗ ಅಪ್ಪನ ಸ್ಥಾನ ಎಷ್ಟು ಅಮೂಲ್ಯ /ಕಷ್ಟ ತರವಾಗಿದೆ ಎನ್ನುವುದು ಅರಿವಾಗುವುದು .ಇದು ಇಲ್ಲಿಗೆ ಪೂರ್ಣ ವಾಗಿಲ್ಲ .ಮಕ್ಕಳ ವಿಧ್ಯಾಭ್ಯಾಸ ಜವಾಬ್ದಾರಿ ಶಿಸ್ತಿನಜೀವನ ,ಸಮಯ ಪರಿಪಾಲನೆ ಉತ್ತಮ ನಾಗರಿಕ ನಾಗಿ ಭವ್ಯ ಭಾರತದ ಪ್ರಜೆ ಯಾಗಿ ಮಾಡುವ ಜವಾಬ್ದಾರಿ ಎಲ್ಲಾ ಅಪ್ಪಂದಿರಿಗೆ /ಅಮ್ಮಂದಿರಿಗೂ ಸಮ ಪಾಲು ಇರುವುದನ್ನು ಇಲ್ಲಿ ಮರೆಯ ಬಾರದು.
ಇತ್ತೀಚೆಗಿನ ಅಪರಾಧ ಪ್ರಕರಣ ಗಳನ್ನೂ ನೋಡಿದರೆ ಅಪ್ಪಂದಿರು ಯಾವುದೊ ತಪ್ಪು ಮಾಡಿರುವರೋ ಎನ್ನುವ ಪ್ರಶ್ನೆ ಸ್ವಾಭಾವಿಕ ವಾಗಿ ಉಧ್ಭವ ವಾಗುತ್ತದೆ .
ಸಮಯ ಪ್ರಜ್ಞೆ ಜೀವನ ದಲ್ಲಿ ಬಹು ಮುಖ್ಯವಾಗಿದೆ .
ಅಶಿಸ್ತು/ಅಶಾಂತಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ತಂದೆ /ತಾಯಿ ಮತ್ತು ಗುರುಗಳ ಸ್ಥಾನಕ್ಕೆ ಕುಂದು ಬರದಂತಹ ಆದರ್ಶ ಸಮಾಜ ರಚನೆ ಯಾಗಲಿ ಮತ್ತು ಎಲ್ಲಾ ಅಪ್ಪಂದಿರಿಗೆ ಸುಖ ಶಾಂತಿ ಮತ್ತು ನೆಮ್ಮದಿಯ ಬದುಕು ನೀಡಲಿ ಎಂದು ನಾವೆಲ್ಲರೂ ಪರಮಾತ್ಮ ನನ್ನು ಪ್ರಾರ್ತಿಸೋಣ ಬನ್ನಿ .
ನಾಗೇಶ್ ಪೈ
ಭವ್ಯ ಭಾರತ ನವ ನಿರ್ಮಾಣ ವೇದಿಕೆ .ಮೈಸೂರು .
ಜೈ ಕರ್ನಾಟಕ

Monday, June 15, 2009

ಉತ್ತಮ ಮತ್ತು ಆದರ್ಶ ಸಮಾಜ ರಚನೆ ಯಾಗ ಬೇಕು .

ಉತ್ತಮ ಮತ್ತು ಆದರ್ಶ ಸಮಾಜ ರಚನೆಯಾಗಬೇಕು .
ಇದು ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರಿನ ಮುಖ್ಯ ಗುರಿಯಾಗಿರುವುದು .ಇದನ್ನು ಸಾಧಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ .ಇದಕ್ಕೆ ಸಾರ್ವಜನಿಕರ ಸಹಕಾರ ಕೋರಲಾಗಿದೆ .
ಇದಕ್ಕೆಹೆಚ್ಚು ಒಳ್ಳೆಯ ಬೀಜ ಮತ್ತು ಗೊಬ್ಬರ ದ ಅವಶ್ಯಕತೆ ನಮಗಿದೆ .ಒಳ್ಳೆಯ ಫಸಲು ಬರುವುದರಿಂದ ದೇಶ ಸಮ್ರದ್ಧಿಯಾಗುವುದು .ಇದೆ ರೀತಿ ಮಾನವ ಜನಾಂಗ ದಲ್ಲಿ ವಂಶ ದಲ್ಲಿ ಕೀರ್ತಿ ತರುವಂತಹ ಮಕ್ಕಳು ಸುಸಂಸ್ಕ್ರತ ರಾದರೆ ಮುಂದಿನ ವಿದ್ಯಾವಂತ ಪೋಷಕ ರಾಗಿ ಸಮಾಜ /ರಾಜ್ಯ ಅಲ್ಲದೇ ಭವ್ಯ ಭಾರತದ ಕೀರ್ತಿ ಪತಾಕೆ ಅತಿ ಎತ್ತರ ಹಾರಿಸಬೇಕು.
ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಬೇಕು ಹಾಗೂ ನಿಗದಿತ ಸಮಯದಲ್ಲಿ ನೌಕರಿ,ಮದುವೆ,ಮನೆ ಕಟ್ಟುವುದು ಇನ್ನಿತರ ಕಾರ್ಯ ಕ್ರಮ ನಡೆಯ ಬೇಕು .ಇದಕ್ಕೆ ಪೋಷಕರ ಜವಾಬ್ದಾರಿ ಮಹತ್ತರ ವಾದದ್ದು .ಕೆಲವು ವಿಷಯ ಗಳಲ್ಲಿ ಹೆತ್ತವರು ಮಕ್ಕಳ ಬಗ್ಗೆ ನಿಯಂತ್ರಣ ಕಳೆದು ಕೊಳ್ಳ ಬಾರದು ಸಂಯಮ ದಿಂದ ಹೊಂದಾಣಿಕೆ ಯಿಂದ ಸಮತೋಲನ ಕಾಯ್ದು ಕೊಂಡು ಸುಖಿ ಸಂಸಾರ ನಡೆಸ ಬೇಕು .ಇ ಮಾತು ಅತ್ತೆ ಸೊಸೆ ಯರ ಸಂಬಂಧ ದಲ್ಲಿ ,ಗಂಡ ಹೆಂಡತಿ ಸಂಬಂಧ ದಲ್ಲಿ ಅನ್ವಯ ವಾಗುವುದು .
ಕಾಲಚಕ್ರ ಉರುಳಿದ ಹಾಗೇ ಸಮಯಕ್ಕೆ ಸರಿಯಾಗಿ ಬದಲಾವಣೆ ಆಗುವುದು ಸಹಜ ಕ್ರಿಯೆ .ಮತ್ತು ಮನುಷ್ಯನು ಅಭಿವ್ರದ್ಧಿ ಯನ್ನು ಗಮನ ದಲ್ಲಿ ಇಟ್ಟು ತನ್ನನ್ನು ತಾನು ಬದಲಾಯಿಸಿ ಕೊಳ್ಳುವುದು ವಿವೇಕಿ ಯ ಮೊದಲ ಆಧ್ಯತೆ .
೨ ಮಕ್ಕಳು ತಮ್ಮ ಹೆತ್ತವರ ಮೇಲಿನ ಕರ್ತವ್ಯ ಯ ಮರೆಯ ಬಾರದು .
ಮೊಮ್ಮಕಳ ಆರೈಕೆ ಮತ್ತು ಸುರಕ್ಷಿತೆ ದ್ರಸ್ಟಿಯಿಂದ ಅಜ್ಜಿ /ತಾತ ಮನೆಯಲ್ಲಿ ಇರುವುದು .ಇಳಿ ವಯಸ್ಸಿನಲ್ಲಿ ಮಕ್ಕಳ ಜೊತೆ ಇರುವುದು ಒಳ್ಳೆಯ ಮಾರ್ಗ ವಾಗಿದೆ .ಕೆಲವು ಮಕ್ಕಳು ಹೆತ್ತವರನ್ನು ವ್ರದ್ಧಾಶ್ರಮ ಸೇರಿಸುವ ಯೋಜನೆ ಹಾಕಲು ಯತ್ನಿಸುತ್ತಾರೆ .ಇದು ಸರಿಯೇ ? ಸ್ವಲ್ಪ ಯೋಚಿಸಿ .
ಇದರ ಬಗ್ಗೆ ಹೆಚ್ಚಿನ ಅಧ್ಯಯನ ಬೇಕಾಗಿದೆ .ನಿಜ ಪರಿಸ್ತಿತಿ ತಿಳಿದು ಕೊಂಡ ಮೇಲೆ ಯೋಗ್ಯವಾದ ತಿರ್ಮಾನ ತೆಗೆದು ಕೊಳ್ಳ ಬಹುದು .ಚರ್ಚೆ ಯಲ್ಲಿ ನೀವೂ ಭಾಗವಹಿಸಿ ಮತ್ತು ಸಲಹೆ /ಅಭಿಪ್ರಾಯ ಬರೆಯಿರಿ .
ಸ್ವಾಗತ ವನ್ನು ಕೋರುವ
ನಿಮ್ಮವನೇ ಆದ
ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು
ವಂದನೆ ಗಳು
ಶುಭಮಸ್ತು
ಸರ್ವೇ ಜನ ಸುಕಿನೋ ಭವಂತು :.

Sunday, June 7, 2009

ವಿದೇಶ ದಲ್ಲಿ ವ್ಯಾಸಂಗ ಮತ್ತು ನೌಕರಿಎಷ್ಟು ಸುರಕ್ಷಿತ ನೀವೇ ಯೊಚಿಸಿ

ಭವ್ಯ ಭಾರತ ನಿರ್ಮಾಣ ದಲ್ಲಿ ಯುವ ಜನತೆ ಯ ಪಾತ್ರ ಬಹು ಮುಖ್ಯ ವಾಗಿದೆ .ಇ ಪೀಳಿಗೆ ದೇಶದ ಸರ್ವಾಂಗ್ಹೀನ ಬೆಳವಣಿಗೆಗೆ ಟೊಂಕ ಕಟ್ಟಿ ನಿತ್ತಿದೆ .ಇದು ಒಂದು ಆಶಾದಾಯಕ ಬೆಳವಣಿಗೆ ಯೂ ಹೌದು .ಆದರೆ ಈಗ ಇ ಜನತೆ ಯನ್ನು ಕಾಡುತ್ತಿರುವ ಬಹು ಮುಖ್ಯ ವಾದ ಪ್ರಶ್ನೆ
ವಿದೇಶ ಗಳಲ್ಲಿ ವಿಧ್ಯಾಭ್ಯಾಸ ಮುಂದುವರಿಸುವುದು ಸರಿಯೇ ? ಮತ್ತು ಅದು ಎಷ್ಟು ಸುರಕ್ಷಿತ ವಾಗಿದೆ ?
ಅರ್ಥಿಕ ಹಿಂಜರಿತ ದ ನಡುವೆ ಉದ್ಯೋಗವಕಾಶ ಮುಂದೆ ವಿದೇಶ ನೆಲದಲ್ಲಿ ಇರುವುದೇ
ಸಂಕಷ್ಟ ದಲ್ಲಿ ಸಿಲುಕಿದ ವಿಧ್ಯಾರ್ಥಿ ಗಳ ಮುಂದಿನ ನಡೆ ಏನು ?
ಇಂತಹ ಸಾವಿರಾರೂ ಪ್ರಶ್ನೆ ಉಧ್ಭವಿಸಿದೆ .ಇದು ನಿಜಕ್ಕೂ ರಾಜ್ಯ ಮತ್ತು ಕೇಂದ್ರ ಸರಕಾರ ದಲ್ಲಿ ತಳಮಳ ಉಂಟು ಮಾಡಿದೆ .ಇದನ್ನು ಸರಿಪಡಿಸಲು ಆಶಾ ದಾಯಕ ಕಿರಣ ವೆಂದರೆ ಕೇಂದ್ರ ಸಂಪುಟ ದಲ್ಲಿ ನಮ್ಮವರೇ ಆದ ಶ್ರೀಯುತ ಕೃಷ್ಣ ಆವರು ವಿದೇಶಾಂಗ ಖಾತೆ ಹೊಂದಿರುವುದು .ಇವರು ಸಮರ್ಥ ವಾಗಿ ಪರಿಸ್ಥಿತಿ ಯನ್ನು ನಿಭಾಯಿಸ ಬಲ್ಲರು ಎನ್ನುವ ನಂಬಿಕೆ ಸರಕಾರ ಹಾಗೂ ಜನತೆ ಯಲ್ಲಿ ಇದೆ .ಜನಾಂಗೀಯ ದ್ವೇಷ ಕ್ಕೆ ಆಸ್ಟ್ರೇಲಿಯ ,ಅಮೇರೀಕಾ ಇನ್ನಿತರ ದೇಶ ಗಳಲ್ಲಿ ನಮ್ಮ ಯುವಕ /ಯುವತಿ ಯರು ಬಲಿಯಾಗುತ್ತಿರುವುದು ಶೋಚನಿಯ .ದೇಶವಿಡಿ ಇ ಸಮಸ್ಯೆ ಗೆ ಪರಿಹಾರ ಹುಡುಕಲು ಸರ್ವ ಪ್ರಯತ್ನ ಮಾಡಬೇಕು .ಹ
ಇದು ತಾತ್ಕಲವೂ /ನಿರಂತರವೂ ಹೇಳುವುದು ಕಷ್ಟಕರ .ಆದರೆ ನಮ್ಮ ಪ್ರಯತ್ನ ಜಾರಿಯಲ್ಲಿ ಇರಲಿ .
ಯುವಜನತೆ ಯ ಜೀವನ ಹಾದಿ ಸುಗಮ ವಾಗಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಮ್ಮ ದೇಶ ಪ್ರೇಮ ನಮ್ಮ ರಕ್ತ ದಲ್ಲಿ ಉಕ್ಕಿ ಹರಿಯಲಿ .
ಜೈ ಹಿಂದ್ .
ಭಾರತ್ ಮಾತಾ ಕೀ ಜೈ
ನಾಗೇಶ್ ಪೈ .

Wednesday, June 3, 2009

ಭವ್ಯ ಭಾರತದ ನವ ನಿರ್ಮಾಣ ದಲ್ಲಿ ಮಹಿಳೆಯರು

ಭವ್ಯ ಭಾರತದ ನವ ನಿರ್ಮಾಣ ದಲ್ಲಿ ಮಹಿಳಾ ಮಣಿ ಗಳು ಉನ್ನತ ಸ್ಥಾನ ಏರಿರುವುದು ನಿಜಕ್ಕೂ ಹರ್ಷ ದಾಯಕ ಮತ್ತು ಶ್ಲಾಗನೀಯ.ಇದನ್ನು ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸ ಬೇಕು .
೧ ದೇಶದ ಪ್ರಥಮ ರಾಷ್ಟ್ರಪತಿ : ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್
೨ ಕಾಂಗ್ರೆಸ್ ಅಧ್ಯಕ್ಷೆ : ಶ್ರೀಮತಿ ಸೋನಿಯಾ ಗಾಂಧಿ
೩ ಪ್ರಥಮ ಲೋಕ ಸಭಾ ಸ್ಪೀಕರ್ : ಶ್ರೀಮತಿ ಮೀರಾಕುಮಾರ್
೪ ರೈಲ್ವೆ ಮಂತ್ರಿ : ಶ್ರೀಮತಿ ಮಮತಾ ಬೇನ್ನರ್ಜೀ
೫ ಲೋಕ ಸಭಾ ವಿರೋಧ ಪಕ್ಷ ಉಪ ನಾಯಕಿ : ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ಇನ್ನಿತರರು .
ಇಲ್ಲಿ ಮುಖ್ಯವಾಗಿ ಇ ಸ್ಥಾನದ ಸದುಪಯೋಗ ಪಡಿಸಿ ಮಹಿಳಾ ಬಿಲ್ ಪಾಸ್ಮಡಿ shekadavaru ೧/೩ ಸ್ಥಾನ ಗಳಿಸಲು ಯಶಸ್ವಿ ಯಾಗ ಬೇಕು .ಮತ್ತು ಇದನ್ನು ಪುರುಷರ ಬಗ್ಗೆ ವಿರೋಧ ಪ್ರಕಟಿಸಿ ದುರ್ಬಳಕೆ ಮಾಡಿಕೊಳ್ಳ ಬಾರದು.
ಸಮಾಜ /ರಾಜ್ಯ ಮತ್ತು ದೇಶದ ಸರ್ವತೋಮುಖ ಅಭಿವ್ರದ್ಧಿ ಗಾಗಿ ಇಬ್ಬರೂ ಸೇರಿ ದುಡಿದಾಗ ಗಾಂಧಿ ತಾತನ ಆತ್ಮಕ್ಕೆ ಶಾಂತಿ ಸಿಗುವುದರಲ್ಲಿ ಎರಡನೇ ಮಾತೇಇಲ್ಲ .
೨೦೨೦ ರ ಒಳಗ್ಗೆ ಅಭಿವ್ರದ್ಧಿ ಕಾಣುವ ಮಾಜಿ ರಾಷ್ಟ್ರ ಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಕನಸು ನೆನಸಾಗ ಬಹುದು .
ಇದೆ ರೀತಿ ಯಲ್ಲಿ ನಮ್ಮ ರಾಜ್ಯ ದಲ್ಲಿ ಕೂಡ ಆಡಳಿತ ಪಕ್ಷ ಭಿನ್ನ ಅಭಿ ಪ್ರಾಯಗಳನ್ನೂ ತೊರೆದು ಒಳ್ಳೆಯ ಆಡಳಿತ ದೊಂದಿಗೆ ತಮ್ಮ ೫ ವರ್ಷ ಯಶಸ್ವಿ ಯಾಗಿ ಮುಗಿಸ ಬೇಕು .
ವಿರೋಧ ಪಕ್ಷ ಗಳೂಕೂಡ ಅನಾವಶ್ಯಕ ವಾಗಿ ಆಡಳಿತ ಪಕ್ಷ ದೊಡನೆ ಜಗಳ ಮಾಡಿ ರಾಜ್ಯದ ಅಭಿವ್ರದ್ಧಿ ಕುಂಟಿತ ಮಾಡುವುದು ಸರಿಯಲ್ಲ .
ಇನ್ನೂ ಮುಖ್ಯ ವಾದವಿಷಯ ವೆಂದರೆ ರಾಜ್ಯ ಮತ್ತು ಕೇಂದ್ರ ಸರಕಾರ ಪೂರಕ ವಾಗಿ ವರ್ತಿಸಿ ದೇಶದ ಜನತೆ ಯ ವಿಕಾಸ ಯೋಜನೆಯ ಕಡೆಗೆ ಮತ್ತು ಕಾರ್ಯ ರೂಪ ದಲ್ಲಿ ಹೆಚ್ಚಿನ ಸಂಸದ್ ಸಮಯ ,ಹಣ ವಿನಿಯೋಗಿಸ ಬೇಕು .
ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಳೆಗೆ ೯ ಮಾಸ ತುಂಬುವ ಇ ವೇದಿಕೆ ಸದಸ್ಯರ ಶುಭ ಹಾರೈಕೆ ಗಾಗಿ ಕಾಯುತ್ತಿದೆ .
ಜೈ ಹಿಂದ್
ನಾಗೇಶ್ ಪೈ .

Tuesday, June 2, 2009

ಮುಖ್ಯ ಮಂತ್ರಿಗಳಿಗೆ ಮತ್ತೆ ತಲೆ ನೋವು ಏಕೆ ಬೇಕು ?

ಕರ್ನಾಟಕ ರಾಜ್ಯ ದಲ್ಲಿ ಭಾರತೀಯಜನತಾ ಪಕ್ಷ ದಕ್ಷಿಣ ಭಾರತ ದಲ್ಲಿ ಮೊದಲ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿದಿದೆ .
ವಿಧಾನ ಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಇನ್ನಿತರ ಪ್ರಮುಖ ಸದಸ್ಯರಿಗೆ ಮಂತ್ರಿ ಪದವಿ ಕೊಡದೆ ಇರುವುದು ಮುಖ್ಯ ಮಂತ್ರಿ ಅವರ ನಿರ್ಧಾರ ,ರೆಡ್ಡಿ ಸಹೋದರರ ಬಗ್ಗೆ ಮರ್ಯಾದೆ ಕೊಡದೆ ಹಾಗೂ ಎಲ್ಲಾ ಸದಸ್ಯರಿಗೆ ಆಡಳಿತ ದಲ್ಲಿ ಸಮಾನ ಅವಕಾಶ ಸಿಗದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ .ಇದು ವಿರೋಧ ಪಕ್ಷ ಗಳಿಗೆ ಕೇಂದ್ರ ದ ಸಹಾಯ ಇರುವುದರಿಂದ ಸದನ ದಲ್ಲಿ ಗಲಾಟೆ ಎಬ್ಬಿಸಲು ಒಂದು ಪ್ರಮುಖ ವಿಷಯ ವಾಗಿದೆ .ಸ್ವತಂತ್ರ ಅಭ್ಯರ್ತಿ /ಮಂತ್ರಿ ದನಿ ಗೂಡಿಸಿರುವುದು ಮುಖ್ಯ ಮಂತ್ರಿ ಮತ್ತು ಅವರ ಹಿತೈಷಿ ಗಳಿಗೆ ತಲೆ ನೋವಾಗಿದೆ .ಈಗ ಮುಖ್ಯ ಮಂತ್ರಿ ಗಳು ತಮ್ಮ ಪ್ರತಿಷ್ಟೆ /ಕುಟುಂಬ ರಾಜಕೀಯದ ಬಗ್ಗೆ ವಾಲದೇ ರಾಜ್ಯದ ಜನರ ಮತ್ತು ಪಕ್ಷದ ಅಭಿವ್ರದ್ಧಿ ಗೆ ಹೆಚ್ಚು ಗಮನ ಕೊಡ ಬೇಕು .ರಾಜ್ಯದ ಜನತೆಯ ಸೇವಕ ಎಂದು ಪ್ರಮಾಣಿಸ ಬೇಕು .ಕೇವಲ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಸಾಲದು .
ಲೋಕ ಸಭೆ ಚುನಾವಣಾ ಫಲಿತಾಂಶ ಒಂದೇ ಮುಖ್ಯ ವಲ್ಲಾ.ಇನ್ನೂ ೪ ವರ್ಷ ಆಡಳಿತ ನಡೆಸ ಬೇಕು .ವಿಧಾನ ಮಂಡಲ ಸದಸ್ಯರು /ಸಂಪುಟ ಆತ್ಮ ವಿಶ್ವಾಸಕ್ಕೆ ತೆಗೆದು ಕೊಂಡರೆ ಮಾತ್ರ ರಾಜ್ಯದ ಸರ್ವತೋಮುಖ ಅಭಿವ್ರದ್ಧಿ ಸಾಧ್ಯ.ಕೇಂದ್ರದ ನಾಯಕ ರೊಡನೆ ಚರ್ಚೆ ಮಾಡಬೇಕು .ಲಿಂಗಾಯತ ಸಮಾಜ ಮತ್ತು ಕುರುಬ ಸಮಾಜಇತ್ಯಾದಿ ಜಾತೀಯತೆ ವಿಷಯ ಗಳನ್ನೂ ರಾಜ ಕಾರಣ ಮತ್ತು ಆಡಳಿತ ದಲ್ಲಿ ತರಲೇ ಬಾರದು.ಇದು ನಮ್ಮ ಇ ಭಿನ್ನ ಮತಕ್ಕೆಮೂಲ ಕಾರಣ ವಾಗಿದೆ .ಪಕ್ಷೆತ ರ ಶಾಸಕ ಸಾಥ ನೀಡಿರುವುದು ಮುಖ್ಯ ಮಂತ್ರಿ ಗಳ ನಿದ್ದೆ ಕೆಡಿಸಿದೆ .
ಮುಖ್ಯ ಮಂತ್ರಿ ಗಳು ರಾಜ್ಯಕ್ಕೆ ದೆಹಲಿ ಯಿಂದ ವಾಪಸಾದ ನಂತರ ಸಮಸ್ಯೆ ಗೆ ಪರಿಹಾರ ಸಿಗಬಹುದು ಎನ್ನುವುದು ನಮ್ಮ ಹಾರೈಕೆ .
ನಮ್ಮ ಸುಂದರ ಮೈಸೂರು .
ನಾಗೇಶ್ ಪೈ
ಸಿರಿ ಕನ್ನಡಂ ಗೆಲ್ಗೆ
ಜಯ ಹೇ ಕರ್ನಾಟಕ ಮಾತೇ.

Sunday, May 31, 2009

ತಂಬಾಕು ವಿರೋಧಿ ದಿನಾಚರಣೆ ಮಕ್ಕಳಿಗೆ ಶಾಲೆಗೆ ಕಳುಹಿಸೋಣ

ವಿಶ್ವ ತಂಬಾಕು ವಿರೋಧಿ ಜಾಥಾಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸೋಣ .
ಇವೆರಡು ವಿಷಯ ಗಳು ಒಂದಕ್ಕೊಂದು ಸಂಬಂಧ ಇವೆ .ತಂಬಾಕು ಸೇವನೆ ಯಿಂದ ಆರೋಗ್ಯದ ಮೇಲೆ ಉಂಟಾಗುವ ಮಾರಕ ಪರಿಣಾಮ ಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಲು ಭಾರತೀಯವೈದ್ಯ ಸಂಘ ಮೈಸೂರು ಶಾಖೆ ನಗರ ದಲ್ಲಿ ತಂಬಾಕು ವಿರೋಧಿ ಜಾಥಾ ನಡೆಸಲಾಯಿತು .ಧೂಮ ಪಾನ ಸಾವಿಗೆ ದಾರಿ ,ಕಾಲ ಮೀರುವ ಮುನ್ನ ಎಚ್ಚರ ವಹಿಸಿ
೧೮ ವರ್ಷ ದೊಳಗಿ ನವರಿಗೆ ತಂಬಾಕಿನಿಂದ ತಯಾರುಗುವ ವಸ್ತು ಗಳಿಂದ ದೂರ ವಿಡಬೇಕು .ಶಾಲಾ ,ಕಾಲೇಜ್ ವ್ಯಾಪ್ತಿ ಗಳಲ್ಲಿ ನಿಷೆದಿಸಬೇಕು.
ಮದ್ಯ ಪಾನ ದಿಂದ ಕೂಡ ಪಿತ್ತ ಜನಕಾಂಗ ದ ಮೇಲೆ ಆಗುವ ಹಾನಿಯನ್ನು ವಿವರಿಸ ಬೇಕು .
ಜೂನ್ ತಿಂಗಳಲ್ಲಿ ಶಾಲೆ ಗಳು ಪ್ರಾರಂಭ ವಾಗಿವೆ .ಮಕ್ಕಳನ್ನು ಕೂಲಿಗೆಕಳುಹಿಸುವ ಪೋಷಕರನ್ನು ವಿರೋಧಿಸ ಬೇಕು .ಮತ್ತು ವಿದ್ಯಾರ್ಜನೆ ಯ ಮಹತ್ವ ತಿಳಿಸಿ ಹೆಚ್ಹು ಹೆಚ್ಹು ಮಕ್ಕಳು ಶಾಲೆಗೆ ಹೋಗ ಬೇಕು .ಶಿಕ್ಷಣ ದಿಂದ ತಂಬಾಕು ಸೇವನೆ ಯ ದುಷ್ಪರಿಣಾಮ ತಿಳಿದ ಮಕ್ಕಳು /ಯುವಜನತೆ ,ಮಹಿಳೆ ಯರು ಇ ಕೆಟ್ಟ ಹವ್ಯಾಸ ದಿಂದ ದೂರ ಉಳಿಯ ಬಹುದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಇ ಅಭಿಯಾನ ದಲ್ಲಿ ಪೂರ್ಣ ಪ್ರಮಾಣ ದಲ್ಲಿ ಭಾಗವಹಿಸಿ ದೇಶದ ಮುಂದಿನ ಪ್ರಜೆ ಗಳ ಬಗ್ಗೆ ಚಿಂತನೆ ಮಾಡುವುದು ಅಲ್ಲದೆ .ಉತ್ತಮ ಭವಿಷ್ಯಕ್ಕಾಗಿ ಸರ್ವ ಪ್ರಯತ್ನ ಮಾಡುವುದು .
ಒಗ್ಗಟ್ಟಿನಿಂದ ನಮ್ಮ ಅಭಿಯಾನ ಮುಂದುವರಿಸೋಣ ಬನ್ನಿ ಸಹಕರಿಸಿ .
ನಾಗೇಶ್ ಪೈ
ನಮ್ಮ ಸುಂದರ ಮೈಸೂರು .

Friday, May 29, 2009

ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಆಡಳಿತ ವೈಖರಿ ಇಂದಿನವರೆಗೂ

ಭವ್ಯ ಭಾರತದ ನೂತನ ಪ್ರಧಾನಿ ಡಾ ಮನ್ ಮೋಹನ್ ಸಿಂಗ್ ಮತ್ತು ಅವರ ಎಲ್ಲಾ ಸಂಪುಟ ಸದಸ್ಯ ರಿಗೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಪರವಾಗಿ ಹಾರ್ದಿಕ ಶುಭಾಶಯಗಳು .
ಸ್ವಾತಂತ್ರ್ಯ ನಂತರ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರಿಂದ ಇಂದಿನ ವರೆಗೆ ವಾಜಪಯೀ ಹೊರತು ಪಡಿಸಿ ೬೦ ವರ್ಷ ಗಳ ಆಡಳಿತೆ ಕಾಂಗ್ರೆಸ್ ನಡೆಸಿದೆ .ದೇಶದಲ್ಲಿ ಬ್ರಷ್ಟಾಚಾರ ,ಭಯೋತ್ಪಾದನೆ ,ತೆರಿಗೆ ಸಂಗ್ರಹ ದಲ್ಲಿ ಕಳಪೆ ಪ್ರದರ್ಶನ ರಾಜಕಾರಣಿ ಮತ್ತು ಅವರ ಕುಟುಂಬ ಸದಸ್ಯರ ಅಸ್ತಿ /ನಗದು ಅಲ್ಲದೆ ದೇಶದಲ್ಲಿ ನಡೆಯುವ ಅಪರಾಧ ಗಳ ಮೇಲೆ ಸರಕಾರದ ಹಿಡಿತ ಮತ್ತು ಕೊಡುವ ಶಿಕ್ಷೆ ಯಬಗ್ಗೆ ರಾಜಕೀಯ ಇದು ಜನತೆಗೆ ತಿಳಿದ ವಿಚಾರ.
ಆದರೆ ಈಗ ಕಾಂಗ್ರೆಸ್ ನಲ್ಲಿ ಯುವ ಜನತೆ ಭಾಗವಹಿಸುವುದರಿಂದ ಬದಲಾವಣೆ ನಿರೀಕ್ಷಿಸ ಬಹುದು .ಮುಖ್ಯವಾಗಿ ಮುಂದಿನ ದಿನಗಳಲ್ಲಿ ಅಭಿವ್ರದ್ಧಿ ತೋರಿಸದೇ ಇದ್ದರೇ ಭಾರತದ ಜನತೆ ಸರಕಾರ ಕಿತ್ತೆಸುಯುವ ಪ್ರಯತ್ನ ಮಾಡಬಹುದು .
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಕ್ಷೆ ತುಂಬಾ ಶ್ರಮಿಸುತ್ತಾರೆ ಆದುದರಿಂದ ಮನ್ ಮೋಹನ್ ಸರಕಾರ ಯಸ್ಶಸ್ವಿ ಯಾಗುವುದರಲ್ಲಿಸಂದೇಹ ವಿಲ್ಲ .
ಇದರಿಂದ ನಮ್ಮ ರಾಜ್ಯ ಕ್ಕೂ ಸಹಾಯ ವಾಗಲಿ .
ಶುಭ ಹಾರೈಕೆ .

Saturday, May 23, 2009

ಮಂತ್ರಿ ಪದವಿ ಗೆ ಗುದ್ದಾಟ ಮತ್ತು ವೈಮನಸ್ಯ ನೋಡಿ .

ಆಶೆ ಯೇದುಖ ಕ್ಕೆ ಮೂಲವಯ್ಯ
ಅತಿ ಆಶೆ ಗತಿಗೇಡುಕಲಿಯಿರಿ ಪಾಠ ವನ್ನು ಕೃಷ್ಣ ರಿಂದ .ಗಿಟ್ಟಿಸಿ ಕೊಂಡರು ವಿದೇಶಾಂಗ ಖಾತೆ ಯನ್ನು .
ಶುಭ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ

ತಾಳಿದವನು ಬಾಳಿಯಾನು ..
ಜೈ ಹಿಂದ್ .
http://bharathanirmaan.blogspot.com

Thursday, May 21, 2009

ಇಂದು ಪೂರ್ವ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಪುಣ್ಯ ತಿಥಿ

ಇಂದು ಮೇ ೨೧ ಪೂರ್ವ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಹತ್ಯೆ ಯಾಗಿರುವ ದಿನ ವಾಗಿದೆ . ಇವರ ಪುಣ್ಯ ತಿಥಿ ಯನ್ನು ರಾಷ್ಟ್ರ ದಾದ್ಯಂತ ಹುತಾತ್ಮ ರ ದಿನ ವಾಗಿ ಆಚರಿಸ ಲಾಗುವುದು ನಮ್ಮ ದೇಶದ ಯುವ ಜನತೆ ಯ ಸಂಘಟನೆ ಯಲ್ಲಿ ಇವರ ಪಾತ್ರಬಹು ಮುಖ್ಯ ವಾಗಿದೆ .ಇನ್ನೊಂದುವಿಶೇಷ ವೆಂದರೆ ಇವರ ಮಾದರಿ ಯಲ್ಲಿ ಮಗ ರಾಹುಲ್ ಗಾಂಧಿ ಸಾಗುತ್ತಿರುವುದು .ಭಯೋತ್ಪಾದನೆ /ನಕ್ಷಲಿಯರ ಹಾವಳಿ ಯನ್ನು ಎದುರಿಸುವ ದಿಟ್ಟ ಹೆಜ್ಜೆ ದೇಶದ ಸರ್ವತೋಮುಖ ಅಭಿವ್ರದ್ಧಿ ಗೆ ಕಾರಣವಾಗ ಬಹುದು .
ಶ್ರೀ ರಾಜೀವ್ ಗಾಂಧಿ ಯವರನ್ನು ಸ್ಮರಿಸಿ ಅವರ ಆತ್ಮ ಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ .
ಪಕ್ಷ /ಜಾತಿ ಭೇಧ ಗಳನ್ನೂ ಮರೆತು ಒಬ್ಬ ಧಿಮಂತ ನಾಯಕನನ್ನು ಇಲ್ಲಿ ಗೌರವಿಸುವುದು ಮುಖ್ಯ ವಾಗಿದೆ .ನೂತನ ಸರಕಾರ ಜೂನ್ ೨ ರಂದು ಅಸ್ತಿತ್ವಕ್ಕೆ ಬರಲಿದೆ .ಯುವ ಸಂಸದರ ಸಂಖ್ಯೆ ಯಲ್ಲಿ ಎಲ್ಲಾಪಕ್ಷ ದವರು ಸಮ್ಮಿಶ್ರ ವಾಗಿ ಇರುವುದರಿಂದ ಮುಂದಿನ ದೇಶದ ಭಾವಿಷ್ಯ ಯುವಜನತೆ ಕೈ ಯಲ್ಲಿ ಇದೆ .ಹಳೆಯ ಬೇರು ಹೊಸ ಚಿಗುರು ಪ್ರಜಾ ಪ್ರಭುತ್ವ ರಾಷ್ಟ್ರ ದ ಮರ್ಯಾದೆ ಪ್ರಪಂಚ ದಲ್ಲಿ ಎದ್ದು ಕಾಣಬೇಕು .ಈಗ ಪತ್ರಿಕೆ /ಮಾಧ್ಯಮ ಹಾಗೂ ಅಂತರ್ ಜಾಲದಲ್ಲಿ ವೀಕ್ಷಣೆ ಮಾಡುವ ದಿನಗಳಲ್ಲಿ ೧೪ ನೇಲೋಕ ಸಭೆ ಯ ಕಹಿ ನೆನಪುಗಳು ಮರು ಕಳಿಸಬರದು .ಸಂಸದ್ ನ ಮರ್ಯಾದೆ ಗೌರವಕ್ಕೆ ಕುಂದು ಬರ ಬಾರದು.ನೌಕರಿ ಯಲ್ಲಿ ಅಸ್ಥಿರತೆ ಇರುವಾಗ ತ್ವರಿತ ಗತಿ ಯಲ್ಲಿ ಹಣ ಸಂಪಾದನೆ ಮಾಡುವ ದ್ರಸ್ಟಿಯಿಂದ ವಾಮ ಮಾರ್ಗ ಹಿಡಿಯುತ್ತಾರೆ .ಒಂದೇ ಸಲ ಶ್ರೀಮಂತ ರಾಗುವ ಅಸೆ ಇಟ್ಟುಕೊಂಡುಪೋಲಿಸ್ ರ ಅತಿಥಿ ಯಾಗುವ ಸಂಧರ್ಭ ಗಳು ಹೆಚ್ಚುತ್ತಿವೆ .ನಾಗರೀಕರುಪೋಲಿಸ್ ರ ಎಚ್ಚರಿಕೆ ಯನ್ನು ನಿರ್ಲಕ್ಷಿಸುವುದು ವಿಷಾದನೀಯ.
ಭವ್ಯ ಭಾರತದ ನವ ನಿರ್ಮಾಣ ವಾಗಲಿ ಎಂದು ಹಾರೈಸುವ
ನಾಗೇಶ್ ಪೈ
ಜೈ ಹಿಂದ್ .

