Sunday, May 31, 2009

ತಂಬಾಕು ವಿರೋಧಿ ದಿನಾಚರಣೆ ಮಕ್ಕಳಿಗೆ ಶಾಲೆಗೆ ಕಳುಹಿಸೋಣ

ವಿಶ್ವ ತಂಬಾಕು ವಿರೋಧಿ ಜಾಥಾಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸೋಣ .
ಇವೆರಡು ವಿಷಯ ಗಳು ಒಂದಕ್ಕೊಂದು ಸಂಬಂಧ ಇವೆ .ತಂಬಾಕು ಸೇವನೆ ಯಿಂದ ಆರೋಗ್ಯದ ಮೇಲೆ ಉಂಟಾಗುವ ಮಾರಕ ಪರಿಣಾಮ ಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಲು ಭಾರತೀಯವೈದ್ಯ ಸಂಘ ಮೈಸೂರು ಶಾಖೆ ನಗರ ದಲ್ಲಿ ತಂಬಾಕು ವಿರೋಧಿ ಜಾಥಾ ನಡೆಸಲಾಯಿತು .ಧೂಮ ಪಾನ ಸಾವಿಗೆ ದಾರಿ ,ಕಾಲ ಮೀರುವ ಮುನ್ನ ಎಚ್ಚರ ವಹಿಸಿ
೧೮ ವರ್ಷ ದೊಳಗಿ ನವರಿಗೆ ತಂಬಾಕಿನಿಂದ ತಯಾರುಗುವ ವಸ್ತು ಗಳಿಂದ ದೂರ ವಿಡಬೇಕು .ಶಾಲಾ ,ಕಾಲೇಜ್ ವ್ಯಾಪ್ತಿ ಗಳಲ್ಲಿ ನಿಷೆದಿಸಬೇಕು.
ಮದ್ಯ ಪಾನ ದಿಂದ ಕೂಡ ಪಿತ್ತ ಜನಕಾಂಗ ದ ಮೇಲೆ ಆಗುವ ಹಾನಿಯನ್ನು ವಿವರಿಸ ಬೇಕು .
ಜೂನ್ ತಿಂಗಳಲ್ಲಿ ಶಾಲೆ ಗಳು ಪ್ರಾರಂಭ ವಾಗಿವೆ .ಮಕ್ಕಳನ್ನು ಕೂಲಿಗೆಕಳುಹಿಸುವ ಪೋಷಕರನ್ನು ವಿರೋಧಿಸ ಬೇಕು .ಮತ್ತು ವಿದ್ಯಾರ್ಜನೆ ಯ ಮಹತ್ವ ತಿಳಿಸಿ ಹೆಚ್ಹು ಹೆಚ್ಹು ಮಕ್ಕಳು ಶಾಲೆಗೆ ಹೋಗ ಬೇಕು .ಶಿಕ್ಷಣ ದಿಂದ ತಂಬಾಕು ಸೇವನೆ ಯ ದುಷ್ಪರಿಣಾಮ ತಿಳಿದ ಮಕ್ಕಳು /ಯುವಜನತೆ ,ಮಹಿಳೆ ಯರು ಇ ಕೆಟ್ಟ ಹವ್ಯಾಸ ದಿಂದ ದೂರ ಉಳಿಯ ಬಹುದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಇ ಅಭಿಯಾನ ದಲ್ಲಿ ಪೂರ್ಣ ಪ್ರಮಾಣ ದಲ್ಲಿ ಭಾಗವಹಿಸಿ ದೇಶದ ಮುಂದಿನ ಪ್ರಜೆ ಗಳ ಬಗ್ಗೆ ಚಿಂತನೆ ಮಾಡುವುದು ಅಲ್ಲದೆ .ಉತ್ತಮ ಭವಿಷ್ಯಕ್ಕಾಗಿ ಸರ್ವ ಪ್ರಯತ್ನ ಮಾಡುವುದು .
ಒಗ್ಗಟ್ಟಿನಿಂದ ನಮ್ಮ ಅಭಿಯಾನ ಮುಂದುವರಿಸೋಣ ಬನ್ನಿ ಸಹಕರಿಸಿ .
ನಾಗೇಶ್ ಪೈ
ನಮ್ಮ ಸುಂದರ ಮೈಸೂರು .

