Monday, September 28, 2009

ಬಾಲಗೋಕುಲಂ ಮಕ್ಕಳ ವಿಕಾಸ ಕಾರ್ಯ ಕ್ರಮ

ಬಾಲಗೋಕುಲಂ ಇದು ಒಂದು ಅಮೇರೀಕಾದಲ್ಲಿ ವಾಸಿಸುವ ಭಾರತೀಯರು ತಮ್ಮ ಮಕ್ಕಳ ವಿಕಾಸ ಮತ್ತು ದೇಶದ ಸಂಸ್ಕ್ರತಿ ಯನ್ನು ಮಕ್ಕಳಿಗೆ ಪರಿಚಯಿಸಿ ಬೆಳೆಸುವ ಕಾರ್ಯ ಕ್ರಮ ವಾಗಿದೆ .ಇದು ಮಕ್ಕಳ ಮಾನಸಿಕ ,ದೈಹಿಕ ಹಾಗೂ ಆರೋಗ್ಯಕರ ಬೆಳವಣಿಗೆ ಆಗಿದೆ .ಹಿಂದೂ ಸ್ವಯಂ ಸೇವಕ ಸಂಘದ ವತಿಯಿಂದ ಅಮೇರಿಕಾದ ಬಹು ಭಾಗದಲ್ಲಿ ಯುವಜನತೆ ವಾರದ ಕೊನೆಯಲ್ಲಿ ಭಾನುವಾರ ರಜಾ ದಿನದಂದು ನಡೆಸುತ್ತಾರೆ .ಮಕ್ಕಳಿಗೆ ಬದಲಾವಣೆ ಸಿಗುತ್ತದೆ .ಯೋಗ ನಾಟಕ ,ಸಂಸ್ಕ್ರತಿ ,ಪುರಾಣ ,ರಾಮಾಯಣ ಇತ್ಯಾದಿ ಕಲಿಸಿ ನಾವು ಭಾರತೀಯರು ಎನ್ನುವ ಅನುಭವ ,ಹಿರಿಯರ ಮಾರ್ಗ ದರ್ಶನ ವಾಗಲಿದೆ .ಭಾಷೆ ,ಜಾತಿ ಗೊಂದಲ ವಿರಲಾರದು .ರಾಜಕೀಯ ಸುಳಿಯುವುದಿಲ್ಲ
ಇಲ್ಲಿ ಉತ್ಹ್ಸಾಯಿ ತರುಣರು ,ವಿವಾಹಿತರು ಬೆಳೆಸಿ ಕೊಂಡು ಬಂದಿರುವ ಕಾರ್ಯ ಕ್ರಮವನ್ನು ಕುಟುಂಬ ಸಮೇತರಾಗಿ ಭಾಗವಹಿಸಿ ಆನಂದ ಪಡುವುದರಿಂದ ಸಮಯ ಸದುಪಯೋಗ ವಾಗುತ್ತದೆ .ನಾವು ಭಾರತೀಯರು ಎನ್ನುವ ಭಾವನೆ ಎಲ್ಲರಲ್ಲೂ ಮೂಡಿ ದೇಶ ಪ್ರೇಮ ,ಶಿಸ್ತು ಮತ್ತು ಅರೋಗ್ಯ ಸಂಪಾದಿಸ ಬಹುದು .ವಿದೇಶ ದಲ್ಲಿ ವಾಸಿಸಿ ಭವ್ಯ ಭಾರತದ ನವ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿ ಕೊಟ್ಟಂತೆ .ಮುಂದಿನ ಪೀಳಿಗೆ ನಮ್ಮ ಕಲೆ ,ಪುರಾಣ ಮತ್ತು ಸಂಸ್ಕ್ರತಿ ಮರೆಯ ಬಾರದು.
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್
ನಾಗೇಶ್ ಪೈ ಚಿಕಾಗೋ ನಗರ .

Friday, September 25, 2009

ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ವಿವಾದ

ಅದಷ್ಟೂ ಬೇಗ ಗಾಂಧಿ ಯವರಿಗೆ ಸದ್ಭುದ್ಧಿ ಕೊಟ್ಟು ತಾಯಿ ಚಾಮುಂಡೇಶ್ವರಿ ಕನ್ನಡ ಭಾಷೆ ಶಾಸ್ತ್ರಿಯ ಸ್ಥಾನ ಮಾನ ಕ್ಕಾಗಿ ಇರುವ ತೊಂದರೆ ನಿವಾರಣೆಯಾಗಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಮ್ಮ ಸುಂದರ ಮೈಸೂರು.

Tuesday, September 15, 2009

ಸರ್ ಎಂ ವಿಶ್ವೆಶ್ವರೈಯ್ಯ ಸವಿ ನೆನಪು -ಜನ್ಮ ದಿನ ಆಚರಣೆ

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಸರ್ ಎಂ ವಿಶ್ವೆಶ್ವರೈಯ್ಯ ಅವರ ಜನ್ಮ ದಿನ ಆಚರಣೆಯ ಪ್ರಯುಕ್ತ ಅವರ ಸ್ಮರಣೆ ಮಾತ್ರವಲ್ಲದೆ ಯುವಜನತೆ ಮಾರ್ಗ ದರ್ಶನದಲ್ಲಿ ಮುಂದುವರಿಯುವ ಸಂಕಲ್ಪ ಮಾಡುತ್ತದೆ .
ಇದು ನಮ್ಮ ಭವ್ಯ ಭಾರತದ ನವ ನಿರ್ಮಾಣ ಮಾಡುವುದರಲ್ಲಿ ಫಲ ಕಾರಿ ಯಾಗಲಿ ಎಂದು ಹಾರೈಸುವುದು.
ನಾಗೇಶ್ ಪೈ .