Friday, October 2, 2009

ಪಿತಾಮಹಾ ಮಹಾತ್ಮಾ ಗಾಂಧೀಜಿ ಜಯಂತಿ

ಇಂದು ಭವ್ಯ ಭಾರತದ ನಿರ್ಮಾಣ ಕರ್ತ್ರ ಪಿತಾಮಹ ಗಾಂಧೀಜಿ ಜಯಂತಿ .
ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಮುಖ್ಯ ಪಾತ್ರ ವಹಿಸಿದ್ದರು
ವಿಶ್ವ ಸಮುದಾಯ ಕ್ಕೆ ಶಾಂತಿ ,ಸತ್ಯ ,ಅಹಿಂಷೆ,ಧರ್ಮ ಪಾಟ ಕಲಿಸಿ ಮುಂದಾಳುತನ ವಹಿಸಿ ಮಾರ್ಗ ದರ್ಶನ ಮಾಡಿರುತ್ತಾರೆ
ಇವರನ್ನು ಜನ್ಮ ದಿನದಂಡು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ವಾಗಿರುವುದು ಅಲ್ಲದೇ ಅವರ ಸಿದ್ಧಾಂತ ಪಾಲಿಸ ಬೇಕು .
ಏನೇ ಭಿನ್ನಭಿ ಪ್ರಾಯ ಗಳಿದ್ದರೂ ದೇಶದ ಹಿತ ಮತ್ತು ಸರ್ವತೋಮುಖ ಅಭಿವ್ರದ್ಧಿ ಗಮನ ದಲ್ಲಿ ಇಟ್ಟುಯುವಜನತೆ ಮುಂದೆ ಸಾಗುತ್ತಾರೆ ಎನ್ನುವ ಆಶಾ ಭಾವನೆ ನನ್ನಲ್ಲಿ ಸದಾ ಇರುವುದು .ಕೇವಲ ಇದು ಆಚರಣೆ ,ರಜೆ ಮಾಡುವುದರಿಂದ ಶ್ರದ್ಧಾಂಜಲಿ ಅರ್ಥ ಪೂರ್ಣ ವಾಗಲಾರದು .ಮೂಲ ಸಿದ್ಧಾಂತ ಗಳನ್ನೂ ಪ್ರತಿಯೊಬ್ಬನ ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕು .
ಸತ್ಯ ಮೇವ ಜಯತೇ
ಸರ್ವೇ ಜನ : ಸುಕಿನೋ ಭವಂತು :
ನಮ್ಮ ಸುಂದರ ಮೈಸೂರು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಾಪುರ ಮತ್ತು ಚಿಕಾಗೋ ನಗರ ಅಮೇರೀಕಾ.
ಜೈ ಹಿಂದ್