Friday, May 29, 2009

ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಆಡಳಿತ ವೈಖರಿ ಇಂದಿನವರೆಗೂ

ಭವ್ಯ ಭಾರತದ ನೂತನ ಪ್ರಧಾನಿ ಡಾ ಮನ್ ಮೋಹನ್ ಸಿಂಗ್ ಮತ್ತು ಅವರ ಎಲ್ಲಾ ಸಂಪುಟ ಸದಸ್ಯ ರಿಗೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಪರವಾಗಿ ಹಾರ್ದಿಕ ಶುಭಾಶಯಗಳು .
ಸ್ವಾತಂತ್ರ್ಯ ನಂತರ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರಿಂದ ಇಂದಿನ ವರೆಗೆ ವಾಜಪಯೀ ಹೊರತು ಪಡಿಸಿ ೬೦ ವರ್ಷ ಗಳ ಆಡಳಿತೆ ಕಾಂಗ್ರೆಸ್ ನಡೆಸಿದೆ .ದೇಶದಲ್ಲಿ ಬ್ರಷ್ಟಾಚಾರ ,ಭಯೋತ್ಪಾದನೆ ,ತೆರಿಗೆ ಸಂಗ್ರಹ ದಲ್ಲಿ ಕಳಪೆ ಪ್ರದರ್ಶನ ರಾಜಕಾರಣಿ ಮತ್ತು ಅವರ ಕುಟುಂಬ ಸದಸ್ಯರ ಅಸ್ತಿ /ನಗದು ಅಲ್ಲದೆ ದೇಶದಲ್ಲಿ ನಡೆಯುವ ಅಪರಾಧ ಗಳ ಮೇಲೆ ಸರಕಾರದ ಹಿಡಿತ ಮತ್ತು ಕೊಡುವ ಶಿಕ್ಷೆ ಯಬಗ್ಗೆ ರಾಜಕೀಯ ಇದು ಜನತೆಗೆ ತಿಳಿದ ವಿಚಾರ.
ಆದರೆ ಈಗ ಕಾಂಗ್ರೆಸ್ ನಲ್ಲಿ ಯುವ ಜನತೆ ಭಾಗವಹಿಸುವುದರಿಂದ ಬದಲಾವಣೆ ನಿರೀಕ್ಷಿಸ ಬಹುದು .ಮುಖ್ಯವಾಗಿ ಮುಂದಿನ ದಿನಗಳಲ್ಲಿ ಅಭಿವ್ರದ್ಧಿ ತೋರಿಸದೇ ಇದ್ದರೇ ಭಾರತದ ಜನತೆ ಸರಕಾರ ಕಿತ್ತೆಸುಯುವ ಪ್ರಯತ್ನ ಮಾಡಬಹುದು .
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಕ್ಷೆ ತುಂಬಾ ಶ್ರಮಿಸುತ್ತಾರೆ ಆದುದರಿಂದ ಮನ್ ಮೋಹನ್ ಸರಕಾರ ಯಸ್ಶಸ್ವಿ ಯಾಗುವುದರಲ್ಲಿಸಂದೇಹ ವಿಲ್ಲ .
ಇದರಿಂದ ನಮ್ಮ ರಾಜ್ಯ ಕ್ಕೂ ಸಹಾಯ ವಾಗಲಿ .
ಶುಭ ಹಾರೈಕೆ .

Saturday, May 23, 2009

ಮಂತ್ರಿ ಪದವಿ ಗೆ ಗುದ್ದಾಟ ಮತ್ತು ವೈಮನಸ್ಯ ನೋಡಿ .

ಆಶೆ ಯೇದುಖ ಕ್ಕೆ ಮೂಲವಯ್ಯ
ಅತಿ ಆಶೆ ಗತಿಗೇಡುಕಲಿಯಿರಿ ಪಾಠ ವನ್ನು ಕೃಷ್ಣ ರಿಂದ .ಗಿಟ್ಟಿಸಿ ಕೊಂಡರು ವಿದೇಶಾಂಗ ಖಾತೆ ಯನ್ನು .
ಶುಭ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ

ತಾಳಿದವನು ಬಾಳಿಯಾನು ..
ಜೈ ಹಿಂದ್ .
http://bharathanirmaan.blogspot.com

Thursday, May 21, 2009

ಇಂದು ಪೂರ್ವ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಪುಣ್ಯ ತಿಥಿ

ಇಂದು ಮೇ ೨೧ ಪೂರ್ವ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಹತ್ಯೆ ಯಾಗಿರುವ ದಿನ ವಾಗಿದೆ . ಇವರ ಪುಣ್ಯ ತಿಥಿ ಯನ್ನು ರಾಷ್ಟ್ರ ದಾದ್ಯಂತ ಹುತಾತ್ಮ ರ ದಿನ ವಾಗಿ ಆಚರಿಸ ಲಾಗುವುದು ನಮ್ಮ ದೇಶದ ಯುವ ಜನತೆ ಯ ಸಂಘಟನೆ ಯಲ್ಲಿ ಇವರ ಪಾತ್ರಬಹು ಮುಖ್ಯ ವಾಗಿದೆ .ಇನ್ನೊಂದುವಿಶೇಷ ವೆಂದರೆ ಇವರ ಮಾದರಿ ಯಲ್ಲಿ ಮಗ ರಾಹುಲ್ ಗಾಂಧಿ ಸಾಗುತ್ತಿರುವುದು .ಭಯೋತ್ಪಾದನೆ /ನಕ್ಷಲಿಯರ ಹಾವಳಿ ಯನ್ನು ಎದುರಿಸುವ ದಿಟ್ಟ ಹೆಜ್ಜೆ ದೇಶದ ಸರ್ವತೋಮುಖ ಅಭಿವ್ರದ್ಧಿ ಗೆ ಕಾರಣವಾಗ ಬಹುದು .
ಶ್ರೀ ರಾಜೀವ್ ಗಾಂಧಿ ಯವರನ್ನು ಸ್ಮರಿಸಿ ಅವರ ಆತ್ಮ ಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ .
ಪಕ್ಷ /ಜಾತಿ ಭೇಧ ಗಳನ್ನೂ ಮರೆತು ಒಬ್ಬ ಧಿಮಂತ ನಾಯಕನನ್ನು ಇಲ್ಲಿ ಗೌರವಿಸುವುದು ಮುಖ್ಯ ವಾಗಿದೆ .ನೂತನ ಸರಕಾರ ಜೂನ್ ೨ ರಂದು ಅಸ್ತಿತ್ವಕ್ಕೆ ಬರಲಿದೆ .ಯುವ ಸಂಸದರ ಸಂಖ್ಯೆ ಯಲ್ಲಿ ಎಲ್ಲಾಪಕ್ಷ ದವರು ಸಮ್ಮಿಶ್ರ ವಾಗಿ ಇರುವುದರಿಂದ ಮುಂದಿನ ದೇಶದ ಭಾವಿಷ್ಯ ಯುವಜನತೆ ಕೈ ಯಲ್ಲಿ ಇದೆ .ಹಳೆಯ ಬೇರು ಹೊಸ ಚಿಗುರು ಪ್ರಜಾ ಪ್ರಭುತ್ವ ರಾಷ್ಟ್ರ ದ ಮರ್ಯಾದೆ ಪ್ರಪಂಚ ದಲ್ಲಿ ಎದ್ದು ಕಾಣಬೇಕು .ಈಗ ಪತ್ರಿಕೆ /ಮಾಧ್ಯಮ ಹಾಗೂ ಅಂತರ್ ಜಾಲದಲ್ಲಿ ವೀಕ್ಷಣೆ ಮಾಡುವ ದಿನಗಳಲ್ಲಿ ೧೪ ನೇಲೋಕ ಸಭೆ ಯ ಕಹಿ ನೆನಪುಗಳು ಮರು ಕಳಿಸಬರದು .ಸಂಸದ್ ನ ಮರ್ಯಾದೆ ಗೌರವಕ್ಕೆ ಕುಂದು ಬರ ಬಾರದು.ನೌಕರಿ ಯಲ್ಲಿ ಅಸ್ಥಿರತೆ ಇರುವಾಗ ತ್ವರಿತ ಗತಿ ಯಲ್ಲಿ ಹಣ ಸಂಪಾದನೆ ಮಾಡುವ ದ್ರಸ್ಟಿಯಿಂದ ವಾಮ ಮಾರ್ಗ ಹಿಡಿಯುತ್ತಾರೆ .ಒಂದೇ ಸಲ ಶ್ರೀಮಂತ ರಾಗುವ ಅಸೆ ಇಟ್ಟುಕೊಂಡುಪೋಲಿಸ್ ರ ಅತಿಥಿ ಯಾಗುವ ಸಂಧರ್ಭ ಗಳು ಹೆಚ್ಚುತ್ತಿವೆ .ನಾಗರೀಕರುಪೋಲಿಸ್ ರ ಎಚ್ಚರಿಕೆ ಯನ್ನು ನಿರ್ಲಕ್ಷಿಸುವುದು ವಿಷಾದನೀಯ.
ಭವ್ಯ ಭಾರತದ ನವ ನಿರ್ಮಾಣ ವಾಗಲಿ ಎಂದು ಹಾರೈಸುವ
ನಾಗೇಶ್ ಪೈ
ಜೈ ಹಿಂದ್ .