Monday, May 18, 2009

ಯುವ ಜನತೆ ಹೆಚ್ಚು ಸಂಸದ ರಾಗಿರುವ15 ನೇ ಲೋಕ ಸಭೆ

೪೦ ರ ಹರೆಯದ ಯುವ ಜನತೆ ಹೆಚ್ಚಿನ ಸಂಖ್ಯೆ ಯಲ್ಲಿ ಇರುವ ೧೫ ನೇಲೋಕ ಸಭೆ ಯಲ್ಲಿ ದೇಶದ ಸರ್ವತೋಮುಖ ಅಭಿವ್ರದ್ಧಿ ನಿರೀಕ್ಷೆ ಮಾಡಲಾಗಿದೆ .
ಪಕ್ಷ ಭೇಧ ಮರೆತು ದುಡಿಯ ಬೇಕು .
ಸರ್ವೇ ಜನ ಸುಕಿನೋ ಭವಂತು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ
ಜೈ ಹಿಂದ್ .

Saturday, May 16, 2009

ಭಾರತದ ಮುಂದಿನ ಪ್ರಧಾನಿ ಯಾರು ?

ಕೊನೆಗೂ ಮುಂದಿನ ಪ್ರಧಾನಿ ಯಾರು ಎನ್ನುವ ಪ್ರಶ್ನೆ ಗೆ ಸರಿಯಾದ ಉತ್ತರ ನಮ್ಮ ದೇಶದ ಜನತೆಗೆ ಸಿಕ್ಕಿದೆ .
ರಾಷ್ಟ್ರಪತಿ ಯವರಿಗೆ ಯಾರನ್ನು ಸರಕಾರ ರಚಿಸಲು ಆಹ್ವಾನಿಸಬೇಕು ಎನ್ನುವ ಕೆಲಸ ಸುಲಭ ವಾಗಿದೆ .ಈಗ ಉಳಿದಿರುವ ಜನತೆಯ ಪ್ರಶ್ನೆ ಎಂದರೆ ಪ್ರಣಾಳಿಕೆಗಳಲ್ಲಿ ಕೊಟ್ಟ ಭರವಸೆ ಯನ್ನು ನೂತನ ಸರಕಾರ ಇಡೆರಿಸುವುದೇ?
ಇಲ್ಲವಾದರೆ ಕಾಂಗ್ರೆಸ್ಸಿಗೆ ಮುಂದೆ ಭವಿಷ್ಯ ವಿದೇಯೇಅಥವಾ ನಿರ್ಗಮಿಸುವುದೇ ಕಾದುನೋಡ ಬೇಕಾಗಿದೆ .ಯಶಸ್ಸಿಗೆ ಅಭಿನಂದನೆ ಗಳು .
ಜನತೆ ಯ ತೀರ್ಪನ್ನು ರಾಜಕೀಯ ಪಕ್ಷಗಳು ಮನ್ನಣೆ ನೀಡಲೇಬೇಕು .
ಉತ್ತಮ ಭವಿಷ್ಯಕ್ಕಾಗಿ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು
ನಾಗೇಶ್ ಪೈ
ಜೈ ಹಿಂದ್

Tuesday, May 12, 2009

ನಂಬಿಕೆ ಅಪ ನಂಬಿಕೆ ಗಳ ವಿವಾದ ಬಗೆ ಹರಿಯುವುದೇ

ಅಪನಂಬಿಕೆ ಮತ್ತು ನಂಬಿಕೆ ಯವಿವಾದ ತೀರ್ಮಾನ ವಾಗಲುಸಾಧ್ಯವೇ ?
ನಾವು ಈಗ ೨೧ ನೇಶತ ಮಾನದಲ್ಲಿ ಇರುವಾಗ ಯುವ ಜನತೆ ಜೈವಿಕ ವಿಜ್ಞಾನ ,ಮಾಹಿತಿ ತಂತ್ರ ಹಾಗೂ ಅಣು ,ವೈದ್ಯ ಕೀಯವಿಭಾಗ ದಲ್ಲಿ ಸಾಕಸ್ಟು ಮುಂದು ವರಿದಿದೆ .ಈಗ ನಮ್ಮ ಪ್ರತಿಭೆ ,ಶ್ರಮ ಪ್ರತಿ ಫಲ ದೇಶದ ಅಭಿವ್ರದ್ಧಿ ಗೆ ಕಾರಣವಾಗಿರುವುದರಿಂದ ಮೂಡ ನಂಬಿಕೆ ,ಜ್ಯೋತಿಷ್ಯ ಇತ್ಯಾದಿ ಗಳಿಗೆ ಸ್ಥಾನ ವಿಲ್ಲ ಎನ್ನುವ ಅಭಿಪ್ರಾಯ ಹೊಂದಿದೆ .
ನಂಬಿಕೆ ವಿಚಾರ ನೋಡುವಾಗ
೪ ದಶಕ ಗಳ ಹಿಂದೆ ವರ ನಟ ರಾಜ್ ಕುಮಾರ್ ,ಏನ್ ಟಿರಾಮ್ ರಾವ್ ಗಳು ದೇವರ ಪಾತ್ರದಲ್ಲಿ ನಟಿಸುವಾಗ ಜನತೆ ಅವರು ದೇವರು ಎಂದು ನಂಬಿಕೆ ಇಟ್ಟುಪೂಜಿಸಿದ ನಿದರ್ಶನ ಗಳು ತುಂಬಾ ಇವೆ .ಇದು ಮನಸ್ಸಿನ ನಿರ್ಧಾರ ವಾಗಿರುತ್ತದೆ .ಜನರಿಗೆ ,ಶಾಂತಿ ,ಸಾಂತ್ವನ ಮುಂದಿನ ಸುಖ ಜೀವನಕ್ಕೆ ನಾಂದಿಯಾಗಿದೆ .ವೈದ್ಯರು ಕೇವಲ ಸಾಂತ್ವನ ನೀಡಿ ನಾಡಿಮುಟ್ಟಿದಾಗ ರೋಗ ದಿಂದ ಗುಣ ಮುಖ ರಾದಸಂಧರ್ಭ ಗಳು ಇವೆ .ಇದಕ್ಕೆ ನಂಬಿಕೆ ಮುಖ್ಯ ಪಾತ್ರ ವಹಿಸಿದೆ .
ಟಿವಿ ಚಾನೆಲ್ ಗಳು ಇದು ಸಾಧ್ಯವಿಭಾಗ , ಹೀಗೂ ಉಂಟೆ ಗಳಲ್ಲಿ ಜನರ ನಂಬಿಕೆ ಯಾ ಬಗ್ಗೆ ತೋರಿಸಿದ್ದಾರೆ.
ಮುಂಜಾನೆ ೬ ಘಂಟೆ ಯಿಂದ ಜ್ಯೋತಿಷ್ಯ /ಭವಿಷ್ಯ ದ ಟಿವಿ ಚಾನೆಲ್ ಗಳು telecast ಮಾಡುತ್ತಿವೆ .ಕೇಳುವ ಪ್ರಸ್ನೆ ಗಳನ್ನೂ ಗಮನಿಸಿದರೆ ವಿಷಯ ಗಳು
೧ ಸಂತಾನ ಭಾಗ್ಯ ಮದುವೆ ನೌಕರಿ ಹಣ ಕಾಸು ಇತ್ಯಾದಿ ಜ್ಯೋತಿಷ್ಯದ ಜನರ ನಂಬಿಕೆ ಯನ್ನು ಬಿಂಬಿಸುತ್ತಿದೆ .
ಈಗ ಲೋಕ ಸಭಾ ಚುನಾವಣೆ ಬಗ್ಗೆ ನೋಡುವಾಗ ರಾಜಕಾರಣಿ /ಪಕ್ಷ ಗಳು ಜ್ಯೋತಿಷ್ಯರ ಮೊರೆ ಹೋಗಿರುವುದನ್ನು ನೀವು ನೋಡ ಬಹುದು .ಫಲಿತಾಂಶ ತಮ್ಮ ಕಡೆ ಆಗ ಬೇಕು ಎಂದು ರಾಜ್ಯ ದಲ್ಲಿ ಯಜ್ಞ ,ಹೋಮ ನಡೆಸುತ್ತಿದ್ದಾರೆ .ಇದು ಕೇವಲ ನಂಬಿಕೆಯ ಮನಸ್ಸಿನ ಸ್ಥಿತಿ ಆಗಿದೆ .ಜನರಿಗೆ ಸಮಾಧಾನ ತ್ರಪ್ತಿ ಕೊಟ್ಟಿದೆ .ಜೀವನ ಮುಂದು ವರಿಯಲು ಸಾಧನ ವಾಗಿದೆ .
ಭವಿಷ್ಯದ ನಿರ್ಧಾರ ನಂಬಿಕೆ ಯಲ್ಲಿ ಅಡಗಿದೆ .
ಸ್ವಂತ ಶಕ್ತಿ , ಕಠಿಣ ಪರಿಶ್ರಮ ಬೇಕಾಗಿರುವ ಇ ಸಂಧರ್ಭ ವನ್ನು ನಂಬಿಕೆ ಯಲ್ಲಿ ಕಾಲಹರಣ ಮಾಡುವುದೇಕೆ ?
ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ಪ್ರಕಟಣೆ .
ವಂದನೆ ಗಳು .

Sunday, May 10, 2009

ಅರಮನೆ ಮತ್ತು ಉದ್ಯಾನ ಗಳ ನಮ್ಮ ಸುಂದರ ಮೈಸೂರು

ಭಾರತದ ಪ್ರಥಮ ಪ್ರಜೆ ಹಾಗೂ ಪ್ರಥಮ ಮಹಿಳಾ ರಾಷ್ಟ್ರ ಪತಿ ಶ್ರೀಮತಿ ಪ್ರತಿಭಾ ಸಿಂಗ್ ಪಾಟೀಲ್ ವಿಶ್ವ ವಿಖ್ಯಾತ ಮೈಸೂರು ಅರಮನೆಯನ್ನು ವೀಕ್ಷಿಸಿದರು .ಏ ಬಹುತ್ ಅಚ್ಚಾ ಹೈಅವರ ಮನದುಂಬಿದ ಮೊದಲ ನುಡಿಯಿದು .ಮೈಸೂರು ಅರಮನೆ ವೀಕ್ಷಿಸಿದ ೨ ನೇ ರಾಷ್ಟ್ರ ಪತಿ .೧೯೮೫ ರಲ್ಲಿ ಗ್ಯಾನಿ ಜೈಲ್ ಸಿಂಗ್ ಅವರು ತಮ್ಮ ಸಂದರ್ಶನ ನೀಡಿದ್ದನ್ನು ಇಲ್ಲಿ ಸ್ಮರಿಸ ಬಹುದು .
ಹಳೇಯ ಮೈಸೂರು ಸಂಸ್ಥಾನ ವನ್ನು ಮಹಾರಾಜರು ೧೬೧೦ ರಿಂದ ೧೯೫೦ ರ ವರೆಗೆ ೨೫ ಮಹಾರಾಜರು ಆಳ್ವಿಕೆ ಮಾಡಿದ್ದರೆ .ಕೊನೆಯದಾಗಿ ಮಹಾರಾಜ ರಾಜಶ್ರಿ ಜಯ ಚಾಮರಾಜ ಒಡೆಯರ್ ಬಹಾದ್ದೂರ್ .ಈಗ ವೌನ್ಶಸ್ತ ಶ್ರೀ ಕಂಠ ದತ್ತ ನರಶಿಂಹ ರಾಜ ಒಡೆಯರ್ ಮುಖ್ಯ ಅರಮನೆ ಯಲ್ಲಿ ವಾಸ ವಾಗಿದ್ದರೂಕೂಡ ರಾಷ್ಟ್ರ ಪತಿ ಯವರ ಭೇಟಿ ಸಮಯ ದಲ್ಲಿ ಗೈರು ಹಾಜ ರಾಗಿದ್ದರು .
ಅರಮನೆ ಒಳಗೆ ಹೆಜ್ಜೆ ಹಾಕುತ್ತಿದ್ದ ಅವರ ಮನಸ್ಸಿನಲ್ಲಿ
ಒಂದು ಇತಿಹಾಸ ವೇಹಾದು ಹೋದ ಅನುಭವ ವಾಗಿದೆ .ಅರಮನೆಯ ಸಂದರ್ಶಕ ಪುಸ್ತಕದಲ್ಲೂ ತಾವೇ ಅಭಿಪ್ರಾಯ ಗಳನ್ನೂ ದಾಖಲಿಸಿದರು .ಅರಮನೆ ವಾಸ್ತು ಶಿಲ್ಪ,ಕಲಾತ್ಮಕ ವಸ್ತುಗಳ ಸಂಗ್ರಹ ಅತ್ಯಂತ ವಿಶಿಷ್ಟ ,ಅತಿ ಉತ್ತಮ
ಮಾದರಿಯಾದ ಇತಿಹಾಸದ ನೆನಪು ತರುತ್ತಿದೆ .ಎಂದು ಮನಸ್ಸು ತುಂಬಾ ಹೊಗಳಿದರು .
ಅರಮನೆಗಳಲ್ಲಿ ೧ ಲಲಿತ್ ಮಹಲ್ ,ಜಗನ ಮೋಹನ ಅರಮನೆ ಮುಖ್ಯ ವಾದವು ಗಳು .ಇದರ ಸಂಪೂರ್ಣ ಆನಂದ ಪಡೆಯಲು ಫೇಸ್ ಬುಕ್ ನ ಮೈಸೂರ್ ಗ್ರೂಪ್ ನಲ್ಲಿ ಎಲ್ಲಾ ಫೋಟೋ ಗಳನ್ನೂ ಸಂಗ್ರಹಿಸಲಾಗಿದೆ .ಆಯ್ದ ಫೋಟೋ ಗಳನ್ನೂ ಕನ್ನಡ ಬ್ಲಾಗ್ಗಿಗರ ಕೂಟ ದಲ್ಲಿ ಸಂಗ್ರಹಿಸಲಾಗುವುದು [ಅನುಮತಿ ಮೇರೆಗೆ ]
ಇದು ಒಂದು ಕಲೆ ,ಕ್ರೀಡೆ ಪ್ರವಾಸೋಧ್ಯಮ ,ಸಂಸ್ಕೃತಿ ,ವಿಧ್ಯೆ ,ಅರೋಗ್ಯ ,ಪರಿಸರ ಪ್ರೇಮ ಮತ್ತು ಉದ್ಯಾನ ಕಲೆ ಯ ಬೀಡಾಗಿದೆ.
ಮೈಸೂರು ನಗರ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ .
ಸಂಖ್ಯೆ ಯಲ್ಲಿ ಆಗ್ರಾ ತಾಜ್ ಮಹಲ್ ಗೆ ಸರಿಯಾದ ಪೈ ಪೋಟಿ ಕೊಡುವ ನಗರ ವಾಗಿದೆ .
ಇಲ್ಲಿ ಸ್ವಂತ ಮನೆ ಕಟ್ಟಿಸಿ ಕೊಂಡನಾವೆಲ್ಲರೂ ಧನ್ಯ ಎಂದು ನನ್ನ ಭಾವನೆ .
ನಾಗೇಶ್ ಪೈ ಈಗ ಮೈಸೂರಿನಲ್ಲಿ .
೧ ಚಾಮುಂಡೇಶ್ವರಿ ದೇವಾಲಯ ಚಾಮುಂಡಿ ಬೆಟ್ಟ
೨ ಜಯ ಚಾಮರಾಜೇಂದ್ರ ಮ್ರಗಾಲಯ
೩ ಕನ್ನಂಬಾಡಿ ಕಟ್ಟೆ[ಕೆ ಆರ ಎಸ ] ಬ್ರಂದಾವನ
ಜೀಆರ್ ಎಸ fantasy ಪಾರ್ಕ್ ಇತ್ಯಾದಿ ಪ್ರೇಕ್ಷಣಿಯ ಸ್ಥಳ ಗಳು .

Thursday, May 7, 2009

ಅಧುನಿಕ ಸಮಾಜ ದಲ್ಲಿ ಬದಲಾವಣೆ ಅಗತ್ಯ .ಯುವಜನತೆ ಯ ಉಜ್ವಲ ಭವಿಷ್ಯ

ಉತ್ತಮ ಸಮಾಜ ಮತ್ತು ಯುವಜನತೆ ಬದಲಾವಣೆ ಬೇಕೇ ?
ಇದಕ್ಕೆ ಉತ್ತರ ಹೌದು ಎನ್ನುವುದಾದರೆ ಹೇಗೆ ಮಾಡ ಬಹುದು ಎನ್ನುವುದು ಇಂದಿನ ಚರ್ಚೆ ಯ ವಿಷಯ ವಾಗಿದೆ
ಇದು ಒಂದು ಆರೋಗ್ಯಕರ ಚರ್ಚೆ ಯಾಗಿ ಅಭಿವ್ರದ್ಧಿ ಯತ್ತ ಸಾಗುತ್ತಿರಬೇಕು .ಯಾರ ಮನಸ್ಸು ನೋಯಿಸ ಬಾರದು. .
ಇಂದಿನ ಅಧುನಿಕ ಯುಗ ದಲ್ಲಿ ವಿಜ್ಞಾನ ತುಂಬಾ ಮುಂದುವರಿದಿದೆ ಯಾದರೂ ಕೆಲವೂ ಹಳೆಯ ಸಂಪ್ರದಾಯ ಗಳಿಗೆ ಜೋತು ಬಿದ್ದು ಸಂಬಂಧ ಗಳು ದೂರ ದೂರ ವಾಗಿ ಮೌಲ್ಯವನ್ನು ಕಳೆದು ಕೊಳ್ಳುತ್ತಿವೆ.ಭಾರತೀಯ ಸಂಸ್ಕೃತಿಗೆ ಬೆಲೆ ಇಲ್ಲ ದಂತಾಗಿದೆ .
೧ ಮನೆ ,ಕುಟುಂಬ ,ಹೆತ್ತವರು ಶಬ್ದ ಗಳಿಗ್ಗೆ ಅರ್ಥ ವಿಲ್ಲ ದಂತಾಗಿದೆ .ಇಲ್ಲಿ ನಾನು ಯಾರನ್ನು ಧೂಷಿಸುವುದಿಲ್ಲ ಹೊಣೆ ಮಾಡುವುದಿಲ್ಲ .ವೇಗದ ಜೀವನ ದಲ್ಲಿ ಯಾರಿಗೂ ಸಮಯ ವಿಲ್ಲ .ಸಮಯ ವಿರುವ ಹೆತ್ತವರಿಗೆ ಕೇಳುವವರಿಲ್ಲ .
ಮಕ್ಕಳ ಪಾಡು ಹೇಳಲಾಗದು .ಪುಸ್ತಕ ಹೊರುವುದೇ ಮುಖ್ಯ .ಗಾಗಿ ಹೆಚ್ಚು ಅಂಕ ಗಳಿಸ ಬೇಕು ಎನ್ನುವುದು ತಾಯಿ ,ತಂದೆ ಗಳ ಒತ್ತಡ ವೈದ್ಯ ಕೀಯ,ಇಂಜಿನಿಯರಿಂಗ್ ನಲ್ಲಿ ಸೀಟುಸಿಗಲೇ ಬೇಕು ಎನ್ನುವ ತವಕ ಪಾಸ್ ಆಗದಿದ್ದರೆ ಆತ್ಮ ಹತ್ಯೆ ಒಂದೇ ದಾರಿ ನಿರ್ಧಾರ .ಹೆಣ್ಣು ಮಕ್ಕಳ ಸಂಖ್ಯೆ ಕಮ್ಮಿ ಆಗಿರುವುದರಿಂದ ಯುವಕರಿಗೆ ಮದುವೆ ಆಗದಿರುವುದು .ಉದ್ಯೋಗ ಸಮಸ್ಯೆ ,ವಿಶ್ವ ಅರ್ಥಿಕ ಹಿಂಜರಿತ ದಿಂದಾಗಿ ದೇಶ /ವಿದೇಶ ಗಳಲ್ಲಿ ನೌಕರಿಗಾಗಿ ಅಲೆದಾಟ .
ಹಲವು ಸಮಸ್ಯೆ ಗಳಿಂದಾಗಿ ಯುವಜನತೆ ಮತ್ತು ಸಮಾಜ ಬದಲಾವಣೆ ಬಯಸುತ್ತಿದೆ .ಮಾಡುವುದಾದರೂ ಹೇಗೆ
ಉತಮ ಸಮಾಜ ಶ್ರಷ್ಟಿ ಹೇಗೆ ಸಾಧ್ಯ.
ಸಮಾಧಾನ ಚಿತ್ತರಾಗಿ ಯೋಚಿಸಿ .ಉತ್ತರ ಬರೆಯಿರಿ .
ಸಲಹೆ /ಸೂಚನೆ ಗಳನ್ನೂ ರಾಜ್ಯ /ಕೇಂದ್ರ ಸರಕಾರದ ಮುಂದೆ ಪ್ರಸ್ತುತ ಪಡಿಸಿ ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸೋಣ .ಯುವಜನತೆ ಯ ಉಜ್ವಲ ಭವಿಷ್ಯ ಕ್ಕಾಗಿ ದುಡಿಯೋಣ .
ಪ್ರೇಮ ವಿವಾಹ ,ವಿವಾಹ ವಿಚ್ಹೆಧನ ,ಇಳಿವಯಸ್ಸಿನಲ್ಲಿ ಅನಾರೋಗ್ಯ ದಿಂದ ಬಳಲುವ ಹೆತ್ತವರ ಸಮಸ್ಯೆ ಇತ್ಯಾದಿ ದಿನ ನಿತ್ಯವೂ ಎದುರಿಸ ಬೇಕಾಗಿದೆ .
ಇದಕ್ಕೆ ಸರಿಯಾದ ಉತ್ತರ ಸಮಾಜ ಸುಧಾರಣೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .

Sunday, May 3, 2009

ಪ್ರಜಾ ಪ್ರಭುತ್ವ -ರಾಜಕೀಯ ಪಕ್ಷ ಗಳು ಸುಧಾರಣೆ ಅಗತ್ಯ

ಮತ ದಾನದನಂತರ ಒಂದು ಸಮೀಕ್ಷೆ .ನಾಗರೀಕರ ಕಳವಳ .ಸುಧಾರಣೆ ಅಗತ್ಯ
ಚುನಾವಣಾ ಆಯೋಗ ಕರ್ನಾಟಕದ ಯಶಸ್ವಿ ಕಾರ್ಯಾಚರಣೆ ಅಭಿನಂದನಾ ಅಹ್ರಹವಾಗಿದೆ .ಎಲ್ಲಾ ಬಣ್ಣ ಮಸಿ ನುಂಗಿದೆ ಎನ್ನುವ ನಾಣ್ನುಡಿಯಂತೆ ಹರಿಹರ ದಲ್ಲಿ ನಡೆದ ರಾಜಕೀಯ ಪಕ್ಷಗಳ ವೈಷಮ್ಯಕ್ಕೆ ದಿಂದಾಗಿ ಬಲಿ ಮತ್ತು ಪೋಲೀಸರ ಕರ್ತವ್ಯದ ಮೇಲೆ ಅಕ್ಷಮ್ಯ ಅಪವಾದ ಹೊರಿಸಲು ಯೋಗ್ಯ /ನಡೆದ ಧರ್ಮಸ್ಥಳದ ಪಕ್ಕದ ಘಟನೆ ,ಕರಾವಳಿ ಯಲ್ಲಿ ಅಹಿತಕರ ಹಾಗೂ ಶಾಂತಿ ಭಗ್ನ .ಜನತೆ ಗೆ ಪೋಲಿಸ್ ರ ವರ್ತನೆ ರಾಜ್ಯ ದಲ್ಲಿ ಚರ್ಚೆ ವಿಷಯ ವಾಗಿದೆ .
ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮ ಜರುಗಿಸಿ ದರು ರಾಜ ಕೀಯ ಪಕ್ಷ ಗಳಿಂದ ಕೋಟಿಗಟ್ಟಲೆ ದಾಕಲೆ ಇಲ್ಲದ ಹಣ ವಶ ಪಡಿಸಿ ಕೊಂಡಿರುವುದು / ಮುಟ್ಟುಗೋಲು ಹಾಕಿರುವುದು ,ಅಬಕಾರಿ ಇಲಾಖೆ ಯಿಂದ ಹೆಂಡ ವಶ
ಮತ ದಾರನ ಕೈಗೆ ಸಿಗ ದಂತೆ ಮಾಡಿರುವುದು ಸ್ವಾಗತಾರ್ಹ .
ಮುಂದಿನ ಚುನಾವಣೆ ಯಲ್ಲಿ ಇದನ್ನು ಸಂಪೂರ್ಣ ವಾಗಿ ನಿಲ್ಲಿಸಲು ಸಾಧ್ಯವಿಲ್ಲವೇ .
ಪ್ರಜಾ ಪ್ರಭುತ್ವ ದಲ್ಲಿ ಸಂಪೂರ್ಣ ನಂಬಿಕೆ ಇರುವ ಪ್ರಜ್ಞಾವಂತ ನಾಗರೀಕರಿಗೆ ಇದು ನುಂಗಲಾರದ ತುತ್ತಾಗಿದೆ .
ಮತ ದಾರರ ಪಟ್ಟಿ ಯಲ್ಲಿ ಹೆಸರು ನಾಪತ್ತೆ ಯಾಗಿರುವುದು ಇನ್ನೊಂದು ದೊಡ್ಡ ಸಮಸ್ಯೆ ಯಾಗಿ ತುರ್ತು ಪರಿಹಾರ ಬೇಕಾಗಿದೆ .ದಯವಿಟ್ಟು ಚರ್ಚೆ ಯಲ್ಲಿ ಭಾಗವಹಿಸಿ ಮತ್ತು ಸಲಹೆ /ಸೂಚನೆ ತಿಳಿಸಿರಿ .
ಭವ್ಯ ಭಾರತದ ನಿರ್ಮಾಣ ಕ್ಕಾಗಿ
ನಾಗೇಶ್ ಪೈ ಕುಂದಾಪುರ
ಸರ್ವೇ ಜನ ಸುಕಿನೋ ಭವಂತು :

Saturday, May 2, 2009

ಪರಿಸರ ಪ್ರೇಮ ಮತ್ತು ಪ್ರಜ್ಞೆ ಬೆಳೆಸುವ ಅಭಿಯಾನ .

ಪರಿಸರ ಪ್ರೇಮ ಮತ್ತು ಪ್ರಜ್ಞೆ ಬೆಳೆಸುವ ಅಭಿಯಾನ ದಲ್ಲಿ ನೀವೆಲ್ಲರೂ ಭಾಗವಹಿಸಿ
ಇದು ಹಿಂದಿನ ಕಾಲದಿಂದಲೂ ನಡೆದು ಬಂದಿದೆ .
ಸಾಮ್ರಾಟ್ ಅಶೋಕ್ ಇದಕ್ಕೆ ಮಾದರಿ ಆಗಿದ್ದಾರೆ.ಅವರು ತಮ್ಮ ರಾಜ್ಯ ಭಾರ ಕಾಲದಲ್ಲಿ ರಸ್ತೆ ಯಎರಡು ಬದಿಯಲ್ಲಿ ಪಾದಚಾರಿ ಗಳಿಗೆ ನೆರಳು ನಿಡುವ ಮರ ಗಳನ್ನೂ ನೆಡುವ ಪದ್ಧತಿ ಯನ್ನು ಜಾರಿಗೆ ತಂದರು
ಉದ್ಯಾನ ನಗರಿ ಬೆಂಗಳೂರು ಮತ್ತು ಮೈಸೂರಿನಲ್ಲಿ ೭೦ ರ ದಶಕ ದಲ್ಲಿ ಹೊಸ ಲೇಔಟ್ ಮಾಡುವಾಗ ಜಯನಗರ .ಸಿದ್ದಾರ್ಥನಗರ [ಮೈಸೂರಿನಲ್ಲಿ ] ನಗರ ಸಭೆ ಗಳು ಆಸಕ್ತಿ ವಹಿಸಿ ಇದನ್ನು ಕಾರ್ಯ ರೂಪಕ್ಕೆ ತಂದರು .
ಶಾಲೆ ,ಕಾಲೇಜ್ ಗಳಲ್ಲಿ ಪ್ರತಿ ವರ್ಷವೂ ವನ ಮಹೋತ್ಸವ ಆಚರಿಸಿ ಗಿಡ /ಮರಗಳ ಸಂಖ್ಯೆ ಹೆಚ್ಚಿವೆ .
ಶ್ರಿಯುತ್ ನಾರಾಯಣ ಮೂರ್ತಿ ಇನ್ಫೋಸಿಸ್ ಇದಕ್ಕೆ ಹೆಚ್ಚಿನ ಆಧ್ಯತೆ ನೀಡಿ ತಮ್ಮ ಸಂಸ್ಥೆ ಯ ಆವರಣ ಗಳಲ್ಲಿ ವಿಶೇಷ ಅಥಿತಿ ಗಳನ್ನೂ ಆಹ್ವಾನಿಸಿ ಅವರ ಹೆಸರಿಟ್ಟುಸಸಿ ನೆಟ್ಟು ಪರಿಸರ ಪ್ರಜ್ಞೆ ಯನ್ನು ಬೆಳೆಸಿ ಕೊಂಡುಬಂದಿರುವುದು ಸ್ವಾಗತಾರ್ಹ .
ಇ ಉನ್ನತ ಆದರ್ಶ ಗಳನ್ನೂ ಈಗಿನ ಯುವ ಜನತೆ ಮುಂದರಿಸ ಬೇಕು .
ಈಗ ಫಾಸ್ಟ್ ಫುಡ್ ಗೆ ಜನತೆ ಹೆಚ್ಚಿನ ಒಲವೂ ತೋರಿಸುತ್ತಿದ್ದಾರೆ .ಸಾಂಬಾರ್ ,ಚುಟ್ನಿಕೂಡ ಪ್ಲಾಸ್ಟಿಕ್ ಚೀಲ ಗಳಲ್ಲಿ ಕಟ್ಟಿ ಕೊಡುತ್ತಿದ್ದಾರೆ.ಪ್ಲಾಸ್ಟಿಕ್ ಕೂಡ ಪರಿಸರ ಮಾಲಿನ್ಯ ಹೆಚ್ಚಿಸುತ್ತದೆ ,ಕಾರ್ಖಾನೆ ಗಳಿಂದ ಹೊರ ಬರುವ ಹೋಗೆ ಮತ್ತು ವೇಸ್ಟ್ ಜನರ ಅರೋಗ್ಯ ಕೆಡಿಸುವುದು .ವಾಹನ ಗಳ ಸಂಖ್ಯೆ ನಗರ ಪ್ರದೇಶ ಗಳಲ್ಲಿ ಹೆಚ್ಚಿರುವುದರಿಂದ ಪರಿಸರ ಕೆಡುತ್ತಿದೆ .
ಪ್ರಜ್ಞಾವಂತ ನಾಗರೀಕರು ಇ ಬಗ್ಗೆ ಪ್ರತಿಭಟನೆ ನಡೆಸಿ ತಮ್ಮ ವಿರೋಧ ಪ್ರಕಟಿಸಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.ಇ ಸಾಮೂಹಿಕ ಪ್ರಯತ್ನಕ್ಕೆ ನಾವೆಲ್ಲರೂ ಕೈ ಜೋಡಿಸ ಬೇಕು .
ಪ್ರಯತ್ನ ದಲ್ಲಿ ಸಫಲತೆ ಕಾಣ ಬಹುದು .ಆದರೆ ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಾವೆಲ್ಲರೂ ಪ್ರದರ್ಶಿಸ ಬೇಕು .
ನಮಸ್ಕಾರ .
ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

Wednesday, April 29, 2009

ಶೇಕಡಾವಾರುಮತ ದಾನದಲ್ಲಿ ಹಿನ್ನಡೆ ಸಾಧ್ಯತೆ .

