ಪದಗಳ ಉಪಯೋಗ ಒಬ್ಬ ಮನುಷ್ಯನ ಚಾರಿತ್ಯ ಮತ್ತು ಸಂಸ್ಕ್ರತಿ ಹಾಗೂ ನಾಗರೀಕತೆಯನ್ನುಬಿಮ್ಬಿಸುವಾಗ ಸಾಲದೇ ಒಂದು ಹೆಣ್ಣಿನ ಬಗ್ಗೆ ಬರೆಯುವುದು ಮಗಳು ಸೊಸೆ ,ತಾಯಿ ಸ್ಥಾನ ದ ಬಗ್ಗೆ ಗೌರವ ಬೇಡವೇ ?
ಲೇಖನ ಓದುವವರು ಇವೆಲ್ಲವನ್ನೂ ಗಮನಿಸುತ್ತಾರೆ .
ಧರ್ಮ ರಕ್ಷನೆಯಾಗಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಾಗೇಶ್ ಪೈ .
Tuesday, November 10, 2009
Friday, November 6, 2009
ಕರ್ನಾಟಕ ರಾಜ್ಯದಲ್ಲಿ ಉಧ್ಬವಿಸಿರುವ ಸಮಸ್ಯೆ ಮತ್ತು ಪರಿಹಾರ
ಕರ್ನಾಟಕ ದ ಜನತೆಗೆ ಆಡಳಿತ ಸರಕಾರ ದಲ್ಲಿ ನಡೆಯುವ ಗೊಂದಲ ತುಂಬಾ ತಲೆ ನೋವು ತಂದಿದೆ ಮಾತ್ರವಲ್ಲದೆ ಅಭಿವ್ರದ್ಧಿ ಕುಂಟಿತ ವಾಗಿದೆ .ವಿರೋಧ ಪಕ್ಷಗಳು ಕಾದು ನೋಡು ತಂತ್ರ ಅನುಸರಿಸುತ್ತಿದ್ದಾರೆ .ಪರಿಸ್ತಿತಿ ಲಾಭ ಪಡೆಯಲು ಕಾಯುವರು .ಕೇಂದ್ರ ಮುಖಂಡರ ಸಲಹೆ ಒಪ್ಪೂವನ್ತಾದ್ದೆ.
ಭವಿಷ್ಯ ಹೇಳುವುದು ಕಷ್ಟ .
ರಾಜ್ಯದ ಜನತೆ ಇನ್ನೋಂದು ಚುನಾವಣೆ ಬಯಸುವುದಿಲ್ಲ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಭವಿಷ್ಯ ಹೇಳುವುದು ಕಷ್ಟ .
ರಾಜ್ಯದ ಜನತೆ ಇನ್ನೋಂದು ಚುನಾವಣೆ ಬಯಸುವುದಿಲ್ಲ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
Sunday, November 1, 2009
ಕನ್ನಡದ ರಾಜ್ಯೋತ್ಸವ ಶುಭಾಶಯಗಳು
ವಿಶ್ವದ ಎಲ್ಲಾ ಕನ್ನಡ ಭಾಂಧವರಿಗೆ,
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೨ ನಮ್ಮ ಸುಂದರ ಮೈಸೂರು
೩ ಚಂದನ ವಾಹಿನಿ ಸಂಪರ್ಕ ಸೇತು
ಕನ್ನಡ ರಾಜ್ಯೋತ್ಸವದ ಶುಭಾಶಯಗಳು .
ಕನ್ನಡಕ್ಕಾಗಿ ಪ್ರಚಾರ ಮಾಡಿ.
ಶಾಸ್ತ್ರಿಯ ಸ್ಥಾನ ಮಾನ ಸಿಕ್ಕಿರುವುದನ್ನು ಉಳಿಸಿ ಮತ್ತು ಬೆಳಸಿ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ
ನಾಗೇಶ್ ಪೈ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೨ ನಮ್ಮ ಸುಂದರ ಮೈಸೂರು
೩ ಚಂದನ ವಾಹಿನಿ ಸಂಪರ್ಕ ಸೇತು
ಕನ್ನಡ ರಾಜ್ಯೋತ್ಸವದ ಶುಭಾಶಯಗಳು .
ಕನ್ನಡಕ್ಕಾಗಿ ಪ್ರಚಾರ ಮಾಡಿ.
ಶಾಸ್ತ್ರಿಯ ಸ್ಥಾನ ಮಾನ ಸಿಕ್ಕಿರುವುದನ್ನು ಉಳಿಸಿ ಮತ್ತು ಬೆಳಸಿ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ
ನಾಗೇಶ್ ಪೈ .
Friday, October 2, 2009
ಪಿತಾಮಹಾ ಮಹಾತ್ಮಾ ಗಾಂಧೀಜಿ ಜಯಂತಿ
ಇಂದು ಭವ್ಯ ಭಾರತದ ನಿರ್ಮಾಣ ಕರ್ತ್ರ ಪಿತಾಮಹ ಗಾಂಧೀಜಿ ಜಯಂತಿ .
ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಮುಖ್ಯ ಪಾತ್ರ ವಹಿಸಿದ್ದರು
ವಿಶ್ವ ಸಮುದಾಯ ಕ್ಕೆ ಶಾಂತಿ ,ಸತ್ಯ ,ಅಹಿಂಷೆ,ಧರ್ಮ ಪಾಟ ಕಲಿಸಿ ಮುಂದಾಳುತನ ವಹಿಸಿ ಮಾರ್ಗ ದರ್ಶನ ಮಾಡಿರುತ್ತಾರೆ
ಇವರನ್ನು ಜನ್ಮ ದಿನದಂಡು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ವಾಗಿರುವುದು ಅಲ್ಲದೇ ಅವರ ಸಿದ್ಧಾಂತ ಪಾಲಿಸ ಬೇಕು .
ಏನೇ ಭಿನ್ನಭಿ ಪ್ರಾಯ ಗಳಿದ್ದರೂ ದೇಶದ ಹಿತ ಮತ್ತು ಸರ್ವತೋಮುಖ ಅಭಿವ್ರದ್ಧಿ ಗಮನ ದಲ್ಲಿ ಇಟ್ಟುಯುವಜನತೆ ಮುಂದೆ ಸಾಗುತ್ತಾರೆ ಎನ್ನುವ ಆಶಾ ಭಾವನೆ ನನ್ನಲ್ಲಿ ಸದಾ ಇರುವುದು .ಕೇವಲ ಇದು ಆಚರಣೆ ,ರಜೆ ಮಾಡುವುದರಿಂದ ಶ್ರದ್ಧಾಂಜಲಿ ಅರ್ಥ ಪೂರ್ಣ ವಾಗಲಾರದು .ಮೂಲ ಸಿದ್ಧಾಂತ ಗಳನ್ನೂ ಪ್ರತಿಯೊಬ್ಬನ ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕು .
ಸತ್ಯ ಮೇವ ಜಯತೇ
ಸರ್ವೇ ಜನ : ಸುಕಿನೋ ಭವಂತು :
ನಮ್ಮ ಸುಂದರ ಮೈಸೂರು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಾಪುರ ಮತ್ತು ಚಿಕಾಗೋ ನಗರ ಅಮೇರೀಕಾ.
ಜೈ ಹಿಂದ್
ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಮುಖ್ಯ ಪಾತ್ರ ವಹಿಸಿದ್ದರು
ವಿಶ್ವ ಸಮುದಾಯ ಕ್ಕೆ ಶಾಂತಿ ,ಸತ್ಯ ,ಅಹಿಂಷೆ,ಧರ್ಮ ಪಾಟ ಕಲಿಸಿ ಮುಂದಾಳುತನ ವಹಿಸಿ ಮಾರ್ಗ ದರ್ಶನ ಮಾಡಿರುತ್ತಾರೆ
ಇವರನ್ನು ಜನ್ಮ ದಿನದಂಡು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ವಾಗಿರುವುದು ಅಲ್ಲದೇ ಅವರ ಸಿದ್ಧಾಂತ ಪಾಲಿಸ ಬೇಕು .
ಏನೇ ಭಿನ್ನಭಿ ಪ್ರಾಯ ಗಳಿದ್ದರೂ ದೇಶದ ಹಿತ ಮತ್ತು ಸರ್ವತೋಮುಖ ಅಭಿವ್ರದ್ಧಿ ಗಮನ ದಲ್ಲಿ ಇಟ್ಟುಯುವಜನತೆ ಮುಂದೆ ಸಾಗುತ್ತಾರೆ ಎನ್ನುವ ಆಶಾ ಭಾವನೆ ನನ್ನಲ್ಲಿ ಸದಾ ಇರುವುದು .ಕೇವಲ ಇದು ಆಚರಣೆ ,ರಜೆ ಮಾಡುವುದರಿಂದ ಶ್ರದ್ಧಾಂಜಲಿ ಅರ್ಥ ಪೂರ್ಣ ವಾಗಲಾರದು .ಮೂಲ ಸಿದ್ಧಾಂತ ಗಳನ್ನೂ ಪ್ರತಿಯೊಬ್ಬನ ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕು .
ಸತ್ಯ ಮೇವ ಜಯತೇ
ಸರ್ವೇ ಜನ : ಸುಕಿನೋ ಭವಂತು :
ನಮ್ಮ ಸುಂದರ ಮೈಸೂರು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಾಪುರ ಮತ್ತು ಚಿಕಾಗೋ ನಗರ ಅಮೇರೀಕಾ.
ಜೈ ಹಿಂದ್
Monday, September 28, 2009
ಬಾಲಗೋಕುಲಂ ಮಕ್ಕಳ ವಿಕಾಸ ಕಾರ್ಯ ಕ್ರಮ
ಬಾಲಗೋಕುಲಂ ಇದು ಒಂದು ಅಮೇರೀಕಾದಲ್ಲಿ ವಾಸಿಸುವ ಭಾರತೀಯರು ತಮ್ಮ ಮಕ್ಕಳ ವಿಕಾಸ ಮತ್ತು ದೇಶದ ಸಂಸ್ಕ್ರತಿ ಯನ್ನು ಮಕ್ಕಳಿಗೆ ಪರಿಚಯಿಸಿ ಬೆಳೆಸುವ ಕಾರ್ಯ ಕ್ರಮ ವಾಗಿದೆ .ಇದು ಮಕ್ಕಳ ಮಾನಸಿಕ ,ದೈಹಿಕ ಹಾಗೂ ಆರೋಗ್ಯಕರ ಬೆಳವಣಿಗೆ ಆಗಿದೆ .ಹಿಂದೂ ಸ್ವಯಂ ಸೇವಕ ಸಂಘದ ವತಿಯಿಂದ ಅಮೇರಿಕಾದ ಬಹು ಭಾಗದಲ್ಲಿ ಯುವಜನತೆ ವಾರದ ಕೊನೆಯಲ್ಲಿ ಭಾನುವಾರ ರಜಾ ದಿನದಂದು ನಡೆಸುತ್ತಾರೆ .ಮಕ್ಕಳಿಗೆ ಬದಲಾವಣೆ ಸಿಗುತ್ತದೆ .ಯೋಗ ನಾಟಕ ,ಸಂಸ್ಕ್ರತಿ ,ಪುರಾಣ ,ರಾಮಾಯಣ ಇತ್ಯಾದಿ ಕಲಿಸಿ ನಾವು ಭಾರತೀಯರು ಎನ್ನುವ ಅನುಭವ ,ಹಿರಿಯರ ಮಾರ್ಗ ದರ್ಶನ ವಾಗಲಿದೆ .ಭಾಷೆ ,ಜಾತಿ ಗೊಂದಲ ವಿರಲಾರದು .ರಾಜಕೀಯ ಸುಳಿಯುವುದಿಲ್ಲ
ಇಲ್ಲಿ ಉತ್ಹ್ಸಾಯಿ ತರುಣರು ,ವಿವಾಹಿತರು ಬೆಳೆಸಿ ಕೊಂಡು ಬಂದಿರುವ ಕಾರ್ಯ ಕ್ರಮವನ್ನು ಕುಟುಂಬ ಸಮೇತರಾಗಿ ಭಾಗವಹಿಸಿ ಆನಂದ ಪಡುವುದರಿಂದ ಸಮಯ ಸದುಪಯೋಗ ವಾಗುತ್ತದೆ .ನಾವು ಭಾರತೀಯರು ಎನ್ನುವ ಭಾವನೆ ಎಲ್ಲರಲ್ಲೂ ಮೂಡಿ ದೇಶ ಪ್ರೇಮ ,ಶಿಸ್ತು ಮತ್ತು ಅರೋಗ್ಯ ಸಂಪಾದಿಸ ಬಹುದು .ವಿದೇಶ ದಲ್ಲಿ ವಾಸಿಸಿ ಭವ್ಯ ಭಾರತದ ನವ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿ ಕೊಟ್ಟಂತೆ .ಮುಂದಿನ ಪೀಳಿಗೆ ನಮ್ಮ ಕಲೆ ,ಪುರಾಣ ಮತ್ತು ಸಂಸ್ಕ್ರತಿ ಮರೆಯ ಬಾರದು.
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್
ನಾಗೇಶ್ ಪೈ ಚಿಕಾಗೋ ನಗರ .
ಇಲ್ಲಿ ಉತ್ಹ್ಸಾಯಿ ತರುಣರು ,ವಿವಾಹಿತರು ಬೆಳೆಸಿ ಕೊಂಡು ಬಂದಿರುವ ಕಾರ್ಯ ಕ್ರಮವನ್ನು ಕುಟುಂಬ ಸಮೇತರಾಗಿ ಭಾಗವಹಿಸಿ ಆನಂದ ಪಡುವುದರಿಂದ ಸಮಯ ಸದುಪಯೋಗ ವಾಗುತ್ತದೆ .ನಾವು ಭಾರತೀಯರು ಎನ್ನುವ ಭಾವನೆ ಎಲ್ಲರಲ್ಲೂ ಮೂಡಿ ದೇಶ ಪ್ರೇಮ ,ಶಿಸ್ತು ಮತ್ತು ಅರೋಗ್ಯ ಸಂಪಾದಿಸ ಬಹುದು .ವಿದೇಶ ದಲ್ಲಿ ವಾಸಿಸಿ ಭವ್ಯ ಭಾರತದ ನವ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿ ಕೊಟ್ಟಂತೆ .ಮುಂದಿನ ಪೀಳಿಗೆ ನಮ್ಮ ಕಲೆ ,ಪುರಾಣ ಮತ್ತು ಸಂಸ್ಕ್ರತಿ ಮರೆಯ ಬಾರದು.
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್
ನಾಗೇಶ್ ಪೈ ಚಿಕಾಗೋ ನಗರ .
Friday, September 25, 2009
ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ವಿವಾದ
ಅದಷ್ಟೂ ಬೇಗ ಗಾಂಧಿ ಯವರಿಗೆ ಸದ್ಭುದ್ಧಿ ಕೊಟ್ಟು ತಾಯಿ ಚಾಮುಂಡೇಶ್ವರಿ ಕನ್ನಡ ಭಾಷೆ ಶಾಸ್ತ್ರಿಯ ಸ್ಥಾನ ಮಾನ ಕ್ಕಾಗಿ ಇರುವ ತೊಂದರೆ ನಿವಾರಣೆಯಾಗಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಮ್ಮ ಸುಂದರ ಮೈಸೂರು.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಮ್ಮ ಸುಂದರ ಮೈಸೂರು.
Tuesday, September 15, 2009
ಸರ್ ಎಂ ವಿಶ್ವೆಶ್ವರೈಯ್ಯ ಸವಿ ನೆನಪು -ಜನ್ಮ ದಿನ ಆಚರಣೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಸರ್ ಎಂ ವಿಶ್ವೆಶ್ವರೈಯ್ಯ ಅವರ ಜನ್ಮ ದಿನ ಆಚರಣೆಯ ಪ್ರಯುಕ್ತ ಅವರ ಸ್ಮರಣೆ ಮಾತ್ರವಲ್ಲದೆ ಯುವಜನತೆ ಮಾರ್ಗ ದರ್ಶನದಲ್ಲಿ ಮುಂದುವರಿಯುವ ಸಂಕಲ್ಪ ಮಾಡುತ್ತದೆ .
ಇದು ನಮ್ಮ ಭವ್ಯ ಭಾರತದ ನವ ನಿರ್ಮಾಣ ಮಾಡುವುದರಲ್ಲಿ ಫಲ ಕಾರಿ ಯಾಗಲಿ ಎಂದು ಹಾರೈಸುವುದು.
ನಾಗೇಶ್ ಪೈ .
ಇದು ನಮ್ಮ ಭವ್ಯ ಭಾರತದ ನವ ನಿರ್ಮಾಣ ಮಾಡುವುದರಲ್ಲಿ ಫಲ ಕಾರಿ ಯಾಗಲಿ ಎಂದು ಹಾರೈಸುವುದು.
ನಾಗೇಶ್ ಪೈ .
Subscribe to:
Posts (Atom)