Monday, May 18, 2009

ಯುವ ಜನತೆ ಹೆಚ್ಚು ಸಂಸದ ರಾಗಿರುವ15 ನೇ ಲೋಕ ಸಭೆ

೪೦ ರ ಹರೆಯದ ಯುವ ಜನತೆ ಹೆಚ್ಚಿನ ಸಂಖ್ಯೆ ಯಲ್ಲಿ ಇರುವ ೧೫ ನೇಲೋಕ ಸಭೆ ಯಲ್ಲಿ ದೇಶದ ಸರ್ವತೋಮುಖ ಅಭಿವ್ರದ್ಧಿ ನಿರೀಕ್ಷೆ ಮಾಡಲಾಗಿದೆ .
ಪಕ್ಷ ಭೇಧ ಮರೆತು ದುಡಿಯ ಬೇಕು .
ಸರ್ವೇ ಜನ ಸುಕಿನೋ ಭವಂತು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ
ಜೈ ಹಿಂದ್ .

Saturday, May 16, 2009

ಭಾರತದ ಮುಂದಿನ ಪ್ರಧಾನಿ ಯಾರು ?

ಕೊನೆಗೂ ಮುಂದಿನ ಪ್ರಧಾನಿ ಯಾರು ಎನ್ನುವ ಪ್ರಶ್ನೆ ಗೆ ಸರಿಯಾದ ಉತ್ತರ ನಮ್ಮ ದೇಶದ ಜನತೆಗೆ ಸಿಕ್ಕಿದೆ .
ರಾಷ್ಟ್ರಪತಿ ಯವರಿಗೆ ಯಾರನ್ನು ಸರಕಾರ ರಚಿಸಲು ಆಹ್ವಾನಿಸಬೇಕು ಎನ್ನುವ ಕೆಲಸ ಸುಲಭ ವಾಗಿದೆ .ಈಗ ಉಳಿದಿರುವ ಜನತೆಯ ಪ್ರಶ್ನೆ ಎಂದರೆ ಪ್ರಣಾಳಿಕೆಗಳಲ್ಲಿ ಕೊಟ್ಟ ಭರವಸೆ ಯನ್ನು ನೂತನ ಸರಕಾರ ಇಡೆರಿಸುವುದೇ?
ಇಲ್ಲವಾದರೆ ಕಾಂಗ್ರೆಸ್ಸಿಗೆ ಮುಂದೆ ಭವಿಷ್ಯ ವಿದೇಯೇಅಥವಾ ನಿರ್ಗಮಿಸುವುದೇ ಕಾದುನೋಡ ಬೇಕಾಗಿದೆ .ಯಶಸ್ಸಿಗೆ ಅಭಿನಂದನೆ ಗಳು .
ಜನತೆ ಯ ತೀರ್ಪನ್ನು ರಾಜಕೀಯ ಪಕ್ಷಗಳು ಮನ್ನಣೆ ನೀಡಲೇಬೇಕು .
ಉತ್ತಮ ಭವಿಷ್ಯಕ್ಕಾಗಿ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು
ನಾಗೇಶ್ ಪೈ
ಜೈ ಹಿಂದ್