ಇಂದಿನ ಮತ ದಾನ ನಿಧಾನಗತಿ ಯಲ್ಲಿ ಸಾಗುತ್ತಿದೆ .ಕರ್ನಾಟಕ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಸಂಸಾರ ಸಮೇತ ರಾಗಿ ಮತ ಪೆಟ್ಟಿಗೆ ಯಹತ್ತಿರ ಬಂದರೂ ಮತ ಚಲಾವಣೆ ಗುಪ್ತ ವಾಗಿರ ಬೇಕು ಎಂದು ಪ್ರಕಟಿಸಿದ್ದಾರೆ .
ಇದನ್ನು ಮಾಜಿ ಪ್ರಧಾನಿ ಉಲ್ಲಂಗ್ಹಿಸಿದ್ದನ್ನು ಮಾಧ್ಯಮದವರು ಚಿತ್ರೀಕರಣ ಮಾಡಿ ಜನತೆ ಗೆ ತೋರಿಸಿದ್ದಾರೆ.ಇದು ಅವರ ವ್ಯಕ್ತಿತ್ವ ವನ್ನು ಬಿಂಬಿಸಿದ್ದನ್ನು ನೋಡಿದಾಗ ಸಂಸದರಾಗಿ ಏನು ಮಾಡಿಯಾರು ? ಕಲ್ಪನೆ ದೇಶದ ಜನತೆಗೆ ಸಿಗುತ್ತದೆ .
ಶೇಕಡಾವರು ಮತ ದಾನ ಕಡಿಮೆ ಆಗುವ ಸಾಧ್ಯತೆ ಹೆಚ್ಚಾಗಿದೆ .ಇದಕ್ಕೆ ಕಾರಣ ಹಲವು
ನಾನು ಮತ ದಾನ ಮಾಡಿ ಬರುವಾಗ ಸಂದರ್ಶಿಸಿದಾಗ
೧ ಯಾರಿಗೆ ವೋಟು ಹಾಕಿದ್ದಾರೆ ಏನಂತೆ ಎಲ್ಲರೂ ಮಾಡು ವುದು ಒಂದೇ ಅವರ ಸ್ವಾರ್ಥ ವೋಟು ಬೇಡ ,ನಮ್ಮ ಉದ್ಯೋಗ ನೋಡುವ ಬನ್ನಿ ಹೀಗಾಗಿ ಅಯೋಗ್ಯ ವ್ಯಕ್ತಿ ಗೆ ಪರೋಕ್ಷ ವಾಗಿ ಸಹಾಯ ವಾಗುವುದು.
ಸರಕಾರಿ ರಜಾ ಘೋಷಿಸಿದ್ದರೂ ಟಿವಿ ,ಚಲನ ಚಿತ್ರ ನೋಡುವುದು ಮಾಡುತ್ತಿದ್ದಾರೆ .
೨ ವಿಧ್ಯಾವಂತರು,ನಿವ್ರತ್ತ ಸರಕಾರಿ ಅಧಿಕಾರಿ ಗಳು ಮತ್ತು ಪ್ರಜಾ ಪ್ರಭುತ್ವದ ಕಳಕಳಿ ಇರುವವರು ತಮ್ಮ ಹೆಸರು ಪಟ್ಟಿ ಯಲ್ಲಿ ಬಿಟ್ಟು ಹೋಗಿರುವುದು ,ಆಇಡೀ ಕಾರ್ಡ್ ಒದಗಿಸಲು ಸಾಧ್ಯವಾಗದೆ ಇರುವುದು ಇತ್ಯಾದಿ ಗಮನಿಸಿದರೆ ಯೋಗ್ಯ ವ್ಯಕ್ತಿ ಗೆ ಅನ್ಯಾಯ ವಾಗುವುದರಲ್ಲಿ ಸಂಶಯ ವಿಲ್ಲ .
ಇದು ನಮ್ಮ ದೇಶದ ಈಗಿನ ಸ್ಥಿತಿ .ಇದನ್ನು ಸರಿ ಪಡಿಸಲು ಯುವಜನತೆಗೆ ಕರೆ ನೀಡಲಾಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ
ಜೈ ಹಿಂದ್

Monday, April 27, 2009

ಮರೆಯದೇಗುರುವಾರ ೩೦ ರಂದು ಮತ ದಾನ ಮಾಡಿ

ರಾಜ್ಯದ ಜನತೆ ಚುನಾವಣೆಯನ್ನು ಭಯಿಷ್ಕರಿಸುವುದು ಸರಿಯಲ್ಲ .ಇಲ್ಲವೇ ದ್ವಂದ್ವ ದಲ್ಲಿ ಸಿಲುಕಿ ತಪ್ಪು ಚಿಹ್ನೆ ಆರಿಸಿ ಮತ ದಾನ ಮಾಡುವುದರಿಂದ ಆಯೋಗ್ಯ ಅಭ್ಯರ್ತಿ ಗೆ ಬೆಂಬಲ ನೀಡಿ ಅಪ್ರತ್ಯಕ್ಷ ವಾಗಿ ಧಕ್ಷ ಸಂಸದ ನಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತದೆ .ಯೋಚಿಸಿ ದೇಶಕ್ಕೆ ಸುಭದ್ರ ,ಸರ್ವತೋಮುಖ ಅಭಿವ್ರದ್ಧಿ ಗಾಗಿ ಮತ್ತು ನಾಗರಿಕರೀಕರಿಗೆ ಮೂಲಭೂತ ಶೌಖರ್ಯಗಳಾದ ನೀರು,ವಿಧ್ಯುತ್ತ್ ,ರಸ್ತೆ ,ಆಸ್ಪತ್ರೆ ಮತ್ತು ವಿಧ್ಯಾಭ್ಯಾಸ ಒದಗಿಸ ಬೇಕು .ಇದರ ಬಗ್ಗೆ ೫ ವರ್ಷ ಶ್ರಮಿಸುವ
ಸಂಸದ ನಿಧಿ ಯನ್ನು ಸದ್ಬಳಕೆ ಮಾಡ ಬೇಕು .ಸಿಕ್ಕಿರುವ ಸಮಯಾವಕಾಶ ಗೈರು ಹಾಜರಿ ಪ್ರತಿ ಭಟನೆ ಯಲ್ಲಿ ಕಳೆಯಬಾರದು
ಸರಿಯಾದ ವ್ಯಕ್ತಿ .
ಪಕ್ಷ ಆರಿಸಿ

ಚೌ....ಚೌ....'ಬಾತ್': ದೀಪದ ಕೆಳಗಿನ ಕತ್ತಲ ಕರಾಳತೆ!!

ಚೌ....ಚೌ....'ಬಾತ್': ದೀಪದ ಕೆಳಗಿನ ಕತ್ತಲ ಕರಾಳತೆ!!

ಶೂ ಎಸೆತ ಪ್ರಕರಣ ಖಂಡಿಸ ಬೇಕು ನಿಲ್ಲಿಸ ಬೇಕು

ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ ಬ್ಹುಶ್ರ ರ ಮೇಲೆ ಶೂ ಎಷೆತ ದಿಂದ ಪ್ರಾರಂಭ ವಾಗಿ ದಿನೇ ದಿನೇ ಪ್ರಕರಣ ಗಳು ಹೆಚ್ಚುತ್ತಾಇವೆ .ಯುವಜನತೆ ಅಭಿವ್ರದ್ಧಿ ಮತ್ತು ಭವಿಷ್ಯದ ಬಗ್ಗೆ ಜಾಗರಿಕರಗಿರುವುದರಿಂದ ರಾಜಕಾರಣಿಗಳ ಪೊಳ್ಳು ಆಶ್ವಾಸನೆ ಗೆ ಬೇಸರ ಬಂದು ತಮ್ಮ ವಿರೋಧ ಪ್ರಕಟಿಸುವ ರೀತಿ ಇದಾಗಿದೆ .
ಆದರೆ ಇದನ್ನು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಖಂಡಿಸುತ್ತಿದೆ .ಬೇರೆ ಉಪಾಯ ಹುಡುಕಿ ಸ್ವಾರ್ಥ ರಾಜಕಾರಣಿ ಗಳಿಗೆ ಪಾಟ ಕಲಿಸ ಬೇಕು .
ಕುಂದಾಪುರ ನಾಗೇಶ್ ಪೈ

Sunday, April 26, 2009

ಮಹಾ ಚುನಾವಣೆ -ಸ್ವಿಸ್ಸ್ ಬ್ಯಾಂಕ್ ಕಪ್ಪು ಹಣ

ಸ್ವಿಸ್ಸ್ ಬ್ಯಾಂಕ್ ನಲ್ಲಿ ೫೦ ಮಂದಿ ಭಾರತೀಯರ ಠೇವಣಿ ವಿಚಾರ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಬಿಸಿ ಬಿಸಿ ವಿಚಾರ ದೇಶದಾದ್ಯಂತ ಚರ್ಚೆಯ ಹಾಗೂ ಚುನಾವಣಾಅಸ್ತ್ರ ವನ್ನಾಗಿ ರಾಜಕೀಯ ಪಕ್ಷ ಗಳು ಬಳಸಿ ಕೊಂಡಿವೆ .
ಕಪ್ಪು ಹಣ ವಾಪಸು ತರ ಬೇಕು ಎನ್ನುವುದು ಬಿ ಜೆ ಪಿ ಪ್ರಧಾನಿ ಅಭ್ಯರ್ತಿ ಅಧ್ವಾನಿಯವರ ಅಭಿಮತ .
ಮನಮೋಹನ್ ಸಿಂಗ್ ಈಗ ೧೦೦ ದಿನಗಳಲ್ಲಿ ತರಿಸುವುದಾಗಿ ಹೇಳುತ್ತಿದ್ದಾರೆ .
೧೪೦೦ ಠೇವಣಿ ದಾರರ ಪೈಕಿ ೬೦೦ ಮಂದಿ ಮಾತ್ರ ನಮ್ಮವರು .ಇ ಹಿನ್ನಲೆ ಯಲ್ಲಿ ಈಗ ಇದು ಚುನಾವಣೆ ಸಮಯದಲ್ಲಿ
ಬಂದಿರುವುದರಿಂದ ಸಾರ್ವಜನಿಕ ಚರ್ಚೆ ಯ ವಿಷಯ ವಾಗಿದೆ .ಇದು ನಿಜವೋ ಸುಳ್ಳೋ ಮುಖ್ಯ ವಲ್ಲ .
ಆದರೆ ೧೫ ನೇ ಲೋಕ ಸಭೆ ಜೂನ್ ೨ ರಂದು ಘಟನೆ ಆದಬಳಿಕ ಮುಖ್ಯ ವಿಷಯ ವಾಗುವುದೇ ಅಥವಾ ಮುಚ್ಹಿ ಹೋಗುವುದೇ ಕಾಲವೇ ನಿರ್ಧರಿಸ ಬೇಕು .ಬರುವ ಆಡಳಿತ ಪಕ್ಷಕ್ಕೆ ಸಂಸದ್ ನಲ್ಲಿ ತೀರ್ಮಾನ ತೆಗೆದು ಕೊಳ್ಳುವ ಸಾಧ್ಯತೆ ಇದೆಯೇ ಎಂದು ಭಾರತದ ಜನತೆ ಕಾತರ ದಿಂದ ಇದೆ .
ಚುನಾವಣೆ ಮುಗಿದ ಮೇಲೆ ಯಾವ ಹಂತ ತಲುಪ ಬಹುದು .
ಬ್ಯಾಂಕ್ ನಲ್ಲಿ ಹಣ ಇಟ್ಟವರು ಯಾರು ? ಎಂಬ ಕುತೂಹಲ ಕಾಡುತ್ತಿದೆ .
ಗೋಪ್ಯ ವಿಷಯ ವಾಗಿರುವುದರಿಂದ ಪ್ರಶ್ನೆ ಪ್ರಶ್ನೆ ಯಾಗಿ ಉಳಿಯ ಬಹುದು
ಇ ಕಪ್ಪು ಹಣ ವನ್ನು .
ದೇಶದ ಅಭಿವ್ರದ್ಧಿ ಗಾಗಿ ಬಳಸಿದರೆ ಉತ್ತಮ .
ಭವ್ಯ ಭಾರತದ ನವ ನಿರ್ಮಾಣ ವಾಗಲಿ ಎಂದು ಹಾರೈಸುವ
ನಾಗೇಶ್ ಪೈ
ಜೈ ಹಿಂದ್

Saturday, April 25, 2009

ಮತ ದಾನದಲ್ಲಿ ಹಿಂಜರಿತ -ಮರು ಕಳಿಸ ಬಾರದು.

ದಿನಾಂಕ ೨೩ ರಂದು ನಡೆದ ಮತ ದಾನ ವಿಶ್ಲೇಷಣೆ ಮತ್ತು ಶೇಕಡಾ ವಾರು ಸಂಖ್ಯೆ ಗಮನಿಸಿದಾಗ ಹಿಂದಿನ ೨೦೦೪ ರ ಲೋಕ ಸಭಾ ಚುನಾವಣೆ ಯಲ್ಲಿ ನಗರ ಪ್ರದೇಶ ಮುಖ್ಯವಾಗಿ ರಾಜಧಾನಿ ಬೆಂಗಳೂರಿ ನಲ್ಲಿ ಹಿಂಜರಿತ ಕಾಣುತ್ತಿರುವುದು ತುಂಬಾ ವಿಷಾದನೀಯ.ಇದು ಮುಂದಿನ ಗುರುವಾರ ದಿನಾಂಕ ೩೦ ರಂದು ಮರುಕಳಿಸ ಬಾರದು.ಇ ಬಗ್ಗೆ ಚುನಾವಣೆ ಆಯೋಗ ಸಂಬಂಧ ಪಟ್ಟ ಅಧಿಕಾರಿಗಳು /ರಾಜ್ಯ ಸರಕಾರ ಅಧ್ಯಯನ ಮಾಡಿ ಕ್ರಮ ತೆಗೆದು ಕೊಳ್ಳ ಬೇಕು .
ಪ್ರಜಾ ಪ್ರಭುತ್ವ ದಲ್ಲಿ ಮತ ದಾನ ಮಹತ್ವ ಪಡೆದಿರುವಾಗ ಮತದಾನ ಭಾಹಿಷ್ಕರಿಸುವುದು ಅಥವಾ ಶೇಕಡಾವಾರು ಇಳಿತ ದೇಶದ ಗಂಭೀರ ವಾತಾವರಣ ವಾಗಿದೆ .ನಾಗರೀಕರಲ್ಲಿ ಅಭ್ಯರ್ತಿ ಗಳ ಮೇಲೆ ನಂಬಿಕೆ /ವಿಶ್ವಾಸ ವಿಲ್ಲವೇ
ಮತ ಯಂತ್ರ ಗಳು ಕೈ ಕೊಟ್ಟಿವೆಯೇ.
ಭಾರತೀಯ ಎಲ್ಲಾ ನಾಗರೀಕರೂ ತಮ್ಮ ಹಕ್ಕನ್ನು ಚಲಾಯಿಸ ಬೇಕು ಮತ್ತು ಉತ್ತಮ ಅಭ್ಯರ್ತಿ ಆಯ್ಕೆ ಮಾಡ ಬೇಕು ೫ ವರ್ಷ ಸ್ಥಿರ ಸರಕಾರ ಕೊಡಬೇಕು .ದೇಶದ ಮುಂದೆ ಇ ರುವ ಬೆಲೆ ಏರಿಕೆ ,ಭಯೋತ್ಪಾದನೆ /ನಕ್ಸಲರ ಹಾವಳಿ ,ಪ್ರಜೆ ಗಳ ರಕ್ಷಣೆ ಇತ್ಯಾದಿ ಸಮಸ್ಯೆ ಗಳನ್ನುಎದುರಿಸಲು ಯೋಗ್ಯ /ಧಕ್ಷ ಸಂಸದರ ಅವಶ್ಯಕತೆ ಈಗ ನಮಗಿದೆ .
ಕಾಲ ಇನ್ನೂಕಾಲ ಮಿಂಚಿ ಹೋಗಿಲ್ಲಾ.ದಿನಾಂಕ ೩೦ ರ ಮತ ದಾನ ದಲ್ಲಿ ಪೂರ್ಣಪ್ರಮಾಣ ದಲ್ಲಿ ಭಾಗವಹಿಸಿ ಬಹು ಮತ ದಲ್ಲಿ ಆರಿಸಿ ಅಭ್ಯರ್ತಿ ಗಳನ್ನು ಸುಭದ್ರ ಸರಕಾರಕ್ಕೆ ನಾಂದಿ ಹಾಡಿ.ಭವ್ಯ ಭಾರತ ನವ ನಿರ್ಮಾಣ ಮಾಡಿ
ರಾಜ್ಯ ಚುನಾವಣಾ ಆಯೋಗ ಸಹಕರಿಸುವಾಗ ಜನತೆ ಸದುಪಯೋಗ ಮಾಡಿಕೊಳ್ಳ ಬೇಕು . .
ವಂದನೆ ಗಳು .
ಕುಂದಾಪುರ ನಾಗೇಶ್ ಪೈ

Thursday, April 23, 2009

೨ ಮಹಾನ್ ವ್ಯಕ್ತಿ ಗಳ ಜನ್ಮ ದಿನಾಚರಣೆ

೨ ಮಹಾನ್ ವ್ಯಕ್ತಿ ಗಳ ಜನ್ಮ ದಿನಾಚರಣೆ
೧ ಚಲನ ಚಿತ್ರ ರಂಗ ದ ವರ ನಟ ನಟ ಸಾರ್ವಭೌಮ ಡಾ ರಾಜ್ ಕುಮಾರ ದಾದಾ ಸಾಹೇಬ್ ಫಾಲ್ಕೆ ಪುರಸ್ಕ್ರಥ ರ ೮೧ ನೇಜನ್ಮ ದಿನ
೨ ಭಾರತದ ಕ್ರಿಕೆಟ್ ರಂಗದ ಮಾನ್ರಿಕ ಸಚಿನ್ ತೆಂಡೂಲ್ಕರ್ ರ ೩೮ ನೇ ಜನ್ಮ ದಿನಾಚರಣೆ ರಾಜ್ಯ /ರಾಷ್ಟ್ರ ದಾದ್ಯಂತ ಅಭಿಮಾನಿಗಳು ಆಚರಿಸುತ್ತಾರೆ .
ಇ ಅದ್ದೂರಿ ಸಮಾರಂಭ ದಲ್ಲಿ
ಭವ್ಯ ಭಾರತದ ನವ ನಿರ್ಮಾಣ
೨ ನಮ್ಮ ಸುಂದರ ಮೈಸೂರು ಮತ್ತು
ಚಂದನ ವಾಹಿನಿ ಸಂಪರ್ಕ ಸೇತು
ಸಂತೋಷ ಸಮಾರಂಭ ದಲ್ಲಿ ಭಾಗವಹಿಸಿ ಶುಭ ಹಾರೈಸುತ್ತದೆ.
ಕುಂದಾಪುರ ನಾಗೇಶ್ ಪೈ .

Friday, April 17, 2009

ದಯವಿಟ್ಟು ತಪ್ಪದೇ ಮತ ದಾನದಲ್ಲಿ ಭಾಗವಹಿಸಿ .

ಸಾರ್ವತ್ರಿಕ ಚುನಾವಣೆ -೨೦೦೯
ಮತದಾನ ದಲ್ಲಿ ಎಲ್ಲರೂ ಭಾಗವಹಿಸಿರಿ ಮತ್ತು ನಿಮ್ಮ ಅಧಿಕಾರ ಪ್ರದರ್ಶಿಸಿ -ಅಭಿಯಾನ .
ಲೋಕ ಸಭಾ ಚುನಾವಣೆ ೫ ವರ್ಷಕ್ಕೆ ಒಂದು ಸಲ ಬರುವುದರಿಂದ ಮತದಾನ ಬಹಳ ಮಹತ್ವ ಪಡೆದಿದೆ .ನಿಮ್ಮ ಅಧಿಕಾರ ನೀವೂ ಮರೆಯ ಬಾರದು.ಮರೆತರೆ ಪುನಃ ೫ ವರ್ಷ ಕಾಯುವ ಪ್ರಸಂಗ ಬರ ಬಹುದು .
ನಿಮ್ಮ ನಿಮ್ಮ ಕ್ಷೇತ್ರ ದ ಸರ್ವತೋಮುಖ ಬೆಳವಣಿಗೆಗೆ ನೀವು ಕಾರಣ ರಾಗುವಿರಿ.
ಸಮರ್ಥ ನಾಯಕನ ಅವಶ್ಯಕತೆ ನಮಗಿದೆ .
ಭವ್ಯ ಭಾರತದ ನವ ನಿರ್ಮಾಣ ವಾಗ ಬೇಕು .
ರಾಜ್ಯ ಮತ್ತು ರಾಷ್ಟ್ರ ಕ್ಕೆ ಜನ ಬೆಂಬಲ ವಿಲ್ಲದೆ ಏನೂ ಅಭಿವ್ರದ್ಧಿ ಯಗಲಾರದು .
ದಯವಿಟ್ಟು ಚುನಾವಣೆಯಲ್ಲಿ ಭಾಗವಹಿಸಿ ನಿಮ್ಮ ಮತವನ್ನು ಯೋಗ್ಯ /ಧಕ್ಷ ಅಭ್ಯರ್ಥಿಗೆ ಹಾಕಿ ಸಂಸದ ರಾಗಿ ಗೆಲ್ಲಿಸಿರಿ .
ಜೈ ಹಿಂದ್ .
ನಾಗೇಶ್ ಪೈ ಕುಂದಾಪುರ .

Tuesday, April 14, 2009

ಸಂವಿಧಾನ ಶಿಲ್ಪಿ ಬಿ ಅರ್ ಅಂಬೇಡ್ಕರ್ ಜನ್ಮ ದಿನ .

ಭಾರತ ಸಂವಿಧಾನ ಶಿಲ್ಪಿ ಬಿ ಅರ್ ಅಂಬೇಡ್ಕರ್ ಅವರ ೧೧೮ ನೇ ಜನ್ಮ ದಿನಾಚರಣೆ ಯನ್ನು ದೇಶದಾದ್ಯಂತ ಅದ್ಧೂರಿ ಯಾಗಿ ಆಚರಿಸಲಾಯಿತು .
ಸಾರ್ವತ್ರಿಕ ಚುನಾವಣೆ ಸಮಯ ದಲ್ಲಿ ಇ ದಿನ ಬಂದಿರುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ .
ಅಂಬೇಡ್ಕರ್ ರ ಪುತ್ತಳಿ ಗೆ ಹಾರ ಹಾಕಿ ಸನ್ಮಾನಿಸಲು ಜನತೆಗೆ ಹರ ಸಾಹಸ ಪಡ ಬೇಕಾಯಿತು .
ಸಾಲು ಸಾಲಾಗಿ ಬಂದು ತಮ್ಮ ಗೌರವ ಸಲ್ಲಿಸಿದರು.
ಇಲ್ಲಿ ವಿಶೇಷ ವೇನೆಂದರೆ .ಡಾ ಮನ ಮೋಹನ್ ಸಿಂಗ್ ಮತ್ತು ಎಲ್ ಕೆ ಅಧ್ವಾನಿ ಒಂದೇ ವೇದಿಕೆ ಯನ್ನು ಹಂಚಿ ಕೊಂಡು
ಚುನಾವಣಾ ಎದುರಾಳಿ ಗಳಾಗಿ ವರ್ತಿಸಿರುವುದು ಜನತೆ ಯನ್ನು ಬೇಸರಿಸಿದೆ .
ಅಂಬೇಡ್ಕರ ವ್ಯಕ್ತಿತ್ವ ಮತ್ತು ಸಾಧನೆ ಗುಣ ಗಾನ ಮಾಡಿ ಜನ್ಮ ದಿನ ಆಚರಣೆ ಒಂದು ಅವರ ಸ್ಮರಣೆಯ ಮಾರ್ಗ ವಾಗಿದೆ .
೧ ಭವ್ಯ ಭಾರತದ ನವ ನಿರ್ಮಾಣ
೨ ನಮ್ಮ ಸುಂದರ ಮೈಸೂರು
೩ ಚಂದನ ವಾಹಿನಿ ಸಂಪರ್ಕ ಸೇತು
ಆರ್ಕುಟ್ ಸಮುದಾಯ [ಕಮ್ಯುನಿಟಿ ] ಬಳಗ ವು ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿ .
ಅವರ ಸಿದ್ಧಾಂತ ಮತ್ತು ಮಾರ್ಗ ದರ್ಶನ ದಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದೆ .
ಜನ್ಮ ದಿನ ಶುಭ ಹಾರೈಸುವ

ಕುಂದಾಪುರ ನಾಗೇಶ್ ಪೈ .
ಜೈ ಹಿಂದ್ .

Monday, April 13, 2009

ಮತ ಚಲಾಯಿಸಿ ಧಕ್ಷ ಅಭ್ಯರ್ತಿ ಆರಿಸಿ ಗೆಲ್ಲಿಸಿರಿ .

ಮಹಾ ಚುನಾವಣೆ ಸಮೀಪಿಸುತ್ತಿದೆ .ರಾಜಕೀಯ ಪಕ್ಷ ಗಳು ಪ್ರಚಾರ ಮತ್ತು ಚುನಾವಣೆ ಪ್ರಣಾಳಿಕೆ ಬಿಡುಗಡೆ ತರಾತುರಿ ಯಲ್ಲಿ
ಸಭೆ ಗಳಲ್ಲಿ ಏನು ಮಾತಾಡು ತ್ತಾರೆ ಎಂದು ಅರಿ ವಾಗದೆ ಕಡಿ ,ಬಡಿ ಅಂತಹ ಅಸಂವಿಧಾನ ಶಬ್ದ ಉಪಯೋಗಿಸುವುದು ಅಲ್ಲದೆ ಪಾದರಕ್ಷೆ ಎಸೆಯುವುದು ನಾಗರಿಕ ತನವಲ್ಲಾ .ಪೋಲಿಸ್ ಮಧ್ಯ ಪ್ರವೇಶ ಮಾಡಿ ಶಾಂತಿ ಕದಡುವುದರಿಂದ ಪ್ರಜಾ ಪ್ರಭುತ್ವ ಕ್ಕೆ ಧಕ್ಕೆ ಯಾಗುತ್ತಿದೆ .
ಪ್ರಜ್ಞಾವಂತ ನಾಗರೀಕರು ತಮ್ಮ ಮತ ಚಲಾಯಿಸಿ ತಮ್ಮ ಅಧಿಕಾರ ಏನು ಎಂಬುದನ್ನು ತೋರಿಸ ಬೇಕು .
ಆದರೆ ಮೊದಲು ದಕ್ಷ ಅಭ್ಯರ್ತಿ ಯಾರು ಸರಿಯಾಗಿ ನಿರ್ಧಾರಕ್ಕೆ ಬರ ಬೇಕು .ಕ್ಷೇತ್ರದ ಕಾಳಜಿ ಇದೆಯೇ ಅಭಿವ್ರದ್ಧಿ ಮಾಡ ಬಲ್ಲರೆ ಅಥವಾ ಸಂಸದರ ಹಣ ದುರ್ಬಳಕೆ ಆಗಬಹುದೇ ?
ಸರಿಯಾದ ಪಕ್ಷ ವನ್ನು ಬಲ ಪಡಿಸಿ ಸುಭದ್ರ ಸರ ಕಾರ ವಾಗ ಬಹುದೇ ಮತ್ತು ಪ್ರಣಾಳಿಕೆ ಗಳು ಕಾರ್ಯ ರೂಪಕ್ಕೆ ಬಾರದೇ ಪುಸ್ತಕ ವಾಗಿ ಓದಲು ಮಾತ್ರ ಸುಖ ಕೊಡ ಬಹುದು .ಇದು ವೋಟು ಬ್ಯಾಂಕ್ ರಾಜ ಕಾರಣ ವಾಗ ಬಾರದು.
ಜನತೆ ಎಚ್ಚರ ವಹಿಸಿ ಆಮಿಷ ಕ್ಕೆ ಒಳಗಾಗದೆ ಮತ ಚಲಾಯಿಸಿದಾಗ ಭವ್ಯ ಭಾರತದ ನವ ನಿರ್ಮಾಣ ವಾಗುತ್ತದೆ .
ದಯವಿಟ್ಟು ಮತ ಚಲಾಯಿಸಿ ಯೋಗ್ಯ ನಿಸ್ವಾರ್ಥಿ ಸಂಸದ ರನ್ನು ಗೆಲ್ಲಿಸಿ .
ಇದುವೇ ಪ್ರಜಾ ಪ್ರಭುತ್ವದ ಮೂಲ ಮಂತ್ರ .
ಜೈ ಹಿಂದ್
ನಾಗೇಶ್ ಪೈ ಕುಂದಾಪುರ.

Saturday, April 11, 2009

ವರ ನಟ ನಟ ಸಾರ್ವಭೌಮ ಡಾರಾಜ್ ಕುಮಾರ್ ಪುಣ್ಯ ತಿಥಿ

ಇಂದು ವರ ನಟ ನಟ ಸಾರ್ವಬೌಮ ಡಾ ರಾಜ್ ಕುಮಾರ್ ಅವರ ಪುಣ್ಯ ತಿಥಿ .
ಅಭಿ ಮಾನಿ ದೇವರುಗಳೇ ,
ಎಂದು ಸಂಭೋಧಿಸುವ ಇ ಮಹಾನ್ ನಾಯಕ ನಟ ಇಂದು ನಮ್ಮ ಜೊತೆ ಜೀವಂತ ವಾಗಿ ಇಲ್ಲದೆ ಇದ್ದರೂ ಎಲ್ಲರ ಮನಸ್ಸಿನಲ್ಲಿ
ಅಬಾಲ ವ್ರದ್ಧರ ಆಕರ್ಷಣೆಯ ನಟ ರಾಗಿದ್ದಾರೆ .
ಇಲ್ಲಿ ಅವರ ಕೀರ್ತಿ ಹೆಚ್ಚಲು ಕಾರಣ ಸದಾ ನಗುತ್ತ ಸೌಮ್ಯ ಸ್ವಭಾವ .ಸಾಮಾನ್ಯ ವಾಗಿ ಇವರಿಗೆ ವೈರಿ ಇಲ್ಲ ಎನ್ನ ಬಹುದು .
ರಾಜಕೀಯ ದಲ್ಲಿ ಸೇರದೆ ಮತ್ತು ಪಕ್ಷ ಗಳ ಬಗ್ಗೆ ಆಸಕ್ತಿ ತೋರಿಸದೆ ಹಾಡುಗಾರಿಕೆ ,ನ್ರತ್ಯ ಮತ್ತು ನಟನೆ ಇತ್ಯಾದಿ ಕರಗತ ಮಾಡಿ ಕನ್ನಡ ಕ್ಕಾಗಿ ಜೀವನ ಪರ್ಯಂತ ದುಡಿದು ಸಾವನ್ನಪ್ಪಿದ್ದಾರೆ .
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೩ ಚಂದನ ವಾಹಿನಿ ಸಂಪರ್ಕ ಸೇತು
ಆರ್ಕುಟ್ ಸಮುದಾಯ [ಕಮ್ಯುನಿಟಿ ] ಬಳಗ
ಶ್ರದ್ಧಾಂಜಲಿ ಅರ್ಪಿಸುತ್ತಿದೆ .
ಕರ್ನಾಟಕ ಜನತೆ ಮತ್ತು ಸರಕಾರ ಅವರನ್ನು ಸ್ಮರಿಸಿ ಜೀವಂತ ವಾಗಿ ಉಳಿಸಲಿ ಎಂದು ಹಾರೈಸುವ
ನಾಗೇಶ್ ಪೈ ಕುಂದಾಪುರ.
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.

Friday, April 10, 2009

ಕನ್ನಡ ಭಾಷೆ ಬಳಸಿ ಮತ್ತು ಅಭಿವ್ರದ್ಧಿ ಪಡಿಸಿ

ಭಾಷೆಯ ಅಭಿವ್ರದ್ಧಿ ಹೇಗೆ ಸಾಧ್ಯ ?
ಇದು ಚಂದನ ವಾಹಿನಿ ಸಂಪರ್ಕ ಸೇತು ಕರ್ನಾಟಕ ಜನತೆ ಯ ಮುಂದಿಟ್ಟಿರುವ ಪ್ರಮುಖ ಪ್ರಶ್ನೆ ಮತ್ತು ಸಮಾಧಾನ /ಸಲಹೆ ಕೂಡ ನಮ್ಮಲ್ಲಿ ಇದೆ .
೧ ಚಲನ ಚಿತ್ರ ಇದು ಬಹು ಮುಖ್ಯ ವಾಗಿದೆ .ಜನ ಸಾಮಾನ್ಯರಿಗೆ ಇಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ನಾವು ಮತ್ತು ಸರಕಾರ ಪ್ರೋತ್ಸಾಹಿಸಿದರೆ ಭಾಷೆ ಅಭಿವ್ರದ್ಧಿ ಆಗುತ್ತದೆ .
ವಾರ್ತಾ ಪತ್ರಿಕೆ ಗಳನ್ನೂ ದಿನ ನಿತ್ಯವೂ ಓದುವ ಹವ್ಯಾಸ ಇಟ್ಟು ಕೊಳ್ಳ ಬೇಕು .
ಟಿವಿ ಮಾಧ್ಯಮ ಪ್ರಚಲಿತ ವಿದ್ಯ ಮಾನಗಳನ್ನು ಮನೆ ಮನೆಗೂ ತಲುಪಿಸುವ ಸಾಧನ .ಇದನ್ನು ನೋಡುವ ವ್ಯವಸ್ಥೆ ಹಳ್ಳಿ ಗೂ ತಲುಪಿಸಿ ರೈತರಿಗೆ ಸಹಾಯ ಮಾಡ ಬೇಕು .
ಸಂಗೀತ /ನಾಟಕ ಯಕ್ಷಗಾನ ಇತ್ಯಾದಿ ಜನರ ಸಂಪರ್ಕ ದಿಂದ ಭಾಷೆ ಯ ಮತ್ತು ಕಲೆಯ ಅಭಿವ್ರದ್ಧಿ ಸಾಧ್ಯ.
ಮನೆ ಮತ್ತು ಕುಟುಂಬ ಹಾಗೂ ಶಾಲೆ ಕಾಲೇಜ್ ಗಳಲ್ಲಿ ಮಾಧ್ಯಮ /ಭಾಷೆ ಪ್ರಮುಖ ಸ್ಥಾನ ವಹಿಸಿದೆ .
ಪ್ರವಾಸೋಧ್ಯಮ ಇಲ್ಲಿ ಕೂಡ ಭಾಷೆ ಯ ಮುಖಾಂತರ ಒಬ್ಬರನ್ನೋಬರು ಸಂಪರ್ಕಿಸ ಬಹುದು .
ಕೊನೆಯ ದಾಗಿ ಆಡಳಿತ ನಡೆಸಲು ಭಾಷೆಯ ಅಗತ್ಯ ವಿದೆ .
ಕೇಂದ್ರ ಸರಕಾರ ಕನ್ನಡ ಕ್ಕೆ ಶಾಸ್ತ್ರಿಯ ಸ್ಥಾನ ಮತ್ತು ಸನ್ಮಾನ ಕೊಟ್ಟಿರುವ ಸಂಧರ್ಬ ದಲ್ಲಿ ಹೆಚ್ಚು ಹೆಚ್ಚು ಕನ್ನಡ ಭಾಷೆ ಯನ್ನು ಬಳಸಿ ಕನ್ನಡ ಪ್ರೋತ್ಸಾಹಿಸಿ .
ಚಂದನ ವಾಹಿನಿ ಸಂಪರ್ಕ ಸೇತು ಬಳಗ ಪ್ರಕಟಣೆ
ನಾಗೇಶ್ ಪೈ ಕುಂದಾಪುರ
ಧನ್ಯವಾದಗಳು .
ಅಂತರ್ಜಾಲದಲ್ಲಿ ಕನ್ನಡ ಬಳಸಿರಿ .

