Sunday, July 24, 2011

ಲೋಕಾಯುಕ್ತರ ವರದಿ ಮತ್ತು ಪ್ರಭಾವ

ಇದು ನಮ್ಮ ಭವ್ಯ ಭಾರತ
ರಾಮಾಯಣ ,ಮಹಾಭಾರತ ಎಲ್ಲಾ ಯುಗ ಗಳಿಂದಲೂ ನಮ್ಮ ಭಾರತೀಯ ಸಂಸ್ಕ್ರತಿ ,ಕಲೆ ಪರಂಪರೆ ಗಳನ್ನೂ ಉಳಿಸಿಕೊಂಡು ಬಂದಿದೆ .
ಪಿತ್ರ ವಾಖ್ಯ ಪರಿಪಾಲನೆಗಾಗಿ ರಾಜ ಶ್ರೀ ರಾಮಚಂದ್ರನು ರಾಜ್ಯ ಭಾರವನ್ನು ತಮ್ಮ ಭರತನಿಗೆ ಒಪ್ಪಿಸಿ ಕುಟುಂಬ ಸಮೇತವಾಗಿ ವನವಾ ಸಕ್ಕಾಗಿ ಹದಿನಾಲ್ಕು ವರುಷ ಕಾಡಿ ಗೆ ಹೋದ ವಿಷಯ ಪ್ರತಿಯೊಬ್ಬ ಪ್ರಜೆಗೆ ತಿಳಿದಿರುತ್ತದೆ .
ಇ ದೇಶದಲ್ಲಿ ಹುಟ್ಟಿದ ನಾವೆಲ್ಲರೂ ಹೆಮ್ಮೆ ಪಡ ಬೇಕಾಗಿದೆ .
ಆದರೆ ಹಗರಣಗಳ ಸಂಕೋಲೆಗಳಿಂದ ತುಂಬಿರುವ ಆಡಳಿತದಲ್ಲಿ ಮುಖ್ಯಮಂತ್ರಿ ಮತ್ತು ಇನ್ನಿತರ ಮಂತ್ರಿಗಳು
ಲೋಕಾಯುಕ್ತ ವರದಿ ಯಲ್ಲಿ ತಮ್ಮ ಹೆಸರು ಸೂಚಿಸಿದರೂ ಖುರ್ಚಿ ತ್ಯಾಗ ಮಾಡಿ ಬೇರೆ ಪ್ರಜೆ ಗಳಿಗೆ ಆದರ್ಶಪ್ರಾ ಯರಾಗಿ ಮಾರ್ಗ ದರ್ಶಕ ರಾಗ ಬೇಕು .ಒಂದು ವೇಳೆ ಮರು ಚುನಾವಣೆ ಇಲ್ಲದೆ ಆಡಳಿತ ಸರಕಾರ ಮುಂದುವರಿಯುವುದಾದರೆ ಕಳಂಕಿತ ಮುಖ್ಯಮಂತ್ರಿ /ಮಂತ್ರಿ ಮತ್ತು ರಾಜ್ಯಪಾಲರನ್ನು ಬದಲಿಸುವುದು ಪ್ರಜಾತಂತ್ರಕ್ಕೆ ಒಳ್ಳೆಯದು .ರಾಜ್ಯ ಪಾಲರು ಕೂಡ ವಿರೋಧ ಪಕ್ಷಗಳ ತಾಳಕ್ಕೆ ಸರಿಯಾಗಿ ಕುಣಿಯುವ ರಾಜ್ಯ ಪಾಲ ರನ್ನು ಬದಲಿಸಿದಾಗ ಕರ್ನಾಟಕ ರಾಜ್ಯಕ್ಕೆ ಒಳಿತು ಖಂಡಿತ .
ರಾಜ್ಯದ ಜನತೆ ಮರು ಚುನಾವಣೆ ಯಿಂದ ಜನತೆಗೆ ನೆಮ್ಮದಿ ಬಯಸುವುದೇ?
ಆದರೆ ವಿಧಾನಸಭೆ ವಿಸರ್ಜನೆ ಉತ್ತಮ ಮಾರ್ಗ
ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ತಪ್ಪು ಮಾಡಿದವನಿಗೆ ಶಿಕ್ಷೆ ಆಗಲೇ ಬೇಕು
ಸತ್ಯ ಮೇವ ಜಯತೇ .
ಸಮಯವೇ ಇದಕ್ಕೆ ಉತ್ತರ .
ಸರ್ವೆ ಜನ : ಸುಕಿನೋ ಭವಂತು .
ಕುಂದಾಪುರ ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ

Saturday, July 9, 2011

ಉಪವಾಸ ಒಂದು ಶುದ್ಧೀಕರಣ ಮಾರ್ಗವೇ

ಉಪವಾಸ ಒಂದು ಶುದ್ಧೀಕರಣದ ಮಾರ್ಗ .
ಸಾಮಾನ್ಯವಾಗಿ ಕುಡಿಯುವ ನೀರಿನ ತೊಟ್ಟಿ ಯನ್ನು ಆಗಾಗ್ಗೆ ಶುದ್ಧಿ ಮಾಡಲು ತುಂಬಿದ ತೊಟ್ಟಿ ಯನ್ನು ಸಂಪೂರ್ಣ ಖಾಲಿ ಮಾಡಿ ಕ್ರಿಮಿನಾಶಕ ಸಿಂಪಡಿಸಿ ದ ನಂತರ ಪುನಃ ನೀರು ತುಂಬುತ್ತಾರೆ .ಧಾರ್ಮಿಕ ಪದ್ದತಿಯಲ್ಲಿ ನೀರು ತುಂಬುವ ಹಬ್ಬ ಒಂದು ಶುದ್ಧೀಕರಣ ವೂ ಹೌದು.ವಾರಕೊಮ್ಮೆ ಗುರುವಾರ /ಶನಿವಾರ ಉಪವಾಸ ವ್ರತ ಇಟ್ಟಿರುತ್ತಾರೆ .ಫ್ರಿಡ್ಜ್ ಕೂಡ ಆಗಾಗ್ಗೆ ಖಾಲಿ ಮಾಡುತ್ತ ಶುದ್ಧ ಆಹಾರ ತುಂಬಿ ಇಡಬೇಕು .ಅರೋಗ್ಯ ದ್ರಷ್ಟಿಯಲ್ಲಿ ಬಹಳ ಉತ್ತಮ ಸಲಹೆ ನಾವೆಲ್ಲರೂ ಪಾಲಿಸಬೇಕು .ಹಿಂದಿನ ಕಾಲದಲ್ಲಿ ರಷಿ/ಮುನಿ ಗಳು ತಪಸ್ಸು ಮಾಡಿ ಶುದ್ಧಿ ಮಾಡಿಕೊಂಡು ದೇವರ ವರ ಬೇಡಿ ಪಡೆದು ಧಾರ್ಮಿಕ ಕೆಲಸ ಮಾಡಿ ಲೋಕ ಕಲ್ಯಾಣದಲ್ಲಿ ತಾವು .ಪವಿತ್ರವಾದ ಮನಸ್ಸಿನವ ರಾಗುತ್ತಾರೆ .
ಜನ ಸಮಾಜ ಮತ್ತು ದೇಶ ಕಲ್ಯಾಣ ವಾಗಿ ಸಂತೋಷ ದಿಂದ ತುಂಬಿರುತ್ತಾರೆ .ಇದು ಉಪವಾಸದ ಪ್ರಭಾವ .ಇದೊಂದು ದೇಹ ಶುದ್ಧಿ ಆತ್ಮ ಶುದ್ಧಿ .ಮಾನಸಿಕವಾಗಿ ಶಕ್ತಿ ಬರುತ್ತದೆ .
ಮಹಾತ್ಮ ಗಾಂಧೀಜಿ ಯವರ ಮಾರ್ಗವು ಇ ತತ್ವ ವನ್ನು ಪಾಲಿಸಿದೆ .ಸ್ವಾತಂತ್ರ್ಯದ ಹೋರಾಟದಲ್ಲಿ ಉಪವಾಸ ವ್ರತ ಸಂಪೂರ್ಣ ಫಲ ಕೊಟ್ಟಿದೆ .
ಇತ್ತೀಚೆಗಿನ ದಿನಗಳು ಉಪವಾಸಕ್ಕೆ ಮಹತ್ವ ಇಲ್ಲದಂತಾಗಿದೆ.
ರಾಜಕಾರಣಿಗಳ ಬಲಹೀನತೆ ಉಪವಾಸ ರೂಪದಲ್ಲಿ ತೋರಿಸಿದರೆ ಉಪವಾಸ ಮಹತ್ವ ಕಳೆದು ಕೊಳ್ಳು ತ್ತದೆ .
ಯೋಗಾ ಗುರೂ ರಾಮದೇವ್ ಉಪವಾಸ ಮಾಡದೇ ಯೋಗಾ ಸನ ಗಳಲ್ಲಿ ಮುಂದುವರಿದರೆ ಅವರು ಇನ್ನೂ ಹೆಚ್ಚಿನ ಪ್ರಭಾವಿ ಪುರುಷ ರಾಗುತ್ತಿದ್ದರು .
ಇ ಸ್ಥಿತಿ ಎಲ್ಲಾ ರಾಜಕಾರಣಿ ಗಳಿಗೆ ಬರಬಾ ರದು.
ಇನ್ನೊಂದು ಬಲಹೀನತೆ ತೋರಿಸುವ ಕ್ರತ್ಯ ಆತ್ಮಹತ್ಯೆ.
ಯುವಜನತೆ ಇ ಕೆಲಸಕ್ಕೆ ಶರಣಾಗುತ್ತಾರೆ.
ಆತ್ಮ ಶಕ್ತಿ ಕಳೆದು ಕೊಳ್ಳುವುದು ಹೇಡಿಯ ಲಕ್ಷಣವಲ್ಲವೇ ?
ಎಲ್ಲವನ್ನೂ ಎದುರಿಸುವ ಪುರುಷ ಲಕ್ಷಣವಿದ್ದಾಗ ನಾವು ಸಾಧಿಸುವ ಕೆಲಸಗಳು ಜೀವನದಲ್ಲಿ ತುಂಬಾ ಇವೆ .
ಉಪವಾಸ ವ್ರತ ಹಿಡಿಯುವ/ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಧನೆಯ ಬಗ್ಗೆ ಯೋಚಿಸಿ.
ಇದು ಕೇವಲ ಪತ್ರಿಕೆ ಮತ್ತು ಮಾಧ್ಯಮಗಳ ವಿಷಯವಾಗದೇ ನಿರೀಕ್ಷಿತ ಫಲ ನಿಡುವಂತಾಗಲಿ.
ವ್ಯಕ್ತಿತ್ವ ವಿಕಾಸ ಮಾಲಿಕೆಯಲ್ಲಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಕುಂದಾಪುರ ನಾಗೇಶ್ ಪೈ .
ಸತ್ಯ ಮೇವ ಜಯತೇ
ಜೈ ಭಾರತ್ .