Tuesday, May 12, 2009

ನಂಬಿಕೆ ಅಪ ನಂಬಿಕೆ ಗಳ ವಿವಾದ ಬಗೆ ಹರಿಯುವುದೇ

ಅಪನಂಬಿಕೆ ಮತ್ತು ನಂಬಿಕೆ ಯವಿವಾದ ತೀರ್ಮಾನ ವಾಗಲುಸಾಧ್ಯವೇ ?
ನಾವು ಈಗ ೨೧ ನೇಶತ ಮಾನದಲ್ಲಿ ಇರುವಾಗ ಯುವ ಜನತೆ ಜೈವಿಕ ವಿಜ್ಞಾನ ,ಮಾಹಿತಿ ತಂತ್ರ ಹಾಗೂ ಅಣು ,ವೈದ್ಯ ಕೀಯವಿಭಾಗ ದಲ್ಲಿ ಸಾಕಸ್ಟು ಮುಂದು ವರಿದಿದೆ .ಈಗ ನಮ್ಮ ಪ್ರತಿಭೆ ,ಶ್ರಮ ಪ್ರತಿ ಫಲ ದೇಶದ ಅಭಿವ್ರದ್ಧಿ ಗೆ ಕಾರಣವಾಗಿರುವುದರಿಂದ ಮೂಡ ನಂಬಿಕೆ ,ಜ್ಯೋತಿಷ್ಯ ಇತ್ಯಾದಿ ಗಳಿಗೆ ಸ್ಥಾನ ವಿಲ್ಲ ಎನ್ನುವ ಅಭಿಪ್ರಾಯ ಹೊಂದಿದೆ .
ನಂಬಿಕೆ ವಿಚಾರ ನೋಡುವಾಗ
೪ ದಶಕ ಗಳ ಹಿಂದೆ ವರ ನಟ ರಾಜ್ ಕುಮಾರ್ ,ಏನ್ ಟಿರಾಮ್ ರಾವ್ ಗಳು ದೇವರ ಪಾತ್ರದಲ್ಲಿ ನಟಿಸುವಾಗ ಜನತೆ ಅವರು ದೇವರು ಎಂದು ನಂಬಿಕೆ ಇಟ್ಟುಪೂಜಿಸಿದ ನಿದರ್ಶನ ಗಳು ತುಂಬಾ ಇವೆ .ಇದು ಮನಸ್ಸಿನ ನಿರ್ಧಾರ ವಾಗಿರುತ್ತದೆ .ಜನರಿಗೆ ,ಶಾಂತಿ ,ಸಾಂತ್ವನ ಮುಂದಿನ ಸುಖ ಜೀವನಕ್ಕೆ ನಾಂದಿಯಾಗಿದೆ .ವೈದ್ಯರು ಕೇವಲ ಸಾಂತ್ವನ ನೀಡಿ ನಾಡಿಮುಟ್ಟಿದಾಗ ರೋಗ ದಿಂದ ಗುಣ ಮುಖ ರಾದಸಂಧರ್ಭ ಗಳು ಇವೆ .ಇದಕ್ಕೆ ನಂಬಿಕೆ ಮುಖ್ಯ ಪಾತ್ರ ವಹಿಸಿದೆ .
ಟಿವಿ ಚಾನೆಲ್ ಗಳು ಇದು ಸಾಧ್ಯವಿಭಾಗ , ಹೀಗೂ ಉಂಟೆ ಗಳಲ್ಲಿ ಜನರ ನಂಬಿಕೆ ಯಾ ಬಗ್ಗೆ ತೋರಿಸಿದ್ದಾರೆ.
ಮುಂಜಾನೆ ೬ ಘಂಟೆ ಯಿಂದ ಜ್ಯೋತಿಷ್ಯ /ಭವಿಷ್ಯ ದ ಟಿವಿ ಚಾನೆಲ್ ಗಳು telecast ಮಾಡುತ್ತಿವೆ .ಕೇಳುವ ಪ್ರಸ್ನೆ ಗಳನ್ನೂ ಗಮನಿಸಿದರೆ ವಿಷಯ ಗಳು
೧ ಸಂತಾನ ಭಾಗ್ಯ ಮದುವೆ ನೌಕರಿ ಹಣ ಕಾಸು ಇತ್ಯಾದಿ ಜ್ಯೋತಿಷ್ಯದ ಜನರ ನಂಬಿಕೆ ಯನ್ನು ಬಿಂಬಿಸುತ್ತಿದೆ .
ಈಗ ಲೋಕ ಸಭಾ ಚುನಾವಣೆ ಬಗ್ಗೆ ನೋಡುವಾಗ ರಾಜಕಾರಣಿ /ಪಕ್ಷ ಗಳು ಜ್ಯೋತಿಷ್ಯರ ಮೊರೆ ಹೋಗಿರುವುದನ್ನು ನೀವು ನೋಡ ಬಹುದು .ಫಲಿತಾಂಶ ತಮ್ಮ ಕಡೆ ಆಗ ಬೇಕು ಎಂದು ರಾಜ್ಯ ದಲ್ಲಿ ಯಜ್ಞ ,ಹೋಮ ನಡೆಸುತ್ತಿದ್ದಾರೆ .ಇದು ಕೇವಲ ನಂಬಿಕೆಯ ಮನಸ್ಸಿನ ಸ್ಥಿತಿ ಆಗಿದೆ .ಜನರಿಗೆ ಸಮಾಧಾನ ತ್ರಪ್ತಿ ಕೊಟ್ಟಿದೆ .ಜೀವನ ಮುಂದು ವರಿಯಲು ಸಾಧನ ವಾಗಿದೆ .
ಭವಿಷ್ಯದ ನಿರ್ಧಾರ ನಂಬಿಕೆ ಯಲ್ಲಿ ಅಡಗಿದೆ .
ಸ್ವಂತ ಶಕ್ತಿ , ಕಠಿಣ ಪರಿಶ್ರಮ ಬೇಕಾಗಿರುವ ಇ ಸಂಧರ್ಭ ವನ್ನು ನಂಬಿಕೆ ಯಲ್ಲಿ ಕಾಲಹರಣ ಮಾಡುವುದೇಕೆ ?
ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ಪ್ರಕಟಣೆ .
ವಂದನೆ ಗಳು .