Wednesday, April 8, 2009

ಚಂದನ ವಾಹಿನಿ ಕನ್ನಡ 'ಸಂಪರ್ಕ ಸೇತು '

'ಚಂದನ ವಾಹಿನಿ ' ಸಂಪರ್ಕ ಸೇತು
.
ಕನ್ನಡ ಭಾಷೆಯ ಸರ್ವತೋಮುಖ ಬೆಳವಣಿಗೆ ಗಾಗಿ ಕನ್ನಡಿಗರನ್ನು ಒಂದುಗೂಡಿಸುವ ಚಿಕ್ಕ ಪ್ರಯತ್ನ .
ಮೈಸೂರು ಆಕಾಶವಾಣಿ ಮತ್ತು ಬೆಂಗಳೂರು ದೂರ ದರ್ಶನ ತನ್ನದೇ ಆದ ಇತಿಹಾಸ ಹೊಂದಿದೆ .
ಇದು ಒಂದು ಆರ್ಕುಟ್ ಸಮುದಾಯ [ಕಮ್ಯುನಿಟಿ ] ಆಗಿದೆ .ಇ ಟಿವಿ ಚಾನೆಲ್ ವೀಕ್ಷಿಸುವ ಅಭಿಮಾನಿಗಳ ಸಮೂಹ .
ರಾಜ್ಯದ ವಿಕಾಸಕ್ಕಾಗಿ ಅರೋಗ್ಯ ರಕ್ಷಣೆ ,ಕಾನೂನು ಸಲಹೆ ,ಸಮಾಚಾರ ಪ್ರವಾಸಿ ಕೇಂದ್ರಗಳ ಮಾಹಿತಿ ಇತ್ಯಾದಿ ವಿಷಯ ಗಳನ್ನೂ ಜನತೆ ಯ ಮನೆ ಮನೆಗೂ ತಲುಪಿಸುವ ಮಾಧ್ಯಮವಾಗಿದೆ .
ಇದನ್ನು ಸದುಪಯೋಗಿಸುವ ಪಡಿಸುವ ಜವಾಬ್ದಾರಿ ನಮ್ಮದು .
ತಮ್ಮ ಸಲಹೆ /ಸೂಚನೆ ಗಳನ್ನೂ ಸ್ವಾಗತಿಸುತ್ತೇವೆ .

Tuesday, April 7, 2009

ಭಗವಾನ್ ಮಹಾವೀರ್ ಜಯಂತಿಯ ಶುಭಾಶಯಗಳು

ಇಂದು ಭಗವಾನ್ ಮಹಾವೀರರ ಜಯಂತಿ ವಿಶ್ವದಾದ್ಯಂತ ಜೈನ್ ಸಮುದಾಯ ಬಹೂ ಅದ್ದೂರಿಯಾಗಿ ಆಚರಿಸುತ್ತಾರೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆjain ಸಮಾಜ ಭಾಂದವರಿಗೆ ಹಾರ್ದಿಕ ಶುಭಾಶಯಗಳು
೨ ವಿದೇಶಿ ನೆಲ [ನ್ಯೂಜಿಲ್ಯಾಂಡ್ ] ನಲ್ಲಿ ೪೦ ವರ್ಷಗಳ ನಂತರ ಟೀಂ ಇಂಡಿಯಾ ದ ಕ್ರಿಕೆಟ್ ನ ವಿಜಯ ದುಂದುಭಿ.
ಧೋನಿ ಬಳಗದ ಇ ಸಾಧನೆ ವಿಶ್ವದ ಕ್ರಿಕೆಟ್ ಪ್ರಿಯರಿಂದ ಬಹು ಮೆಚ್ಚಿಗೆ ಪಡೆದಿದೆ .
ನಾವೆಲ್ಲರೂ ಸೇರಿ ವಿಜಯೋತ್ಸವ ಆಚರಿಸೋಣ .
ಇಗ ಮಕ್ಕಳಿಗೆ ಬೇಸಿಗೆಯ ರಜಾ ದಿನಗಳು ಪ್ರಾರಂಬವಾಗಲಿವೆ.
ಪ್ರವಾಸ ,ಬೇಸಿಗೆ ಶಿಬಿರ ಕ್ಕೆಮಕ್ಕಳನ್ನು ಕಳುಹಿಸುವುದು ಬದಲಾವಣೆ ,ಅರೋಗ್ಯ ದ್ರಸ್ಟಿಯಿಂದ ಬಹು ಉತ್ತಮ .
ಎಲ್ಲಾ ಕುಟುಂಬ ದ ಸದಸ್ಯರು ಇದಕ್ಕಾಗಿ ಕಾಯುತ್ತ ಇರುತ್ತಾರೆ .
ಜನತೆ /ಸರಕಾರ ಇದನ್ನು ಹುರುದುಂಬಿಸಬೇಕು .
ಸುಖಮಯ ಸಂಸಾರ ಕ್ಕೆ ಇದು ನಾಂದಿಯಾಗಲಿ ಎಂದು ಹಾರೈಸುವ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ .
ಸರ್ವೇ :ಜನ ಸುಕಿನೋ ಭವಂತು : .

Saturday, April 4, 2009

ಹೊಸ ಲೋಕಸಭಾ ಸಂಸದರಿಂದ ಜನತೆ ಯ ಆಕಾಂಕ್ಷೆ .

ಸಾರ್ವತ್ರಿಕ ಚುನಾವಣೆ -೨೦೦೯ .ಮತ ಚಲಾಯಿಸಿ ಮತ್ತು ಪ್ರಜಾ ಪ್ರಭುತ್ವ ಉಳಿಸಿ .
ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನೂ ಅನಾವರಣ ಮಾಡಲಾಗಿದೆ .
ಎಲ್ಲಾ ಪಕ್ಷಗಳು ಅಭಿವ್ರದ್ಧಿ ಮಂತ್ರ ಜಪಿಸಿವೆ .
ಇಂದಿನ ಮಕ್ಕಳು ನಾಳೆಯ ಪ್ರಜೆಗಳು .ಇವರ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲಾ .
ಒಂದು ಪಕ್ಷದ ಮೇಲೆ ಇನ್ನೊಂದು ಸವಾರಿ,
೨ ರು ಗೆ ಅಕ್ಕಿ ಬಡವರಿಗೆ ವಿತರಣೆ ಇತ್ಯಾದಿ ಘೋಷಣೆ .ಇದು ಸಾಧ್ಯವೇ?
ಇವೆಲ್ಲ ಕ್ಷೇತ್ರದ ಅಭ್ಯರ್ತಿ ಮತ್ತು ಪಕ್ಷದ ನಿರ್ಧಾರಕ್ಕೆ ಮುಖ್ಯವಾಗಿದೆ .ಇ ಸುಳ್ಳು ಮತ್ತು ಆಗದೇ ಇರುವ ಭರವಸೆ ಗಳನ್ನೂ ನಂಬಿ ಜನತೆ ಮತ ಚಲಾಯಿಸುವರೆ ಕಾದು ನೋಡ ಬೇಕಾಗಿದೆ .
ಎರಡನೇ ಯದಾಗಿ ಆರಿಸಿ ಬಂದ ಸರಕಾರ ದಲ್ಲಿ ಸಂಸದರು ತಮ್ಮ ತಮ್ಮ ಕ್ಸೇತ್ರ ಗಳಲ್ಲಿ ಕಾಮಗಾರಿ ಮುಗಿಸದಂತ
ಮಂತ್ರಿ ಗಳು ಶಂಕು ಸ್ಥಾಪನೆ ಮಾಡಿ ಹಣವನ್ನು ಸಂಪೂರ್ಣ ಉಪಯೋಗಿಸಿ
ಉದಾಹರಣೆ ಗಾಗಿ ಶಾಲಾ ,ಆಸ್ಪತ್ರೆ ಕಟ್ಟಡ ಗಳು ,ರಸ್ತೆ ಅಭಿವ್ರದ್ಧಿ ,ರೈಲ್ವೆ ಮತ್ತು ವಿಮಾನ ನಿಲ್ದಾಣ ಗಳ ಕೆಲಸ ಹೊಸ ಪಕ್ಷ /ಸರಕಾರಗಳು ಯೋಜನೆ ಗಳನ್ನೂ ಮುಕ್ತ ಮನಸ್ಸಿನಿಂದ ಮುಗಿಸಿ ಜನತೆ ಯ ಮನಸ್ಸನ್ನು ಗೆಲ್ಲುವರೇ
ಕೆಲವು ಹಳ್ಳಿ ಗಳಲ್ಲಿ ಮಕ್ಕಳು ರಸ್ತೆ ನಿರ್ಮಾಣ ಮಾಡದೇ ಶಾಲೆಗೆ ಹೋಗದೆ ವಿಧ್ಯಾಭ್ಯಾಸ ನಿಂತಿರುವುದು ಗಮನಕ್ಕೆ ಬಂದಿದೆ .ಕುಡಿಯುವ ನೀರು, ವಿಧ್ಯುತ್ ಪೂರೈಕೆ ಮುಂತಾದ ಮೂಲ ಭೂತ ಸೌಕರ್ಯ ಕೊರತೆ ಜನತೆ ಯನ್ನು ಕಾಡುತ್ತಿದೆ .
೧೫ ನೇ ಲೋಕ ಸಭಾ ಸಂಸದರು ಇ ಬಗ್ಗೆ ಕಾಳಜಿ ವಹಿಸಬೇಕಾಗಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರಿನ ಮನವಿ .
ಸರ್ವೇ ಜನ ಸುಕಿನೋ ಭವಂತು :
ನಾಗೇಶ್ ಪೈ
ಜೈ ಭಾರತ್

Friday, April 3, 2009

ಶ್ರೀ ರಾಮ ನವಮಿ ಹಬ್ಬದ ಶುಭಾಶಯ ಗಳು .

ಪವಿತ್ರ ಮರ್ಯಾದಾ ಪುರುಶೂತ್ತಮ ಶ್ರೀ ರಾಮನ ಜನ್ಮ ದಿನ ದ ಹಾರ್ದಿಕ ಶುಭಾಶಯಗಳು .
ಶ್ರೀ ರಾಮ ನವಮಿ ಅಂದರೆ ಕೋಸಂಬರಿ ಮತ್ತು ಬೆಲ್ಲದ ನಿಂಬೆ ಹಣ್ಣಿನ ಪಾನಕದ ಸವಿ ರುಚಿ .
ಶ್ರೀ ರಾಮನ ಆದರ್ಶಗಳು
೨ ಪಿತ್ರ ವಾಕ್ಯ ಪರಿಪಾಲನೆ ಈಗಿನ ಯುವ ಜನತೆ ಹೆತ್ತವರನ್ನು ಹೇಗೆ ನೋಡಿ ಕೊಳ್ಳುತ್ತಾರೆ ಸ್ವಲ್ಪ ಗಮನಿಸಿ .
ಏಕ ಪತ್ನಿ ವ್ರತತ್ಸ .ಪತಿ ಪತ್ನಿ ಸಂಬಂಧ ಒಂದು ನೋಟ ಮತ್ತು ಒಬ್ಬರನೊಬ್ಬರು ಮರ್ಯಾದೆ ಕೊಡುವ ರೀತಿ .
ರಾಜ್ಯ ಭಾರ ಈಗಿನ ಆಡಳಿತಕ್ಕೆ ಒಂದು ಸವಾಲ್ .ಅದಕ್ಕೆ ಹೇಳುವುದು ರಾಮ ರಾಜ್ಯ ವಾಗಬೇಕು .ಪ್ರಜೆ ಗಳು ಸುಖ ಶಾಂತಿ ನೆಮ್ಮದಿ ಜೀವನ ನಡೆಸೋದು .ಈಗ ಭಯೋತ್ಪಾದನೆ ಭೀತಿ ಯಿಂದ ಜನತೆ ಬಾಂಬ್ ಭಯ ದಿಂದ ತತ್ತರಿಸಿ ಹೋಗಿದ್ದಾರೆ .
ಭರತನ ಭ್ರಾತ್ರ ಪ್ರೇಮ .ಈಗ ಕುಟುಂಬ ದಲ್ಲಿ ಹಣ ,ಅಸ್ತಿ ಗಾಗಿ ಜಗಳ .
ಶ್ರೀ ರಾಮನ ಆದರ್ಶ ಗಳನ್ನೂ ಪಾಲಿಸುವ ಪ್ರಯತ್ನ ಸಾಧ್ಯ ವೆ ?
ಈಗಿನ ಸಮಾಜ ದಲ್ಲಿ ಹೆಚ್ಚುವ ವಿವಾಹ ವಿಚ್ಹೆಧನ ಮರು ಮದುವೆ.ಒಂದು ಆಟ ವಾಗಿದೆ .ಸಪ್ತ ಪದಿ ಯ ಮಹತ್ವ ಅಳಿಸಿ ಹೋಗಿದೆ .
ನನ್ನ ಹುಟ್ಟೂರು ಕುಂದಾಪುರ ದಲ್ಲಿ ರಥೋತ್ಸವ ಮತ್ತು ೭ ದಿನದ ಜಾತ್ರೆ ಸಡಗರ .ಕೊನೆಯ ದಿನ ಓಕಳಿ ಆಟ ಜನರ ಮನಸ್ಸನ್ನು ಸೂರೆ ಗೊಂಡಿದೆ .
ಆದರೆ ಚುನಾವಣೆ ಸಮಯ ವಾಗಿರುವುದರಿಂದ ಮನಸ್ಸು ಎರಡು ಕಡೆ ಹಂಚಿದೆ .
ಶ್ರೀ ರಾಮಚಂದ್ರನು ಭಕ್ತರ ಇಸ್ತ್ತಾರ್ಥ ಸಿದ್ಧಿ ಮಾಡಲಿ ಎಂದು ಪ್ರಾರ್ಥಿಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

Thursday, April 2, 2009

ವನ್ಯ ಪ್ರಾಣಿಗಳ ದತ್ತು ಸ್ವೀಕಾರ ಮ್ರಗಾಲಯದ ಯೋಜನೆ

ಮೈಸೂರು ಮ್ರಗಾಲಯದ ನೂತನ ಯೋಜನೆ ವನ್ಯ ಪ್ರಾಣಿ ಸಂರಕ್ಷಣೆ ಮತ್ತು ದತ್ತು ಸ್ವೀಕಾರ ಬಹಳ ಪ್ರಚಾರ ಮಾತ್ರವಲ್ಲದೆ ಸಾರ್ವಜನಿಕರ ಆಕರ್ಷಣೆಗೆ ಒಳಗಾಗಿದೆ .ಇ ಯೋಜನೆ ಯಿಂದಾಗಿ ಪ್ರತಿ ವರ್ಷವೂ ಲಾಭ ದೆಡೆಗೆ ದಾಪು ಕಾಲು ಹಾಕುತ್ತಿದೆ .
ಸಾರ್ವಜನಿಕರು ಮುಖ್ಯವಾಗಿ ರಾಜಕಾರಣಿ ಗಳು ,ಚಲನ ಚಿತ್ರ ನಟ /ನಟಿಯರು ,ಪ್ರತಿಭಾನ್ವಿತರು ,ಸಮಾಜ ಸೇವೆಯಲ್ಲಿ ತೊಡಗಿದವರು ಪತ್ರ ಕರ್ತರು ಇತ್ಯಾದಿ ತಮ್ಮ ತಮ್ಮ ಹುಟ್ಟು ಹಬ್ಬ ಸಮಾರಂಭ ಗಳ ಸವಿ ನೆನಪಿ ಗಾಗಿ ವನ ಮಹೋತ್ಸವ ಆಚರಿಸಿದ ಮಾದರಿಯಲ್ಲಿ ತಮ್ಮ ಕುಟುಂಬ ಸಮೇತರಾಗಿ ಮ್ರಗಾಲಯಕ್ಕೆ ಭೇಟಿ ನೀಡಿ ತಮಗೆ ಇಷ್ಟ ವಾದ ವನ್ಯ ಪ್ರಾಣಿಯನ್ನು ದತ್ತು ಸ್ವೀಕಾರ ಮಾಡಿ ಒಂದು ವರ್ಷದ ಖರ್ಚನ್ನು ಪಾವತಿ ಮಾಡಿ .ಹುಟ್ಟು ಹಬ್ಬ ಆಚರಿಸುತ್ತಾರೆ .ಇ ಮೊದಲು ಆಹಾರ ಕ್ಕಾಗಿ ಕಷ್ಟ ಪಡುತ್ತಿರುವ ಇ ಮೂಕ ಪ್ರಾಣಿ ಗಳು ಸಂತೋಷ ವಾಗಿರುತ್ತವೆ .
ಇ ಆದಾಯದಿಂದಾಗಿ ಮ್ರಗಾಲಯದ ಒಳಗೆ ನೌಕರರು/ಅಧಿಕಾರಿ ಗಳು ವೀಕ್ಷಣೆಗೆ ಬರುವ ಎಲ್ಲಾ ಪ್ರವಾಸಿ /ಪ್ರೇಕ್ಷಕರನ್ನು ಹರ್ಷ ಉಲ್ಲಾಸ ರನ್ನಾಗಿ ಮಾಡುತ್ತಿದೆ .
ಇಂದಿನ ಅಧುನಿಕ ಯುಗ ದಲ್ಲಿ ಕೆಲವು [ಗುಬ್ಬಚ್ಚಿ ] ಸಂತತಿ ಗಳು ನಾಶ ದ ಅಂಚಿ ನಲ್ಲಿ ಇವೆ ,ಮನುಷ್ಯ ತನ್ನ ಸ್ವಾರ್ಥ ಕ್ಕಾಗಿ ಕಾಡಿನ ನಾಶ ವಾಗಿ ಪರಿಸರ ಕೆಟ್ಟು ಹೋಗಿ ಅನವ್ರಸ್ಟ್ಟಿಗೆ ಕಾರಣವಾಗಿ ರೈತರ ಆತ್ಮ ಹತ್ಯೆ ಗಳು ಹೆಚ್ಚಿವೆ .
ಈಗಲಾದರೂ ಜನತೆ /ಸರಕಾರ ಒಳ್ಳೆಯ ಯೋಜನೆಗೆ ಹೆಚ್ಚು ಪ್ರಚಾರ ನೀಡಬೇಕು .
ಇದು ನಮ್ಮ ಸುಂದರ ಮೈಸೂರು ಮತ್ತು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಪ್ರಕಟಣೆ .
ಜೈ ಕರ್ನಾಟಕ /ಭಾರತ್

Monday, March 30, 2009

ಕಪ್ಪು ಹಣ ಚುನಾವಣೆಯಲ್ಲಿ ಬಳಕೆ .

ಇತ್ತೀಚೆಗಿನ ರಾಜಕೀಯ ಚುನಾವಣಾ ಸಮಯದಲ್ಲಿ ಕಪ್ಪು ಹಣ ಬಳಕೆ ಯಾಗುತ್ತಿದೆ .
ಕಪ್ಪು ಹಣ ಹೊರ ತೆಗೆಯುವ ಹೊಸ ವಿಧಾನ ಒಂದು ಬೆಳಕಿಗೆ ಬಂದಿರುವುದು ಸ್ವಾಗತಾರ್ಹ ವಿಷಯ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Sunday, March 29, 2009

ಕೇಂದ್ರ ದಲ್ಲಿ ಉತ್ತಮ ಆಡಳಿತ ಸರಕಾರ ನಿರೀಕ್ಷೆ

I like to make it clear to my readers' Friends that
Bhavya bharathada nava nirmaana vedike is a forum that follows the Principlees of
Mahathma GANDHI,Swami Vivekananda,DR A PJ ABDUL KALAM, GOUTHAMA BUDDHA, etc who gave ,Peace,Love to humanity& to make our community the BEST/MODEL STATE/BHAVYA BHARATHA.
we welcome any party which works for alround development of the country. /Indians.
sarve jana sukino bhavanthu.
Nagesh pai Kundapur.

Saturday, March 28, 2009

ವರುಣ್ ಗಾಂಧಿ ಮುಂದಿನ ಸಂಸದ್ ಸದಸ್ಯ ರಾಗುವರೇ.

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಇಂದಿನ ಚರ್ಚಾ ವಿಷಯ
ವರುಣ್ ಗಾಂಧಿ ಯವರಿಗೆ ನಮ್ಮ ಪ್ರಜಾ ಪ್ರಭುತ್ವ ರಾಷ್ಟ್ರ ದಲ್ಲಿ ಸಾಮಾಜಿಕ ನ್ಯಾಯ ಸಿಗುವುದೇ ?
ಅವರು ಜೂನ್ ೨ ರಂದು ೧೫ ನೇ ಲೋಕ ಸಭೆಗೆ ಪ್ರವೇಶ ಮಾಡುವರೇ .?
ಇದು ಒಂದು ದಾಯಾದಿ ಮತ್ಸರ ಮತ್ತು ಕಲಹ ವಾಗಿದೆ .
ಇಲ್ಲಿ ರಾಜಕೀಯ ಪಕ್ಷಗಳು ವೋಟು ಬ್ಯಾಂಕ್ ರಾಜಕಾರಣ ಮಾಡುತಿದ್ದಾರೆ.
ಕೋಮು ಗಲಭೆ ಕಾರಣ ಒಂದು ಸಕಾರಣ ವಲ್ಲ .ಇದು ಒಂದು ಪ್ರಹಸನ .ಇಲ್ಲಿ ವರುಣ್ ಕೇವಲ ಪಾತ್ರ ಧಾರಿ .
ಹಾಗೇ ನೋಡಿದರೆ ಜಾತ್ಯತೀತ ಪಕ್ಷ ಹೇಳಿ ಕೊಳ್ಳುವವರು ಈಗ ಒಕ್ಕಲಿಗರು ,ಲಿಂಗಾಯತರು ,ದಲಿತರು ,ಮಹಿಳೆಯರು ಮತ್ತು ಮೇಲ್ಜಾತಿ ಎಂಬ ಭಾವನೆ ಇಡುತ್ತ ಟಿಕೆಟ್ ಹಂಚಿಕೆ ಯಲ್ಲಿ ಪಕ್ಷ ಪಾತ ತೋರಿಸಿದ್ದನ್ನು ಇಲ್ಲಿ ನಾಗರೀಕರು ಗಮನಿಸ ಬಹುದು .ಇ ಬೆಳವಣಿಗೆ ಯನ್ನು ಇಡಿ ವಿಶ್ವ ಬಹಳ ಆಸಕ್ತಿ ಯಿಂದ ಪತ್ರಿಕೆ /ಮಾಧ್ಯಮ ಗಳ ಮುಖಾಂತರ ನೋಡುತ್ತಿದೆ .
ರಾಹುಲ್ ಗಾಂಧಿ ಕಾಂಗ್ರೆಸ್ ಸಂಸದ್ ರಾಗಿ ಮತ್ತು ವರುಣ್ ಗಾಂಧಿ ಬಿ ಜೆ ಪಿ ಯನ್ನು ಪ್ರತಿ ನಿಧಿಸ ಬೇಕು .
ಇ ಸಾಮಾಜಿಕ ನ್ಯಾಯ ದಿಂದಾಗಿ
ಭವ್ಯ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಕುಟುಂಬ ಕ್ಕೆ ಜನತೆ ಕೊಟ್ಟ ನಿಸ್ಪಕ್ಷಪಾತ ನ್ಯಾಯ ವಾಗಿದೆ .
ಪ್ರತಿಯೊಂದು ರಾಜಕೀಯ ಪಕ್ಷಗಳು ಸ್ವಾರ್ಥ /ಖುರ್ಚಿ ಗಾಗಿ ಇದನ್ನು ಪ್ರಚೋದಿಸುತ್ತಾರೆ ವಿನಃ ಅಭಿವ್ರದ್ಧಿ ಗಾಗಿ ಅಲ್ಲ .
ಇದು ಒಂದು ಚುನಾವಣ ಗಿಮಿಕ್ ಆಗಿದೆ .
ಅಧ್ಯಯನ ಮಾಡಿ ಗಮನಿಸಿದರೆ ಬಿ ಜೆ ಪಿ ಒಕ್ಕೂಟ ದಲ್ಲಿ ಹೆಚ್ಚಾಗಿ ಎಲ್ಲಾ ಜಾತಿ /ಮಹಿಳಾ /ಯುವಜನತೆ ಸದಸ್ಯರು ಸಂಸದ್ ನಲ್ಲಿ ಇದ್ದಾರೆ .
ದೇಶದ ಸರ್ವತೋಮುಕ ಅಭಿವ್ರದ್ಧಿ ಯಾಗಲಿ ಎಂದು ಹಾರೈಸುವ.
ಕಾಲಾಯ ತಸ್ಮಯೇ ನಮಃ
ನಾಗೇಶ್ ಪೈ ಕುಂದಾಪುರ.

Thursday, March 26, 2009

ಯುಗಾದಿ ಹಬ್ಬದ ಹೋಳಿಗೆ ಸವಿಯಿರಿ .ಸಿಹಿ ಮಾತಾಡಿ

ಯುಗಾದಿ ಹಬ್ಬ ನವ ಸವಂಥ್ಸರಕ್ಕೆ ನಾಂದಿ ಹಾಡೋಣ ಬನ್ನಿ .
ಹಳೆಯ ಕಹಿ ನೆನಪು ಗಳನ್ನೂ ಸ್ವಾರ್ಥ ,ದ್ವೇಷ ,ಅಶೂಹೆ ಮರೆತೂ ಮುಂದಿನ ಸುಂದರ ಸ್ವಪ್ನ ಗಳ ಸುಖ ಶಾಂತಿ ನೆಮ್ಮದಿ ಯ
ಜೀವನ ಬಯಸೋಣ .
ಕರ್ಮಣ್ಯೇ ವಾಧಿ ಕಾರಸ್ಥೆ ಮಾ ಫಲೇಶು ಕದಾಚನ : ಭಗವದ್ಗೀತೆ ಯ ಸಾರ ವನ್ನು ನಮ್ಮ ಜೀವನ ದಲ್ಲಿ ಅಳವಡಿಸಿ
ಪರೂಪಕಾರ್ರರ್ಥ ಇದಂ ಶರೀರಂ :
ಜನತಾ ಸೇವೆಯೇ ಜನಾರ್ಧನ ಸೇವೆ ಎಂದು ತಿಳಿಯ ಬೇಕು .ಲೋಕ ಸಭಾ ಚುನಾವಣೆ ಯ ಸಂಧರ್ಭ ದಲ್ಲಿ ಇದನ್ನು ರಾಜಕಾರಣಿಗಳು ಮತ್ತು ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಸೇರಿಸುವುದಲ್ಲದೆ ನಂತರವೂ ಪಾಲಿಸ ಬೇಕು .
೩ ರೂಪಾಯಿಗೆ ಅಕ್ಕಿ ಕೊಡಲು ಸಾಧ್ಯವೇ .ಪ್ರಜೆ ಗಳನ್ನೂ ವಂಚಿಸಿ ಮತ ಗಿಟ್ಟಿಸಿ ಕೊಳ್ಳುವ ಜಾಲ ವಲ್ಲವೇ .
ಆದರೆ ಮತದಾರರು ಜಾಗರೂಕ ರಾಗಿರುವ ಸಮಯದಲ್ಲಿ ವೋಟು ಬ್ಯಾಂಕ್ ರಾಜಕಾರಣ ನಡೆಯದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಹಬ್ಬದ ಶುಭ ಹಾರೈಸುತ್ತ
ನಾಗೇಶ್ ಪೈ ಕುಂದಾಪುರ.

Tuesday, March 24, 2009

ಯುಗಾದಿ ಹಬ್ಬದ ಶುಭಾಶಯಗಳು

ನನ್ನ ಪ್ರೀತೀಯ ವಾಚಕ ಮಿತ್ರರೆ ,
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ .
ಯುಗಾದಿ ಹಬ್ಬದ ಶುಭಾಶಯಗಳು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಮ್ಮ ಸುಂದರ ಮೈಸೂರು ಮತ್ತು
ಕನ್ನಡ ಬ್ಲಾಗ್ಗಿಗರ ಕೂಟ .
ಸದಸ್ಯತ್ವ ನೊಂದಾಯಿಸಿ .ಸುಸ್ವಾಗತ
ಧನ್ಯವಾದಗಳು .
ನಾಗೇಶ್ ಪೈ ಕುಂದಾಪುರ .
ಸಿರಿ ಕನ್ನಡಂ ಗೆಲ್ಗೆ
ಜೈ ಭುವನೇಶ್ವರಿ
ಜೈ ಭಾರತ್

ಹುತಾತ್ಮರಿಗೆ ಶ್ರದ್ಧಾಂಜಲಿ -ಮಾರ್ಚ್ ೨೩

ಮಾರ್ಚ್ ೨೩ ೧೯೩೧ ಬ್ರಿಟಿಷ್ ರು ಭಾರತ ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿ ದಕ್ಕಾಗಿ ೩ ಜೀವವನ್ನು ೧ ಭಗತ್ ಸಿಂಗ್ ೨ ಸುಖ ದೇವ್ ೩ ರಾಜ್ ಗುರು ಅವರನ್ನು ನೇಣು ಕಂಬಕ್ಕೆ ಏರಿಸಿದ್ದರು .ಈಗ ನಮ್ಮ ದೇಶ ಹುತಾತ್ಮರ ದಿನ ವೆಂದೂ ಘೋಷಿಸಿದ್ದರೂ
ಲೋಕ ಸಭಾ ಚುನಾವಣೆ ,ಐ ಪಿ ಎಲ್ ಕ್ರಿಕೆಟ್ ಸರಣಿ ಇತ್ಯಾದಿ ಗಳ ಗಡಿಬಿಡಿ ಯಲ್ಲಿ ಇಂಥಹ ಮಹಾತ್ಮರು ದೇಶಕ್ಕಾಗಿ ಪ್ರಾಣ ಕೊಟ್ಟಿದನ್ನು ಮರೆತಿದ್ದಾರೆ ಯೇ ಎಂಬ ಸಂಶಯ ಈಗ ಬರುತ್ತಿದೆ .
ಆದರೆ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಮರೆತಿಲ್ಲ .
ನಮ್ಮ ದೇಶದ ಪ್ರತಿಯೊಬ್ಬ ಯುವಕ /ಯುವತಿ ಯು ಇವರ ಮಾರ್ಗ ದರ್ಶನ ದಲ್ಲಿ ನಡೆಯ ಬೇಕು .ಇದರ ಅರ್ಥ ಎಲ್ಲರೂ ನೇಣು ಕಂಬಕ್ಕೆ ಏರಿಸ ಬೇಕು ಅನ್ನುವುದಲ್ಲ .
ದೇಶ ಪ್ರೇಮ ಎಷ್ಟರ ಮಟ್ಟಿಗೆ ಇರಬೇಕು ಎನ್ನುವುದು ಮುಖ್ಯ .ಸಾರ್ವಜನಿಕ ಆಸ್ತಿ ,ಪಾಸ್ತಿ ಹಾಳು/ನಷ್ಟ ಮಾಡ ಬಾರದು.ಇತ್ತೀಚೆಗಿನ ದಿನಗಳಲ್ಲಿ ಭಯೋತ್ಪಾದನೆ ಅಳಿಸಿ ,ದೇಶ ಉಳಿಸಿ ಅಭಿಯಾನ ,ಭ್ರಷ್ಟಾಚಾರ ನಿರ್ಮೂಲನೆ ಕಾರ್ಯ ಕ್ರಮ ಗಳನ್ನೂ ಸರಕಾರ ಹಮ್ಮಿಕೊಂಡಿದೆ ,
ನಾವೆಲ್ಲರೂ ಭಗತ್ ಸಿಂಗ್ ,ಸುಖ ದೇವ್ ಮತ್ತು ರಾಜ್ ಗುರು ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣ .
ದೇಶಕ್ಕಾಗಿ ತಮ್ಮ ಪ್ರಾಣ ಕೊಟ್ಟ ಇ ೩ ವೀರ ಯೋಧರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಪರಮಾತ್ಮ ನನ್ನು ಪ್ರಾರ್ಥಿಸೋಣ .ದೇಶ ಪ್ರೇಮಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಹಿಂದ್ .
ಬೋಲೋ ಭಾರತ್ ಮಾತಾ ಕೀ ಜೈ .

Sunday, March 22, 2009

ಲೋಕಾಯುಕ್ತ -ಅವರ ಪರಿಶ್ರಮ ಮತ್ತು ಜನತೆಗೆ ಎಚ್ಚರ

ಭ್ರಷ್ಟಾಚಾರ ಇದು ಒಂದು ರಾಜ್ಯ /ರಾಷ್ಟ್ರ ದ ಅಭಿವ್ರದ್ಧಿ ಗೆ ಕಳಂಕ ವಾಗಿದೆ .ಇದರ ನಿರ್ಮೂಲನೆಗೆ ಲೋಕಾಯುಕ್ತ ಟೊಂಕ ಕಟ್ಟಿ ನಿತ್ತಿದೆ .ಈಗ ಚುನಾವಣೆ ಸಮಯ ವಾಗಿದೆ .ಇ ಸಮಯ ದಲ್ಲಿ ಚುನಾವಣಾ ಆಯೋಗ ಮತ್ತು ಲೋಕಾಯುಕ್ತರು ಜಂಟಿ ಯಾಗಿ ಶ್ರಮಿಸಿದರೆ ಕಪ್ಪು ಹಣ ಚಲಾವಣೆ ಯನ್ನು ನಿರ್ಭಂದಿಸಿ .ರಾಜಕೀಯ ವ್ಯಕ್ತಿ /ಪಕ್ಷ ಗಳ ನಿಜ ವಾದ ಬಣ್ಣ ವನ್ನು ಜನತೆ ಯ ಮುಂದಿಡಲು ಯಶಸ್ವಿ ಯಾಗ ಬಹುದು .ಇ ಬಗ್ಗೆ ಲೋಕಾಯುಕ್ತ ಶ್ರೀ ಸಂತೋಷ್ ಹೆಗ್ಡೆ ಯವರು ಮತ್ತು ಅವರ ಸೈನ್ಯ ನಿರಂತರವಾಗಿ ಬಲೆ ಬೀಸಿ ಧಾಳಿ ನಡೆಸು ವುದಲ್ಲದೆ ವರದಿ ಯನ್ನು ಪತ್ರಿಕೆ /ಮಾಧ್ಯಮ ಸರಕಾರಕ್ಕೆ ಮುಂದಿನ ಕ್ರಮ ತೆಗೆದುಕೊಳ್ಳಲು ಆಗ್ರಹಿಸುತ್ತದೆ .ವರದಿ ಗಳನ್ನೂ ಓದಿದಾಗ ಕೋಟಿ ಗಟ್ಟಲೆ ಹಣ ಲೂಟಿ ಮಾಡಿದ ಸರಕಾರಿ ನೌಕರರ ಹೆಸರು ಮತ್ತು ಲಪಟಾಯಿಸಿದ ಸಂಪತ್ತು ,ಆಸ್ತಿ ,ಒಡವೆ ಗಳ ವಿವರ ನಾಗರಿಕರಿಗೆ ಅರಿವು ಆಗಬಹುದು .
ಭಯೋತ್ಪಾದಕ ಶಕ್ತಿ ಗಳು ದೇಶ ಕ್ಕೆ ಎಷ್ಟು ನಸ್ಟ ಮಾಡುತ್ತವೆ ಅಸ್ಟೇ ಸಮನಾಗಿ ದ್ರೋಹ ಬಗೆಯುವುದರಲ್ಲಿ ಸಂಶಯ ವಿಲ್ಲ .
ಇನ್ನೂ ಮುಂದೆ ಪ್ರಜೆಗಳು ಎಚ್ಚೆತ್ತೂ ಲೋಕಾಯುಕ್ತಕ್ಕೆ ಸಹಕರಿಸಿ ರಾಜ್ಯದ ಅಭಿವ್ರದ್ಧಿಗೆ ಕಾರಣರಾಗಿ
ಭವ್ಯ ಭಾರತ ನಿರ್ಮಾಣ ವೇದಿಕೆ ಮೈಸೂರು .
ವಂದನೆ ಗಳು .

