Saturday, August 8, 2009

navellaroo bharathiyaroo

ಮತ್ತೂರು ಕೃಷ್ಣಮೂರ್ತಿ ಭಾರತೀಯವಿದ್ಯಾ ಭವನ ಅವರ ಲೇಖನ ಇಂದು ವಿಜಯ ಕರ್ನಾಟಕ ದಿನ ಪತ್ರಿಕೆ ಯಲ್ಲಿ ಶ್ರೀಯುತ ವಿಶ್ವೇಶ್ವರ ಭಟ್ ರು ಪ್ರಕಟಿಸಿದ್ದಕ್ಕೆ ನಾನು ನಾಗೇಶ್ ಪೈ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಪೂರಿನಲ್ಲಿ ಸ್ವಾಗತಿಸುತ್ತೇನೆ .ಕವಿ ಗಳಾದ ತಿರುವಳ್ಳವರ್ ಮತ್ತು ಸರ್ವಜ್ಞ ರು ನಮ್ಮ ದೇಶದ ಸಂಸ್ಕ್ರತಿ ಮತ್ತು ಭಾಷೆಗೆ ಕೊಟ್ಟ ಕೊಡುಗೆ ಯನ್ನು ರಾಜ್ಯ/ದೇಶ ಎಂದಿಗೂ ಮರೆಯ ಬಾರದು.ಇ ಕವಿ ಗಳ ಬಗ್ಗೆ ಗೌರವ ತೋರಿಸಿದಾಗ ನಮ್ಮನ್ನು ನಾವೇ ಗೌರವಿಸಿದ ಹಾಗೇಅಲ್ಲವೇ ಇಲ್ಲಿ ಎರಡು ರಾಜ್ಯ ಮತ್ತು ಮುಖ್ಯ ಮಂತ್ರಿ ಗಳು ಒಮ್ಮತಕ್ಕೆ ಬಂದು ಪ್ರತಿಮೆ ಸ್ಥಾಪನೆಗೆ ಒಲವು ತೋರಿದಾಗ ಚಳವಳಿ ಅಗತ್ಯವೇ .ಇಲ್ಲಿ ಸಣ್ಣ ಪುಟ್ಟ ರಾಜಕೀಯ ಭಾಷಾ ಗೊಂದಲ ಹಾಗೂ ಸ್ವಾಭಿಮಾನ ಇರ ಬಹುದು .ಈಗ ನೀರಿನ /ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಇತ್ಯಾದಿ ಸಮಸ್ಯೆ ಗಳನ್ನು ಬಗೆ ಹರಿಸುವ ಸಮಯ ಬಂದಾಗ ಯಾವುದನ್ನು ಅರಿಸುತ್ತಿರಿ ?
೧ ಚಳವಳಿ
೨ ಸಮಸ್ಯೆ ಗಳ ಪರಿಹಾರ
೩ ಶಾಂತಿ ,ಸಮನ್ವ್ಯಯ
೩ ಬರುವ ಆಗಸ್ಟ್ ೧೫ ಸ್ವಾತಂತ್ಯ್ರ ದಿನಾಚರಣೆ ದೇಶ ಪ್ರೇಮದ ಧ್ಯೋತಕ ವಾಗಿ.
ಭಾರತಾಂಬೆ ಯ ಮಕ್ಕಳು ಸರಿ ಸಮಾನ .
ಆರೋಗ್ಯಕರ ಸ್ಪರ್ದೆ ಇರ ಬೇಕು .
ನಮ್ಮ ದೇಶ ಪ್ರಗತಿಯತ್ತ ಸಾಗಲಿ .
ಜೈ ಹಿಂದ್
ನಾಗೇಶ್ ಪೈ