Sunday, May 10, 2009

ಅರಮನೆ ಮತ್ತು ಉದ್ಯಾನ ಗಳ ನಮ್ಮ ಸುಂದರ ಮೈಸೂರು

ಭಾರತದ ಪ್ರಥಮ ಪ್ರಜೆ ಹಾಗೂ ಪ್ರಥಮ ಮಹಿಳಾ ರಾಷ್ಟ್ರ ಪತಿ ಶ್ರೀಮತಿ ಪ್ರತಿಭಾ ಸಿಂಗ್ ಪಾಟೀಲ್ ವಿಶ್ವ ವಿಖ್ಯಾತ ಮೈಸೂರು ಅರಮನೆಯನ್ನು ವೀಕ್ಷಿಸಿದರು .ಏ ಬಹುತ್ ಅಚ್ಚಾ ಹೈಅವರ ಮನದುಂಬಿದ ಮೊದಲ ನುಡಿಯಿದು .ಮೈಸೂರು ಅರಮನೆ ವೀಕ್ಷಿಸಿದ ೨ ನೇ ರಾಷ್ಟ್ರ ಪತಿ .೧೯೮೫ ರಲ್ಲಿ ಗ್ಯಾನಿ ಜೈಲ್ ಸಿಂಗ್ ಅವರು ತಮ್ಮ ಸಂದರ್ಶನ ನೀಡಿದ್ದನ್ನು ಇಲ್ಲಿ ಸ್ಮರಿಸ ಬಹುದು .
ಹಳೇಯ ಮೈಸೂರು ಸಂಸ್ಥಾನ ವನ್ನು ಮಹಾರಾಜರು ೧೬೧೦ ರಿಂದ ೧೯೫೦ ರ ವರೆಗೆ ೨೫ ಮಹಾರಾಜರು ಆಳ್ವಿಕೆ ಮಾಡಿದ್ದರೆ .ಕೊನೆಯದಾಗಿ ಮಹಾರಾಜ ರಾಜಶ್ರಿ ಜಯ ಚಾಮರಾಜ ಒಡೆಯರ್ ಬಹಾದ್ದೂರ್ .ಈಗ ವೌನ್ಶಸ್ತ ಶ್ರೀ ಕಂಠ ದತ್ತ ನರಶಿಂಹ ರಾಜ ಒಡೆಯರ್ ಮುಖ್ಯ ಅರಮನೆ ಯಲ್ಲಿ ವಾಸ ವಾಗಿದ್ದರೂಕೂಡ ರಾಷ್ಟ್ರ ಪತಿ ಯವರ ಭೇಟಿ ಸಮಯ ದಲ್ಲಿ ಗೈರು ಹಾಜ ರಾಗಿದ್ದರು .
ಅರಮನೆ ಒಳಗೆ ಹೆಜ್ಜೆ ಹಾಕುತ್ತಿದ್ದ ಅವರ ಮನಸ್ಸಿನಲ್ಲಿ
ಒಂದು ಇತಿಹಾಸ ವೇಹಾದು ಹೋದ ಅನುಭವ ವಾಗಿದೆ .ಅರಮನೆಯ ಸಂದರ್ಶಕ ಪುಸ್ತಕದಲ್ಲೂ ತಾವೇ ಅಭಿಪ್ರಾಯ ಗಳನ್ನೂ ದಾಖಲಿಸಿದರು .ಅರಮನೆ ವಾಸ್ತು ಶಿಲ್ಪ,ಕಲಾತ್ಮಕ ವಸ್ತುಗಳ ಸಂಗ್ರಹ ಅತ್ಯಂತ ವಿಶಿಷ್ಟ ,ಅತಿ ಉತ್ತಮ
ಮಾದರಿಯಾದ ಇತಿಹಾಸದ ನೆನಪು ತರುತ್ತಿದೆ .ಎಂದು ಮನಸ್ಸು ತುಂಬಾ ಹೊಗಳಿದರು .
ಅರಮನೆಗಳಲ್ಲಿ ೧ ಲಲಿತ್ ಮಹಲ್ ,ಜಗನ ಮೋಹನ ಅರಮನೆ ಮುಖ್ಯ ವಾದವು ಗಳು .ಇದರ ಸಂಪೂರ್ಣ ಆನಂದ ಪಡೆಯಲು ಫೇಸ್ ಬುಕ್ ನ ಮೈಸೂರ್ ಗ್ರೂಪ್ ನಲ್ಲಿ ಎಲ್ಲಾ ಫೋಟೋ ಗಳನ್ನೂ ಸಂಗ್ರಹಿಸಲಾಗಿದೆ .ಆಯ್ದ ಫೋಟೋ ಗಳನ್ನೂ ಕನ್ನಡ ಬ್ಲಾಗ್ಗಿಗರ ಕೂಟ ದಲ್ಲಿ ಸಂಗ್ರಹಿಸಲಾಗುವುದು [ಅನುಮತಿ ಮೇರೆಗೆ ]
ಇದು ಒಂದು ಕಲೆ ,ಕ್ರೀಡೆ ಪ್ರವಾಸೋಧ್ಯಮ ,ಸಂಸ್ಕೃತಿ ,ವಿಧ್ಯೆ ,ಅರೋಗ್ಯ ,ಪರಿಸರ ಪ್ರೇಮ ಮತ್ತು ಉದ್ಯಾನ ಕಲೆ ಯ ಬೀಡಾಗಿದೆ.
ಮೈಸೂರು ನಗರ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ .
ಸಂಖ್ಯೆ ಯಲ್ಲಿ ಆಗ್ರಾ ತಾಜ್ ಮಹಲ್ ಗೆ ಸರಿಯಾದ ಪೈ ಪೋಟಿ ಕೊಡುವ ನಗರ ವಾಗಿದೆ .
ಇಲ್ಲಿ ಸ್ವಂತ ಮನೆ ಕಟ್ಟಿಸಿ ಕೊಂಡನಾವೆಲ್ಲರೂ ಧನ್ಯ ಎಂದು ನನ್ನ ಭಾವನೆ .
ನಾಗೇಶ್ ಪೈ ಈಗ ಮೈಸೂರಿನಲ್ಲಿ .
೧ ಚಾಮುಂಡೇಶ್ವರಿ ದೇವಾಲಯ ಚಾಮುಂಡಿ ಬೆಟ್ಟ
೨ ಜಯ ಚಾಮರಾಜೇಂದ್ರ ಮ್ರಗಾಲಯ
೩ ಕನ್ನಂಬಾಡಿ ಕಟ್ಟೆ[ಕೆ ಆರ ಎಸ ] ಬ್ರಂದಾವನ
ಜೀಆರ್ ಎಸ fantasy ಪಾರ್ಕ್ ಇತ್ಯಾದಿ ಪ್ರೇಕ್ಷಣಿಯ ಸ್ಥಳ ಗಳು .