Saturday, March 21, 2009

ಚುನಾವಣಾ ಕದನ -ಪ್ರಜೆ ಗಳ ನಿರೀಕ್ಷೆ /ಫಲಿತಾಂಶ

ಚುನಾವಣಾ ಕದನ -ಒಂದು ನೋಟ .
ಯುಗ ಯುಗ ಗಳಿಂದ ನಡೆದು ಬಂದಿದೆ ಇ ಯುದ್ಧ .ಕಾರಣಗಳು ಹಲವು .
ಧರ್ಮ ಸ್ಥಾಪನೆ .ಪುರಾಣ ಕಾಲದಲ್ಲಿ ರಾಜ್ಯಭಾರ ಇತಿಹಾಸ ಮತ್ತು ಚರಿತ್ರೆಯ ಪುಟಗಳಲ್ಲಿ .
ಅಧುನಿಕ ಜಗತ್ತಿನಲ್ಲಿ ಯುದ್ಧ ನಡೆಯುವುದು ಒಂದು ಕಾರಣ ಆಡಳಿತ ಚುಕ್ಕಾಣಿ ಹಿಡಿಯುವ ಸರ್ವ ಪ್ರಯತ್ನ .
ಪ್ರಜಾ ಪ್ರಭುತ್ವ ರಾಷ್ಟ್ರ ಗಳಲ್ಲಿ ಚುನಾವಣೆ ಮಹತ್ವ ಪಡೆದಿದೆ .
೧ ಚುನಾವಣಾ ಆಯೋಗ ಬದಲಾವಣೆ ಗಳನ್ನೂ ಕಂಡಿದ್ದರೂ ಸ್ವತಂತ್ರ ವಾಗಿ ನ್ಯಾಯ ಸಮ್ಮತ ತಿರ್ಮಾನ ತೆಗೆದು ಕೊಳ್ಳುವುದರಲ್ಲಿ ಸಂಪೂರ್ಣ ವಾಗಿ ಯಶಸ್ಸು ಕಾಣ ಬೇಕಾಗಿದೆ .ಆಡಳಿತ ದಲ್ಲಿರುವ ಸರಕಾರ ಅಥವಾ ಇನ್ನಿತರ ಪ್ರಭಾವಿ ಶಕ್ತಿ ಗಳ ಒತ್ತಡ ಕ್ಕೆ ಮಣಿಯದೆ ನ್ಯಾಯ ಮತ್ತು ನಿಷ್ಪಕ್ಷ ಪಾತ ಚುನಾವಣೆ ನಡೆಸ ಬೇಕು .ನೀತಿ ಸಂಹಿತೆ ಯನ್ನು ಜಾರಿಮಾಡಿ ಕ್ರಮ ಕೈಗೊಂಡು ಪ್ರಜೆ ಗಳನ್ನೂ ಸರಿ ದಾರಿ ತೋರಿಸಿ ಸರಕಾರ ಸ್ಥಾಪನೆಗೆ ಅನುಕೂಲ ಮಾಡಿ ಕೊಡ ಬೇಕು .
೨ ರಾಜಕೀಯ ಪಕ್ಷಗಳು .ಚುನಾವಣೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ .
ಒಂದು ಮುಖ ನ್ಯಾಯ ಸಮ್ಮತ ಪ್ರಜೆ /ದೇಶದ ಅಭಿವ್ರದ್ಧಿ ಗಾಗಿ ದುಡಿದು ಸಂಸತ್ತಿನ ಸಮಯ ದುರುಪಪಯೋಗ ಪಡಿಸದಂಥಹ ಅಭ್ಯರ್ಥಿ ಗಳನ್ನೂ ಕಣಕ್ಕೆ ಇಳಿಸಿ ಸರ್ವತೋಮುಖ ಅಭಿವ್ರದ್ಧಿ ಮಾಡಿ ದೇಶ /ಪ್ರಜೆ ಗಳ ಹಿತ ಕಾಪಾಡುವುದು .
ಈಗ ನಡೆ ಯುತ್ತ ಇರುವ ಇನ್ನೊಂದು ಮುಖ
ಅಪರಾಧ ಹಿನ್ನಲೆ ಇರುವ ಅಭ್ಯರ್ತಿ ಸ್ವಾರ್ಥ ಮನೋಭಾವ [ಸೀಟು ಸಿಕ್ಕಲೇ ಬೇಕು ] ಹಣ ,ಹೆಂಡ ಆಮಿಷ ತೋರಿಸಿ ಮನ ಒಲಿಸುವ ಸರ್ವ ಪ್ರಯತ್ನ ,ನೀತಿ ಸಂಹಿತೆ ಕಣ್ಣು ತಪ್ಪಿಸಿ ,ಗೆಲ್ಲುವ ಅಭ್ಯರ್ಥಿ ಹುಡುಕಾಟ ಮಾಡುವುದು ಇತ್ಯಾದಿ .
ಪಕ್ಷ ಗಳಲ್ಲಿ ಸೀಟು ಹಂಚಿಕೆ ವಿವಾದ ಬಗೆ ಹರಿಯದೆ ಇರುವುದು .ಮಿತ್ರರು ಶತ್ರು ಗಳಾಗಿ ಕೂಟ ಗಳಲ್ಲಿ ಗೊಂದಲ ಶ್ರಸ್ಟಿ.
ಪ್ರಧಾನಿ ಅಭ್ಯರ್ತಿ ಯಾರು ಎನ್ನುವ ನಿರ್ಧಾರ ಇಲ್ಲ .ಚುನಾವಣೆಯ ನಂತರ ಕಸರತ್ತು .ಇದು ಒಂದು ಅಶುಭ ಸೂಚನೆ ಪ್ರಜಾ ಪ್ರಭುತ್ವಕ್ಕೆ .
೩ ಪ್ರಜೆ ಗಳು ನಡೆಯ ಬೇಕಾದ ಹಾದಿ ಯಾವುದು ?
ಮತ ಚಲಾಯಿಸುವುದು ತಮ್ಮ ಹಕ್ಕನ್ನು ಪ್ರತಿ ಪಾದಿಸುವುದು .
ಯೋಗ್ಯ ಮತ್ತು ಕ್ಷೇತ್ರ /ರಾಜ್ಯ /ರಾಷ್ಟ್ರ ಪ್ರೇಮಿಗಳನ್ನು ಆರಿಸಿ ವಿಧಾನ ಸಭೆ /ಸಂಸತ್ತಿ ಗೆ ಕಳುಹಿಸುವ ಜವಾಬ್ದಾರಿ .
ಹಣ ,ಹೆಂಡ ಇತ್ಯಾದಿ ಆಮಿಷಕ್ಕೆ ಒಳಗಾಗದೆ ನಿರ್ಭಿತರಾಗಿ ಮತ ಚಲಾಯಿಸುವುದು .
ಮುಂದಿನ ಲೋಕ ಸಭಾ ಚುನಾವಣೆ ಸುಖಾಂತ್ಯ ಕಾಣಲಿ ಎಂದು ಹಾರೈಸುವ
ದೇಶ ಪ್ರೇಮಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

bharathanirmaan

dear friends,
I am Nagesh Pai Kundapur in Mysore.
my Kannada BLOG is in the Title mentioned above.
Iwant to Promote Kannada to the WORLD.
Government of India gave a CLASSICAL STATUS to Kannada.
In Kannada my orkut community's are
1 Namma sundara Mysooru.
2 bhavya bharathada nava nirmaana vedike
to make.
Best community/Model STATE/BHAVYA BHARATHA is the ultimate AIM.
TO provide reservation and table Women reservation Bill in Parliament with one VOICE.
UNITY among YOUTH.
WAR on TERROR etc
Jai hind..

Friday, March 20, 2009

ಪ್ರಾಣಿ ಗಳ ಬಲಿ ಕೊಡುವುದು ನ್ಯಾಯ ಸಮ್ಮತ ಅಲ್ಲ .

ಮೂಕ ಪ್ರಾಣಿ ಗಳನ್ನೂ ಹಂತಕರಿಂದ ರಕ್ಷಿಸಿ
ಪ್ರಾಣಿ ಬಲಿ ನಿಷೇಧ ಕ್ಕೆ ಆಗ್ರಹಿಸಿ ಜಾಗ್ರತಿ ಜಾಥ ಚಾಲನೆ.
ಮೈಸೂರಿನ ಅರಮನೆ ಕೋಟೆ ಅಂಜನೇಯ ಸ್ವಾಮಿ ದೇವಾಲಯ ದಿಂದ ಆರಂಭ .
ದಕ್ಷಿಣ ವಲಯ ಐ ಜಿ ಪಿ ಜೆ .ವಿ ಗಾಂವ್ಕರ್ ,ಜಿಲ್ಲಾಧಿಕಾರಿ ಪಿ ಮಣಿವಣ್ಣನ್ ,ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಬಿ ಪಿ ಮಂಜುನಾಥ್ ಅನೇಕ ಗಣ್ಯರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಮೂಕ ಪ್ರಾಣಿಗಳ ಬಲಿ ಕೊಡುವುದು ನ್ಯಾಯ ಸಮ್ಮತವಲ್ಲ ಅದನ್ನು ತಡೆಯಬೇಕು .ಕಪ್ಪಡಿ ಸಮೇತ ಹಲವು ಕಡೆ ಪ್ರಾಣಿ ಬಲಿ ಜಾತ್ರೆ ನೆಪ ದಲ್ಲಿ ಪ್ರಾಣಿ ಬಲಿ ಕೊಡುವುದು ಸರಿ ಅಲ್ಲ .
ಪ್ರಾಣಿ ಬಲಿ ನಿಲ್ಲಿಸಿ ,ಭಕ್ತಿ ಪೂಜೆ ಸಲ್ಲಿಸಿ ಪ್ರಾಣಿ ಗಳಿಗೂ ಬದುಕುವ ಹಕ್ಕು ಬೇಕು .
ಪಿಂಜರ ಪೋಲ್ ನಲ್ಲಿ ಆಕಳು ನಾಯಿ ಆಡು,ಕುದುರೆ ಇತ್ಯಾದಿ ಪ್ರಾಣಿ ಗಳನ್ನೂ ರಕ್ಷಿಸಲಾಗಿದೆ .
ಜೈನ್ ಸ್ವಾಮೀಜಿ ಮತ್ತು ಸಮಾಜ ಇದರ ಮೇಲ್ವಿಚಾರಣೆ ನೋಡಿ ಕೊಳ್ಳುತ್ತಾರೆ .
ಜಿಲ್ಲಾಡಳಿತ ಮತ್ತು ಪೋಲಿಸ್ ಇದರ ಬಗ್ಗೆ ಕ್ರಮ ತೆಗೆದು ಕೊಳ್ಳುವ ಬಗ್ಗೆ ನಮಗೆ ನಂಬಿಕೆ ಇದೆ .
ಇಲ್ಲಿ ಮುಖ್ಯವಾಗಿರುವುದು ಪ್ರಾಣಿ ದಯೆ .
ಸಾಕು ಪ್ರಾಣಿಗಳನ್ನು ಮನುಷ್ಯನು ತನ್ನ ಉಪಯೋಗಕ್ಕೆ ಬಳಸಿಕೊಂಡು ಕೊನೆಯ ಕ್ಷಣ ಗಳಲ್ಲಿ ಧರ್ಮದ ಹೆಸರಿನಲ್ಲಿ ವಧೆ ಮಾಡಿ
ಸ್ವಾರ್ಥಿ ಯಾಗಿರುವುದು ನ್ಯಾಯವೇ ?
ಇದು ನಮ್ಮ ಅಧುನಿಕ ಸಮಾಜಕ್ಕೆ ಒಂದು ಪ್ರಶ್ನೆಯಾಗಿದೆ
ನಮ್ಮ ಸುಂದರ ಮೈಸೂರು ..

ಧಾರ್ಮಿಕ ಕೇಂದ್ರಗಳು ವಧಾಲಯಗಳಾಗಿ ಮಾರ್ಪಟ್ಟಿವೆ .
ರಾಜ್ಯ ಹೈಕೋರ್ಟ್ ಪ್ರಾಣಿ ಬಲಿ ನಿಷೇಧಿಸಬೇಕು ಎಂದು ತೀರ್ಪು ನೀಡಿದ್ದರೂ ಇದನ್ನು ತಪ್ಪಿಸಲೂ ಜಾಗ್ರತಿ ಮೂಡಿಸಬೇಕು .ಚಾಮುಂಡಿ ಬೆಟ್ಟದ ತಪ್ಪಲಿ ನಲ್ಲಿ ಇರುವ ಪಿಂಜ್ರಪೋಲೆ ಕರ್ನಾಟಕ ಪ್ರಾಣಿ ದಯಾ ಸಂಘ

Tuesday, March 17, 2009

This question is gaining importance in view of shortage of Girls in the community. Last 20 years back the trend was differentand Parents find difficul

This question is gaining importance in view of shortage of Girls in the community.
Last 20 years back the trend was differentand Parents find difficulty in getting Matrimonial alliance
to their girl who attain age of marriage.
the dowry system was another hurdle for them.
Legislation was not strict for Abortion of a girl child.
Thanks to the Government to enforce Law on both Abortion& Dowry
Education to Girl child isalso a n imprtant stepbut all of a sudden Girl population reduced to the extent Boys find it very difficult to get their match /end with marriage in their own community.
This resulted to opt for marriage outside their community.
will this continue hereafter? or they remain Bachelor for ever.
Anybody find solution to comeout from this crisis are requested write on this so that the community/parents enjoy Peace and happiness in their rest of Life.
HOPE for the Best Always.
sarve jana sukino bhavanthu.
http://bharathanirmaan.blogspot.com
bhavya bharathada nava nirmana vedike Mysore.

Monday, March 16, 2009

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಇಂದಿನಿಂದ ಬಹು ಜನರ ಅಪೇಕ್ಷೆ ಮೇರೆಗೆ ಉತ್ತಮ ಸಮಾಜ /ಮಾದರಿ ರಾಜ್ಯ ಮತ್ತು ಭವ್ಯ ಭಾರತದ ಕನಸು ಸಾಕಾರ ಮಾಡುವ ದಿಶೆ ಯಲ್ಲಿ ಕೆಲವು ಕಾರ್ಯ ಕ್ರಮ

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಇಂದಿನಿಂದ ಬಹು ಜನರ ಅಪೇಕ್ಷೆ ಮೇರೆಗೆ ಉತ್ತಮ ಸಮಾಜ /ಮಾದರಿ ರಾಜ್ಯ ಮತ್ತು ಭವ್ಯ ಭಾರತದ ಕನಸು ಸಾಕಾರ ಮಾಡುವ ದಿಶೆ ಯಲ್ಲಿ ಕೆಲವು ಕಾರ್ಯ ಕ್ರಮ ಗಳನ್ನೂ ಹಮ್ಮಿ ಕೊಂಡಿದೆ .
ಆರೋಗ್ಯಕರ ಯಾವುದೇ ಜಾತಿ /ಪಕ್ಷ ವನ್ನು ಉಲ್ಲೇಖಿಸಿದೆ ಅಭಿವ್ರದ್ಧಿ ಮಂತ್ರ ಜಪಿಸುವ ಯೋಜನೆ ರೂಪಿಸಿದೆ .
ಸರ್ವರಿಗೂ ಸುಸ್ವಾಗತ .ದಯವಿಟ್ಟು ತಾವೆಲ್ಲರೂ ಭಾಗವಿಸಿ ಯಶಸ್ವಿ ಯಾಗಲು ಸಹಕರಿಸಿ
೧ ಚರ್ಚೆ ಯ ವಿಷಯ : ಅವಿಭಕ್ತ /ವಿಭಕ್ತ ಕುಟುಂಬ ಪ್ರಯೋಜನಗಳು /ತೊಂದರೆ ಗಳು :ಸಮಾಜ ಸುಧಾರಣೆ .
ತಮ್ಮ ಅಭಿಪ್ರಾಯ /ಸಲಹೆ ಪ್ರಕಟಿಸಿ .ಸಮಸ್ತ ೫.೫ ಕನ್ನಡಿಗರುಇದನ್ನು ಓದಲಿ ಮತ್ತು ಆರೋಗ್ಯಕರ ಬದಲಾವಣೆ ಗಳನ್ನೂ ಅವಲಂಬಿಸಿ .ಸಮಾಜ ಉದ್ಧಾರ ವಾಗಲಿ.

Friday, March 13, 2009

ಭಾರತದ ಮುಂದಿನ ಪ್ರಧಾನಿ ಯಾರು ?

ತ್ರತೀಯ ರಂಗದ ಪ್ರಧಾನಿ ಅಭ್ಯರ್ಥಿಗೆ ೧೫ ನೇ ಲೋಕ ಸಭೆ ಯಲ್ಲಿ ಪುನಃ ಪ್ರವೇಶ ಸಿಗ ಬಹುದೇ ?
ನಿನ್ನೆ ದಾಬಸ್ ಪೇಟೆ ಯಲ್ಲಿ ನಡೆದ ಬ್ರಹತ್ ಸಭೆ ಸಭೆಯ ನಂತರ ದೇಶದ ಮತ್ತು ಕರ್ನಾಟಕ ಜನತೆ ಗೆ ಕಾಡಿದ ಬಹು ದೊಡ್ಡ ಪ್ರಶ್ನೆಯಾಗಿದೆ .ಇಷ್ಟು ದಿನ ಸುಮ್ಮನೆ ಆಗಿದ್ದ ಪೂರ್ವ ಪ್ರಧಾನಿ ಶ್ರೀಯುತ ಎಚ್ ಡಿದೇವೇ ಗೌಡರು ಏಕಾಏಕಿ ತಮ್ಮ ಕತ್ತಿಮಸೆದು ಯುದ್ಧ ಕ್ಕೆ ಸನ್ನದ್ಧ ರಾಗಿರುವುದನ್ನು ನೋಡಿದರೆ ೧೯೯೬ ಚರಿತ್ರೆ ಪುನಃ ರಚಿಸುವುದೇ ? ಜಾತಕ,ದೇವರು ಶಾಸ್ತ್ರ ನಂಬಿದ ಗೌಡ ರಿಗೆ ಇದು ಹೊಸದೇನಲ್ಲ .ಸೊಸೆಗೆ ವಿಧಾನ ಸಭೆಯ ಸದಸ್ಯ ಸ್ಥಾನ ಸಿಕ್ಕಿರುವುದು ಒಂದು ನಿದರ್ಶನ ವಾಗಿದೆ .ಇಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳು ಸವಿವರವಾಗಿ ಗೌಡರ ಸಂಸದ್ ನಲ್ಲಿ ಮಾಡಿದ ಸಾಧನೆ ,ಕ್ಷೇತ್ರ /ರಾಜ್ಯ ದ ಮೇಲಿನ ಆಸಕ್ತಿ ಯನ್ನು ಅಲ್ಲದೆ ಸಂಸದ್ ಸದಸ್ಯ ನ ಹಣದ ಬಳಕೆ /ಉಪಯೋಗಿಸಿದ್ದು ,ಹಾಜರಾತಿ ಇತ್ಯಾದಿ ಪ್ರಕಟಿಸಿದೆ .
ಭಾರತದ ದಲ್ಲಿ ಮೇಧಾವಿ ಅಟಲ್ ಬಿಹಾರಿ ವಾಜಪೇಯೀ ಯವರ ಭಾರತೀಯ ಜನತಾ ಪಕ್ಷ .ಡಾ ಮನ್ಮೋಹನ್ ಸಿಂಗ್ ಅವರ ಕಾಂಗ್ರೆಸ್ ದೇಶದ ಸರ್ವತೋಮುಖ ಅಭಿವ್ರದ್ಧಿ ಗಾಗಿ ದುಡಿ ದಿದೆ.ಹೀಗಿರುವಾಗ ಗೌಡ ರ ಪ್ರಯತ್ನ ಸಫಲ ವಾಗುವುದೇ ಕಾದು ನೋಡ ಬೇಕಾಗಿದೆ .
ಸರ್ವೇ ಜನ ಸುಕಿನೋ ಭವಂತು :
ದೇಶವು ಯೋಗ್ಯ ನಿಸ್ವಾರ್ಥಿ ಪ್ರಧಾನಿ ಯನ್ನು ಕಾಣಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Wednesday, March 11, 2009

ಭಾವೈಕ್ಯತೆ ಉಳಿಸಿ ಪ್ರೀತಿ ವಾತ್ಸಲ್ಯ ತೋರಿಸಿ

ಹೋಳಿ ಮತ್ತು ಈದ್ ಹಬ್ಬದ ಹಾರ್ದಿಕ ಶುಭಾಶಯಗಳು .

Monday, March 9, 2009

ಚುನಾವಣಾ ಕಣ -ರಾಜಕೀಯ ಪಕ್ಷಗಳು ಕಿವಿ ಮಾತು

ಲೋಕ ಸಭಾ ಚುನಾವಣೆ ಸಮೀಪಿಸಿದೆ .ರಾಜಕೀಯ ಪಕ್ಷಗಳು ಸೀಟು ಹಂಚಿಕೆ ಯಲ್ಲಿ ತೂಡಗಿ ಮಿತ್ರ ರನ್ನು ಕಳೆದು ಕೊಳ್ಳುವುದು ಅಪಾಯ ಕಾರಿ ಬೆಳವಣಿಗೆ ಯಾಗಿದೆ .ಓಡಿಸದಲ್ಲಿ ೧೧ ವರ್ಷದ ಹಳೆಯ ಮಿತ್ರ ರನ್ನು ಬಿ ಜೆ ಪಿ ಯನ್ನು ,ಬಿ ಜೆ ಡಿ ಬಿಟ್ಟಿದೆ .ಹೊಸ ಮಿತ್ರರ ಹುಡುಕಾಟ ದಲ್ಲಿ ಗೆಲುವು ಅನಿಶ್ಚಿತ .ಪ್ರಧಾನಿ ಅಭ್ಯರ್ಥಿ ಗೆ ಹಿನ್ನಡೆ .ಹೊಸ ಮಿತ್ರರ ಸೇರ್ಪಡೆ ಸ್ವಲ್ಪ ಮಟ್ಟಿಗೆ ಸಮಾಧಾನ ನಿಡಬಹುದು .ಕಾಂಗ್ರೆಸ್ ನಲ್ಲಿ ಕೂಡ ಸಮಾಜವಾದಿ ಪಕ್ಷ ಇದೆ ಪರಿಸ್ಥಿತಿ ತಂದಿದೆ .ಪಕ್ಷಗಳಲ್ಲಿ ಸಣ್ಣ ಪುಟ್ಟ ಅಸಮಾಧಾನ ಇರಬಹುದು .ಆದರೆ ಇದನ್ನು ಬರುವ ಚುನಾವಣೆಗೆ ಸಂಕಸ್ಟ್ ವಾಗದ ರೀತಿಯಲ್ಲಿ ಪಕ್ಷ ಗಳು ಸುಧಾರಿಸಿ ಗೆಲ್ಲುವ ದಾರಿ ಹುಡುಕಬೇಕು .ಮತ್ತು ವೋಟು ಗಳ ಹಂಚಿಕೆ ಯಲ್ಲಿ ಮೂರನೇ ಯವರಿಗೆ ಲಾಭ ಖಂಡಿತ .ತ್ರತೀಯರಂಗಕ್ಕೆ ಇದೆ ಬೇಕಾಗಿದೆ .
ಪುನಃ ೫೪೩ ಕ್ಷೇತ್ರ ದಲ್ಲಿ ಹೆಚ್ಚಿನ ಸೀಟು ಗೆಲ್ಲುವ ಆಶೆ ಎಲ್ಲಾ ರಂಗದ ಪ್ರಧಾನಿ ಅಭ್ಯರ್ತಿ ಗಳಿಗೆ ಇದೆ ಬಿರುಸಿನ ಪ್ರಚಾರ ಕ್ಕೆ ಪ್ರಾರಂಭಿಸಿವೆ .ಆದರೆ ಸೀಟು ಹಂಚಿಕೆ ತಿರ್ಮಾನ ವಾಗಿಲ್ಲ .ಮಹಿಳಾ ಅಭ್ಯರ್ಥಿ ಬಗ್ಗೆ ಚಿಂತಿಸಿಲ್ಲ .ಹೀಗಿರುವಾಗ ಮಿಸಲಾತಿ ಬಗ್ಗೆ ಅಂತರ್ ರಾಷ್ಟ್ರಿಯ ಮಹಿಳಾ ದಿನ ಆಚರಣೆ ಮಾಡುವುದನ್ನು ಬಿಟ್ಟರೆ ಯೋಚಿಸಲಾರರು .
ಸ್ವಾರ್ಥ ರಾಜಕಾರಣಿಗಳು ಲೋಕಸಭೆ /ರಾಜ್ಯ ಸಭೆಗಳಲ್ಲಿ ಮಸೂದೆ ಮಂಡನೆ ಮಾಡಬಲ್ಲರೆ ?
ದೇಶದ ಅಭಿವ್ರದ್ಧಿ ಯಾವಾಗ ಸಾಧ್ಯ
ಸಾರ್ವಜನಿಕರು ಮತ ಚಲಾಯಿಸುವ ಮುನ್ನ ಯೋಚಿಸಿ .
ಸರಿಯಾದ ಪಕ್ಷ ಮತ್ತು ನಾಯಕತ್ವ ದಲ್ಲಿ ಅಭಿವ್ರದ್ಧಿ ಮಾತ್ರ ಸಾಧ್ಯ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಭಾರತ್ .

Saturday, March 7, 2009

ಮಹಿಳಾ ಆರಕ್ಷಣೆ ಮಸೂದೆ ಸಂಸದ್ ನಲ್ಲಿ ಮಂಡನೆ ಮತ್ತು ಜಾರಿ

ಅಂತರ ರಾಷ್ಟ್ರಿಯ ಮಹಿಳಾ ದಿನಾಚರಣೆ -೨೦೦೯
ಇದನ್ನು ಕೇವಲ ಒಂದು ದಿನ ಆಚರಿಸಿ ಮರೆಯುವುದರಲ್ಲಿ ನಮ್ಮ ದೇಶದ ಮಹಿಳೆ /ಹೆಣ್ಣು ಮಕ್ಕಳ ಸರ್ವತೋಮುಖ ಅಭಿವ್ರದ್ಧಿ ಆಗದು .
ಚುನಾವಣೆ ಸಮಯ .ಸಂಸದ್ ನಲ್ಲಿ ಆಡಳಿತ ಯಂತ್ರ ಹಿಡಿಯುವ ಕಸರತ್ತಿನಲ್ಲಿ ರಾಜಕೀಯ ಪಕ್ಷ ಗಳು ತೊಡಗಿವೆ .
ಆದರೆ ೧೫ ನೇ ಲೋಕಸಭೆ ಯಲ್ಲಿ ಮಹಿಳಾ ಆರಕ್ಷಣ ಕಾಯಿದೆ ಮಸೂದೆ ಜಾರಿಗೆ ತರುವ ಪ್ರಯತ್ನ ಒಮ್ಮತಕ್ಕೆ ಬರುವ ಎಲ್ಲಾ ವಿಧದ ಪ್ರಯತ್ನ ರಾಜಕೀಯ ಪಕ್ಷ ಗಳು ಮಾಡಬೇಕು .
೧ ರಾಜ್ಯ ದಲ್ಲಿ ದೇವದಾಸಿ ಪುನರ್ರುಜ್ಜಿವನ ಯೋಜನೆ ಕಾರ್ಯ ರೂಪಕ್ಕೆ ತರಬೇಕು .
ಮಹಿಳೆ ಮತ್ತು ಹೆಣ್ಣು ಮಕ್ಕಳ ಕಲ್ಯಾಣ ಯೋಜನೆಗೆ ಹೆಚ್ಚು ಒತ್ತು ನೀಡಬೇಕು .
ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ಇ ಬಗ್ಗೆ ತುಂಬಾ ಕಾಳಜಿ ವಹಿಸಿ ,ಹೋರಾಟ ಲೇಖನ ಮುಖಾಂತರ ಸಾರ್ವಜನಿಕರ ಗಮನ ತರುತ್ತದೆ.
ಹೆಚ್ಹು ಹೆಚ್ಹು ಮಹಿಳೆ /ಹೆಣ್ಣು ಮಕ್ಕಳು ಸದಸ್ಯರಾಗಿ ಭಾರತದ ನವ ನಿರ್ಮಾಣ ಮಾಡುವುದರಲ್ಲಿ ನಮ್ಮ ಜೊತೆ ಕೈ ಜೋಡಿಸಬೇಕಾಗಿ ಸವಿನಯ ಪ್ರಾರ್ಥನೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಭಾರತ್ .
ನಾಗೇಶ್ ಪೈ .

Friday, March 6, 2009

ನಾಗರೀಕರಿಗೆ ಒಂದು ಪ್ರಶ್ನೆ .ಸ್ವಾರ್ಥವೋ /ದೇಶ ಪ್ರೇಮವೂ

ಮುಂದಿನ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ರಣ ತಂತ್ರ ಮತ್ತು ನಾಗರೀಕರ ಕರ್ತವ್ಯ ಗಳೇನು ?
ಮಹಾತ್ಮಾ ಗಾಂಧೀಜಿಯವರ ಸ್ಮರಣಿಕೆ ಗಳನ್ನೂ ಸ್ವದೇಶಕ್ಕೆ ಮರಳಿ ತರುವ ಪ್ರಯತ್ನ ದಲ್ಲಿ ಸಂಪೂರ್ಣ ಶ್ರೇಯಸ್ಸು ಶ್ರೀಯುತ ವಿಜಯ್ ಮಲ್ಲ್ಯರದ್ದಾಗಿದೆ ಇಲ್ಲಿ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ದುರ್ಭಳಕೆ ಮಾಡುವುದುಸರಿಯಲ್ಲ ದೇಶ ಪ್ರೇಮದ ದ್ರಸ್ಟಿ,ನಿಸ್ವಾರ್ಥ ಸೇವೆ ಗಾಗಿ ಮಾಡಿರುವ ಮಲ್ಲ್ಯರ ಶ್ರಮ ವು ದೇಶದ ಜನರಿಗೆ ಮಾದರಿಯಾಗಲಿ .ಯುವ ಜನತೆಗೆ ಒಂದು ಪಾಠ ವಾಗಲಿ .ಭವ್ಯ ಭಾರತವನ್ನು ಕಟ್ಟುವ ಅಡಿ ಗಲ್ಲಾಗಲಿ.
೨ ಕುಟುಂಬ ರಾಜಕೀಯ ಒಂದು ಪಕ್ಷದ ಸ್ವತ್ತು ಆಗದೆ ಈಗ ಇ ವಿಷಯದಲ್ಲಿ ಎಲ್ಲಾ ಪಕ್ಶಗಳು ಸಮಾನತೆ ಕಾಯುವುದರಲ್ಲಿ ಯಶಸ್ವಿ ಯಾಗಿದ್ದಾರೆ .ಆದುದರಿಂದ ನಾವು ರಾಜಕೀಯ ಪಕ್ಷಗಳ ಬಗ್ಗೆ ದೂರುವಂತಿಲ್ಲ .
ಇ ಸಮಾನತೆ ಯನ್ನು ಈಗ ಭಯೋತ್ಪಾದನೆ ಅಳಿಸಿ ದೇಶ ಉಳಿಸಿ ಅಭಿಯಾನ ದಲ್ಲಿ ಸಮಾನತೆ ತೋರಿಸಿ ಉಗ್ರರ ದಮನಕ್ಕೆ ಒಗ್ಗಟ್ಟು ಪ್ರದರ್ಶನ ತುಂಬು ಮನಸ್ಸಿನಿಂದ ಮಾಡಬೇಕಾಗಿದೆ .
ನಾಗರೀಕರು ಅಭಿವ್ರದ್ಧಿ ಬಗ್ಗೆ ಮಾತಾಡುವ ಎಲ್ಲಾ ಪಕ್ಷ ಗಳು ಖುರ್ಚಿಗಾಗಿ ಎಷ್ಟು ಜನ ಮತ್ತು ಎಷ್ಟು ಜನ ಭಾರತದ ಸರ್ವತೋಮುಖ ಅಭಿವ್ರದ್ಧಿ ಗಾಗಿ ಹಂಬಲಿಸಿ ಚುನಾವಣೆ ಕಣ ಕ್ಕೆ ಇಳಿದಿದ್ದಾರೆ ?ಎಂದು ಸರಿಯಾಗಿ ಅಧ್ಯಯನ ಮಾಡಿ ಹಕ್ಕನ್ನು ಚಲಾಯಿಸ ಬೇಕು .
ಪ್ರಜಾ ಪ್ರಭುತ್ವ ಹೆಸರಿನ ಅರ್ಥವನ್ನು ಪ್ರಪಂಚ ಕ್ಕೆ ತೋರಿಸುತ್ತಾ ವಿಶ್ವದ ಅತೀ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ವೆಂಬ ಖ್ಯಾತಿ ಮೇರೆಯ ಬೇಕು
ಜೈ ಭಾರತ್
ಇದು ಒಂದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಪ್ರಕಟಣೆ .
ನಾಗೇಶ್ ಪೈ

Thursday, March 5, 2009

ಮಹಾತ್ಮ ಗಾಂಧೀಜಿ ಯವರ ಸ್ವತ್ತು ಹರಾಜಿನಲ್ಲಿ

ಗಾಂಧೀಜಿ ಯವರ ಸ್ವತ್ತು ಹರಾಜಿನಲ್ಲಿ ವಿಜಯ್ ಮಲ್ಲ್ಯಭಾಗವಹಿಸಿದರು ೯ ಕೋಠಿಗೆ ತಮ್ಮ ದಾಗಿಸಿದರು.
ನ್ಯೂಯಾರ್ಕ್ ನಲ್ಲಿ ನಡೆದ ಈ ಹರಾಜು ಪ್ರಕ್ರಿಯೆಗೆ ಅಂತ್ಯ ಹಾಡಿ ಭಾರತದ ವಿಜಯ ಪತಾಕೆಯನ್ನು ವಿಜಯ್ ಮಲ್ಲ್ಯ ಹಾರಿಸಿರುವುದನ್ನು ಪ್ರತಿಯೊಬ್ಬ ಭಾರತೀಯನು ಕೊಂಡಾ ಡ ಲೇ ಬೇಕು .
ಶ್ರೀ ರಂಗ ಪಟ್ನದಲ್ಲಿ ಟಿಪ್ಪು ಸುಲ್ತಾನ್ ನ ಸ್ವತ್ತನ್ನು ಹರಾಜಿನಲ್ಲಿ ತಮ್ಮ ದಾಗಿಸಿದನ್ನು ಇಲ್ಲಿ ಸ್ಮರಿಸ ಬಹುದು .
ವಿಜಯ್ ಮಲ್ಲ್ಯರ ಸಾಹಸ ಪ್ರವ್ರತ್ತಿ ಮತ್ತು ದೇಶ ಪ್ರೇಮವನ್ನು ಭಾರತದ ಪ್ರತಿಯೊಬ್ಬ ಪ್ರಜೆ ಯು ಅನುಕರಿಸ ಬೇಕು .
ಇವರು ಉತ್ತಮ ಸಮಾಜದ ಪ್ರತೀಕ ವಾಗಿ ದ್ದಾರೆ .
ಗಾನ ಕೋಗಿಲೆ ಶ್ರೀಮತಿ ಗಂಗೂ ಬಾಯಿ ಹಾನಗಲ್ ರ ೯೭ ನೇ ಜನ್ಮ ದಿನೊತ್ಸವ ವನ್ನು ಧಾರವಾಢ ನಲ್ಲಿ ಆಚರಿಸಲಾಯಿತು .ಈ ಸಂಗೀತ ಸಾಮ್ರಾಜ್ಞಿ ಇನ್ನೂ ಹಚ್ಚು ಕಾಲ ಬಾಳಿ ಶತ ಮಾನೋತ್ಸವ ಆಚರಿಸಿ ಸಂಗೀತ ಸುಧೆ ಯನ್ನು ಉಣಿಸಲಿ ಎಂದು ಹಾರೈಸುವ
ನಿಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಸದಸ್ಯ ರಾಗಲು ಸವಿನಯ ಆಮಂತ್ರಣ .
ನಾಗೇಶ್ ಪೈ
ಜೈ ಭಾರತ್ .