Monday, August 3, 2009

ಭಾರತ ಮತ್ತು ಚೀನಾ ಭಾಂಧವ್ಯ

ಭಾರತ ಮತ್ತು ಚೀನಾ ರಾಷ್ಟ್ರಗಳ ಭಾಂಧವ್ಯ .
ಇವೆರಡು ರಾಷ್ಟ್ರ ಗಳು ವಿಶ್ವದ ಜನ ಸಂಖ್ಯಾ ಸ್ಪೋಟ ದಲ್ಲಿ ಅತೀಹೆಚ್ಚು ಸಂಖ್ಯಾ ಬಲ ಹೊಂದಿವೆ .
ಸರಕಾರ ಆಡಳಿತ ದಲ್ಲಿ ಎರಡು ತದ್ವಿರುದ್ಧ ಸಿದ್ಧಾಂತ ಹೊಂದಿವೆ .
ಚೀನಾ ಕಮ್ಯುನಿಸಂ ಮತ್ತು ನಮ್ಮ ಭವ್ಯ ಭಾರತ ಪ್ರಜಾ ಪ್ರಭುತ್ವ ದ ನಂಬಿಕೆ ಯನ್ನು ಉಳಿಸಿ ಕೊಂಡು ಬಂದಿರುವ ಹೆಮ್ಮೆಯ ದೇಶ ವಾಗಿದೆ .ಇವೆರಡು ದೇಶಗಳು ಪ್ರಪಂಚದ ವ್ಯಾಪಾರ ವಹಿವಾಟು ಗಳಲ್ಲಿ ಪ್ರತಿ ಸ್ಪರ್ಧಿ ಗಳಾಗಿವೆ .ಚೀನಾ ದೇಶದಲ್ಲಿ ತಯಾರಿಸಿದ ಅಗತ್ಯ ವಸ್ತು ಗಳು ಭಾರತ ದಲ್ಲಿನ ಮಳಿಗೆ ಗಳಲ್ಲಿ ಕಡಿಮೆ ಬೆಲೆಯಲ್ಲಿ ಲಭಿಸುವುದರಿಂದ ಭಾರತೀಯರಿಗೆ ವಿದೇಶ ವ್ಯಾಮೋಹ ಸ್ವಲ್ಪ ಮಟ್ಟಿಗೆ ಕಡಿಮೆ ಯಗಿರುವುದನ್ನು ನೀವೆಲ್ಲರೂ ಗಮನಿಸಿರ ಬಹುದು .ನಮ್ಮ ದೇಶ ದ ನಗರ ಪ್ರದೇಶ ಗಳಲ್ಲಿ ರು ೪೯/- ಮತ್ತು ೩೦/- ರಲ್ಲಿ ಮಾರುವ ಅಂಗಡಿ ಗಳು ಜನರನ್ನು ಆಕರ್ಷಿಸುತ್ತವೆ .ಇದಕ್ಕೆ ಮೂಲ ಕಾರಣ ಚೀನಾದ ಪ್ರತಿಯೊಂದು ಮನೆಯಲ್ಲಿ ಗುಡಿ ಕೈಗಾರಿಕೆ ಯಾಗಿ ವಸ್ತು ಗಳನ್ನೂ ಮನೆಯಲ್ಲಿ ಮಾಡುವುದರಿಂದ ಜನರಿಗೆ ಉದ್ಯೋಗ ಕೊಟ್ಟ ಹಾಗೆ ಆಗುತ್ತದೆ .ಸೋಮಾರಿ ಗಳಾಗದೆ ದೇಶದ ಅರ್ಥಿಕ ಪರಿಸ್ತಿತಿ ಸುಧಾರಿಸಿದೆ .ಒಂದೇ ಪ್ಪಕ್ಷ ವಾಗಿ ಜಗಳ ಕಡಿಮೆ ಸ್ವಾರ್ಥವೂ ಕಡಿಮೆ ಜನ ಸಂಖ್ಯೆ ಹೆಚ್ಚಾದರೂ ದುಡಿಯುವ ಜನ ತಿನ್ನುವ ಕೈಗಳಿಗಿಂತ ಹೆಚ್ಚು .
ನನ್ನ ರಾಜ್ಯ /ದೇಶದ ಮೇಲೆ ಸ್ವಾಭಿಮಾನ ವಿದ್ದರೂ ನನಗೆ ಇ ವಿಷಯ ಪ್ರಕಟಿಸುವುದು ಪ್ರಸ್ತುತ ಅನಿಸಿದೆ .
ಲಿಂಗ ಪತ್ಯೆಮತ್ತು ಸಂತಾನ ಹರಣ ನಿಷೇಧ ನಮಗೆ ಬೇಕೇ ಬೇಡವೂ ಚೀನಿಯರು ಯೋಚಿಸುವುದಿಲ್ಲ
ಕಾರಣ ದುಡಿಯುವ ಕೈಗಳು ಅಧಿಕ ಉಣ್ಣುವ ಕೈಗಳು ಕಡಿಮೆ .
ಸಾರಾಂಶ : ಆಲಸಿ ಗಳಾಗದೆ ದೇಶದ ಅರ್ಥಿಕ ಪರಿಸ್ತಿತಿ ಸುಭದ್ರ ವಾಗಲಿ .
ಭವ್ಯ ಭಾರತದ ನವ ನಿರ್ಮಾಣ ವಾಗಲಿ .
ಪ್ರಜಾ ಪ್ರಭುತ್ವ ಎಂದಿಗೂ ಮೆರೆಯಲಿ .
ಜೈ ಹಿಂದ್
ನಾಗೇಶ್ ಪೈ .
ನಮ್ಮ ದೇಶದ ಪ್ರಜೆ ಗಳು ಚೀನಾ ದಲಿ ಉದ್ಯೋಗ ದಲ್ಲಿ ದುಡಿಯುತ್ತಿದ್ದಾರೆ ಇದು ನಮ್ಮ ಭಾಂದವ್ಯ ಹೆಚ್ಚಿಸುತ್ತಿದೆ .