Thursday, May 7, 2009

ಅಧುನಿಕ ಸಮಾಜ ದಲ್ಲಿ ಬದಲಾವಣೆ ಅಗತ್ಯ .ಯುವಜನತೆ ಯ ಉಜ್ವಲ ಭವಿಷ್ಯ

ಉತ್ತಮ ಸಮಾಜ ಮತ್ತು ಯುವಜನತೆ ಬದಲಾವಣೆ ಬೇಕೇ ?
ಇದಕ್ಕೆ ಉತ್ತರ ಹೌದು ಎನ್ನುವುದಾದರೆ ಹೇಗೆ ಮಾಡ ಬಹುದು ಎನ್ನುವುದು ಇಂದಿನ ಚರ್ಚೆ ಯ ವಿಷಯ ವಾಗಿದೆ
ಇದು ಒಂದು ಆರೋಗ್ಯಕರ ಚರ್ಚೆ ಯಾಗಿ ಅಭಿವ್ರದ್ಧಿ ಯತ್ತ ಸಾಗುತ್ತಿರಬೇಕು .ಯಾರ ಮನಸ್ಸು ನೋಯಿಸ ಬಾರದು. .
ಇಂದಿನ ಅಧುನಿಕ ಯುಗ ದಲ್ಲಿ ವಿಜ್ಞಾನ ತುಂಬಾ ಮುಂದುವರಿದಿದೆ ಯಾದರೂ ಕೆಲವೂ ಹಳೆಯ ಸಂಪ್ರದಾಯ ಗಳಿಗೆ ಜೋತು ಬಿದ್ದು ಸಂಬಂಧ ಗಳು ದೂರ ದೂರ ವಾಗಿ ಮೌಲ್ಯವನ್ನು ಕಳೆದು ಕೊಳ್ಳುತ್ತಿವೆ.ಭಾರತೀಯ ಸಂಸ್ಕೃತಿಗೆ ಬೆಲೆ ಇಲ್ಲ ದಂತಾಗಿದೆ .
೧ ಮನೆ ,ಕುಟುಂಬ ,ಹೆತ್ತವರು ಶಬ್ದ ಗಳಿಗ್ಗೆ ಅರ್ಥ ವಿಲ್ಲ ದಂತಾಗಿದೆ .ಇಲ್ಲಿ ನಾನು ಯಾರನ್ನು ಧೂಷಿಸುವುದಿಲ್ಲ ಹೊಣೆ ಮಾಡುವುದಿಲ್ಲ .ವೇಗದ ಜೀವನ ದಲ್ಲಿ ಯಾರಿಗೂ ಸಮಯ ವಿಲ್ಲ .ಸಮಯ ವಿರುವ ಹೆತ್ತವರಿಗೆ ಕೇಳುವವರಿಲ್ಲ .
ಮಕ್ಕಳ ಪಾಡು ಹೇಳಲಾಗದು .ಪುಸ್ತಕ ಹೊರುವುದೇ ಮುಖ್ಯ .ಗಾಗಿ ಹೆಚ್ಚು ಅಂಕ ಗಳಿಸ ಬೇಕು ಎನ್ನುವುದು ತಾಯಿ ,ತಂದೆ ಗಳ ಒತ್ತಡ ವೈದ್ಯ ಕೀಯ,ಇಂಜಿನಿಯರಿಂಗ್ ನಲ್ಲಿ ಸೀಟುಸಿಗಲೇ ಬೇಕು ಎನ್ನುವ ತವಕ ಪಾಸ್ ಆಗದಿದ್ದರೆ ಆತ್ಮ ಹತ್ಯೆ ಒಂದೇ ದಾರಿ ನಿರ್ಧಾರ .ಹೆಣ್ಣು ಮಕ್ಕಳ ಸಂಖ್ಯೆ ಕಮ್ಮಿ ಆಗಿರುವುದರಿಂದ ಯುವಕರಿಗೆ ಮದುವೆ ಆಗದಿರುವುದು .ಉದ್ಯೋಗ ಸಮಸ್ಯೆ ,ವಿಶ್ವ ಅರ್ಥಿಕ ಹಿಂಜರಿತ ದಿಂದಾಗಿ ದೇಶ /ವಿದೇಶ ಗಳಲ್ಲಿ ನೌಕರಿಗಾಗಿ ಅಲೆದಾಟ .
ಹಲವು ಸಮಸ್ಯೆ ಗಳಿಂದಾಗಿ ಯುವಜನತೆ ಮತ್ತು ಸಮಾಜ ಬದಲಾವಣೆ ಬಯಸುತ್ತಿದೆ .ಮಾಡುವುದಾದರೂ ಹೇಗೆ
ಉತಮ ಸಮಾಜ ಶ್ರಷ್ಟಿ ಹೇಗೆ ಸಾಧ್ಯ.
ಸಮಾಧಾನ ಚಿತ್ತರಾಗಿ ಯೋಚಿಸಿ .ಉತ್ತರ ಬರೆಯಿರಿ .
ಸಲಹೆ /ಸೂಚನೆ ಗಳನ್ನೂ ರಾಜ್ಯ /ಕೇಂದ್ರ ಸರಕಾರದ ಮುಂದೆ ಪ್ರಸ್ತುತ ಪಡಿಸಿ ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸೋಣ .ಯುವಜನತೆ ಯ ಉಜ್ವಲ ಭವಿಷ್ಯ ಕ್ಕಾಗಿ ದುಡಿಯೋಣ .
ಪ್ರೇಮ ವಿವಾಹ ,ವಿವಾಹ ವಿಚ್ಹೆಧನ ,ಇಳಿವಯಸ್ಸಿನಲ್ಲಿ ಅನಾರೋಗ್ಯ ದಿಂದ ಬಳಲುವ ಹೆತ್ತವರ ಸಮಸ್ಯೆ ಇತ್ಯಾದಿ ದಿನ ನಿತ್ಯವೂ ಎದುರಿಸ ಬೇಕಾಗಿದೆ .
ಇದಕ್ಕೆ ಸರಿಯಾದ ಉತ್ತರ ಸಮಾಜ ಸುಧಾರಣೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .

Sunday, May 3, 2009

ಪ್ರಜಾ ಪ್ರಭುತ್ವ -ರಾಜಕೀಯ ಪಕ್ಷ ಗಳು ಸುಧಾರಣೆ ಅಗತ್ಯ

ಮತ ದಾನದನಂತರ ಒಂದು ಸಮೀಕ್ಷೆ .ನಾಗರೀಕರ ಕಳವಳ .ಸುಧಾರಣೆ ಅಗತ್ಯ
ಚುನಾವಣಾ ಆಯೋಗ ಕರ್ನಾಟಕದ ಯಶಸ್ವಿ ಕಾರ್ಯಾಚರಣೆ ಅಭಿನಂದನಾ ಅಹ್ರಹವಾಗಿದೆ .ಎಲ್ಲಾ ಬಣ್ಣ ಮಸಿ ನುಂಗಿದೆ ಎನ್ನುವ ನಾಣ್ನುಡಿಯಂತೆ ಹರಿಹರ ದಲ್ಲಿ ನಡೆದ ರಾಜಕೀಯ ಪಕ್ಷಗಳ ವೈಷಮ್ಯಕ್ಕೆ ದಿಂದಾಗಿ ಬಲಿ ಮತ್ತು ಪೋಲೀಸರ ಕರ್ತವ್ಯದ ಮೇಲೆ ಅಕ್ಷಮ್ಯ ಅಪವಾದ ಹೊರಿಸಲು ಯೋಗ್ಯ /ನಡೆದ ಧರ್ಮಸ್ಥಳದ ಪಕ್ಕದ ಘಟನೆ ,ಕರಾವಳಿ ಯಲ್ಲಿ ಅಹಿತಕರ ಹಾಗೂ ಶಾಂತಿ ಭಗ್ನ .ಜನತೆ ಗೆ ಪೋಲಿಸ್ ರ ವರ್ತನೆ ರಾಜ್ಯ ದಲ್ಲಿ ಚರ್ಚೆ ವಿಷಯ ವಾಗಿದೆ .
ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮ ಜರುಗಿಸಿ ದರು ರಾಜ ಕೀಯ ಪಕ್ಷ ಗಳಿಂದ ಕೋಟಿಗಟ್ಟಲೆ ದಾಕಲೆ ಇಲ್ಲದ ಹಣ ವಶ ಪಡಿಸಿ ಕೊಂಡಿರುವುದು / ಮುಟ್ಟುಗೋಲು ಹಾಕಿರುವುದು ,ಅಬಕಾರಿ ಇಲಾಖೆ ಯಿಂದ ಹೆಂಡ ವಶ
ಮತ ದಾರನ ಕೈಗೆ ಸಿಗ ದಂತೆ ಮಾಡಿರುವುದು ಸ್ವಾಗತಾರ್ಹ .
ಮುಂದಿನ ಚುನಾವಣೆ ಯಲ್ಲಿ ಇದನ್ನು ಸಂಪೂರ್ಣ ವಾಗಿ ನಿಲ್ಲಿಸಲು ಸಾಧ್ಯವಿಲ್ಲವೇ .
ಪ್ರಜಾ ಪ್ರಭುತ್ವ ದಲ್ಲಿ ಸಂಪೂರ್ಣ ನಂಬಿಕೆ ಇರುವ ಪ್ರಜ್ಞಾವಂತ ನಾಗರೀಕರಿಗೆ ಇದು ನುಂಗಲಾರದ ತುತ್ತಾಗಿದೆ .
ಮತ ದಾರರ ಪಟ್ಟಿ ಯಲ್ಲಿ ಹೆಸರು ನಾಪತ್ತೆ ಯಾಗಿರುವುದು ಇನ್ನೊಂದು ದೊಡ್ಡ ಸಮಸ್ಯೆ ಯಾಗಿ ತುರ್ತು ಪರಿಹಾರ ಬೇಕಾಗಿದೆ .ದಯವಿಟ್ಟು ಚರ್ಚೆ ಯಲ್ಲಿ ಭಾಗವಹಿಸಿ ಮತ್ತು ಸಲಹೆ /ಸೂಚನೆ ತಿಳಿಸಿರಿ .
ಭವ್ಯ ಭಾರತದ ನಿರ್ಮಾಣ ಕ್ಕಾಗಿ
ನಾಗೇಶ್ ಪೈ ಕುಂದಾಪುರ
ಸರ್ವೇ ಜನ ಸುಕಿನೋ ಭವಂತು :

Saturday, May 2, 2009

ಪರಿಸರ ಪ್ರೇಮ ಮತ್ತು ಪ್ರಜ್ಞೆ ಬೆಳೆಸುವ ಅಭಿಯಾನ .