Tuesday, March 3, 2009

ಪಾಕ್ ನೆಲದಲ್ಲಿ ಉಗ್ರರ ಕ್ರಿಕೆಟ್ ತಂಡದ ಮೇಲೆ ಧಾಳಿ .

ಭಯೋತ್ಪಾದಕರ ನೆರಳು ಈಗ ಪಾಕ್ ನೆಲದಲ್ಲಿ ಕಂಡು ಬಂದಿದೆ .
ನಿನ್ನೆ ಬೆಳಿಗ್ಗೆ ನಡೆದ ಉಗ್ರರ ಸಿಂಹಳಿಯರ ಕ್ರಿಕೆಟ್ ತಂಡದ ಸದಸ್ಯರ ಮೇಲೆ ನಡೆದ ಧಾಳಿ ಜಾಗತಿಕ ಶಾಂತಿ ಕೆದಡಿದೆ.
ವಿಶ್ವದ ಎಲ್ಲಾ ರಾಷ್ಟ್ರ ಗಳು [ಭಾರತವೂ ಸೇರಿ ]ಇದನ್ನು ಖಂಡಿಸಿವೆ .ಮತ್ತು ಭಯೋತ್ಪಾದಕರ ಸಂಪೂರ್ಣ ನಾಶಕ್ಕೆ ಶಿಗ್ರ ಕ್ರಮ ಕೈ ಗೊಳ್ಳುವಂತೆ ವಿಶ್ವ ಸಮುದಾಯ ವನ್ನು ಮನವಿ ಮಾಡಿದೆ .ಈಗ ಪುನಃ ಪಾಕ್ ಸರಕಾರವೂ ಭಾರತದ ಮೇಲೆ ಗೂಭೆ ಕೂರಿಸುವ ಪ್ರಯತ್ನ ಮಾಡಿದೆ .ಭಯೋತ್ಪಾದನೆ ಅಳಿಸಿ ವಿಶ್ವ ವನ್ನು ಉಳಿಸಿ ಅಭಿಯಾನ ಘೋಷಣೆ ಮಾಡಿದ ನಮ್ಮ ಭಾರತ ದೇಶವು ವಿಶ್ವ ಶಾಂತಿ ಗಾಗಿ ಸ್ವಾಮಿ ವಿವೇಕಾನಂದ,ಮಹಾತ್ಮ ಗಾಂಧೀಜಿ ಯವರ ಸಿದ್ಧಾಂತ ವನ್ನು ಇಡೀ ಜಗತ್ತಿಗೆ ಸಾರುತ್ತಲೇ ಬಂದಿರುವಾಗ ಪಾಕ್ ತನ್ನ ಹಳೇ ಚಾಳಿ ಬಿಡದೇ ಭಯೋತ್ಪಾದನೆ ಯನ್ನು ಪ್ರಚೋದನೆ ನೀಡುವುದು ದುರದ್ರಸ್ಟಕರ ಸಂಗತಿ .
ಇದನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಮನವರಿಕೆ ಮಾಡಿ ಕೊಂಡಿವೆ .ವಿಶ್ವ ದಲ್ಲಿ ಅತೀ ಹೆಚ್ಚು ಮಾನ್ಯತೆ ಹೊಂದೀರುವ ಟೀಂ ಇಂಡಿಯಾ ದ ರಕ್ಷಣೆ ನಮ್ಮೆಲರ ಅಧ್ಯ ಕರ್ತವ್ಯ .ನಮ್ಮ ಕೇಂದ್ರ ಸರಕಾರ ಮತ್ತು ಕ್ರಿಕೆಟ್ ಮಂಡಳಿಗಳು ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದು ಕೊಳ್ಳ ಬೇಕೆಂದು ಪ್ರಾರ್ಥಿಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ .
ಜೈ ಹಿಂದ್ .

Monday, March 2, 2009

೧೫ ನೇ ಲೋಕ ಸಭೆ ಜೂನ್ ೨ ರಂದು .ಶುಭ ವಾಗಲಿ .ಭಾರತ ದೇಶ

ಚುನಾವಣಾ ಆಯೋಗ ೧೫ ನೇ ಲೋಕ ಸಭೆಯ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಿದೆ .ಎಲ್ಲಾ ರಾಜಕೀಯ ಪಕ್ಷ ಗಳು ಇದನ್ನು ಸ್ವಾಗತಿಸಿವೆ .
ಪ್ರಮುಖ ಪಕ್ಷಗಳು ಹೊಂದಾಣಿಕೆ ಕಸರತ್ತು ಪ್ರಾರಂಭಿಸೀವೆ.
ಪೂರ್ವ ಪ್ರಧಾನಿ ಶ್ರೀಮಾನ್ ದೇವೇ ಗೌಡರು ತ್ರತೀಯ ರಂಗ ದ ರಣ ಕಹಳೆ ಮೊಳಗಿಸುವ ಮೂಲಕ ದಿನಾಂಕ ೧೨ ರಂದು ಚಾಲನೆ ನಿಡಲಿದ್ದಾರೆ .
ಏನ್ ಡಿ ಎ ಮತ್ತು ಯು ಪಿ ಎ ರಂಗ ಗಳು ಕೂಡ ಆಡಳಿತ ಚುಕ್ಕಾಣಿ ಹಿಡಿಯುವ ತವಕ ದಲ್ಲಿ ಇದ್ದಾರೆ .
ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದೆ .ಸಂಭಂದ ಪಟ್ಟ ಜಿಲ್ಲಾಧಿಕಾರಿ ಯವರು ಸೂಕ್ತ ಕ್ರಮವನ್ನು ಕೈ ಗೊಳ್ಳಬೇಕು .ಅಕ್ರಮ ತಡೆಯಲು ಯಸಸ್ವಿ ಯಾಗ ಬೇಕು .ಹಣ ,ಮದ್ಯ ಮತ್ತು ಸೀರೆ ಸರಬರಾಜು ನಿಲ್ಲಿಸ ಬೇಕು .
ಉಪಯುಕ್ತ ಪ್ರತಿನಿಧಿ ಗಳಿಂದ ದೇಶ ಉದ್ಧಾರ ವಾಗುವುದು .ಸ್ವಾರ್ಥ ,ಖುರ್ಚಿ ಬಯಸುವವರನ್ನು
ದೇಶ್ಹ ದ್ರೋಹಿ ಗಳನ್ನೂ ಪ್ರೋತ್ಸಾಹಿಸುವುದು ಜನತೆಗೆ ಮಾರಕ ವಾಗಬಹುದು .
ಪ್ರಜಾ ಪ್ರಭುತ್ವ ದಲ್ಲಿ ವೋಟು ಚಲಾಯಿಸಿ ತಮ್ಮ ಸಂಸದರನ್ನು ಅರಿಸಿವ ಅಧಿಕಾರ ವನ್ನು ದುರುಪಯೋಗ ಮಾಡದಿರಿ .ಚಲಾಹಿಸಿ ನಿಮ್ಮ ಸಂಪೂರ್ಣ ಹಕ್ಕನ್ನು .ದೇಶ ರಕ್ಷಿಸಿ ವಿಶ್ವದ ಅತೀ ದೊಡ್ದ ಪ್ರಜಾ ಪ್ರಭುತ್ವ ರಾಷ್ಟ್ರ ವನ್ನು .
ಜೈ ಹಿಂದ್ .
ಭವ್ಯ ಭಾರತ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ .

Sunday, March 1, 2009

ಬರುವ ಲೋಕ ಸಭಾ ಚುನಾವಣೆ ಉಮೆದುವಾರರ ಆಯ್ಕೆ

The forthcoming Lok Sabha election dates will be announced shortly.
from our past experience through videos/Live telecast and also newspapers that
walkout/cross-voting,dharna before Speaker in Lok Sabha/Rajya Sabha etc the unhealthy scene of damaging greatest democracy of the WORLD.
valuable hours of Parliament is wasted that too TAX money of the CITIZENS of our GREAT country.Political party's shuld take care beforehanding over Tickets to the candidates for
Member of Parliament.
our country MEN/WOMEN arerequested to examine carefully before they exercise VOTE.
Atleast coming Lok Sabha elections are FARE.nowealth,wine etc transactions before they excercise VOTE.
Awareness in thepublic is most important.
Jai Ho won the OSCAR Award.
jai Hind
hope for the BEST Always.
sarve jana sukino bhavanthu.
Nagesh Pai.

Friday, February 27, 2009

ಸತ್ಯ ನಾರಾಯಣ ಪೂಜಾ ಅಟ್ ಮೈಸೂರ್

Iam extremely thankful for our Samaj members having accepted my invitation& attended
our Pooja to make it a success.
Please browse sites:
1 http://gsbmysore.ind.cc
2 http://groups.yahoo.com/groups/GSB_Mysooru
The Pooja with bhajan,Arathi.debate on joint /nuclear family was interesting.
The programe was concluded with Lunch.
well attended by our GSB members and local friends.
OUR samaj will have development activities periodically.
sarve jana sukino bhavanthu.
Nagesh Pai family Mysore.

Thursday, February 19, 2009

ಮೈಸೂರು ಮೇಯರ್ ಚುನಾವಣೆ

ನಮ್ಮ ಸುಂದರ ಮೈಸೂರು .
ಇಂದು ನಡೆದ ಪಾಲಿಕೆ ಮೇಯರ್ ಚುನಾವಣೆ ಯನ್ನು ಗಮನಿಸಿದಾಗ ಇಲ್ಲಿ ಕೇವಲ ಖುರ್ಚಿಗಾಗಿ ಹೊಡೆದಾಟ ದ ಬಗ್ಗೆ ಪ್ರಾಮುಖ್ಯತೆ ಬಿಟ್ಟರೆ ಯಾರಿಗೂ ಅಭಿವ್ರದ್ಧಿ ಯ ಕಾಳಜಿ ಕಂಡು ಬಂದಿಲ್ಲ .ಪಕ್ಷಗಳ ಕೆಸರೆರಚಾಟ .
ಇಲ್ಲಿ ಮುಖ್ಯವಾದ ಸಮಸ್ಯೆ ಗಳನ್ನೂ ಹೇಗೆ ಎದುರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳ ಬೇಕಾಗಿದೆ .ಮೈಸೂರಿನ ಜನತೆ ಗೆ ಪಕ್ಷ ಮುಖ್ಯ ವಲ್ಲ .ಅವರು ಮಾಡುವ ಮುಂದಿನ ಸುಧಾರಣೆ .
ನಾವೆಲ್ಲರೂ ಭವಿಷ್ಯದ ಬಗ್ಗೆ ಶುಭ ಚಿಂತನೆ ಮಾಡುವ
೧ ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .ಮೈಸೂರು .

Saturday, February 14, 2009

ಇಂದು ವಿಶ್ವ ದಾದ್ಯಂತ ಆಚರಿಸುವ ಪ್ರೇಮಿ ಗಳ ದಿನಾಚರಣೆ ಯಾಗಿದೆ .ಇದನ್ನು ಒಂದು ದಿನ ಆಚರಿಸಿದಾಗ ಪ್ರೇಮ ಮತ್ತು ಪ್ರೀತಿಯ ಅರ್ಥ ಅರಿತಂಥಾಗುವುದೇ ? ಮಗ ತಾಯಿಗೆ ತೋರಿಸುವ ಮಾತ್ರ ಪ್ರೇಮ

ಇಂದು ವಿಶ್ವ ದಾದ್ಯಂತ ಆಚರಿಸುವ ಪ್ರೇಮಿ ಗಳ ದಿನಾಚರಣೆ ಯಾಗಿದೆ .ಇದನ್ನು ಒಂದು ದಿನ ಆಚರಿಸಿದಾಗ ಪ್ರೇಮ ಮತ್ತು ಪ್ರೀತಿಯ ಅರ್ಥ ಅರಿತಂಥಾಗುವುದೇ ?
ಮಗ ತಾಯಿಗೆ ತೋರಿಸುವ ಮಾತ್ರ ಪ್ರೇಮ ,
ಅಣ್ಣ ತಂಗಿಗೆ ತೋರಿಸುವ ಪ್ರೇಮ .
ಹೆಂಡತಿ ತನ್ನ ಗಂಡನಿಗೆ ತೋರಿಸುವ ಪ್ರೇಮ ,
ದೇಶದ ಪ್ರಜೆ ತನ್ನ ಕರ್ತವ್ಯ ಪಾಲಿಸಲು ಮಾಡ ಬೇಕಾದ ರಾಷ್ಟ್ರ ಪ್ರೇಮ .
ಭಯೋತ್ಪಾದನೆ ವಿರುದ್ಧ ಹೋರಾಡಿ ಹುತಾತ್ಮ ರಾದ ಸ್ಸೈನಿಕರ ದೇಶ ಪ್ರೇಮ ಇತ್ಯಾದಿ ಗಳ ಬಗ್ಗೆ ಅಧ್ಯಯನ ಮಾಡಿದರೆ ಪ್ರೇಮ ಎಂಬ ಶಬ್ದದ ಬಗ್ಗೆ ಜ್ಞಾನ ಬಂದು
ಶ್ರೀ ರಾಮ ಸೇನೆ /ಶಿವ ಸೇನೆ ಯವರು ಮಾಡಿದ ನಿರ್ಭಂಧ ಇದಕ್ಕೆ ಉತ್ತರವಾಗಿ ಪಿನ್ಕ್ಕ್ ಚಡ್ಡಿ ಯ ರವಾನೆ ತಪ್ಪು ಜ್ಞಾನೋದಯ ವಾಗುವುದು .
ಯಶೋದೆ ಶ್ರೀಕೃಷ್ಣ ನ ಪ್ರೇಮ ,ರಾಧಾ ಮಾಧವನ ಪ್ರೇಮ ಇದು ಪುರಾಣ ಮತ್ತು ಚರಿತ್ರೆ ಯಲ್ಲಿ ಉಲ್ಲೇಖ ಓದಿದಾಗ ಪ್ರೇಮದ ಬಗ್ಗೆ ಗೌರವ/ಅಭಿಮಾನ ಹುಟ್ಟುವುದು ಸಹಜ .
ಪ್ರೇಮಿ ಗಳೇ ನಿಮ್ಮ ಇ ಮಹತ್ಹ್ವದ್ದ ಆಚರಣೆ ಯ ಬಗ್ಗೆ ತಿಳಿದವರು ಯಾರೂ ಅಡಚಣೆ ಮಾಡಲಾರರು .ಆದರೆ ನೀವೆಲ್ಲರೂ ಇದನ್ನು ದುರುಪಯೋಗ ಮಾಡ ಬಾರದು.
ವಿಧ್ಯಾಭ್ಯಾಸ /ಉದ್ಯೋಗ ಮಾಡುವ ಪವಿತ್ರ ಸ್ಥಾನ ವನ್ನುಹೆಣ್ಣು /ಗ್ಗಂಡು ಮಕ್ಕಳು ಆಕರ್ಷಣೆ ಗಾಗಿ ಅನುರಾಗವಾಗಿ ಮದುವೆ ಭಂಧನ ದಲ್ಲಿ ಮುಕ್ತಾಯ ಗೊಂಡ ನಿದರ್ಶನ ಗಳು ಇವೆ .ಇತ್ತೀಚೆಗಿನ ದಿನ ಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಯಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಯಾಗಿ ಪ್ರೇಮ ವಿವಾಹಕ್ಕೆ ಪ್ರಾಮುಖ್ಯತೆ ಬಂದಿದೆ .
ದಯವಿಟ್ಟು ಪ್ರೇಮಿಗಳ ಸ್ವಾತಂತ್ರ್ಯ ಕ್ಕೆ ಅಡ್ಡಿ ಮಾಡದಿರಿ .
ಯುವ ಜನಾಂಗ ಸುಸಂಸ್ಕ್ರಥ ಸಮಾಜ ರಚನೆ ಮಾಡಿ ಭವ್ಯ ಭಾರತದ ನಿರ್ಮಾಣ ಮಾಡಿ
ದೇಶ ದ ಸುಭಧ್ರ ಅಡಿಗಲ್ಲು ಹಾಕಲಿ
ಭಾರತ ಮಾತೆಯೇ ನಿನಗೆ ಜಯವಾಗಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

Wednesday, February 11, 2009

ಸದನ ಗಳಲ್ಲಿ ಕೋಲಾಹಲ /ಲೋಕ ಸಭಾ ಚುನಾವಣೆ .

ವಿಶ್ವ ದಲ್ಲಿ ಭವ್ಯ ಭಾರತ ಅತೀ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ವಾಗಿದೆ .ಇ ಹೆಗ್ಗಳಿಕೆ ಯನ್ನು ಉಳಿಸಿ ಕೊಳ್ಳುವ ಜವಾಬ್ದಾರಿ ನಮ್ಮ ದೇಶದ ಪ್ರಜೆ /ವಿಧಾನ ಸಭೆ ಸದಸ್ಯ /ಸಂಸದ ರ ಮೇಲೆ ಇದೆ .
ಪತ್ರಿಕೆ /ಮಧ್ಯಮ ಗಳ ವರದಿ /ಚಿತ್ರಣ ಓದಿ /ನೋಡಿದಾಗ ನಮಗೆ ತುಂಬಾ ಬೇಸರವಾಗಿ ರಾಜಕೀಯ ಎಷ್ಟು ಕೀಳು ಮಟ್ಟಿಗೆ ಇಳಿದಿರುವುದನ್ನು ಗಮನಿಸಬಹುದು .ಗೆಲ್ಲುವ ಕುದುರೆ ಗಳನ್ನೂ ಆರಿಸುವ ಯೋಚನೆಯಲ್ಲಿ ರಾಜಕೀಯ ಪಕ್ಷಗಳು ತೊಡಗಿದ್ದಾರೆ ವಿನಃ ಪ್ರತಿನಿಧಿ ಗಳು ರಾಜ್ಯದ /ಕೇಂದ್ರದಲ್ಲಿ ದೇಶದಲ್ಲಿ ಅಭಿವ್ರದ್ಧಿ ಯಬಗ್ಗೆ ಹೋರಾಡಬಲ್ಲರು ನೋಡುವುದಿಲ್ಲ .
ಉತ್ತರ ಪ್ರದೇಶ /ಆಂಧ್ರ ಪ್ರದೇಶ ಮತ್ತು ಒರಿಸ್ಸಾ ರಾಜ್ಯ ಗಳು ಉದಾರಣೆಯಾಗಿದೆ .
ಲೋಕ ಸಭಾ ಚುನಾವಣೆ ಸಮೀಪಿಸಿದೆ .ಈಗ ಇದೇ ಕಸರತ್ತನ್ನು ಮಾಡಲು ಎಲ್ಲಾ ರಾಜಕೀಯ ಪಕ್ಷ ಗಳು ತೊಡಗಿವೆ .ಇಲ್ಲಿ ಕೊಲೆ ಇತ್ಯಾದಿ ಮೊಕದ್ದಮೆ ಗಳಲ್ಲಿ ಸಿಲುಕಿರುವ ಅಯೋಗ್ಯರು ತಮ್ಮ ಪ್ರಭಾವ ದಿಂದ ಚುನಾವಣೆ ಕಣ ಕ್ಕೆ ಇಳಿದಿದ್ದಾರೆ .ಇಂತವರನ್ನು ಪ್ರಮುಖ ರಾಜಕೀಯ ಪಕ್ಷಗಳು ಪೋಷಣೆ ಮಾಡುವುದು ದುರದ್ರಸ್ಟಕರ.
ಪ್ರಜಾ ಪ್ರಭುತ್ವ ದ ರಕ್ಷಣೆ ಯಾಗ ಬೇಕು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡಿಯೋಗ್ಯ ಪ್ರತಿ ನಿಧಿ ಗಳನ್ನೂ ಆರಿಸಿ ಲೋಕ ಸಭೆ ಗೆ ಕಳುಹಿಸಿ .
ಗೆಲ್ಲುವುದು ಮುಖ್ಯವಲ್ಲ ಆದರೆ ದೇಶದ ಸರ್ವತೋಮುಖ ಅಭಿವ್ರದ್ಧಿ ಪ್ರಮುಖ ವಾಗಿರಲಿ .
ಜೈ ಹಿಂದ್ .

ಕರ್ನಾಟಕದ ರಾಜ್ಯದ ರಾಜಕೀಯ ಪಕ್ಷ ಗಳಲ್ಲಿ ಒಂದು ನಿವೇದನೆ . ಯುವ ಜನಾಂಗದಲ್ಲಿ ದೇಶ ಪ್ರೇಮ ಮತ್ತು ಒಗ್ಗಟ್ಟು ಪ್ರದರ್ಶನ ಮಾಡುವ ಮಹತ್ತಾದ ಸಾಧನೆ ಯಲ್ಲಿ ಹೊಲಸು ರಾಜಕೀಯ ಮತ್ತು ಚುನಾವ

ಕರ್ನಾಟಕದ ರಾಜ್ಯದ ರಾಜಕೀಯ ಪಕ್ಷ ಗಳಲ್ಲಿ ಒಂದು ನಿವೇದನೆ .
ಯುವ ಜನಾಂಗದಲ್ಲಿ ದೇಶ ಪ್ರೇಮ ಮತ್ತು ಒಗ್ಗಟ್ಟು ಪ್ರದರ್ಶನ ಮಾಡುವ ಮಹತ್ತಾದ ಸಾಧನೆ ಯಲ್ಲಿ ಹೊಲಸು ರಾಜಕೀಯ ಮತ್ತು ಚುನಾವಣೆ ಪ್ರಚಾರಕ್ಕಾಗಿ ಶಾಂತಿಯ ,ಶಿಸ್ತಿನ ವಾತಾವರಣ ದಯವಿಟ್ಟು ಕೆಡಿಸಬೇಡಿ .
ರಾಜ್ಯಗಳು /ಕೇಂದ್ರ ಸರಕಾರವೂ ಭಯೋತ್ಪಾದನೆ ವಿರುದ್ಧ ಸಮರ ಸಾರಿರುವಾಗ ಸರಕಾರ ಪ್ರಾಯೋಜಿತ ಭಯೋತ್ಪಾದನೆ ವಿರೋಧಿ ವಿಧ್ಯಾರ್ಥಿ ಜಾಗ್ರತಿ ಅಭಿಯಾನ ಕಾರ್ಯ ಕ್ರಮಕ್ಕೆ ಅಡ್ಡಿ ಪಡಿಸುತ್ತಿರುವುದು ದೇಶ ಪ್ರೇಮಿಗಳ ಮನಸ್ಸಿಗೆ ತುಂಬಾ ನೋವನ್ನು ಉಂಟು ಮಾಡಿದೆ .
ಪ್ರಚಲಿತ ವಿದ್ಯ ಮಾನಗಳಾದ ಪಬ್ ಧಾಳಿ ,ಪ್ರೇಮಿಗಳ ದಿನಾಚರಣೆ ಇತ್ಯಾದಿ ಸಮಸ್ಯೆ ಗಳಲ್ಲಿ ಯುವಕ /ಯುವತಿ ಯರನ್ನು ಸರಿಯಾದ ಮಾರ್ಗ ದರ್ಶನ ಮಾಡುವ ಜವಾಬ್ದಾರಿ ಸಮಾಜ ಆಡಳಿತ /ವಿರೋಧ ಪಕ್ಷದ್ದಾಗಿದೆ .
ಇದನ್ನು ಬಿಟ್ಟು ಪ್ರತಿ ಭಟನೆ ಗಳಲ್ಲಿ ಯುವ ಜನಾಂಗದ ಆದರ್ಶ ಕೆಡಿಸಬಾರದು .
ವಿಶ್ವ ಅರ್ಥಿಕ ಸಮಸ್ಯೆ ಗಳಲ್ಲಿ ಸಂಕಸ್ತ ದಲ್ಲಿ ಇರುವಾಗ ಯುವ ಜನಾಂಗಕ್ಕೆ ಧೈರ್ಯ ತುಂಬಬೇಕು .
ಕಾನೂನು ಕೈ ಗೆತ್ತಿ ಕೊಲ್ಲಬಾರದು .
ಬಾಪೂಜಿ ಯವರ ಶಾಂತಿ ,ಶಿಸ್ತು ,ಸಂಯಮ ಮತ್ತು ಕಾನೂನು ಪರಿಪಾಲನೆ ಅತಿ ಅಗತ್ಯ .
ಭವ್ಯ ಭಾರತದ ನವ ನಿರ್ಮಾಣ ವಾಗ ಬೇಕು .
ದಯವಿಟ್ಟು ಸಹಕರಿಸ ಬೇಕೆಂದು ಪ್ರಾರ್ಥನೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .ಮೈಸೂರು

Tuesday, February 10, 2009

ಪ್ರೇಮಿ ಗಳ ದಿನಾಚರಣೆ ಬೇಕೆ ? ಬೇಡವೇ ?

ಪ್ರೇಮಿ ಗಳ ದಿನಾಚರಣೆ ಯನ್ನು ಯುವಕ /ಯುವತಿ ಯರು ಆಚರಿಸುವ ವಿಚಾರ ಈಗ ಸಮಾಜ ದಲ್ಲಿ ಚರ್ಚೆ ಯ ವಿಷಯ ವಾಗಿ ದ್ವಂದ್ವ ತಪ್ಪು /ಒಪ್ಪು ಗಳಾಗಿ ಉತ್ತಮ ಸಮಾಜಕ್ಕೆ ಕಳಂಕ ವಾಗಿದೆ .ಇದನ್ನು ಸರಿಯಾದ ರೀತಿ ಯಲ್ಲಿ ಆಚರಿಸಿ ಕಾನೂನು /ನೀತಿ ಪಾಲನೆ ಮಾಡುವುದರಲ್ಲಿ ಸಮಾಜ /ಸರಕಾರ ಕ್ಕೆ ಪೂರಕ ವಾಗಿರ ಬೇಕು .ಯುವ ಜನಾಂಗದ ಸ್ವಾತಂತ್ರ್ಯ ವನ್ನು ಕಸಿದು ಕೊಳ್ಳ ಬಾರದು.ಸಮಸ್ಯೆ ಯಾಗದೆ ಹಬ್ಬ ವಾಗಬೇಕು .
ಇಲ್ಲಿ ಯುವ ಜನಾಂಗ ಕ್ಕೆ ತಿಳಿಯಲು ಬಯಸುವುದೇನೆಂದರೆ
ನಾನು ಅಮೇರಿಕಾ ಪ್ರವಾಸ ಮಾಡಿದಾಗ ವಿದೇಶಿಯರು ನಮ್ಮ ಭಾರತಿಯ ಸಂಸ್ಕೃತಿ ಯ /ಆಚರಣೆ ಬಗ್ಗೆ ಗೌರವ ಮತ್ತು ಸಂಗೀತ /ಯೋಗ ಇತ್ಯಾದಿ ಗಳ ಅಧ್ಯಯನ ಹಾಗೂ ಅನುಕರಣೆ ನೋಡಿದರೆ ತುಂಬಾ ಆನಂದ /ಆಶ್ಚರ್ಯ ವಾಗುತ್ತಿದೆ .ಮಹಿಳೆ ಯರು ಸೀರೆ ಉಡುವುದು /ಭರತನಾಟ್ಯ ,ತಬಲಾ ವಾದನ ಬಗ್ಗೆ ಕಲಿಯುವ ಮನಸ್ಸು ನೋಡಿದಾಗ ನಮ್ಮ ಸಂಸ್ಕ್ರತಿ ಯ ಬಗ್ಗೆ ಹೆಮ್ಮೆ ಪಡಬೇಕಾಗಿದೆ .
ಇಲ್ಲಿ ತದ್ವಿರುದ್ಧ ವಾಗಿ ಇ ಸುಸಂಕ್ರತಿ ತ್ಯಾಗ ಮಾಡಿ ವಿದೇಶಿ ವ್ಯಾಮೋಹ ಕ್ಕೆ ನಾವು ಬಲಿಯಗಿದ್ದೇವೆ .
ನಾನು ವಿದೇಶ ಸುತ್ತಿದಾಗ ಒಂದು ವಿಷಯ ಅನುಭವ ಮಾಡಿದ್ದೂ ಏನೆಂದರೆ
ದೇಶ ಪ್ರೇಮ /ಸಂಸ್ಕೃತಿ ಗೆ ಧಕ್ಕೆ ಯಾಗಬಾರದು.
ವಾಸಿಸಲು ಆಚರಿಸಲು ಭವ್ಯ ಭಾರತವೇ ಚೆನ್ನ ಆದರೆ ಪ್ರವಾಸಕ್ಕೆ ಸ್ವಲ್ಪ ಸಮಯಕ್ಕೆ ಸಂಚಾರಕ್ಕೆ ವಿದೇಶ ವು ತಾತ್ಕಾಲಿಕ ಸುಖ ಕೊಡುತ್ತದೆ .
ವಿದೇಶಿಯರು ಮಹಾತ್ಮ ಗಾಂಧೀಜಿ ಯವರ ಸತ್ಯ ,ಶಾಂತಿ ಮತ್ತು ಅಹಿಂಸೆ ಸಿದ್ಧಾಂತ /ಭಗವದ್ಗೀತೆ ಯ ನೀತಿ ಯ ಅನುಕರಣೆ ಮಾಡು ತಿದ್ದಾರೆ ಇಲ್ಲಿ .ಯುವ ಜನಾಂಗ ಪಾಶ್ಚಾತ್ಯ ಸಂಸ್ಕ್ರತಿ ಗೆ ಮರುಳಾಗಿದ್ದಾರೆ.
ಪ್ರಸಕ್ತ ಅರ್ಥಿಕ ಸಮಸ್ಯೆ ಸುಧಾರಣೆ ಯಾಗ ಬಹುದು .
ಒಗ್ಗಟ್ಟಿನ ಮಂತ್ರ ಜಪಿಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

Saturday, February 7, 2009

ಷಿಗ್ರಗುಣಮುಖ ವಾಗಲು ಹಾರೈಕೆ .

ಪೂರ್ವ ಪ್ರಧಾನಿ ಕವಿ ಅಟಲ್ ಬಿಹಾರಿ ವಾಜಪಾಯಿ ಯವರು ಅನಾರೋಗ್ಯ ದಿಂದ ಬಳಲುತಿದ್ದಾರೆ .
ನಮ್ಮ ದೇಶದ ಪ್ರಜೆಗಳು ಪಕ್ಷ ಭೇಧ ವನ್ನು ಮರೆತು ತಮ್ಮ ದೇಶ ಕ್ಕಾಗಿ ನವ ನಿರ್ಮಾಣ ಮಾಡಲು ಮತ್ತು ಯುವ ಜನಾಂಗ ವನ್ನು ಕಟ್ಟಿ ಬೆಳಸಿದ ಮಹಾನ್ ನಾಯಕನ ಶಿಗ್ರ ಗುಣ ಮುಖ ವಾಗುವ ಹಾರೈಕೆ ಬಯಸುತ್ತಿದ್ದಾರೆ.
ನಾವೆಲ್ಲರೂ ಪರಮಾತ್ಮ ನನ್ನು ಪ್ರಾರ್ಥಿಸಿ ಅವರು , ಆರೋಗ್ಯ ದಲ್ಲಿ ಚೇತರಿಸಿಕೊಳ್ಳಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಶುಭ ಹಾರೈಕೆ .
ನಮ್ಮ ಸುಂದರ ಮೈಸೂರು .

Wednesday, February 4, 2009

ಅಮ್ರತ ಮಹೋತ್ಸವ ಕ .ಸಾ.ಪ

ಭಯೋತ್ಪಾದನೆ ಅಳಿಸಿ ಸಮಗ್ರ ಭಾರತ ಉಳಿಸಿ ಅಭಿಯಾನ ಒಂದು ರಾಜಕೀಯ ಪಕ್ಷದ ಆಸ್ತಿ ಯಾಗಿಲ್ಲ .
ಇದು ದೇಶದ ಪ್ರತಿಯೊಬ್ಬ ಭಾರತೀಯನು ತನ್ನ ದೇಶ ಭಕ್ತಿ ಯನ್ನು ಪ್ರದರ್ಶಿಸುವ ಸಂಕೇತ ವಾಗಿದೆ .
ಇಲ್ಲಿ ರಾಷ್ಟ್ರಿಯ ಪಕ್ಷಗಳು ಜಗಳ ವಾಡುವಪ್ರಶ್ನೆ ಇಲ್ಲ .ಇದನ್ನು ಅರಿತ ಪಾಕಿಸ್ಥಾನ ಮತ್ತು ವಿರೋಧಿ ರಾಷ್ಟ್ರಗಳು
ತಮ್ಮ ಲಾಭಕ್ಕಾಗಿ ಉಪಯೋಗಿಸಿದರೆ ದೇಶದ ಪ್ರಜೆಗಳ ಒಗ್ಗಟ್ಟಿನಲ್ಲಿ ಬಿರುಕು ಕಾಣಿಸಬಹುದು .
ಮುಂಬರುವ ಲೋಕಸಭಾ ಚುನಾವಣೆಯ ದ್ರಷ್ಟಿ ಯಿಂದ ರಾಜಕೀಯ ಪಕ್ಷಗಳು ಮಾಡುವ ಇ ಚುನಾವಣೆ ಪ್ರಚಾರ ತುಂಬಾ ವಿಷಾದನೀಯ ಹಾಗೂ ಖಂಡನೀಯ .
ನಿನ್ನೆ ಮಾಧ್ಯಮ/ಪತ್ರಿಕೆ ನೇರ ಪ್ರಸಾರ ಮಾಡಿದ ಪ್ರತಿಭಟನೆ ಚಿತ್ರ ಗಳನ್ನೂ ನೋಡಿದ ಸಾರ್ವಜನಿಕರು
ಬೇಸರ ವ್ಯಕ್ತ ಪಡಿಸಿ ಒಗ್ಗಟ್ಟಿನಲ್ಲಿ ಬಲವಿದೆ .ಇದು ಯಾವ ಕಾರಣದಲ್ಲೂ ಸುಳ್ಳಾಗಬಾರದು .
ಭವ್ಯ ಭಾರತದ ನವ ನಿರ್ಮಾಣ ವಾಗ ಬೇಕು .
ಕೇಂದ್ರ ಸರಕಾರವೂ ಘೋಷಣೆ ಮಾಡಿದ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ -ಮಾನ
ಇದನ್ನು ಕನ್ನಡ ಸಾಹಿತ್ಯ ಪರಿಷತ್ ನ ಅಮ್ರತ ಮಹೋತ್ಸವದ ಚರ್ಚೆಯ ಮುಖ್ಯ ವಿಷಯ ವಾಗಿ ಸಂಪೂರ್ಣ ಲಾಭ ಪಡೆಯಲು ಅಗತ್ಯ ಕಾರ್ಯ ಕ್ರಮ ರೂಪಿಸಿ ಅನುಷ್ಟಾನ ತರ ಬೇಕು .
ಸಿರಿ ಕನ್ನಡಂ ಗೆಲ್ಗೆ
ಜೈ ಭುವನೇಶ್ವರಿ .
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು.
ಕನ್ನಡವೇ ಸತ್ಯ .
ಜೈ ಹಿಂದ್

Tuesday, February 3, 2009

ಕನ್ನಡ ಸಾಹಿತ್ಯ ಪರಿಷತ್ -ಅಮ್ರತ ಮಹೋತ್ಸವ

ಇಂದು ವಿಶ್ವ ಕ್ಯಾನ್ಸರ್ ದಿನ .
ಇದರ ಮಹತ್ವ ವನ್ನು ಪ್ರತಿಯೊಬ್ಬ ಭಾರತೀಯನು ತಿಳಿದು ಕೊಳ್ಳುವ ಅವಶ್ಯ ಕತೆ ಇದೆ .
ಇದು ಬರೇ ಆಚರಣೆಗೆ ಸಿಮಿತ ವಾಗಿರ ಬಾರದು.ಕಾಯಿಲೆ ಬರುವ ಮುನ್ನ ತಪಾಸಣೆ ಅಗತ್ಯ .
ಮುಖ್ಯವಾಗಿ ಮಹಿಳೆಯರು ವರ್ಷಕ್ಕೆ ಒಂದು ಸಲವಾದರೂ ತಪಾಸಣೆ ಮಾಡಿ ಅನುಭವಿ ವೈದ್ಯರ ಜೊತೆ ಸಂಪರ್ಕ ಇಟ್ಟು ಮುಂಜಾಗ್ರತೆ ವಹಿಸಿದಾಗ ಮಾತ್ರ ಮುಂದೆ ಬರುವ ಭೀಕರ ದುರಂತ ವನ್ನು ತಡೆಯುವುದರಲ್ಲಿ ಸ್ವಲ್ಪ ಮಟ್ಟಿಗೆ ಸಹಾಯ ವಾಗುವ ನಂಬಿಕೆ ನನಗಿದೆ .
೨ ಕನ್ನಡ ಸಾಹಿತ್ಯ ಪರಿಷತ್ ಅಮ್ರತ ಮಹೋತ್ಸವ .ಸಮ್ಮೇಳನ ಚಾರಿತ್ರಿಕ ಹಿನ್ನಲೆ ಇರುವ ಚಿತ್ರದುರ್ಗ ದಲ್ಲಿ .
ಇ ಸಮ್ಮೇಳನ /ಸಮಾರಂಭಗಳು ಕೇವಲ ಡಾಮ್ಬಿಕ ಜೀವನದ ಪ್ರದರ್ಶನ ವಾಗಿರದೇ
ಸಾಹಿತ್ಯ ಮತ್ತು ಕಲೆ ಯ ಬೆಳವಣಿಗೆ ಗೆ ಪೂರಕ ವಾಗಿರ ಬೇಕು .
ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ,ಮಾನದ ಗೌರವ ಕೇಂದ್ರದ ಘೋಷಣೆ ಯ ಸಂಪೂರ್ಣ ಲಾಭ ಪಡೆಯ ಬೇಕು .
ಇನ್ನೊಂದು ಮುಖ್ಯ ವಾದ ವಿಚಾರ ಇಲ್ಲಿ ಚರ್ಚೆ ಮಾಡ ಬೇಕಾಗಿರುವುದು ಏನೆಂದರೆ
ಹಾಲಿಮತ್ತು ಮಾಜಿ ಸಾಹಿತಿ /ಕವಿಗಳ ನಡೆಸುವ ಜೀವನ ಅವರ ಹಣ ಕಾಸು /ಮಾನಸಿಕ ಪರಿಸ್ಥಿತಿ ಇತ್ಯಾದಿಗಳ ಗಮನ ತೆಗೆದು ಕೊಳ್ಳುವ ಸಂಪೂರ್ಣ ಜವಾಬ್ದಾರಿ
ಸಾರ್ವಜನಿಕರು /ಸರಕಾರ ಮಾಡ ಬೇಕಾದ ಧನ ಸಹಾಯ .ಕೇವಲ ಅವರು ಮಾಡ ಬೇಕಾಗಿರುವುದನ್ನು /ಮಾಡಿರುವುದನ್ನು ಲೆಕ್ಕಿಸದೆ ,ಹಿರಿಯ ಸಾಹಿತಿ /ಕವಿ ಗಳ ಮಾ ಶಾ ಶನ ಹೆಚ್ಚಿಸುವ ಬಗ್ಗೆ ಸರಕಾರ ಸಂಪುಟ ದಲ್ಲಿ ನಿರ್ಧರಿಸಬೇಕು .
ಸಾಹಿತ್ಯ ಸಮ್ಮೇಳನ ದಲ್ಲಿ ತೆಗೆದು ಕೊಂಡ ತಿರ್ಮಾನ ಗಳು ಅನುಷ್ಟಾನವಾದಾಗ ಮಾತ್ರ ಇದು ಸಾರ್ಥಕ .ಶುಭ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಏರಲಿ ಹಾರಲಿ ನಮ್ಮ ಇ ಕನ್ನಡ ಧ್ವಜವು
ಜೈ ಕರ್ನಾಟಕ
ಜೈ ಹಿಂದ್

ಕನ್ನಡ ಸಾಹಿತ್ಯ ಪರಿಷತ್ -ಅಮ್ರತ ಮಹೋತ್ಸವ

ಇಂದು ವಿಶ್ವ ಕ್ಯಾನ್ಸರ್ ದಿನ .
ಇದರ ಮಹತ್ವ ವನ್ನು ಪ್ರತಿಯೊಬ್ಬ ಭಾರತೀಯನು ತಿಳಿದು ಕೊಳ್ಳುವ ಅವಶ್ಯ ಕತೆ ಇದೆ .
ಇದು ಬರೇ ಆಚರಣೆಗೆ ಸಿಮಿತ ವಾಗಿರ ಬಾರದು.ಕಾಯಿಲೆ ಬರುವ ಮುನ್ನ ತಪಾಸಣೆ ಅಗತ್ಯ .
ಮುಖ್ಯವಾಗಿ ಮಹಿಳೆಯರು ವರ್ಷಕ್ಕೆ ಒಂದು ಸಲವಾದರೂ ತಪಾಸಣೆ ಮಾಡಿ ಅನುಭವಿ ವೈದ್ಯರ ಜೊತೆ ಸಂಪರ್ಕ ಇಟ್ಟು ಮುಂಜಾಗ್ರತೆ ವಹಿಸಿದಾಗ ಮಾತ್ರ ಮುಂದೆ ಬರುವ ಭೀಕರ ದುರಂತ ವನ್ನು ತಡೆಯುವುದರಲ್ಲಿ ಸ್ವಲ್ಪ ಮಟ್ಟಿಗೆ ಸಹಾಯ ವಾಗುವ ನಂಬಿಕೆ ನನಗಿದೆ .
೨ ಕನ್ನಡ ಸಾಹಿತ್ಯ ಪರಿಷತ್ ಅಮ್ರತ ಮಹೋತ್ಸವ .ಸಮ್ಮೇಳನ ಚಾರಿತ್ರಿಕ ಹಿನ್ನಲೆ ಇರುವ ಚಿತ್ರದುರ್ಗ ದಲ್ಲಿ .
ಇ ಸಮ್ಮೇಳನ /ಸಮಾರಂಭಗಳು ಕೇವಲ ಡಾಮ್ಬಿಕ ಜೀವನದ ಪ್ರದರ್ಶನ ವಾಗಿರದೇ
ಸಾಹಿತ್ಯ ಮತ್ತು ಕಲೆ ಯ ಬೆಳವಣಿಗೆ ಗೆ ಪೂರಕ ವಾಗಿರ ಬೇಕು .
ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ,ಮಾನದ ಗೌರವ ಕೇಂದ್ರದ ಘೋಷಣೆ ಯ ಸಂಪೂರ್ಣ ಲಾಭ ಪಡೆಯ ಬೇಕು .
ಇನ್ನೊಂದು ಮುಖ್ಯ ವಾದ ವಿಚಾರ ಇಲ್ಲಿ ಚರ್ಚೆ ಮಾಡ ಬೇಕಾಗಿರುವುದು ಏನೆಂದರೆ
ಹಾಲಿಮತ್ತು ಮಾಜಿ ಸಾಹಿತಿ /ಕವಿಗಳ ನಡೆಸುವ ಜೀವನ ಅವರ ಹಣ ಕಾಸು /ಮಾನಸಿಕ ಪರಿಸ್ಥಿತಿ ಇತ್ಯಾದಿಗಳ ಗಮನ ತೆಗೆದು ಕೊಳ್ಳುವ ಸಂಪೂರ್ಣ ಜವಾಬ್ದಾರಿ
ಸಾರ್ವಜನಿಕರು /ಸರಕಾರ ಮಾಡ ಬೇಕಾದ ಧನ ಸಹಾಯ .ಕೇವಲ ಅವರು ಮಾಡ ಬೇಕಾಗಿರುವುದನ್ನು /ಮಾಡಿರುವುದನ್ನು ಲೆಕ್ಕಿಸದೆ ,ಹಿರಿಯ ಸಾಹಿತಿ /ಕವಿ ಗಳ ಮಾ ಶಾ ಶನ ಹೆಚ್ಚಿಸುವ ಬಗ್ಗೆ ಸರಕಾರ ಸಂಪುಟ ದಲ್ಲಿ ನಿರ್ಧರಿಸಬೇಕು .
ಸಾಹಿತ್ಯ ಸಮ್ಮೇಳನ ದಲ್ಲಿ ತೆಗೆದು ಕೊಂಡ ತಿರ್ಮಾನ ಗಳು ಅನುಷ್ಟಾನವಾದಾಗ ಮಾತ್ರ ಇದು ಸಾರ್ಥಕ .ಶುಭ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಏರಲಿ ಹಾರಲಿ ನಮ್ಮ ಇ ಕನ್ನಡ ಧ್ವಜವು
ಜೈ ಕರ್ನಾಟಕ
ಜೈ ಹಿಂದ್

Monday, February 2, 2009

ನಡೆದಾಡುವ ದೇವರು ಶ್ರೀ ಶ್ರೀ ಶಿವ ಕುಮಾರ್ ಸ್ವಾಮೀಜಿ

ಕರ್ನಾಟಕ ರತ್ನ ಡಾಶ್ರೀ ಶ್ರೀ ಶಿವ ಕುಮಾರ್ ಸ್ವಾಮಿ ಸಿದ್ಧ ಗಂಗಾ ಮಠ ತುಮಕೂರ್ ಅವರ ೧೦೨ ನೇಜನ್ಮ ದಿನ ಶತಮಾನೋತ್ಸವ ಸಮಾರಂಭಮತ್ತು ವಿಧ್ಯಾರ್ಥಿ ನಿಲಯ ಉಧ್ಘಾಟನೆ ಬಹಳ ಅದ್ಧೂರಿ ಯಾಗಿ ನಡಯಿತು.ಘನತೆ ವೆತ್ತ ರಾಷ್ಟ್ರ ಪತಿ ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಸಾನಿಧ್ಯ ವಹಿಸಿದರು .
ಪರಮ ಪೂಜ್ಯ ಸ್ವಾಮೀಜಿ ಯವರನ್ನು ಗೌರವಿಸಿದರು .
ಘನತೆವೆತ್ತ ರಾಜ್ಯಪಾಲ ಶ್ರೀ ರಾಮೇಶ್ವರ್ ಠಾಕೂರ್ ಅಧ್ಯಕ್ಷತೆ ವಹಿಸಿದ್ದರು .
ಸ್ವಾಮೀಜಿಯವರ ದಿನಚರಿ ಮುಂಜಾನೆ ೨.೩೦ ವೇಳೆಗೆ ಪ್ರಾರಂಭ .ದಿನವಿಡೀ ಬಿಡುವಿಲ್ಲದ ಕಾರ್ಯ ಕ್ರಮಗಳು .ನಡೆದಾಡುವ ದೇವರು ಎಂಬ ಖ್ಯಾತಿ ಯಿಂದ ಪ್ರಖ್ಯಾತಿ .
ಕಾಯಕವೇ ಕೈಲಾಸ .ದಯೆ ಯೇಧರ್ಮದ ಮೂಲ ವೈಯ್ಯಾ .ಎಂಬ ಮಾತನ್ನು ಕ್ರಿಯಾ ರೂಪಕ್ಕೆ ತಂದ ಮಹಾನ್ ಪುರುಷ ರಾಗಿದ್ದಾರೆ .
ತ್ರಿವಿಧ ದಾಸೋಹಂ ಮತ್ತು ಶಿಕ್ಷಣ ಕ್ಷೇತ್ರ ದಲ್ಲಿ ಸಾಧಿಸಿ ಮಾರ್ಗ ದರ್ಶನ ಮಾಡಿ ಮಾದರಿ ಸಮಾಜವನ್ನು ಶ್ರಷ್ಟಿ ಮಾಡಿರುತ್ತಾರೆ .
ಸಮಾರಂಭ ಸಾಂಗವಾಗಿ ನೆರವೇರಿಸಲು ಸಂಚಾಲಕರು ವ್ಯವಸ್ಥೆ ಮಾಡಿರುತ್ತಾರೆ .
ದಿನಾಂಕ ,೩ ಮತ್ತು ೪ ಫೆಬ್ರವರಿ ೨೦೦೯ ರಂದು ನಡೆಯಲಿದೆ .
ನಮ್ಮ ರಾಜ್ಯದ /ಭವ್ಯ ಭಾರತದ ಒಂದು ಮಹತ್ ಕಾರ್ಯವಾಗಿದೆ .
ಇದರ ಸಂಪೂರ್ಣ ಯಶಸ್ಸಿಗೆ ಹಾರೈಸೋಣ ಬನ್ನಿ
ಸ್ವಾಮೀಜಿ ಯವರು
ಸ್ವಾಮಿ ವಿವೇಕಾನಂದ ,ಬಾಪೂಜಿ ಯವರ ಸಿದ್ಧಾಂತ ಗಳನ್ನೂ ಪಾಲಿಸಲು ಯುವ ಜನಾಂಗ ಕ್ಕೆ ಕರೆ ಕೊಟ್ಟಿರುತ್ತಾರೆ .
೧೦೨ ನೇ ವಯಸ್ಸಿನಲ್ಲಿ ಕನ್ನಡಕದ ಸಹಾಯವೀಲ್ಲದೆ ಓದಬಲ್ಲರು .
ಅವರ ಜಗಜ್ಯೋತಿ ಬಸವೇಶ್ವರ ಅವರ ಬಸವ ಸಿದ್ಧಾಂತ
ಶಿಸ್ತು ,ಸಂಯಮ ಮೂರ್ತಿ ಸ್ವಾಮೀಜಿ ಯವರನ್ನು ಗೌರವಿಸುವುದಲ್ಲದೆಅವರ ಮಾರ್ಗ ದರ್ಶನ ದಲ್ಲಿ ಮುಂದೆ ನಡೆಯೋಣ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಕರ್ನಾಟಕ
ಜೈ ಹಿಂದ್ .

Saturday, January 31, 2009

ದ ರಾ ಬೇಂದ್ರೆ ಜನ್ಮ ದಿನ ಸ್ಮರಣೆ .

ಜನವರಿ ೩೧ಕನ್ನಡ ಸಾಹಿತ್ಯ ಕ್ಷೇತ್ರ ದಲ್ಲಿ ಒಂದು ಚಿರ ಸ್ಮರಣಿಯ ದಿನ .
ಸಾಹಿತಿ ಜ್ಞಾನ ಪೀಠ ಪ್ರಶಸ್ತಿ ವಿಜೇತ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಧಾರವಾಡ ದಲ್ಲಿ ಜನನ .
ಇವರು ಕಾವ್ಯ ನಾಮ ಅಂಬಿಕಾ ತನಯ ದತ್ತ ಎಂಬ ಹೆಸರಿನಲ್ಲಿ ಕರ್ನಾಟಕ ವಲ್ಲದೆ ರಾಷ್ಟ್ರ ದಲ್ಲಿ ಕನ್ನಡವನ್ನು ಮೇರು ಶಿ ಖ ರ ಕ್ಕೆ ಕೊಂಡೊಯ್ದ ಮಹಾನ ಕವಿ .
ಇವರು ದೇಶದ ಸ್ವಾತಂತ್ರ್ಯ ಸಂಗ್ರಾಮ ಬಾಪೂಜಿ ಯವರ ಸ್ವದೇಶಿ ಚಳವಳಿ ರವಿಂದ್ರ ನಾಥ್ ಠಾಗೋರ್ ಮತ್ತು ಸ್ವಾಮಿ ವಿವೇಕಾನಂದರ ಪ್ರತಿಬೆ ಗೆ ಒಳಗಾಗಿ ತಮ್ಮ ಜೀವನ ಪೂರ್ತಿ ಕನ್ನಡ ಸಾಹಿತ್ಯ ಕ್ಕಾಗಿ ಧಾರೆಎರೆದ ಮಹಾ ಪುರುಷರನ್ನು ಇ ದಿನ ಸ್ಮರಿಸ ಬೇಕಾದ ಕರ್ತವ್ಯ ೫.೫ ಕೋಟಿ ಕನ್ನಡಿಗರದ್ದಾಗಿದೆ .
ನಾನು ಹೈ ಸ್ಕೂಲ್ ವಿದ್ಯಾ ಭ್ಯಾಸ ಮಾಡುವಾಗ ಸಂಗೀತ ಸ್ಪರ್ಧೆ ಯಲ್ಲಿ ಇವರ ಗರಿ ಕವನ ಸಂಕಲನ ಬಹುಮಾನ ಸಿಕ್ಕಿರುವುದನ್ನು ಇಲ್ಲಿ ಸಮರಿಸುತ್ತೇನೆ.
ಚಲನ ಚಿತ್ರ ದಲ್ಲಿ ಇವರು ಬರೆದ 'ಮೂಡಲ ಮನೆಯ ಮುತ್ತಿನ ನೀರಿನ ಎರಕ ವ ಹೊಯಿದ '
ತುಂಬ ಪ್ರಸಿದ್ದಿ ಯಾಗಿ ಕನ್ನಡಿಗರ ಬಾಯಲ್ಲಿ ಕಂಠ ಪಾಠ ವಾಗಿ ಬರುವ ಹಾಡಾಗಿದೆ.
ನಾವೆಲ್ಲರೂ ಅವರು ಬರೆದ ಕವನಗಳನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಓದಿ ಸಾಹಿತ್ಯ ಆಸಕ್ತಿ ಯನ್ನು ಬೆಳೆಸಿ ಕೊಂಡಾಗಮಾತ್ರ ಶ್ರೀಯುತ ಬೇಂದ್ರೆ ಯವರಿಗೆ ಸಂಪೂರ್ಣ ಗೌರವ ಕೊಟ್ಟು ಕನ್ನಡ ಭಾಷೆ ಗಾಗಿ ನಾವು ಶಾಸ್ತ್ರಿಯ ಸನ್ಮಾನ ಸಿಕ್ಕಿದ ಇ ಸಂಧರ್ಭ ದ ಲಾಭ ಪಡೆಯ ಬಹುದು .
ಸಿರಿ ಕನ್ನಡಂ ಗೆಲ್ಗೆ .
ಜೈ ಕರ್ನಾಟಕ
ಶುಭ ವಾಗಲಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

Thursday, January 29, 2009

ಬಾಪೂಜಿ ಯವರ ೬೦ ನೇ ಪುಣ್ಯ ತಿಥಿ

ಇಂದು ಸರ್ವೋದಯ ದಿನ -ಮಹಾತ್ಮ ಗಾಂಧೀಜಿ ಯವರ ೬೦ ನೇಪುಣ್ಯ ಸ್ಮರಣೆ .
ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಮುಂದಾಳು ತನ ವಹಿಸಿ ಹುತಾತ್ಮ ರಾದ ಬಾಪೂಜಿ ಯವರ ನಿಧನದ ದಿನ .
ಅಮೇರಿಕಾದ ನೂತನ ಅಧ್ಯಕ್ಷ ಬರಾಕ ಒಬಾಮ ಕೂಡಾ ಬಾಪೂಜಿ ಯವರ ತತ್ವ ಸಿದ್ಧಾಂತ ದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ .ವಿಶ್ವ ದೆಲ್ಲೆಡೆ ಸತ್ಯ ,ಅಹಿಂಸೆ ಮತ್ತು ಶಾಂತಿ ಯಮಾರ್ಗ ದರ್ಶನ ಮಾಡಿದ್ದಾರೆ.
ಸ್ವದೇಶಿ ಖಾಧಿ ಬಟ್ಟೆ ಯನ್ನು ಉಡುವ ಬಗ್ಗೆ ಆಂದೋಲನ ಮಾಡಿ ಭಾರತದ ಜನತೆ ಗೆ ದಾರಿ ದೀಪ ವಾಗಿದ್ದಾರೆ.
ಇವರ ನಿಸ್ವಾರ್ಥ ಭಾವನೆ ಯನ್ನು ಸಿದ್ಧಾಂತ ವಾಗಿಟ್ಟುಕೊಂಡು ಸೆಪ್ಟೆಂಬರ್ ೫ ೨೦೦೮ ರಂದು ಯುವ ಜನಾಂಗ ವನ್ನು ಒಂದು ಕಡೆ ಸೇರಿಸುವ ನಮ್ಮ ಚಿಕ್ಕ ಪ್ರಯತ್ನ
ಇ ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಬಾಪೂಜಿ ಯವರ ನೆನಪು ಸದಾ ನಮ್ಮಲ್ಲಿರಲಿ .
ಅವರ ಆದರ್ಶ ಸಿದ್ಧಾಂತ ಈಗಿನ ಸಮಸ್ಯೆ ಗಳ ಸಮಾಧಾನವು ಹೌದು .
ಪ್ರಯತ್ನ ನಮ್ಮದು ಫಲಿತಾಂಶ ನಿರೀಕ್ಷಿಸಿ .
ಶುಭವಾಗಲಿ .
ಜೈ ಹಿಂದ್ .

Monday, January 26, 2009

ಮೈಸೂರು ನಗರ ಸರ್ವತೋಮುಖ ಅಭಿವ್ರದ್ಧಿ ಬೇಕಾಗಿದೆ

ನಮ್ಮ ಸುಂದರ ಮೈಸೂರು ನಗರ ಮಹಾರಾಜರ ಗತ ವೈಭವದ ಚಾರಿತ್ರಿಕ ಅರಮನೆಗಳ ಉರಾಗಿದೆ.
ಇಲ್ಲಿ ಸಾಹಿತ್ಯ ಸ್ತಳ ಪುರಾಣಕ್ಕೆ ಶಿಕ್ಷಣಕ್ಕೆ ,ಸಂಗೀತ ,ಕಲೆ ಆಟ ಓಟ ,ಮಲ್ಲ ಯುದ್ಧ ಮತ್ತು ಆರೋಗ್ಯ ಇತ್ಯಾದಿ ಗಳನ್ನೂ ಒಳಗೊಂಡ ಪ್ರವಾಸವನ್ನು ಮಹಾರಾಜರು ಪ್ರೋತ್ಸಾಹಿಸಿದ್ದಾರೆ.
ಇದರಿಂದಾಗಿ ಪ್ರಪಂಚದಲ್ಲಿ ದಸರಾ ಮಹೋತ್ಸವ ಇಗಲೂ ತನ್ನ ಮಹತ್ವ ವನ್ನು ಉಳಿಸಿಕೊಂಡಿದೆ .
ಇ ವರ್ಷದ ಗಣ ರಾಜ್ಯೋತ್ಸವದ ಸಮಾರಂಭ ದಲ್ಲಿ ಉಸ್ತು ವಾರಿ ಸಚಿವರು ,ಜಿಲ್ಲಾಧಿಕಾರಿ ಯವರು ಅಭಿವ್ರದ್ಧಿ ಯ ಬಗ್ಗೆ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸ ಬಹುದು .
ಯಾವ ರಾಜಕೀಯ ಬಿನ್ನಾಭಿ ಪ್ರಾಯ ವಿಲ್ಲದೆ ಸರಕಾರ /ಜನತೆ ದುಡಿದಾಗ ಯಶಸ್ಸು ನಮಗೆ ಖಂಡಿತ .
ಒಗ್ಗಟ್ಟಿನಲ್ಲಿ ಬಲವಿದೆ .
ಶಿಕ್ಷಣ ,ಪ್ರವಾಸೋಧ್ಯಮ ಮತ್ತು ಆರೋಗ್ಯ ಸುಧಾರಣೆ ಯಿಂದ ಆದಾಯ ಹೆಚ್ಚಿಸಲು ಸಾಧ್ಯ.
೧ ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ .

Sunday, January 25, 2009

ಇಂದು ಗಣ ರಾಜ್ಯೋತ್ಸವ ದಿನಾಚರಣೆ .

೬೦ ನೇ ಗಣ ರಾಜ್ಯೋತ್ಸವ ಸಮಾರಂಭಕ್ಕೆ ಹಾರ್ದಿಕ ಶುಭಾಶಯಗಳು .
ಪ್ರಧಾನಿ ರಹಿತ ಸಮಾರಂಭ ನಡೆಯೋದು ಇದೇಮೊದಲ ಬಾರಿ.
ಭಯೋತ್ಪಾದನೆ ರಹಿತ ರಾಷ್ಟ್ರ ವನ್ನಾಗಿ ಮಾಡುವ ಛಲ ನಮ್ಮ ಯುವ ಯುವ ಜನಾಂಗದ ಮೇಲೆ ಮಹತ್ತರ ಹೆಜ್ಜೆ ಯಾಗಿದೆ .ಜಾತಿ ,ಧರ್ಮ ಪಕ್ಷ ಬೇಧ ವನ್ನು ಬಿಟ್ಟು ಸಂಘಟನೆ ಯ ಅವಶ್ಯಕತೆ ನಮಗಿದೆ .
ಸೆಪ್ಟೆಂಬರ್ ೫ ರಂದು ಸ್ಥಾಪನೆ ಮಾಡಿದ ಭವ್ಯ ಭಾರತದ ನವ ನಿರ್ಮಾಣ ವೇದಿಕೆಯ ಮೂಲ ಮಂತ್ರ ವಾಗಿದೆ .ಇದಕ್ಕೆ ಬೇಕು ಯುವ ಶಕ್ತಿ ಯ ಸಾಮೂಹಿಕ ಬೆಂಬಲ
ಆರ್ಕುಟ್ ಸಮುದಾಯ [ಕಮ್ಯುನಿಟಿ ]
ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಜೈ ಹಿಂದ್ .

Saturday, January 24, 2009

ಭಾರತದ ಗಣ ರಾಜ್ಯೋತ್ಸವ ದಿನಾಚರಣೆ .ಶುಭಾಶಯಗಳು

ನಾಳೆ ಜನವರಿ ೨೬ ಭವ್ಯ ಭಾರತದ ಗಣ ರಾಜ್ಯೋತ್ಸವ ದಿನ ಆಚರಣೆ .
ಇ ಸುಸಂದರ್ಭ ದಲ್ಲಿ ದೇಶದ ಪ್ರಜೆ ಗಳು ಪಣ ತೊಡಬೇಕು .
ಭಯೋತ್ಪಾದನೆ ಅಳಿಸಿ -ದೇಶ ಉಳಿಸಿ .
ದೇಶದ ಸ್ವಾತಂತ್ರ್ಯ ರಕ್ಷಣೆ ,ಹುತಾತ್ಮರಿಗೆ ಗೌರವ ಮತ್ತು ಸ್ಮರಣೆ ಅತೀ ಅಗತ್ಯ .
ನಮ್ಮ ದೇಶದ ಮುಂದಿನ ಪೀಳಿಗೆ ಯ ಜವಾಬ್ದಾರಿ ಹೆಚ್ಚಿಸಿದೆ .
ಉತ್ತಮ ಸಮಾಜ /ಮಾದರಿ ರಾಜ್ಯ ಹಾಗೂ ಭವ್ಯ ಭಾರತದ ನಿರ್ಮಾಣ ವಾಗ ಬೇಕಾಗಿದೆ .
ನಮ್ಮ ಯುವಕರು ಹೆಚ್ಚಿನ ಸಂಖ್ಯೆ ಯಲ್ಲಿ ನವ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಸದಸ್ಯ ರಾಗಬೇಕು .
ಯುವ ಶಕ್ತಿ ಯೇ ದೇಶದ ಬೆನ್ನೆಲುಬು ಆಗಿದೆ ಎನ್ನುವುದು ಸತ್ಯ .
ಸತ್ಯ ಮೇವ : ಜಯತೆ :
ಗಣ ರಾಜ್ಯೋತ್ಸವದ ಶುಭಾಶಯಗಳು .
೧ ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಹಿಂದ್ :

Friday, January 23, 2009

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ -೨೪ ಜನವರಿ ೨೦೦೯ . ಹೆಣ್ಣು ಮಕ್ಕಳ ಭವಿಷ್ಯ ಸುಭದ್

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ -೨೪ ಜನವರಿ ೨೦೦೯ .
ಹೆಣ್ಣು ಮಕ್ಕಳ ಭವಿಷ್ಯ ಸುಭಧ್ರ ಗೊಳಿಸಲು ,ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾನೂನೂ ಯಶಸ್ವಿ ಯಾಗಲು
ಮತ್ತು ಹೆಣ್ಣು ಮಗುವಿಗೆ ನ್ಯಾಯ ದೊರಕಿಸಲು ಸಮಾನ ಹಕ್ಕನ್ನು ಖಾತರಿ ಪಡಿಸುವ ಉದ್ದೇಶ ದಿಂದ ಭಾರತ ಸರಕಾರವು ಪ್ರತಿ ವರ್ಷ ಜನವರಿ ೨೪ ನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಎಂದು ಘೋಷಿಸಿದೆ .ಹೆಣ್ಣು ಮಗುವಿನ ರಕ್ಷಣೆ ಪೋಷಣೆ ಸಬಲೀಕರಣ ,ವರ ದಕ್ಷಿಣೆ ನಿರ್ಮೂಲನೆ ಇತ್ಯಾದಿ ಹಲವಾರು ಯೋಜನೆ ಗಳ ಬಗ್ಗೆ ಸ್ತ್ರೀ ಸಮಾಜಕ್ಕೆ ಕಾನೂನು ಸಲಹೆ ಕೊಡಬೇಕಾದ ಅವಶ್ಯಕತೆ ಕಂಡು ಬಂದಿದೆ .ಸ್ವತಂತ್ರ ಳಾಗಿ ಬದುಕುವ ಹಕ್ಕು ಅವಳಿಗೆ ಇದೆ .ಆರೋಗ್ಯ ಮತ್ತು ವಿಧ್ಯಾಭ್ಯಾಸ ದಲ್ಲಿ ಪರಿಪೂರ್ಣ ಳಾಗಿರಬೇಕು .
ರಾಜ್ಯ ಮತ್ತು ಕೇಂದ್ರ ಸರಕಾರಗಳು ಇದಕ್ಕೆ ಸಹಕರಿಸಿದಾಗ ನಮ್ಮ ಭವ್ಯ ಭಾರತದ ನಿರ್ಮಾಣವಾಗುವ ಕನಸು ನೆನಸಾಗುವುದು ನಿಸ್ಸಂದೇಹ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನ ಶುಭಾಶಯಗಳು

ಜನವರಿ ೨೩ ಶುಭಾಶ್ ಚಂದ್ರ ಬೋಸ್ ಜಯಂತಿ .
ಭಯೋತ್ಪಾದನೆ ಅಳಿಸಿ -ದೇಶ ಉಳಿಸಿ ಅಭಿಯಾನ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಪತ್ರಿಕೆ ವಿತರಕರ ಹಿತದ್ರಸ್ಟ್ಟಿಯನ್ನು ಗಮನದಲ್ಲಿ ಇಟ್ಟು ಅವರ ವಿಮಾ ಸೌಲಭ್ಯ ಇತ್ಯಾದಿ ಕಲ್ಯಾಣ ಯೋಜನೆ ಗಳನ್ನೂ ಮುಖ್ಯ ಮಂತ್ರಿ ಯವರ ಆಪ್ತ ಸಚಿವರು ಹಮ್ಮಿ ಕೊಂಡಿದ್ದಾರೆ .
ಪತ್ರಿಕೆ ವಿತರಕರು ಸರಕಾರ ಮತ್ತು ರಾಜ್ಯದ ಕನ್ನಡಿಗರ ಸಂಪರ್ಕ ಸೇತುವೆ ಯಾಗಿ ತಮ್ಮನ್ನು ತೊಡಗಿಸಿ ಅಭಿವ್ರದ್ದಿಗೆ ಸಹಕಾರಿ ಆಗಿದ್ದಾರೆ.
ಕೊನೆಗೂ ಬೆಳಗಾವಿ ಅಧಿವೇಶನ ಅಭಿವ್ರದ್ದಿಗೆ ನಾಂದಿಯಾಗಲಿ .
ಉತ್ತರ ಕರ್ನಾಟಕ ಭಾಗದ ರೈತರ ಪಾಲಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತರಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
೨ ನಮ್ಮ ಸುಂದರ ಮೈಸೂರು
ಬೆಳಗಾವಿ ನಮ್ಮದು
ಜೈ ಕರ್ನಾಟಕ
ಸಿರಿ ಕನ್ನಡಂ ಗೆಲ್ಗೆ . .

Tuesday, January 20, 2009

ಬೆಳಗಾವಿ ಅಧಿವೇಶನ ೪ ನೇ ದಿನ -ಕೋಲಾಹಲ

ಬೆಳಗಾವಿ ವಿಧಾನ ಮಂಡಲ ೪ ನೇದಿನದ ಕಲಾಪ ಕೋಲಾಹಲ [ ಶಾಸಕರ ] ಅಸಿಶ್ತು ಮತ್ತು ಅಸಭ್ಯ ವರ್ತನೆ ಉದಯ ವಾರ್ತೆಗಳು ವಾಹಿನಿಯಲ್ಲಿ ನೇರ ಪ್ರಸಾರವನ್ನುವೀಕ್ಷಿಸಿ ರಾಜ್ಯದ ಜನತೆಗೆ ಬೇಸರವನ್ನು ಉಂಟು ಮಾಡಿದೆ .
ತಾವೇ ಮಾರ್ಗ ದರ್ಶಕರಾಗಿ ನಡೆಯ ಬೇಕಾದ ಸದಸ್ಯರು ಇ ರೀತಿಯ ಕೀಳು ನಡತೆ ಪ್ರದರ್ಶಿಸಿದ್ದಾರೆ .
ಕೇವಲ ೧೦ ದಿನಗಳ ಕಲಾಪವನ್ನು ರಾಜ್ಯದ ಜನತೆ ಯ ಅಭಿವ್ರದ್ಧಿ ಗಾಗಿ ಉಪಯೋಗಿಸಬೇಕು .ಇದನ್ನು ಬಿಟ್ಟು ಜಗಳವಾಡುವುದು ಮತ್ತು ಸಭಾಧ್ಯಕ್ಕ್ಷರ ಮಾತಿಗೆ ಬೆಲೆಕೊಡದಿರುವುದು ವಿಷಾದನೀಯ.
ಶಾಸಕರ ಸ್ಥಾನಕ್ಕೆ ಟಿಕೆಟ್ ನೀಡುವ ಮೊದಲು ಗಣಕೀಕರಣ [ಕಂಪ್ಯೂಟರ್ ,ಶಿಸ್ತಿನ ತರಬೇತಿ ] ಅಗತ್ಯ .
ಇಲ್ಲವಾದರೆ ಸದನದಲ್ಲಿ ಮರ್ಯಾದೆ ಎನ್ನುವ ಪದ ವಿಧಾನ ಸಭೆಯ ಗೌರವವನ್ನು ಇ ಶಾಸಕರು ಹರಾಜು ಹಾಕುವ ದಿನಗಳು ದೂರವಿಲ್ಲ .ತೆರಿಗೆ ಯಿಂದ ವಸೂಲಾದ ಖಜಾನೆ ಬರಿದು ಮಾಡಿ,ಅಭಿವ್ರದ್ಧಿ ಹೇಗೆ ಮಾಡಬಹುದು .ದ್ವೇಷ ಅಸೂಹೆ ಮತ್ತು ರಾಜಕೀಯ ಲಾಭ ಪಡೆಯುವ ಪಕ್ಷಗಳ ವರ್ತನೆಗೆ ಧಿಕ್ಕಾರ .
ಆಡಳಿತ ಪಕ್ಷ ತಿರುಗಿಬಿದ್ದಾಗ ಪ್ರತಿಪಕ್ಷ ನಾಯಕರು ಗೈರು .ಅಸಂಸದಿಯ ಪದ ಪ್ರಯೋಗ .
ಕೆಸರೆರಚಾಟ .ಇದು ಸರಿಯಲ್ಲ .
ನಮ್ಮ ಪಕ್ಷಗಳ ಒಳಗೆ ಭಿನ್ನಾಭಿಪ್ರಾಯ ಇರುವಾಗ ನಾವು ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯದ ಜೊತೆ ಗಡಿ ವಿವಾದ /ಹೊಗೆನಕಲ್ ವಿವಾದ ಇತ್ಹ್ಯ್ಯರ್ಥ ಸಾಧ್ಯವೇ ನೀವೇ ಯೋಚಿಸಿ ನೋಡಿ .
ಸಂಯಮ ಧಕ್ಷ್ಯತೆ ಸುಧಾರಣೆ ಮಾಡುವ ಯೋಗ್ಯತೆ ನಮ್ಮಲ್ಲಿ ಇರಬೇಕು .
ಮುಂದಿನ ಲೋಕ ಸಭಾ ಚುನಾವಣೆ ಮನಸ್ಸಿನಲ್ಲಿ ಇಟ್ಟುರಾಜ್ಯದ ಅಭಿವ್ರದ್ಧಿ ಯನ್ನುಬಲಿ ಕೊಡು ವುದರಲ್ಲಿ ಅರ್ಥ ವಿಲ್ಲ.
ಮುಂದಿನ ೪ ದಿನಗಳು ಸದುಪಯೋಗವಾಗಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಕರ್ನಾಟಕ .

Saturday, January 17, 2009

ಸುಗಮ ಸಂಗೀತ ಗಾರ/ನಟ ರಾಜು ಅವರ ನಿಧನ

ಆರ್ಕುಟ್ ಸಮುದಾಯ [ಕಮ್ಯುನಿಟಿ ]
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ದಿವಂಗತ ಕೆ ಎಸ್ ಅನಂತಸ್ವಾಮಿ ಅವರ ಪುತ್ರ ರಾಜು ಅವರ ಅಕಾಲಿಕ ನಿಧನ ದಿಂದಾಗಿ ಸುಗಮ ಸಂಗೀತ ಮತ್ತು ಚಲನ ಚಿತ್ರ ಕ್ಷೇತ್ರ ಅನಾಥ ವಾಗಿರುವುದನ್ನು ಸಂತಾಪ ಸೂ ಚಿಸುತ್ತಿದೆ ಹಾಗೂ ಮ್ರತ ರಾಜೂ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಪರಮಾತ್ಮನನ್ನು ಪ್ರಾರ್ಥಿಸುತ್ತಿದೆ .
ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾವು ಬರಬಾರದಾಗಿತ್ತು .
ಇ ಸಾವೂ ನ್ಯಾಯವೇ ?
ಅವರ ಕುಟುಂಬ ಮತ್ತು ರಾಜ್ಯದ ಜನತೆಗೆ ತುಂಬ ಲಾರದ ನಷ್ಟವಾಗಿದೆ .
ವಿಧಿ ಬರಹದ ಮುಂದೆ ಮನುಷ್ಯನ ಪ್ರಯತ್ನ ಯಶಸ್ವಿ ಯಾಗಿಲ್ಲ .
ನಾಗೇಶ್ ಪೈ .

Friday, January 16, 2009

ಉತ್ತರ ಕರ್ನಾಟಕ ಭಾಗದ ಕನ್ನಡಿಗರಿಗೆ ಸಿಹಿ ಸುದ್ದಿ ವಿಧಾನ ಮಂಡಲದ ಅಧಿವೇಶನ ಇಂದು ಬೆಳಗಾವಿಯಲ್ಲಿ . ಇ ಭಾಗದ ಕನ್ನಡಿಗರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸಾಹಸ ,ಧೈರ್ಯ ಮತ್ತು ಬ

ಉತ್ತರ ಕರ್ನಾಟಕ ಭಾಗದ ಕನ್ನಡಿಗರಿಗೆ ಸಿಹಿ ಸುದ್ದಿ
ವಿಧಾನ ಮಂಡಲದ ಅಧಿವೇಶನ ಇಂದು ಬೆಳಗಾವಿಯಲ್ಲಿ .
ಇ ಭಾಗದ ಕನ್ನಡಿಗರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸಾಹಸ ,ಧೈರ್ಯ ಮತ್ತು ಬಲಿದಾನಕ್ಕೆ ಹೆಸರುವಾಸಿ ಯಾಗಿದ್ದಾರೆ .ಈಗಲೂ ರೈತ ,ವೀರ ಯೋಧ ಮತ್ತು ಕಾರ್ಮಿಕ ಜನಾಂಗ ದೇಶ /ರಾಜ್ಯ ಕಲ್ಯಾಣ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ .ಪ್ರಮುಕ ರಾಜಕಾರಣಿಗಳು /ಮಂತ್ರಿಗಳು /ಮುಖ್ಯ ಮಂತ್ರಿಗಳು ಆರಿಸಿ ಬಂದಿದ್ದಾರೆ .ವಿಷಾದನೀಯ ವಿಷಯ ಇಲ್ಲಿಂದ ಆರಿಸಿಬಂದ ವಿಧಾನ ಸಭಾ ಸದಸ್ಯರು /ಸಂಸದರು ಇ ಭಾಗದ ಜನತೆಗೆ ಕೊಟ್ಟಿದ್ದೇನು ಮತ್ತು ಇನ್ನೂ ಏಕೆ ಹಿಂದುಳಿದಿದೆ ?
ಪ್ರಕ್ರತಿ ವಿಕೋಪವು ಕಾರಣವೇ
ರಾಜಕೀಯ ಪಕ್ಷಗಳು ಮತ್ತು ಅವರ ಲಾಭ /ನಷ್ಟ ವು ಕಾರಣವೇ ಅಥವಾ ಆಡಳಿತ ಸರಕಾರಗಳ ನಿರ್ಲಕ್ಷ ವೇ
ಇದರ ಬಗ್ಗೆ ಚಿಂತನೆ ಅಗತ್ಯ .
ಈಗ ನಡೆಯುವ ಸದನದ ಕಲಾಪದಲ್ಲಿ ಶಕ್ತಿ ಪ್ರದರ್ಶನ /ದ್ವೇಷ ಮಾಡದೇ ಎಲ್ಲಾ ಪಕ್ಷಗಳು ಒಟ್ಟಾಗಿ ಇ
ಭಾಗದ ಜನರಿಗೆ ನ್ಯಾಯ ಕೊಡಿಸಿ ಆತ್ಮ ಹತ್ಯೆ ಚಳವಳಿ ತಡೆದು ನಂಜುಂಡಪ್ಪ ವರದಿ ಅನುಷ್ಟಾನ ,ಅತಿವ್ರಷ್ಟಿ ,ಬರಗಾಲ ಕ್ಕೆ ಸರಿಯಾದ ಸಮಯದಲ್ಲಿ ಸಹಾಯ ಹಸ್ತ ಕೊಟ್ಟು ೧೪ ವಿಧೇಯಕಗಳನ್ನು
ಮಂಡಿಸಿದ್ದಾರೆ .
ರಾಜ್ಯಪಾಲರ ಭಾಷಣಕ್ಕೆ ಮರ್ಯಾದೆ ಕೊಟ್ಟು ರಾಜ್ಯದ ಸರ್ವತೋಮುಖ ಅಭಿವ್ರದ್ದಿ ಗಾಗಿ ದುಡಿಯಬೇಕು .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಕರ್ನಾಟಕ ಮಾತೆ :

Wednesday, January 14, 2009

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ನನ್ನ ಪ್ರೀತಿಯ ವಾಚಕರೆ ,
ನಿಮಗೆಲ್ಲರಿಗೂ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು .
ಸ್ವಾಮಿಯೇ ಶರಣಂ ಅಯ್ಯಪ್ಪ :
ಶಬರೀಮಲೈ ಅಯ್ಯಪ್ಪ ಸ್ವಾಮಿ ಮಕರ ಜ್ಯೋತಿ ನಿಮ್ಮೆಲ್ಲರ ಜೀವನ ಸದಾ ಬೆಳಗಿಸಲಿ .
ಜಡತ್ವ ಅಳಿಸಿ ನಿಮ್ಮ ಬದುಕು ನಿತ್ಯ ಚೇತನ ವಾಗಿರಲಿ .
ಎಳ್ಳು -ಬೆಲ್ಲ ಮತ್ತು ಕಬ್ಬಿನ ರುಚಿ ಸವಿಯುತ್ತ ಸಿಹಿಯಾದ ಮಾತಾಡಿ .
ಶತ್ರು ಗಳಿಲ್ಲದ ಮಿತ್ರ ರ ಒಡನಾಟ ವೇ ಲೇಸು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಸದಾ ಸದಸ್ಯತ್ವ ಹೆಚ್ಚಿಸಲು ಪ್ರಯತ್ನಿಸುತ್ತಿದೆ .
ನಾಗೇಶ್ ಪೈ .

Sunday, January 11, 2009

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

ಸ್ವಾಮಿ ವಿವೇಕಾನಂದರ ಜನನ ಜನವರಿ ೧೨ ೧೮೬೩ .
ಪ್ರತಿ ವರ್ಷದ ಜನವರಿ ೧೨ ರಾಷ್ಟ್ರಿಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ .
ಅವರು ಅಮೇರಿಕಾದ ಚಿಕಾಗೋ ನಲ್ಲಿ ಮಾಡಿದಭಾಷಣ ಇಂದಿಗೂ ಚಿರ ಸ್ಮರಣಿಯ .
ಯುವ ಜನಾಂಗದಲ್ಲಿ ನನ್ನ ನಂಬಿಕೆ ಇದೆ .ಅಧುನಿಕ ಜನಾಂಗದಲ್ಲಿ ನನ್ನ ನಂಬಿಕೆ ಯಿದೆ .ಅವರೊಳಗಿಂದಲೇ ನನ್ನ ಜನರು ಹೊರಬರುತ್ತಾರೆ (ಸಿಂಹ ಸದ್ರಶರಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ )
ಸ್ವಾಮಿ ವಿವೇಕಾನಂದರಿಗೆ ಯುವ ಜನಾಂಗ ದಲ್ಲಿದ್ದ ವಿಶ್ವಾಸ ದ ಧ್ಯೋತಕ ಈ ಮಾತು .
ನೂರು ಮಂದಿ ಯುವಕರನ್ನು ಕೊಡಿ ಅದ್ಭುತವಾದುದನ್ನು ಸಾಧಿಸಿ ತೋರುತ್ತೇನೆ .ಎಂದಿದ್ದರು ಗುರೂಜಿ.
ಈಗ ಭಾರತದ ಎಲ್ಲೆಡೆಗಳಲ್ಲೂ ಭಯೋತ್ಪಾದಕರ ಭೀತಿ ಎದುರಾಗಿದೆ .
ಕನ್ಯಾಕುಮಾರಿಯ ಲ್ಲಿ ಕಪ್ಪು ಶಿಲೆಯಾಗಿ ನಿಂತ ವಿವೇಕಾನಂದರು ನಮ್ಮ ಯುವ ಸಮುದಾಯಕ್ಕೆ ಸ್ಪೂರ್ತಿ ಯಾಗಿ ಪರಿಣಿಸಲಿ.
ಇಲ್ಲಿ ಯಾವ ರಾಜಕೀಯ /ಪಕ್ಷ ಭೇಧವನ್ನು ಮರೆತು .ಮುಂದಿನ ಸಮಸ್ಯೆ ಗಳನ್ನೂ ಎದಿರಿಸೋಣ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಹಿಂದ್
ಇದನ್ನು ಸಾಬೀತುಪಡಿಸುವುದರಿಂದ ಅವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಿ ದ್ದಕ್ಕೆ ಸಾರ್ಥಕ ವಾಗುತ್ತದೆ .

Saturday, January 10, 2009

ಚಳವಳಿಗಳು ಮತ್ತು ನಮ್ಮ ಸರಕಾರ

ನಮ್ಮ ಆಡಳಿತ ಸರಕಾರ ಮತ್ತು ಪ್ರಜೆಗಳ ಸಂಬಂಧ ತಾಯಿ ಮತ್ತು ಮಗುವಿನ ಸಂಬಂಧ ಇದ್ದ ಹಾಗೆ.
ಹೇಗೆ ತಾಯಿ ಮಗುವಿನ ಆರೈಕೆ ಯ ವಿಚಾರ ಅತ್ತಾಗ ಹಾಲು ಕೂಡಿಸಿ ಅಲ್ಲದೆ ಆರೋಗ್ಯದ ಗಮನ ತೆಗೆದು ಕೊಂಡು ಬೆಳೆಸಿ ಮುಂದೆ ಭಾರತದ ಪ್ರಜೆ ಯಾಗಿ ಮಾಡುವಳು .ಇದೇ ರೀತಿಯಾಗಿ ನಮ್ಮ ಸರಕಾರವೂ ತನ್ನ ಪ್ರಜೆಗಳ ಸರ್ವತೋಮುಖ ಅಭಿವ್ರದ್ಧಿ ಗಾಗಿ ಯೋಜನೆ ಮಾಡಿ ಕಾರ್ಯರೂಪಕ್ಕೆ ತರಬೇಕು .
ಇತ್ತೀಚೆಗಿನ ದಿನಗಳಲ್ಲಿ ಸಾರ್ವಜನಿಕರು /ಕಾರ್ಮಿಕರು ಚಳವಳಿ ಮಾಡಿ ತಮ್ಮ ಬೇಡಿಕೆ ಗಳನ್ನೂ ಒಪ್ಪಿಸ ಬೇಕಾಗಿದೆ .
ಪೆಟ್ರೋಲ್ /ಡೀಸೆಲ್ ಬಗ್ಗೆ ನಡೆದ ಚಳವಳಿ ಉದಾರಣೆ.
ಕಾಳಸಂತೆ ಮತ್ತು ಅವಶ್ಯಕತೆ ಗಿಂತ ಹೆಚ್ಚು ದಾಸ್ತಾನು .ಬೆಲೆಏರಿಕೆ ವಿವಾದ ಇತ್ಯಾದಿ ನಾಗರೀಕರ ನಿದ್ದೆ ಕೆಡಿಸಿದೆ .
ನಮ್ಮ ಮೈಸೂರಿನಲ್ಲಿ ಜಿಲ್ಲಾಧಿಕಾರಿಯವರ ಕಾರ್ಯ ದಕ್ಷತೆಯಿಂದಾಗಿ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ .ಆದರೆ ಲಾರಿ ಮಾಲೀಕರ ಸಂಪು ನಿಲ್ಲಿಸುವುದರಲ್ಲಿ ವಿಜಯಿ ಯಾಗಬೇಕು .
ಇದರಿಂದಾಗಿ ದಿನ ನಿತ್ಯದ ಆಗತ್ಯ/ಬಳಕೆ ವಸ್ತುಗಳ ಸರಬರಾಜು ಇಲ್ಲದೇ ಕಷ್ಟ ಪಡುವಂತಾಗಿದೆ .
ಪತ್ರಿಕೆ /ಮಾಧ್ಯಮ/ವಿರೋಧ ಪಕ್ಷಗಳ ಆರೋಗ್ಯಕರ ಟೀಕೆ ಗಳನ್ನು ಸರಿ ಪಡಿಸುವುದನ್ನು ಆಡಳಿತ ಪಕ್ಷವು ಕಲಿಯಬೇಕು .ಆದರೆ ಇದನ್ನು ಮುಂದೆ ಬರುವ ಲೋಕ ಸಭೆಯ ಚುನಾವಣೆಗೆ ಅಸ್ತ್ರವಾಗಿ ರಾಜಕೀಯ ಪಕ್ಷಗಳು ಉಪಯೋಗಿಸಬಾರದು.
೧ ನಮ್ಮ ಸುಂದರ ಮೈಸೂರು .೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ನಿವೇದನೆ .
ನಾಗೇಶ್ ಪೈ
ಸರ್ವೇ : ಜನ ಸುಕಿನೋ ಭವಂತು :

Thursday, January 8, 2009

ಕನ್ನಡ ಭಾಷೆ ಅಭಿವ್ರದ್ಧಿ ಪ್ರಚಾರ ಅಭಿಯಾನ ಚಾಲನೆ .

ಸುವರ್ಣ ಕನ್ನಡ ಭಾಷೆ ಯ ಅಭಿವ್ರದ್ಧಿ ಯ ಪ್ರಚಾರ ಅಭಿಯಾನ ಚಾಲನೆ.
ಕೇಂದ್ರ ಸರಕಾರವು ಈಗ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ಕೊಟ್ಟು ಭಾಷೆ ಒಂದೇ ಅಲ್ಲದೇ ಕನ್ನಡಿಗರಿಗೆ ಗೌರವಿಸಿದಂಥಾಗಿದೆ.
ಈ ಭಾಷೆಗೆ ಕೊಟ್ಟ ಸನ್ಮಾನ ವನ್ನು ಉಳಿಸಿಕೊಳ್ಳುವ ಜವಾಬ್ದಾರಿ ರಾಜ್ಯದ ೫.೫ ಕೋಟಿ ಜನರ ಮೇಲೆ ಇದೆ .
ಈ ವಿಷಯದಲ್ಲಿ ಯಾವ ಪಕ್ಷ /ಜಾತಿ /ಧರ್ಮದ ರಾಜಕೀಯ ಇರ ಬಾರದು.
ನಾನು ಉದ್ಯೋಗ ದಲ್ಲಿ ಇರುವಾಗ ನೇರೆ ರಾಜ್ಯಗಳಾದ ಆಂಧ್ರ /ತಮಿಳುನಾಡು ನಲ್ಲಿ ಸೇವೆ ಯಲ್ಲಿ ಇರುವಾಗ ನನ್ನ ಅನುಭವವನ್ನು ನಿಮ್ಮೆಲ್ಲರ ಜೊತೆ ಹಂಚಿ ಕೊಳ್ಳುತ್ತಿದ್ದೇನೆ .
ಆ ಎರಡು ರಾಜ್ಯ ಗಳಲ್ಲಿ ಎಸ್ಟೆ ಕಷ್ಟ ಪಟ್ಟರು ನಾನು ಕನ್ನಡ ಪ್ರಚಾರ ಮಾಡಲೂ ಆಗಲಿಲ್ಲಾ .
ಭಾಷೆ ಕಲಿಯುವ ಆಸಕ್ತಿ ಇದ್ದ ನಾನು ಸುಲಭ ವಾಗಿ ಆ ಎರಡು ಭಾಷೆಯಲ್ಲಿ ಮಾತಾಡಬಲ್ಲೆ.
ಇ ಯೋಜನೆ ಯನ್ನು ಕರ್ನಾಟಕ ದಲ್ಲಿ ಸರಕಾರವು ಬಳಸಬೇಕು .
ಅಂಗ್ಲ ಭಾಷೆ ಶಬ್ದ ಉಪಯೋಗಿಸಿ ಮಾತಾಡುವ ಜನರಿಗೆ ಕನ್ನಡ ಭಾಷೆ ಯಲ್ಲಿ ಮಾತಾಡುವ /ಓದುವ /ಬರೆಯುವ ಹವ್ಯಾಸ ಇಟ್ಟುಕೊಂಡರೆ .ರಾಜ್ಯದಲ್ಲಿ ವಾಸಿಸುವಜನರ , ಬೇರೆ ಭಾಷೆ ಗಳಾದ ತೆಲುಗು ,ಮರಾಠಿ ,ತಮಿಳು ,,ಮಾರವಾಡಿ ,ಇತ್ಯಾದಿ ಜನರು ಕಡ್ಡಾಯವಾಗಿ ಕನ್ನಡ ಕಲಿಯ ಬೇಕಾಗಿದೆ .
ವ್ಯವಹಾರದಲ್ಲಿ ಕನ್ನಡ ಬಂದಾಗ ತಮಿಳುನಾಡು ,ಮಹಾರಾಷ್ಟ್ರ ವನ್ನು ಮಾದರಿ ಯಾಗಿ ಇಟ್ಟರೆ
ಕನ್ನಡ ಅಭಿವ್ರದ್ಧಿ ಯಾಗುವುದು ನಿಸ್ಸಂದೇಹ .
ದಯವಿಟ್ಟು ಕನ್ನಡವನ್ನು ಉಳಿಸಿ /ಬೆಳಸಿ .
ಭಾಷೆಗೆ ರಾಜಕೀಯ ಪಕ್ಷಗಳು ಒಂದಾಗಬೇಕು .
ಸಿರಿ ಕನ್ನಡಂ ಗೆಲ್ಗೆ .
ಜೈ ಕರ್ನಾಟಕ .
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Wednesday, January 7, 2009

ಬುದ್ಧ ವಿಹಾರ ಗುಲ್ಬರ್ಗ -ಲೋಕಾರ್ಪಣೆ

ಇಂದು ಜನವರಿ ೭ ಭಾರತದ ಚರಿತ್ರೆ ಯಲ್ಲಿ ಸುವರ್ನಾಕ್ಷರ ಗಳಲ್ಲಿ ಬರೆಯುವ ಸುದಿನವಾಗಿದೆ.
ಭವ್ಯ ಭಾರತದ ಘನತೆ ವೆತ್ತ ರಾಷ್ಟ್ರ ಪತಿ ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರಿಂದ
ಕರ್ನಾಟಕ ರಾಜ್ಯದ ಗುಲ್ಬರ್ಗಾದಲ್ಲಿ
ಬುದ್ಧ ವಿಹಾರ ಹಾಗೂ ಪ್ರಾರ್ಥನಾ ಮಂದಿರ ಜನ ಸಾಮಾನ್ಯರಿಗೆ ಅರ್ಪಿಸಲಾಗಿದೆ .
ಮನು ಕುಲದ ಬಾಳಿಗೆ ಅಹಿಂಸೆ ಎಂಬ ಭವ್ಯ ದೀಪ ವನ್ನು ನೀಡಿದ ಮಹಾತ್ಮ ಗೌತಮ ಬುದ್ಧ ಅವರ ಸ್ಮರಣೆ ಮಾಡಬೇಕಾಗಿದೆ .
ಚಂದನ ವಾಹಿನಿ ಇದರ ಉದ್ಘಾಟನೆ ಯನ್ನು ನೇರ ಪ್ರಸಾರ ಮಾಡಿ ಕರ್ನಾಟಕದ ಮನೆ ಮನೆ ಯಲ್ಲಿ ನೋಡುವ ಸೌಭಾಗ್ಯ ಕಲ್ಪಿಸಿದೆ .
ಈ ಮಹಾನ್ ತೇಜಸ್ಸು ಇಂದಿನ ಜಗತ್ತಿ ನೊಂದಿಗೆ ಸಮಾಗಮವಾಗಿ ಎಲ್ಲೆಲ್ಲಲೂ ಶಾಂತಿ ನೆಲಸು ವಂತಾಗಲಿ ಎಂಬ ಮಹದಾಸೆ ಯೊಂದಿಗೆ ನಿರ್ಮಿಸಲಾದ ದೇಶದಲ್ಲೇ ಅತಿ ದೊಡ್ಡ ಬುದ್ಧ ವಿಹಾರ.ಇದಾಗಿದೆ .
ಇದನ್ನು ಸಂದರ್ಶಿಸಿ ಜನತೆ ತಮ್ಮ ಜೀವನದಲ್ಲಿ ಸುಖ :ಶಾಂತಿ ಮತ್ತು ನೆಮ್ಮದಿ ಸಿಗುವ ಹಾಗೆ ಅಗಲಿ ಎಂದು ಕೋರುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Tuesday, January 6, 2009

ಕನ್ನಡ ಚಲನ ಚಿತ್ರ ಮತ್ತು ನಟರು /ಸಾಹಿತಿ ಗಳು

ವರನಟ ಕನ್ನಡದ ಮೇರು ನಟ ನಟ ಸಾರ್ವಭೌಮ ಡಾ ರಾಜಕುಮಾರ್ ಅವರಿಂದ ಸಾಹಿತಿ /ಬುದ್ಧಿ ಜೀವಿ ಗಳು ಪಾಠ ಕಲಿಯ ಬೇಕಾಗಿದೆ .ಅವರು ಜೀವನ ಪೂರ್ತಿ ರಾಜಕೀಯ ದಲ್ಲಿ ಸೇರದೆ .ಕನ್ನಡ ಭಾಷೆಗೆ ಮೆರುಗು ತಂದ ನಟ ಮತ್ತು ಮಹಾನ್ ಕಲಾವಿದ .ಇತ್ತೀಚೆಗಿನ ದಿನಗಳಲ್ಲಿ ರಾಜಕೀಯ ಮುಖಂಡರು ತಮ್ಮ ಪಕ್ಷದ ಪ್ರಚಾರ ಕ್ಕಾಗಿ ಚುನಾವಣೆಯಲ್ಲಿ ಇಂಥಹ ಸ್ವಾರ್ಥಿ ಸಾಹಿತಿ ಮತ್ತು ಬುದ್ಧಿ ಜೀವಿ ಗಳನ್ನೂ ಬಳಸಿ ಕೊಂಡು ಮುಂದೆ ಬರುವ ಲೋಕ ಸಭೆ ಗೆ ಉಪಯೋಗಿಸಲು ಹವಣಿಸಿದರೆ ಕನ್ನಡದ /ರಾಜ್ಯದ ಬೇಸರದ ಸಂಗತಿ .
ಸ್ವಾರ್ಥ ಮನೋಭಾವ ಇರುವ ಜನರು ಕೇವಲ ಧನಲಾಭ ಕ್ಕಾಗಿ /ಖುರ್ಚಿ ಗಾಗಿ ಪಕ್ಷ ಬದಲಾಯಿಸು ತ್ತಲೇ ಇರುವಾಗ ಅಭಿವ್ರದ್ದಿ ಯ ಅಪೇಕ್ಷೆ ಹೇಗೆ ಮಾಡ ಬಹುದು ನೀವೇ ಹೇಳಿ ?
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Saturday, January 3, 2009

ಭಯೋತ್ಪಾದಕರ ವಿರುದ್ಧ ಹೋರಾಟಅಭಿಯಾನ ಚಾಲನೆ.

ಸೆಪ್ಟೆಂಬರ್ ೫ ರಂದು ನಮ್ಮ ಸುಂದರ ಮೈಸೂರಿನಲ್ಲಿ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಸ್ಥಾಪನೆ .
ಇಂದು ಭಯೋತ್ಪಾದಕರ ಬೇರು ಸಮೇತ ನಿರ್ಮೂಲನೆ ಅಭಿಯಾನ ಚಾಲನೆ.
ನಮ್ಮ ರಾಜ್ಯದ ಎಲ್ಲಾ ಶಾಲೆ /ಕಾಲೇಜ್ ನ ವಿಧ್ಯಾರ್ಥಿ /ವಿಧ್ಯಾರ್ಥಿನಿ ಯರಿಗೆ ಭಾಗವಹಿಸಲು ಸುಸ್ವಾಗತ .
ಸಾರ್ವಜನಿಕರು ಎಲ್ಲಾ ಪಕ್ಷ /ಜಾತಿ ಭೇಧವನ್ನು ಮರೆತು ಹೋರಾಟದ ಸಂಘಟನೆ ಯನ್ನು ಮನಸ್ಸಿನಲ್ಲಿ ಇಡುತ್ತಾ ಜನವರಿ ೧ ರಂದು ಭಾರತದ ಈಶಾನ್ಯ ರಾಜ್ಯ ಒರಿಸ್ಸಾ ದ ಗುವಹಾಟಿ ಯ ೩ ಸ್ಪೋಟಗಳು ನಡೆದ ೫ ಜನರ ಸಾವು ಹ್ರದಯ ವಿದ್ರಾವಕ ಘಟನೆ ಯಾಗಿದೆ .
ಇತ್ತೀಚೆಗಿನ ಹೊಸ ಕಾನೂನು ಉಗ್ರರ ಭಂಧನಕ್ಕೆ ಸಹಾಯಕ ವಾಗ ಬಹುದು .
ನೀವೆಲ್ಲರೂ ಸೇರಿ ಈ ಕಾರ್ಯ ಕ್ರಮವು ಯಶಸ್ವಿ ಆಗಲಿ ಎಂದು ಹಾರೈಸುವ
ನಾಗೇಶ್ ಪೈ
ಕನ್ನಡ ಆರ್ಕುಟ್ ಸಮುದಾಯ [ಕಮ್ಯುನಿಟಿ ]
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಮ್ಮ ಭಾರತ ಸುರಕ್ಷಿತ ರಾಷ್ಟ್ರ ವಾಗಲಿ ಎಂದೆಂದಿಗೂ .
ಜೈ ಭಾರತ್

Thursday, January 1, 2009

೨೦೦೯ -ಕನ್ನಡ ಭಾಷೆಯ ಅಭಿವ್ರದ್ಧಿಯ ಹೊಸ ವರ್ಷ

೨೦೦೯ ಕನ್ನಡ ಜಾಗ್ರತಿ ವರ್ಷ -ಕರ್ನಾಟಕ ಸರಕಾರದ ಘೋಷಣೆ .
ನಮ್ಮ ಭಾಷೆ ಕನ್ನಡ .ಆಡಳಿತವು ಕನ್ನಡ
ನಾವು ಕನ್ನಡಗಿರು.ನಮ್ಮ ಶಿಕ್ಷಣ ಕನ್ನಡವಾಗಿರಲಿ.
ಕನ್ನಡ ಆಡೋಣ ಮತ್ತು ಬರೆಯಲು /ಓದಲು ಕಲಿಯೋಣ .
ನಾವೆಲ್ಲರೂ ಕನ್ನಡಿಗರು .ನಮ್ಮ ಸಂಸ್ಕ್ರತಿ ಕನ್ನಡ .
ಎಲ್ಲಿಂದಾದರೂ ಬಂದಿರಿ .ಆದರೆ ಕನ್ನಡಿಗ ರಾಗಿರಿ.
ನೆಲ ನಮ್ಮದು ಜಲ ನಮ್ಮದು ಉಸಿರು ನಮ್ಮದು ಸದಾ ಕನ್ನಡ ವಾಗಿರಲಿ .
ಕನ್ನಡ ಆರ್ಕುಟ್ ಸಮುದಾಯ [ಕಮ್ಯುನಿಟಿ ]
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಸುಸ್ವಾಗತ ಕೋರುವ
ನಾಗೇಶ್ ಪೈ
ಸಿರಿ ಕನ್ನಡಂ ಗೇಲ್ಗೆ /ಬಾಳ್ಗೆ
ಹೊಸ ವರ್ಷದಲ್ಲಿ ಕನ್ನಡ ಭಾಷೆಯ ಅಭಿವ್ರದ್ಧಿಗೆ ದುಡಿಯೋಣ ಬನ್ನಿ .