ಪರಿಸರ ಪ್ರೇಮ ಮತ್ತು ಪ್ರಜ್ಞೆ ಬೆಳೆಸುವ ಅಭಿಯಾನ ದಲ್ಲಿ ನೀವೆಲ್ಲರೂ ಭಾಗವಹಿಸಿ
ಇದು ಹಿಂದಿನ ಕಾಲದಿಂದಲೂ ನಡೆದು ಬಂದಿದೆ .
ಸಾಮ್ರಾಟ್ ಅಶೋಕ್ ಇದಕ್ಕೆ ಮಾದರಿ ಆಗಿದ್ದಾರೆ.ಅವರು ತಮ್ಮ ರಾಜ್ಯ ಭಾರ ಕಾಲದಲ್ಲಿ ರಸ್ತೆ ಯಎರಡು ಬದಿಯಲ್ಲಿ ಪಾದಚಾರಿ ಗಳಿಗೆ ನೆರಳು ನಿಡುವ ಮರ ಗಳನ್ನೂ ನೆಡುವ ಪದ್ಧತಿ ಯನ್ನು ಜಾರಿಗೆ ತಂದರು
ಉದ್ಯಾನ ನಗರಿ ಬೆಂಗಳೂರು ಮತ್ತು ಮೈಸೂರಿನಲ್ಲಿ ೭೦ ರ ದಶಕ ದಲ್ಲಿ ಹೊಸ ಲೇಔಟ್ ಮಾಡುವಾಗ ಜಯನಗರ .ಸಿದ್ದಾರ್ಥನಗರ [ಮೈಸೂರಿನಲ್ಲಿ ] ನಗರ ಸಭೆ ಗಳು ಆಸಕ್ತಿ ವಹಿಸಿ ಇದನ್ನು ಕಾರ್ಯ ರೂಪಕ್ಕೆ ತಂದರು .
ಶಾಲೆ ,ಕಾಲೇಜ್ ಗಳಲ್ಲಿ ಪ್ರತಿ ವರ್ಷವೂ ವನ ಮಹೋತ್ಸವ ಆಚರಿಸಿ ಗಿಡ /ಮರಗಳ ಸಂಖ್ಯೆ ಹೆಚ್ಚಿವೆ .
ಶ್ರಿಯುತ್ ನಾರಾಯಣ ಮೂರ್ತಿ ಇನ್ಫೋಸಿಸ್ ಇದಕ್ಕೆ ಹೆಚ್ಚಿನ ಆಧ್ಯತೆ ನೀಡಿ ತಮ್ಮ ಸಂಸ್ಥೆ ಯ ಆವರಣ ಗಳಲ್ಲಿ ವಿಶೇಷ ಅಥಿತಿ ಗಳನ್ನೂ ಆಹ್ವಾನಿಸಿ ಅವರ ಹೆಸರಿಟ್ಟುಸಸಿ ನೆಟ್ಟು ಪರಿಸರ ಪ್ರಜ್ಞೆ ಯನ್ನು ಬೆಳೆಸಿ ಕೊಂಡುಬಂದಿರುವುದು ಸ್ವಾಗತಾರ್ಹ .
ಇ ಉನ್ನತ ಆದರ್ಶ ಗಳನ್ನೂ ಈಗಿನ ಯುವ ಜನತೆ ಮುಂದರಿಸ ಬೇಕು .
ಈಗ ಫಾಸ್ಟ್ ಫುಡ್ ಗೆ ಜನತೆ ಹೆಚ್ಚಿನ ಒಲವೂ ತೋರಿಸುತ್ತಿದ್ದಾರೆ .ಸಾಂಬಾರ್ ,ಚುಟ್ನಿಕೂಡ ಪ್ಲಾಸ್ಟಿಕ್ ಚೀಲ ಗಳಲ್ಲಿ ಕಟ್ಟಿ ಕೊಡುತ್ತಿದ್ದಾರೆ.ಪ್ಲಾಸ್ಟಿಕ್ ಕೂಡ ಪರಿಸರ ಮಾಲಿನ್ಯ ಹೆಚ್ಚಿಸುತ್ತದೆ ,ಕಾರ್ಖಾನೆ ಗಳಿಂದ ಹೊರ ಬರುವ ಹೋಗೆ ಮತ್ತು ವೇಸ್ಟ್ ಜನರ ಅರೋಗ್ಯ ಕೆಡಿಸುವುದು .ವಾಹನ ಗಳ ಸಂಖ್ಯೆ ನಗರ ಪ್ರದೇಶ ಗಳಲ್ಲಿ ಹೆಚ್ಚಿರುವುದರಿಂದ ಪರಿಸರ ಕೆಡುತ್ತಿದೆ .
ಪ್ರಜ್ಞಾವಂತ ನಾಗರೀಕರು ಇ ಬಗ್ಗೆ ಪ್ರತಿಭಟನೆ ನಡೆಸಿ ತಮ್ಮ ವಿರೋಧ ಪ್ರಕಟಿಸಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.ಇ ಸಾಮೂಹಿಕ ಪ್ರಯತ್ನಕ್ಕೆ ನಾವೆಲ್ಲರೂ ಕೈ ಜೋಡಿಸ ಬೇಕು .
ಪ್ರಯತ್ನ ದಲ್ಲಿ ಸಫಲತೆ ಕಾಣ ಬಹುದು .ಆದರೆ ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಾವೆಲ್ಲರೂ ಪ್ರದರ್ಶಿಸ ಬೇಕು .
ನಮಸ್ಕಾರ .
ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .