ನೇ ಸ್ವಾತಂತ್ರ್ಯ ದಿನಾಚಾರಣೆ ಆಗಸ್ಟ್ ೧೫ ಸೋಮವಾರ .
ಇದು ನಮ್ಮೆಲ್ಲರ ಸುದಿನ .
ಇ ಸಂದರ್ಭದಲ್ಲಿ ನಾವೆಲ್ಲರೂ ಆಚರಣೆಗಾಗಿ ರಜಾ ದಿನವಾಗಿ ಮೋಜು ಮಸ್ತಿ ,ಪಿಕ್ನಿಕ್ಕಿಗೆ ಕಾಲ ಕಳೆಯ ಬಾರದು .
ಇ ಸಮಯ ವನ್ನು ಮಕ್ಕಳಿಗೆ ಸ್ವಾತಂತ್ರ್ಯ ಯೋಧರ ತ್ಯಾಗ ಮತ್ತು ಬಲಿದಾನದ ಬಗ್ಗೆ ಚರಿತ್ರೆಯ ಪುಟ ಗಳನ್ನೂ ವಿವರಿಸಿ .ಮುಂದಿನ ದೇಶ ಪ್ರೇಮಿ ಗಳಾಗಿ ಪರಿವರ್ತಿ ಸಬೇಕು .
ಈಗಿನ ಸ್ವಾರ್ತಿ ರಾಜಕಾ ರಣಿಗಳು ನಡೆದು ಬಂದ ದಾರಿಯಲ್ಲಿ ನಡೆಯದೆ ಬ್ರಷ್ಟಾಚಾರದ.ದೇಶ ದ್ರೋಹಿ ಚಟುವಟಿಕೆಗಳ ಲ್ಲಿ ಶಿಕ್ಷಣ ಮುಂದುವರಿಸಲು ಕಲಿಸ ಬಾರದು .ಮನೆಯೇ ಮೊದಲ ಪಾಠ ಶಾಲೆ .ಹೆತ್ತವರೇ ಗುರುಗಳು .
ಉತ್ತಮ ಬೀಜ ಸಸಿ ನೆಡುವುದರಿಂದ ಮುಂದೆ ಬರುವ ಮರ /ಫಲಿತಾಂಶದ ಬಗ್ಗೆ ಒಳ್ಳೆಯದನ್ನು ಬಯಸ ಬಹುದಲ್ಲವೇ
ಚಿತ್ರ ಮಂದಿರ ಸಂಗೀತ.ಮಾಧ್ಯಮಗಳಲ್ಲಿ ದೇಶ ಭಕ್ತಿ ತುಮ್ಬಿರುವುದನ್ನೇ ಆರಿಸಿ .
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನು ಸ್ಮರಿಸ ಬೇಕು .ಅವರು ಹಾಕಿದ ಸನ್ಮಾರ್ಗ ದಲ್ಲಿ ಮುನ್ನಡೆಯ ಬೇಕು .
ಇದುವೇ ನಿಜವಾದ ಸ್ವಾತಂತ್ರ್ಯ ದಿನಾಚಾರಣೆ .
ವ್ಯಕ್ತಿತ್ವ ವಿಕಾಸ ಮಾಲಿಕೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಸ್ವಾತಂತ್ರ್ಯ ದಿನಾಚಾರಣೆ ಶುಭಾಶಯ ಗಳೊಂದಿಗೆ
ಕುಂದಾಪುರ ನಾಗೇಶ್ ಪೈ .
ಜೈ ಭಾರತ್ .
ಬೋಲೋ ಭಾರತ್ ಮಾತಾ ಕೀ ಜೈ .
Sunday, August 14, 2011
Sunday, July 24, 2011
ಲೋಕಾಯುಕ್ತರ ವರದಿ ಮತ್ತು ಪ್ರಭಾವ
ಇದು ನಮ್ಮ ಭವ್ಯ ಭಾರತ
ರಾಮಾಯಣ ,ಮಹಾಭಾರತ ಎಲ್ಲಾ ಯುಗ ಗಳಿಂದಲೂ ನಮ್ಮ ಭಾರತೀಯ ಸಂಸ್ಕ್ರತಿ ,ಕಲೆ ಪರಂಪರೆ ಗಳನ್ನೂ ಉಳಿಸಿಕೊಂಡು ಬಂದಿದೆ .
ಪಿತ್ರ ವಾಖ್ಯ ಪರಿಪಾಲನೆಗಾಗಿ ರಾಜ ಶ್ರೀ ರಾಮಚಂದ್ರನು ರಾಜ್ಯ ಭಾರವನ್ನು ತಮ್ಮ ಭರತನಿಗೆ ಒಪ್ಪಿಸಿ ಕುಟುಂಬ ಸಮೇತವಾಗಿ ವನವಾ ಸಕ್ಕಾಗಿ ಹದಿನಾಲ್ಕು ವರುಷ ಕಾಡಿ ಗೆ ಹೋದ ವಿಷಯ ಪ್ರತಿಯೊಬ್ಬ ಪ್ರಜೆಗೆ ತಿಳಿದಿರುತ್ತದೆ .
ಇ ದೇಶದಲ್ಲಿ ಹುಟ್ಟಿದ ನಾವೆಲ್ಲರೂ ಹೆಮ್ಮೆ ಪಡ ಬೇಕಾಗಿದೆ .
ಆದರೆ ಹಗರಣಗಳ ಸಂಕೋಲೆಗಳಿಂದ ತುಂಬಿರುವ ಆಡಳಿತದಲ್ಲಿ ಮುಖ್ಯಮಂತ್ರಿ ಮತ್ತು ಇನ್ನಿತರ ಮಂತ್ರಿಗಳು
ಲೋಕಾಯುಕ್ತ ವರದಿ ಯಲ್ಲಿ ತಮ್ಮ ಹೆಸರು ಸೂಚಿಸಿದರೂ ಖುರ್ಚಿ ತ್ಯಾಗ ಮಾಡಿ ಬೇರೆ ಪ್ರಜೆ ಗಳಿಗೆ ಆದರ್ಶಪ್ರಾ ಯರಾಗಿ ಮಾರ್ಗ ದರ್ಶಕ ರಾಗ ಬೇಕು .ಒಂದು ವೇಳೆ ಮರು ಚುನಾವಣೆ ಇಲ್ಲದೆ ಆಡಳಿತ ಸರಕಾರ ಮುಂದುವರಿಯುವುದಾದರೆ ಕಳಂಕಿತ ಮುಖ್ಯಮಂತ್ರಿ /ಮಂತ್ರಿ ಮತ್ತು ರಾಜ್ಯಪಾಲರನ್ನು ಬದಲಿಸುವುದು ಪ್ರಜಾತಂತ್ರಕ್ಕೆ ಒಳ್ಳೆಯದು .ರಾಜ್ಯ ಪಾಲರು ಕೂಡ ವಿರೋಧ ಪಕ್ಷಗಳ ತಾಳಕ್ಕೆ ಸರಿಯಾಗಿ ಕುಣಿಯುವ ರಾಜ್ಯ ಪಾಲ ರನ್ನು ಬದಲಿಸಿದಾಗ ಕರ್ನಾಟಕ ರಾಜ್ಯಕ್ಕೆ ಒಳಿತು ಖಂಡಿತ .
ರಾಜ್ಯದ ಜನತೆ ಮರು ಚುನಾವಣೆ ಯಿಂದ ಜನತೆಗೆ ನೆಮ್ಮದಿ ಬಯಸುವುದೇ?
ಆದರೆ ವಿಧಾನಸಭೆ ವಿಸರ್ಜನೆ ಉತ್ತಮ ಮಾರ್ಗ
ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ತಪ್ಪು ಮಾಡಿದವನಿಗೆ ಶಿಕ್ಷೆ ಆಗಲೇ ಬೇಕು
ಸತ್ಯ ಮೇವ ಜಯತೇ .
ಸಮಯವೇ ಇದಕ್ಕೆ ಉತ್ತರ .
ಸರ್ವೆ ಜನ : ಸುಕಿನೋ ಭವಂತು .
ಕುಂದಾಪುರ ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ರಾಮಾಯಣ ,ಮಹಾಭಾರತ ಎಲ್ಲಾ ಯುಗ ಗಳಿಂದಲೂ ನಮ್ಮ ಭಾರತೀಯ ಸಂಸ್ಕ್ರತಿ ,ಕಲೆ ಪರಂಪರೆ ಗಳನ್ನೂ ಉಳಿಸಿಕೊಂಡು ಬಂದಿದೆ .
ಪಿತ್ರ ವಾಖ್ಯ ಪರಿಪಾಲನೆಗಾಗಿ ರಾಜ ಶ್ರೀ ರಾಮಚಂದ್ರನು ರಾಜ್ಯ ಭಾರವನ್ನು ತಮ್ಮ ಭರತನಿಗೆ ಒಪ್ಪಿಸಿ ಕುಟುಂಬ ಸಮೇತವಾಗಿ ವನವಾ ಸಕ್ಕಾಗಿ ಹದಿನಾಲ್ಕು ವರುಷ ಕಾಡಿ ಗೆ ಹೋದ ವಿಷಯ ಪ್ರತಿಯೊಬ್ಬ ಪ್ರಜೆಗೆ ತಿಳಿದಿರುತ್ತದೆ .
ಇ ದೇಶದಲ್ಲಿ ಹುಟ್ಟಿದ ನಾವೆಲ್ಲರೂ ಹೆಮ್ಮೆ ಪಡ ಬೇಕಾಗಿದೆ .
ಆದರೆ ಹಗರಣಗಳ ಸಂಕೋಲೆಗಳಿಂದ ತುಂಬಿರುವ ಆಡಳಿತದಲ್ಲಿ ಮುಖ್ಯಮಂತ್ರಿ ಮತ್ತು ಇನ್ನಿತರ ಮಂತ್ರಿಗಳು
ಲೋಕಾಯುಕ್ತ ವರದಿ ಯಲ್ಲಿ ತಮ್ಮ ಹೆಸರು ಸೂಚಿಸಿದರೂ ಖುರ್ಚಿ ತ್ಯಾಗ ಮಾಡಿ ಬೇರೆ ಪ್ರಜೆ ಗಳಿಗೆ ಆದರ್ಶಪ್ರಾ ಯರಾಗಿ ಮಾರ್ಗ ದರ್ಶಕ ರಾಗ ಬೇಕು .ಒಂದು ವೇಳೆ ಮರು ಚುನಾವಣೆ ಇಲ್ಲದೆ ಆಡಳಿತ ಸರಕಾರ ಮುಂದುವರಿಯುವುದಾದರೆ ಕಳಂಕಿತ ಮುಖ್ಯಮಂತ್ರಿ /ಮಂತ್ರಿ ಮತ್ತು ರಾಜ್ಯಪಾಲರನ್ನು ಬದಲಿಸುವುದು ಪ್ರಜಾತಂತ್ರಕ್ಕೆ ಒಳ್ಳೆಯದು .ರಾಜ್ಯ ಪಾಲರು ಕೂಡ ವಿರೋಧ ಪಕ್ಷಗಳ ತಾಳಕ್ಕೆ ಸರಿಯಾಗಿ ಕುಣಿಯುವ ರಾಜ್ಯ ಪಾಲ ರನ್ನು ಬದಲಿಸಿದಾಗ ಕರ್ನಾಟಕ ರಾಜ್ಯಕ್ಕೆ ಒಳಿತು ಖಂಡಿತ .
ರಾಜ್ಯದ ಜನತೆ ಮರು ಚುನಾವಣೆ ಯಿಂದ ಜನತೆಗೆ ನೆಮ್ಮದಿ ಬಯಸುವುದೇ?
ಆದರೆ ವಿಧಾನಸಭೆ ವಿಸರ್ಜನೆ ಉತ್ತಮ ಮಾರ್ಗ
ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ತಪ್ಪು ಮಾಡಿದವನಿಗೆ ಶಿಕ್ಷೆ ಆಗಲೇ ಬೇಕು
ಸತ್ಯ ಮೇವ ಜಯತೇ .
ಸಮಯವೇ ಇದಕ್ಕೆ ಉತ್ತರ .
ಸರ್ವೆ ಜನ : ಸುಕಿನೋ ಭವಂತು .
ಕುಂದಾಪುರ ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
Saturday, July 9, 2011
ಉಪವಾಸ ಒಂದು ಶುದ್ಧೀಕರಣ ಮಾರ್ಗವೇ
ಉಪವಾಸ ಒಂದು ಶುದ್ಧೀಕರಣದ ಮಾರ್ಗ .
ಸಾಮಾನ್ಯವಾಗಿ ಕುಡಿಯುವ ನೀರಿನ ತೊಟ್ಟಿ ಯನ್ನು ಆಗಾಗ್ಗೆ ಶುದ್ಧಿ ಮಾಡಲು ತುಂಬಿದ ತೊಟ್ಟಿ ಯನ್ನು ಸಂಪೂರ್ಣ ಖಾಲಿ ಮಾಡಿ ಕ್ರಿಮಿನಾಶಕ ಸಿಂಪಡಿಸಿ ದ ನಂತರ ಪುನಃ ನೀರು ತುಂಬುತ್ತಾರೆ .ಧಾರ್ಮಿಕ ಪದ್ದತಿಯಲ್ಲಿ ನೀರು ತುಂಬುವ ಹಬ್ಬ ಒಂದು ಶುದ್ಧೀಕರಣ ವೂ ಹೌದು.ವಾರಕೊಮ್ಮೆ ಗುರುವಾರ /ಶನಿವಾರ ಉಪವಾಸ ವ್ರತ ಇಟ್ಟಿರುತ್ತಾರೆ .ಫ್ರಿಡ್ಜ್ ಕೂಡ ಆಗಾಗ್ಗೆ ಖಾಲಿ ಮಾಡುತ್ತ ಶುದ್ಧ ಆಹಾರ ತುಂಬಿ ಇಡಬೇಕು .ಅರೋಗ್ಯ ದ್ರಷ್ಟಿಯಲ್ಲಿ ಬಹಳ ಉತ್ತಮ ಸಲಹೆ ನಾವೆಲ್ಲರೂ ಪಾಲಿಸಬೇಕು .ಹಿಂದಿನ ಕಾಲದಲ್ಲಿ ರಷಿ/ಮುನಿ ಗಳು ತಪಸ್ಸು ಮಾಡಿ ಶುದ್ಧಿ ಮಾಡಿಕೊಂಡು ದೇವರ ವರ ಬೇಡಿ ಪಡೆದು ಧಾರ್ಮಿಕ ಕೆಲಸ ಮಾಡಿ ಲೋಕ ಕಲ್ಯಾಣದಲ್ಲಿ ತಾವು .ಪವಿತ್ರವಾದ ಮನಸ್ಸಿನವ ರಾಗುತ್ತಾರೆ .
ಜನ ಸಮಾಜ ಮತ್ತು ದೇಶ ಕಲ್ಯಾಣ ವಾಗಿ ಸಂತೋಷ ದಿಂದ ತುಂಬಿರುತ್ತಾರೆ .ಇದು ಉಪವಾಸದ ಪ್ರಭಾವ .ಇದೊಂದು ದೇಹ ಶುದ್ಧಿ ಆತ್ಮ ಶುದ್ಧಿ .ಮಾನಸಿಕವಾಗಿ ಶಕ್ತಿ ಬರುತ್ತದೆ .
ಮಹಾತ್ಮ ಗಾಂಧೀಜಿ ಯವರ ಮಾರ್ಗವು ಇ ತತ್ವ ವನ್ನು ಪಾಲಿಸಿದೆ .ಸ್ವಾತಂತ್ರ್ಯದ ಹೋರಾಟದಲ್ಲಿ ಉಪವಾಸ ವ್ರತ ಸಂಪೂರ್ಣ ಫಲ ಕೊಟ್ಟಿದೆ .
ಇತ್ತೀಚೆಗಿನ ದಿನಗಳು ಉಪವಾಸಕ್ಕೆ ಮಹತ್ವ ಇಲ್ಲದಂತಾಗಿದೆ.
ರಾಜಕಾರಣಿಗಳ ಬಲಹೀನತೆ ಉಪವಾಸ ರೂಪದಲ್ಲಿ ತೋರಿಸಿದರೆ ಉಪವಾಸ ಮಹತ್ವ ಕಳೆದು ಕೊಳ್ಳು ತ್ತದೆ .
ಯೋಗಾ ಗುರೂ ರಾಮದೇವ್ ಉಪವಾಸ ಮಾಡದೇ ಯೋಗಾ ಸನ ಗಳಲ್ಲಿ ಮುಂದುವರಿದರೆ ಅವರು ಇನ್ನೂ ಹೆಚ್ಚಿನ ಪ್ರಭಾವಿ ಪುರುಷ ರಾಗುತ್ತಿದ್ದರು .
ಇ ಸ್ಥಿತಿ ಎಲ್ಲಾ ರಾಜಕಾರಣಿ ಗಳಿಗೆ ಬರಬಾ ರದು.
ಇನ್ನೊಂದು ಬಲಹೀನತೆ ತೋರಿಸುವ ಕ್ರತ್ಯ ಆತ್ಮಹತ್ಯೆ.
ಯುವಜನತೆ ಇ ಕೆಲಸಕ್ಕೆ ಶರಣಾಗುತ್ತಾರೆ.
ಆತ್ಮ ಶಕ್ತಿ ಕಳೆದು ಕೊಳ್ಳುವುದು ಹೇಡಿಯ ಲಕ್ಷಣವಲ್ಲವೇ ?
ಎಲ್ಲವನ್ನೂ ಎದುರಿಸುವ ಪುರುಷ ಲಕ್ಷಣವಿದ್ದಾಗ ನಾವು ಸಾಧಿಸುವ ಕೆಲಸಗಳು ಜೀವನದಲ್ಲಿ ತುಂಬಾ ಇವೆ .
ಉಪವಾಸ ವ್ರತ ಹಿಡಿಯುವ/ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಧನೆಯ ಬಗ್ಗೆ ಯೋಚಿಸಿ.
ಇದು ಕೇವಲ ಪತ್ರಿಕೆ ಮತ್ತು ಮಾಧ್ಯಮಗಳ ವಿಷಯವಾಗದೇ ನಿರೀಕ್ಷಿತ ಫಲ ನಿಡುವಂತಾಗಲಿ.
ವ್ಯಕ್ತಿತ್ವ ವಿಕಾಸ ಮಾಲಿಕೆಯಲ್ಲಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಕುಂದಾಪುರ ನಾಗೇಶ್ ಪೈ .
ಸತ್ಯ ಮೇವ ಜಯತೇ
ಜೈ ಭಾರತ್ .
ಸಾಮಾನ್ಯವಾಗಿ ಕುಡಿಯುವ ನೀರಿನ ತೊಟ್ಟಿ ಯನ್ನು ಆಗಾಗ್ಗೆ ಶುದ್ಧಿ ಮಾಡಲು ತುಂಬಿದ ತೊಟ್ಟಿ ಯನ್ನು ಸಂಪೂರ್ಣ ಖಾಲಿ ಮಾಡಿ ಕ್ರಿಮಿನಾಶಕ ಸಿಂಪಡಿಸಿ ದ ನಂತರ ಪುನಃ ನೀರು ತುಂಬುತ್ತಾರೆ .ಧಾರ್ಮಿಕ ಪದ್ದತಿಯಲ್ಲಿ ನೀರು ತುಂಬುವ ಹಬ್ಬ ಒಂದು ಶುದ್ಧೀಕರಣ ವೂ ಹೌದು.ವಾರಕೊಮ್ಮೆ ಗುರುವಾರ /ಶನಿವಾರ ಉಪವಾಸ ವ್ರತ ಇಟ್ಟಿರುತ್ತಾರೆ .ಫ್ರಿಡ್ಜ್ ಕೂಡ ಆಗಾಗ್ಗೆ ಖಾಲಿ ಮಾಡುತ್ತ ಶುದ್ಧ ಆಹಾರ ತುಂಬಿ ಇಡಬೇಕು .ಅರೋಗ್ಯ ದ್ರಷ್ಟಿಯಲ್ಲಿ ಬಹಳ ಉತ್ತಮ ಸಲಹೆ ನಾವೆಲ್ಲರೂ ಪಾಲಿಸಬೇಕು .ಹಿಂದಿನ ಕಾಲದಲ್ಲಿ ರಷಿ/ಮುನಿ ಗಳು ತಪಸ್ಸು ಮಾಡಿ ಶುದ್ಧಿ ಮಾಡಿಕೊಂಡು ದೇವರ ವರ ಬೇಡಿ ಪಡೆದು ಧಾರ್ಮಿಕ ಕೆಲಸ ಮಾಡಿ ಲೋಕ ಕಲ್ಯಾಣದಲ್ಲಿ ತಾವು .ಪವಿತ್ರವಾದ ಮನಸ್ಸಿನವ ರಾಗುತ್ತಾರೆ .
ಜನ ಸಮಾಜ ಮತ್ತು ದೇಶ ಕಲ್ಯಾಣ ವಾಗಿ ಸಂತೋಷ ದಿಂದ ತುಂಬಿರುತ್ತಾರೆ .ಇದು ಉಪವಾಸದ ಪ್ರಭಾವ .ಇದೊಂದು ದೇಹ ಶುದ್ಧಿ ಆತ್ಮ ಶುದ್ಧಿ .ಮಾನಸಿಕವಾಗಿ ಶಕ್ತಿ ಬರುತ್ತದೆ .
ಮಹಾತ್ಮ ಗಾಂಧೀಜಿ ಯವರ ಮಾರ್ಗವು ಇ ತತ್ವ ವನ್ನು ಪಾಲಿಸಿದೆ .ಸ್ವಾತಂತ್ರ್ಯದ ಹೋರಾಟದಲ್ಲಿ ಉಪವಾಸ ವ್ರತ ಸಂಪೂರ್ಣ ಫಲ ಕೊಟ್ಟಿದೆ .
ಇತ್ತೀಚೆಗಿನ ದಿನಗಳು ಉಪವಾಸಕ್ಕೆ ಮಹತ್ವ ಇಲ್ಲದಂತಾಗಿದೆ.
ರಾಜಕಾರಣಿಗಳ ಬಲಹೀನತೆ ಉಪವಾಸ ರೂಪದಲ್ಲಿ ತೋರಿಸಿದರೆ ಉಪವಾಸ ಮಹತ್ವ ಕಳೆದು ಕೊಳ್ಳು ತ್ತದೆ .
ಯೋಗಾ ಗುರೂ ರಾಮದೇವ್ ಉಪವಾಸ ಮಾಡದೇ ಯೋಗಾ ಸನ ಗಳಲ್ಲಿ ಮುಂದುವರಿದರೆ ಅವರು ಇನ್ನೂ ಹೆಚ್ಚಿನ ಪ್ರಭಾವಿ ಪುರುಷ ರಾಗುತ್ತಿದ್ದರು .
ಇ ಸ್ಥಿತಿ ಎಲ್ಲಾ ರಾಜಕಾರಣಿ ಗಳಿಗೆ ಬರಬಾ ರದು.
ಇನ್ನೊಂದು ಬಲಹೀನತೆ ತೋರಿಸುವ ಕ್ರತ್ಯ ಆತ್ಮಹತ್ಯೆ.
ಯುವಜನತೆ ಇ ಕೆಲಸಕ್ಕೆ ಶರಣಾಗುತ್ತಾರೆ.
ಆತ್ಮ ಶಕ್ತಿ ಕಳೆದು ಕೊಳ್ಳುವುದು ಹೇಡಿಯ ಲಕ್ಷಣವಲ್ಲವೇ ?
ಎಲ್ಲವನ್ನೂ ಎದುರಿಸುವ ಪುರುಷ ಲಕ್ಷಣವಿದ್ದಾಗ ನಾವು ಸಾಧಿಸುವ ಕೆಲಸಗಳು ಜೀವನದಲ್ಲಿ ತುಂಬಾ ಇವೆ .
ಉಪವಾಸ ವ್ರತ ಹಿಡಿಯುವ/ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಧನೆಯ ಬಗ್ಗೆ ಯೋಚಿಸಿ.
ಇದು ಕೇವಲ ಪತ್ರಿಕೆ ಮತ್ತು ಮಾಧ್ಯಮಗಳ ವಿಷಯವಾಗದೇ ನಿರೀಕ್ಷಿತ ಫಲ ನಿಡುವಂತಾಗಲಿ.
ವ್ಯಕ್ತಿತ್ವ ವಿಕಾಸ ಮಾಲಿಕೆಯಲ್ಲಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಕುಂದಾಪುರ ನಾಗೇಶ್ ಪೈ .
ಸತ್ಯ ಮೇವ ಜಯತೇ
ಜೈ ಭಾರತ್ .
Tuesday, June 21, 2011
ದೇವಸ್ಥಾನ ಗಳಲ್ಲಿ ರಾಜಕಾರಣಿಗಳ ಚರ್ಚೆ ಬೇಡ
ವ್ಯಕ್ತಿತ್ವ ವಿಕಾಸ ಮಾಲಿಕೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ
ದೇವಸ್ಥಾನ ಗಳನ್ನೂ ರಾಜಕೀಯಕ್ಕೆ ತರಬಾರದು .
ರಾಜಕೀಯದಲ್ಲಿ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಪದವಿಗಾಗಿ ಪಕ್ಷಗಳು ಒಬ್ಬರ ಮೇಲೆ ಇನ್ನೊಬ್ಬರು ಬೀಳುವ ಖುರ್ಚಿಗಾಗಿ ಹೊರಾಟ ನಿರಂತರವಾಗಿ ನಡೆದು ರಾಜ್ಯದ ಜನತೆಗೆ ಒಂದು ರೀತಿಯಲ್ಲಿ ಮೋಜು ಮತ್ತು ಬೇಸರವನ್ನು ಉಂಟು ಮಾಡಿದೆ .ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆಯವರು ಸ್ಥಳದ ಮಹಾತ್ಮೆ ಮತ್ತು ಪ್ರಮಾಣ ಮತ್ತು ಆಣೆಯ ಬಗ್ಗೆ ವಿವರಣೆ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿ ಗಳಿಗೆ ವಿವರ ಕೊಟ್ಟರು .
ಈಗ ಬರುವ ಭಾನುವಾರ ಇದು ನಡೆಯುವುದೇ ಕಾದು ನೋಡಬೇಕು .
ಇಂತಹ ಸನ್ನಿವೇಶ ರಾಜ್ಯದಲ್ಲಿ ಮುಂದೆ ಬರಬಾರದು .
ಪತ್ರಿಕೆ ಮತ್ತು ಮಾಧ್ಯಮಗಳ ಮುಖ ಪುಟಗಳಲ್ಲಿ ಬಂದು ಜನರ ಚರ್ಚೆಯ ವಸ್ತು .
ಇ ವಿಷಯದಲ್ಲಿ ತರಿಗೆ ಹಣ ಮತ್ತು ಸಮಯ ಕಳೆಯುವುದು ಸಮಂಜಸವಲ್ಲ.
ಅಭಿವ್ರದ್ಧಿ ಕೆಲಸ ಇರುವಾಗ ಪ್ರಜೆಗಳಿಂದ ಆರಿಸಿಕೊಂಡು ವಿಧಾನಸಭೆ ಪ್ರವೇಶ ಮಾಡಿ, ದೇವಸ್ಥಾನ ಗಳಲ್ಲಿ ಆಣೆ ಪ್ರಮಾಣ ಮಾಡುವ ಕಾರ್ಯಕ್ರಮ ವಿರೊಧಿಸಿ .
ಪ್ರತಿಜ್ನೆ ಸ್ವೀಕಾರ ಮಾಡಿದ ಮೇಲೆ ಆಡಳಿತ ಅವಧಿಯಲ್ಲಿ ಪುನಃ ಇದರ ಅವಶ್ಯಕತೆ ಬರುವುದಿಲ್ಲ .
ದೇವರ ಮುಂದೆ ಬೇಡುವ ಅಧಿಕಾರ ಮಾತ್ರ ಇದೆ .
ಕರ್ನಾಟಕ ರಾಜ್ಯ ಮತ್ತು ಜನತೆಯನ್ನು ದೇವರು ಕಾಪಾಡಲಿ ಎಂದು ಬೇಡಿಕೊಳೋಣ .
ಕುಂದಾಪುರ ನಾಗೇಶ್ ಪೈ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ
ದೇವಸ್ಥಾನ ಗಳನ್ನೂ ರಾಜಕೀಯಕ್ಕೆ ತರಬಾರದು .
ರಾಜಕೀಯದಲ್ಲಿ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಪದವಿಗಾಗಿ ಪಕ್ಷಗಳು ಒಬ್ಬರ ಮೇಲೆ ಇನ್ನೊಬ್ಬರು ಬೀಳುವ ಖುರ್ಚಿಗಾಗಿ ಹೊರಾಟ ನಿರಂತರವಾಗಿ ನಡೆದು ರಾಜ್ಯದ ಜನತೆಗೆ ಒಂದು ರೀತಿಯಲ್ಲಿ ಮೋಜು ಮತ್ತು ಬೇಸರವನ್ನು ಉಂಟು ಮಾಡಿದೆ .ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆಯವರು ಸ್ಥಳದ ಮಹಾತ್ಮೆ ಮತ್ತು ಪ್ರಮಾಣ ಮತ್ತು ಆಣೆಯ ಬಗ್ಗೆ ವಿವರಣೆ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿ ಗಳಿಗೆ ವಿವರ ಕೊಟ್ಟರು .
ಈಗ ಬರುವ ಭಾನುವಾರ ಇದು ನಡೆಯುವುದೇ ಕಾದು ನೋಡಬೇಕು .
ಇಂತಹ ಸನ್ನಿವೇಶ ರಾಜ್ಯದಲ್ಲಿ ಮುಂದೆ ಬರಬಾರದು .
ಪತ್ರಿಕೆ ಮತ್ತು ಮಾಧ್ಯಮಗಳ ಮುಖ ಪುಟಗಳಲ್ಲಿ ಬಂದು ಜನರ ಚರ್ಚೆಯ ವಸ್ತು .
ಇ ವಿಷಯದಲ್ಲಿ ತರಿಗೆ ಹಣ ಮತ್ತು ಸಮಯ ಕಳೆಯುವುದು ಸಮಂಜಸವಲ್ಲ.
ಅಭಿವ್ರದ್ಧಿ ಕೆಲಸ ಇರುವಾಗ ಪ್ರಜೆಗಳಿಂದ ಆರಿಸಿಕೊಂಡು ವಿಧಾನಸಭೆ ಪ್ರವೇಶ ಮಾಡಿ, ದೇವಸ್ಥಾನ ಗಳಲ್ಲಿ ಆಣೆ ಪ್ರಮಾಣ ಮಾಡುವ ಕಾರ್ಯಕ್ರಮ ವಿರೊಧಿಸಿ .
ಪ್ರತಿಜ್ನೆ ಸ್ವೀಕಾರ ಮಾಡಿದ ಮೇಲೆ ಆಡಳಿತ ಅವಧಿಯಲ್ಲಿ ಪುನಃ ಇದರ ಅವಶ್ಯಕತೆ ಬರುವುದಿಲ್ಲ .
ದೇವರ ಮುಂದೆ ಬೇಡುವ ಅಧಿಕಾರ ಮಾತ್ರ ಇದೆ .
ಕರ್ನಾಟಕ ರಾಜ್ಯ ಮತ್ತು ಜನತೆಯನ್ನು ದೇವರು ಕಾಪಾಡಲಿ ಎಂದು ಬೇಡಿಕೊಳೋಣ .
ಕುಂದಾಪುರ ನಾಗೇಶ್ ಪೈ .
Thursday, April 7, 2011
ಪುಟ್ಟಪರ್ತಿ ಸಾಯಿ ಬಾಬಾ ರು ಶೀಗ್ರ ಗುಣಮುಖ ರಾಗ ಲಿ
ಸಕ್ಕರೆ ಇರುವಲ್ಲಿ ಇರುವೆ ಮುತ್ತಿಗೆ ಸಹಜ ಅಲ್ಲವೇ ?
ಪದವಿಗಾಗಿ ಖುರ್ಚಿ ಆಶೆ ಬಯಸಿದ್ದಾರೆ .
ವ್ಯಕ್ತಿ ವಿಕಾಸ ಮಾಲಿಕೆ ಮುಂದಿನ ಭಾಗ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ದೇಶ /ವಿದೇಶಗಳ ಎಲ್ಲಾ ಭಕ್ತಾದಿಗಳು ಪುಟ್ಟಪರ್ತಿ ಸಾಯಿಬಾಬರ ಶೀಗ್ರ ಗುಣಮುಖರಾಗಲು ಪರಮಾತ್ಮನನ್ನು ದಿನನಿತ್ಯವೂ ಜಪಿಸುತ್ತದೆ .
ಪೂಜ್ಯ ಸಾಯಿ ಬಾಬಾ ಅವರಿಗೆ ಉತ್ತರಾಧಿಕಾರಿಗಳಿಲ್ಲ ,ಮರಣಾನಂತರ ಆಸ್ತಿ ಯಾರಿಗೆ ಸೇರಬೇಕೆಂದು ಉಲ್ಲೇಖಿಸಿಲ್ಲಾ .ಇದರ ಬಗ್ಗೆ ಧಾರ್ಮಿಕ ಜನರಲ್ಲಿ ತಳಮಳ .
ಇಷ್ಟು ದಿನ ನನಗೆ ಏನೂ ಬೇಡ ಎಲ್ಲವೂ ಅವನಿಗೆ ಎಂದು ಮಾತಾಡುವ ಭಕ್ತಾದಿಗಳು ಈಗ ಸೊತ್ತಿನ ಆಸ್ತಿ ಯ ಭಾಗ ದ ಚಿಂತನ ಮಂಥನ ನಡೆಸುತ್ತಿವೆ .ಸರಕಾರಗಳು ಯೋಚನೆ ಮಾಡಿದ್ದರು ಮಾಡಬಹುದು .
ಹೇಳಬಯಸುವುದು ಏನೆಂದರೆ ನಾವು ನಿಸ್ವಾರ್ಥಿಯಾಗಿ ಸಾಯಿ ಬಾಬರ ಸೇವೆ ಮಾಡುವಾಗ ಆಶೆ ಇಲ್ಲದೆ ಧ್ಯಾನ ಮಾಡಿ ಮುಕ್ತಿಮಾರ್ಗ ಕಾಯುತ್ತಿದ್ದೇನೆ ಎನ್ನುವ ಇ ಜನರು ಏಕೆ ಎದ್ದೇಳಬೇಕು .
ಮುಖ್ಯವಾಗಿ ಗುಣಮುಖರಾಗಿ ಪುನಃ ಆಶೀರ್ವಚನ ಕೊಡಲಿ ಎನ್ನುವ ಮನಸ್ಸು ಬೇಡವೇ
ಹೌದು ಇದೆ .ಸ್ವಲ್ಪ ಜನರು ಯೋಚಿಸುತ್ತಾರೆ ,ಇ ಜನರನ್ನು ನಾವೆಲ್ಲರೂ ಗವ್ರವಿಸೋಣ .
ಇರುವೆ ಸಕ್ಕರೆ ಸುತ್ತ ಸೇರಿದ ಹಾಗೇ ಜನ ಸೇರುತ್ತಾರೆ .
ಮುಖ್ಯ ಮಂತ್ರಿ ಸ್ಥಾನದ ಬಗ್ಗೆ ಪಕ್ಷದಲ್ಲಿ ಭಿನ್ನಮತ ಬಂದಿರುವುದು ರಾಜಕೀಯ ವಲಯದಲ್ಲಿ ಇದು ಎರಡನೇ ಸ್ವಾರ್ಥಿ ಮನೋಭಾವ .
ರಾಜ್ಯದ ೬.೧೫ ಕೋಟಿ ಜನ ಇ ವಿಷಯಗಳ ಬಗ್ಗೆ ಸ್ವಲ್ಪ ಚಿಂತಿಸಲಿ.
ಧಾರ್ಮಿಕತೆಯ ಮತ್ತು ಮುಕ್ತಿಯ ಬಗ್ಗೆ ಯಾವಾಗಲು ಚಿಂತನೆ ಮಾಡಿ ಆತ್ಮ ಪರಮಾತ್ಮನಲ್ಲಿ ಸೇರುವ ಬಯಕೆ ಇರುವಾಗ ಸಾಯಿ ಬಾಬರ ಸಾವಿರ ಕೋಟಿ ಆಸ್ತಿ ರಾಜ್ಯದ ಮುಖ್ಯಮಂತ್ರಿ ಖುರ್ಚಿಯ ಮೇಲೆ ಕಣ್ಣು ಇಡಬಾರದು .
ಇಲ್ಲವೇ ರಾಜ್ಯದ ಪ್ರಜೆಗಳ ಹಿತಾಸಕ್ತಿ ಗಮನಿಸಿ ಅಭಿವ್ರದ್ಧಿಗೆ ಶ್ರಮಿಸಲಿ .
ಪುನಃ ಸಾಯಿ ಬಾಬಾ ಟ್ರಸ್ಟ್ ನಿಂದ ಶಿಕ್ಷಣ ಅರೋಗ್ಯ ಕ್ಷೇತ್ರ ತುಂಬಾ ಮುಂದುವರಿದ ವಿಷಯ ನಾವೆಲ್ಲರೂ ಮರೆಯಬಾರದು.
ಶ್ರೀ ಶ್ರೀ ಸಾಯಿ ಬಾಬಾ ರು ಅತೀ ಶೀಗ್ರ ಗುಣಮುಖರಾಗಿ ನಮ್ಮೆಲ್ಲರನ್ನೂ ಬೋಧಿಸಲಿ ಎಂದು ಪ್ರಾರ್ಥಿಸುವ
ಕುಂದಾಪುರ ನಾಗೇಶ್ ಪೈ .
ನಿಸ್ವಾರ್ಥಿಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ.
ಪದವಿಗಾಗಿ ಖುರ್ಚಿ ಆಶೆ ಬಯಸಿದ್ದಾರೆ .
ವ್ಯಕ್ತಿ ವಿಕಾಸ ಮಾಲಿಕೆ ಮುಂದಿನ ಭಾಗ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ದೇಶ /ವಿದೇಶಗಳ ಎಲ್ಲಾ ಭಕ್ತಾದಿಗಳು ಪುಟ್ಟಪರ್ತಿ ಸಾಯಿಬಾಬರ ಶೀಗ್ರ ಗುಣಮುಖರಾಗಲು ಪರಮಾತ್ಮನನ್ನು ದಿನನಿತ್ಯವೂ ಜಪಿಸುತ್ತದೆ .
ಪೂಜ್ಯ ಸಾಯಿ ಬಾಬಾ ಅವರಿಗೆ ಉತ್ತರಾಧಿಕಾರಿಗಳಿಲ್ಲ ,ಮರಣಾನಂತರ ಆಸ್ತಿ ಯಾರಿಗೆ ಸೇರಬೇಕೆಂದು ಉಲ್ಲೇಖಿಸಿಲ್ಲಾ .ಇದರ ಬಗ್ಗೆ ಧಾರ್ಮಿಕ ಜನರಲ್ಲಿ ತಳಮಳ .
ಇಷ್ಟು ದಿನ ನನಗೆ ಏನೂ ಬೇಡ ಎಲ್ಲವೂ ಅವನಿಗೆ ಎಂದು ಮಾತಾಡುವ ಭಕ್ತಾದಿಗಳು ಈಗ ಸೊತ್ತಿನ ಆಸ್ತಿ ಯ ಭಾಗ ದ ಚಿಂತನ ಮಂಥನ ನಡೆಸುತ್ತಿವೆ .ಸರಕಾರಗಳು ಯೋಚನೆ ಮಾಡಿದ್ದರು ಮಾಡಬಹುದು .
ಹೇಳಬಯಸುವುದು ಏನೆಂದರೆ ನಾವು ನಿಸ್ವಾರ್ಥಿಯಾಗಿ ಸಾಯಿ ಬಾಬರ ಸೇವೆ ಮಾಡುವಾಗ ಆಶೆ ಇಲ್ಲದೆ ಧ್ಯಾನ ಮಾಡಿ ಮುಕ್ತಿಮಾರ್ಗ ಕಾಯುತ್ತಿದ್ದೇನೆ ಎನ್ನುವ ಇ ಜನರು ಏಕೆ ಎದ್ದೇಳಬೇಕು .
ಮುಖ್ಯವಾಗಿ ಗುಣಮುಖರಾಗಿ ಪುನಃ ಆಶೀರ್ವಚನ ಕೊಡಲಿ ಎನ್ನುವ ಮನಸ್ಸು ಬೇಡವೇ
ಹೌದು ಇದೆ .ಸ್ವಲ್ಪ ಜನರು ಯೋಚಿಸುತ್ತಾರೆ ,ಇ ಜನರನ್ನು ನಾವೆಲ್ಲರೂ ಗವ್ರವಿಸೋಣ .
ಇರುವೆ ಸಕ್ಕರೆ ಸುತ್ತ ಸೇರಿದ ಹಾಗೇ ಜನ ಸೇರುತ್ತಾರೆ .
ಮುಖ್ಯ ಮಂತ್ರಿ ಸ್ಥಾನದ ಬಗ್ಗೆ ಪಕ್ಷದಲ್ಲಿ ಭಿನ್ನಮತ ಬಂದಿರುವುದು ರಾಜಕೀಯ ವಲಯದಲ್ಲಿ ಇದು ಎರಡನೇ ಸ್ವಾರ್ಥಿ ಮನೋಭಾವ .
ರಾಜ್ಯದ ೬.೧೫ ಕೋಟಿ ಜನ ಇ ವಿಷಯಗಳ ಬಗ್ಗೆ ಸ್ವಲ್ಪ ಚಿಂತಿಸಲಿ.
ಧಾರ್ಮಿಕತೆಯ ಮತ್ತು ಮುಕ್ತಿಯ ಬಗ್ಗೆ ಯಾವಾಗಲು ಚಿಂತನೆ ಮಾಡಿ ಆತ್ಮ ಪರಮಾತ್ಮನಲ್ಲಿ ಸೇರುವ ಬಯಕೆ ಇರುವಾಗ ಸಾಯಿ ಬಾಬರ ಸಾವಿರ ಕೋಟಿ ಆಸ್ತಿ ರಾಜ್ಯದ ಮುಖ್ಯಮಂತ್ರಿ ಖುರ್ಚಿಯ ಮೇಲೆ ಕಣ್ಣು ಇಡಬಾರದು .
ಇಲ್ಲವೇ ರಾಜ್ಯದ ಪ್ರಜೆಗಳ ಹಿತಾಸಕ್ತಿ ಗಮನಿಸಿ ಅಭಿವ್ರದ್ಧಿಗೆ ಶ್ರಮಿಸಲಿ .
ಪುನಃ ಸಾಯಿ ಬಾಬಾ ಟ್ರಸ್ಟ್ ನಿಂದ ಶಿಕ್ಷಣ ಅರೋಗ್ಯ ಕ್ಷೇತ್ರ ತುಂಬಾ ಮುಂದುವರಿದ ವಿಷಯ ನಾವೆಲ್ಲರೂ ಮರೆಯಬಾರದು.
ಶ್ರೀ ಶ್ರೀ ಸಾಯಿ ಬಾಬಾ ರು ಅತೀ ಶೀಗ್ರ ಗುಣಮುಖರಾಗಿ ನಮ್ಮೆಲ್ಲರನ್ನೂ ಬೋಧಿಸಲಿ ಎಂದು ಪ್ರಾರ್ಥಿಸುವ
ಕುಂದಾಪುರ ನಾಗೇಶ್ ಪೈ .
ನಿಸ್ವಾರ್ಥಿಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ.
Tuesday, January 26, 2010
ಕಡಲಿನ ಸ್ನೇಹಿತ ಮೀನು ಗಾರ ಗಣ ರಾಜ್ಯೋತ್ಸವ ಶುಭಾಶಯಗಳು
ಕರಾವಳಿ ಮೀನುಗಾರರು ಕಡಲಿನ ಸ್ನೇಹಿತರು -ವ್ಯಕ್ತಿತ್ವ ವಿಕಾಸ ಮಾಲಿಕೆ -೭ [ಸಂಗ್ರಹ ]
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ
ದೂರದ ತೀರವಸೇರುವುದೊಂದೇ ಬಾಳಿನ ಗುರಿಯಮ್ಮ .
ಇದು ಪ್ರಣಯರಾಜ ಶ್ರೀನಾಥ್ ,ಆರತಿ ,ಅಂಬರೀಶ್ ಮತ್ತು ಶಿವರಾಂ ನಟಿಸಿರುವ [ಶುಭಮಂಗಳ ]ಕನ್ನಡ ಚಲನ ಚಿತ್ರದ ಕವಿ ಬರೆದ ಸಾಲುಗಳು ರಾಜ್ಯದ ಜನತೆಗೆ ಕರಾವಳಿ ಕಡಲಿಗೂ ಮನುಷ್ಯನ ವ್ಯಕ್ತಿತ್ವಕ್ಕೂ ಅವನ ಪ್ರೇಮ ಗೆಳೆತನ ವನ್ನು ಸೂಚಿಸಿರುತ್ತಾನೆ . ಮಲೆಯಾಳಂ ಚಿತ್ರ ಚೆಮ್ಮೀನ್ ಸಹ ಕಡಲಿನ ಮೀನಿನ ಪ್ರೇಮದ ಭಾಷೆ ಬರೆಯುತ್ತಿದೆ .ಹೀಗೆ ಚಲನ ಚಿತ್ರಗಳಲ್ಲಿ ಕಡಲು ಮತ್ತು ಮನುಷ್ಯನಿಗಿರುವ ಸಂಭಂಧವನ್ನು ಹೊರಾಂಗಣ ದಲ್ಲಿ ಸುಂದರವಾಗಿ ಚಿತ್ರಿಕರಿಸಲಾಗಿದೆ .
ಮೀನುಗಾರ ಮುಂಜಾನೆ ಎದ್ದ ಬಳಿಕ ಬಲೆಯನ್ನು ಹೆಗಲ ಮೇಲೆ ಹೊತ್ತು ತನ್ನ ನಾಡದೋಣಿಯ ಕಡೆ ಧಾವಿಸುವ ಚಿತ್ರವನ್ನು ನೀವು ನೋಡಿರುತ್ತೀರಿ .
ಈಗಿನ ಸಾಫ್ಟ್ವೇರ್ ಉಧ್ಯೋಗಿಗಳು ಲ್ಯಾಪ್ಟಾಪ್ ಬ್ಯಾಗ್ ಹೆಗಲ ಮೇಲೆ ಹೋಲಿಸಬಹುದು .ಏಕೆಂದರೆ ಇಬ್ಬರೂ ಜೀವನೋಪಾಯ ,ಹಣ ಸಂಪಾದನೆ ದುಡಿಮೆ .
ಕಡಲಿನ ಜೊತೆ ಆಟ ಮಾರಕವೂ ಹೌದು .ನಿಸರ್ಗದ ಪ್ರಕೋಪಕ್ಕೆ ಬಿರುಗಾಳಿ ಬರುವಾಗ ದೋಣಿಗೆ ಹುಟ್ಟುವಾಗ ಅವರು ಸಂಕಷ್ಟಕ್ಕೆ ಒಳ ಪಡುತ್ತಾರೆ ಸಮುದ್ರದ ತೆರೆಗಳ ಏರು ಇಳಿತ ಎದುರಿಸುವಾಗ ಜೀವ ಹಾನಿ ಸಂಭವವಿದೆ .ಹೆಚ್ಚಿನ ವಿವರಗಳನ್ನು ಪತ್ರಿಕೆ /ಮಾಧ್ಯಮಓದಿ /ನೋಡಿರುತ್ತೀರಿ .ಇದು ಪ್ರಪಂಚದ ಎಲ್ಲಾಕರಾವಳಿ ಗಳ ಮೀನುಗಾರರ ಸಮಸ್ಯೆ .
ವಿಜ್ಞಾನ ಮುಂದುವರಿಯುವಾಗ ಸರಕಾರಗಳು /ಹವಾಮಾನ ಇಲಾಖೆ ಮೀನುಗಾರರ ಉಜ್ವಲ ಭವಿಷ್ಯಕ್ಕಾಗಿ ಸಹಾಯ ಮಾಡುತ್ತಿದೆ .
ಅದರೂ ಮೀನುಗಾರರು ಕಡಲನ್ನು ತಾಯಿಯಾಗಿ ಭಗವಂತನ ಸ್ಥಾನದಲ್ಲಿ ಪೂಜಿಸುತ್ತಾರೆ .ದೇವರನ್ನು ನಮಸ್ಕರಿಸಿ ದಿನದ ಶುಭಾರಂಭ .
ಕೋಳಿ ಸಾಕಣೆ,ಮೀನು ವ್ಯವಸಾಯ ,ಪ್ರಪಂಚದ ಅತೀಹೆಚ್ಚು ಧನ ಲಾಭ ಮತ್ತು ಮಾಂಸಹಾರಿ ಗಳ ನ್ನು ಅಕರ್ಷಿಸಿದೆ.
ರುಚಿಯಲ್ಲಿ ನದಿ ,ಕೆರೆ ಮತ್ತು ಸಮುದ್ರ ವಿಭಿನ್ನ .
ಕುಂದಾಪುರ ದಲ್ಲಿ ಖಾರ್ವಿ ಜನಾಂಗ ಮೀನುಗಾರರು .
ಕೆಲವರು ಮೋಜಿಗಾಗಿ ಮೀನು ಹಿಡಿಯಲು ಕೆರೆ ,ನದಿ ತೀರದಲ್ಲಿ ಗಟ್ಟಲೆ ನಿಶಬ್ದವಾಗಿ ಗಾಳ ಹಿಡಿದು ಗಾಳಕ್ಕೆ ಎರೆ ಹುಳು ಆಹಾರ ಸಿಕ್ಕಿಸಿ ಕಾಯುವ ದ್ರಶ್ಯ ಸರ್ವೇ ಸಾಮಾನ್ಯ .
ಕಡಲಿನ ಪ್ರೇಮಕ್ಕಾಗಿ ತಮ್ಮ ಜೀವ ತೆತ್ತ ಮೀನು ಗಾರರನ್ನು ನಿರ್ಲಕ್ಷಿಸ ಬೇಡಿ .
ಗಣ ರಾಜ್ಯೋತ್ಸವದ ಶುಭಾಶಯ ಗಳೊಂದಿಗೆ
ನಿಮ್ಮ ಭವ್ಯ ಭಾರತ ನವ ನಿರ್ಮಾಣ ವೇದಿಕೆ .
ನಮಸ್ಕಾರ .
ಕುಂದಾಪುರ ನಾಗೇಶ್ ಪೈ .
ಜೈ ಜವಾನ್ ಜೈ ಕಿಸಾನ್ .
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ
ದೂರದ ತೀರವಸೇರುವುದೊಂದೇ ಬಾಳಿನ ಗುರಿಯಮ್ಮ .
ಇದು ಪ್ರಣಯರಾಜ ಶ್ರೀನಾಥ್ ,ಆರತಿ ,ಅಂಬರೀಶ್ ಮತ್ತು ಶಿವರಾಂ ನಟಿಸಿರುವ [ಶುಭಮಂಗಳ ]ಕನ್ನಡ ಚಲನ ಚಿತ್ರದ ಕವಿ ಬರೆದ ಸಾಲುಗಳು ರಾಜ್ಯದ ಜನತೆಗೆ ಕರಾವಳಿ ಕಡಲಿಗೂ ಮನುಷ್ಯನ ವ್ಯಕ್ತಿತ್ವಕ್ಕೂ ಅವನ ಪ್ರೇಮ ಗೆಳೆತನ ವನ್ನು ಸೂಚಿಸಿರುತ್ತಾನೆ . ಮಲೆಯಾಳಂ ಚಿತ್ರ ಚೆಮ್ಮೀನ್ ಸಹ ಕಡಲಿನ ಮೀನಿನ ಪ್ರೇಮದ ಭಾಷೆ ಬರೆಯುತ್ತಿದೆ .ಹೀಗೆ ಚಲನ ಚಿತ್ರಗಳಲ್ಲಿ ಕಡಲು ಮತ್ತು ಮನುಷ್ಯನಿಗಿರುವ ಸಂಭಂಧವನ್ನು ಹೊರಾಂಗಣ ದಲ್ಲಿ ಸುಂದರವಾಗಿ ಚಿತ್ರಿಕರಿಸಲಾಗಿದೆ .
ಮೀನುಗಾರ ಮುಂಜಾನೆ ಎದ್ದ ಬಳಿಕ ಬಲೆಯನ್ನು ಹೆಗಲ ಮೇಲೆ ಹೊತ್ತು ತನ್ನ ನಾಡದೋಣಿಯ ಕಡೆ ಧಾವಿಸುವ ಚಿತ್ರವನ್ನು ನೀವು ನೋಡಿರುತ್ತೀರಿ .
ಈಗಿನ ಸಾಫ್ಟ್ವೇರ್ ಉಧ್ಯೋಗಿಗಳು ಲ್ಯಾಪ್ಟಾಪ್ ಬ್ಯಾಗ್ ಹೆಗಲ ಮೇಲೆ ಹೋಲಿಸಬಹುದು .ಏಕೆಂದರೆ ಇಬ್ಬರೂ ಜೀವನೋಪಾಯ ,ಹಣ ಸಂಪಾದನೆ ದುಡಿಮೆ .
ಕಡಲಿನ ಜೊತೆ ಆಟ ಮಾರಕವೂ ಹೌದು .ನಿಸರ್ಗದ ಪ್ರಕೋಪಕ್ಕೆ ಬಿರುಗಾಳಿ ಬರುವಾಗ ದೋಣಿಗೆ ಹುಟ್ಟುವಾಗ ಅವರು ಸಂಕಷ್ಟಕ್ಕೆ ಒಳ ಪಡುತ್ತಾರೆ ಸಮುದ್ರದ ತೆರೆಗಳ ಏರು ಇಳಿತ ಎದುರಿಸುವಾಗ ಜೀವ ಹಾನಿ ಸಂಭವವಿದೆ .ಹೆಚ್ಚಿನ ವಿವರಗಳನ್ನು ಪತ್ರಿಕೆ /ಮಾಧ್ಯಮಓದಿ /ನೋಡಿರುತ್ತೀರಿ .ಇದು ಪ್ರಪಂಚದ ಎಲ್ಲಾಕರಾವಳಿ ಗಳ ಮೀನುಗಾರರ ಸಮಸ್ಯೆ .
ವಿಜ್ಞಾನ ಮುಂದುವರಿಯುವಾಗ ಸರಕಾರಗಳು /ಹವಾಮಾನ ಇಲಾಖೆ ಮೀನುಗಾರರ ಉಜ್ವಲ ಭವಿಷ್ಯಕ್ಕಾಗಿ ಸಹಾಯ ಮಾಡುತ್ತಿದೆ .
ಅದರೂ ಮೀನುಗಾರರು ಕಡಲನ್ನು ತಾಯಿಯಾಗಿ ಭಗವಂತನ ಸ್ಥಾನದಲ್ಲಿ ಪೂಜಿಸುತ್ತಾರೆ .ದೇವರನ್ನು ನಮಸ್ಕರಿಸಿ ದಿನದ ಶುಭಾರಂಭ .
ಕೋಳಿ ಸಾಕಣೆ,ಮೀನು ವ್ಯವಸಾಯ ,ಪ್ರಪಂಚದ ಅತೀಹೆಚ್ಚು ಧನ ಲಾಭ ಮತ್ತು ಮಾಂಸಹಾರಿ ಗಳ ನ್ನು ಅಕರ್ಷಿಸಿದೆ.
ರುಚಿಯಲ್ಲಿ ನದಿ ,ಕೆರೆ ಮತ್ತು ಸಮುದ್ರ ವಿಭಿನ್ನ .
ಕುಂದಾಪುರ ದಲ್ಲಿ ಖಾರ್ವಿ ಜನಾಂಗ ಮೀನುಗಾರರು .
ಕೆಲವರು ಮೋಜಿಗಾಗಿ ಮೀನು ಹಿಡಿಯಲು ಕೆರೆ ,ನದಿ ತೀರದಲ್ಲಿ ಗಟ್ಟಲೆ ನಿಶಬ್ದವಾಗಿ ಗಾಳ ಹಿಡಿದು ಗಾಳಕ್ಕೆ ಎರೆ ಹುಳು ಆಹಾರ ಸಿಕ್ಕಿಸಿ ಕಾಯುವ ದ್ರಶ್ಯ ಸರ್ವೇ ಸಾಮಾನ್ಯ .
ಕಡಲಿನ ಪ್ರೇಮಕ್ಕಾಗಿ ತಮ್ಮ ಜೀವ ತೆತ್ತ ಮೀನು ಗಾರರನ್ನು ನಿರ್ಲಕ್ಷಿಸ ಬೇಡಿ .
ಗಣ ರಾಜ್ಯೋತ್ಸವದ ಶುಭಾಶಯ ಗಳೊಂದಿಗೆ
ನಿಮ್ಮ ಭವ್ಯ ಭಾರತ ನವ ನಿರ್ಮಾಣ ವೇದಿಕೆ .
ನಮಸ್ಕಾರ .
ಕುಂದಾಪುರ ನಾಗೇಶ್ ಪೈ .
ಜೈ ಜವಾನ್ ಜೈ ಕಿಸಾನ್ .
Sunday, January 24, 2010
ಕಂಬಳ ಕರಾವಳಿ ರೈತರ ಒಂದು ಮನೋರಂಜನ್
ಕಂಬಳ ಇದು ಒಂದು ಕರಾವಳಿ ರೈತರ ಮನೋರಂಜನೆ ಮತ್ತು ಅಧಿಕ ಭತ್ತದ ಪಸ ಲಿಗೆ ಭಗವಂತನಲ್ಲಿ ಸಲ್ಲಿಸುವ ಹರಕೆಯಾಗಿದೆ
ಕರಾವಳಿ ಯಲ್ಲಿ ವಾಸಿಸುವ ರೈತರು ನಮ್ಮ ರಾಜ್ಯದ ಅನ್ನದಾತ .
ಇವರು ರಾಜ್ಯದಲ್ಲಿ ತೆಂಗು ,ಗೇರುಮತ್ಸ್ಯ ,ಭತ್ತಇತ್ಯಾದಿ ಕೃಷಿ ಯಿಂದ ರಾಜ್ಯದ ಜನತೆ ಗೆ ಆಹಾರ ಉತ್ಪಾದನೆಯಲ್ಲಿ ನೆರವಾಗುತ್ತಾರೆ .
ಮುಂಜಾನೆಯಿಂದ ಸಾಯಂಕಾಲ ದುಡಿಯುವಾಗ ರೈತರಿಗೆ ದಣಿವು ಆಗಿ ಸಂಪೂರ್ಣ ಮನೋರಂಜನೆಯ ಅಗತ್ಯ ವಿದೆ ..
ನ್ರತ್ಯ ,ಹಾಡು ಯಕ್ಷಗಾನ ,ತಾಳಮದ್ದಲೆ ,ಹೂವಿನ ಕೋಲು ,ಗೊಂಬೆಯಾಟ ಇತ್ಯಾದಿ ಸರಳ ಮಾಧ್ಯಮದಿಂದ ಸಾಮೂಹಿಕವಾಗಿ ಸೇರಿ ರಾತ್ರಿ ಕಳೆದು ಮಾರನೇ ದಿನದ ದುಡಿಮೆ ಗೆ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ .ಅ
ನನ್ನ ಚಿಕ್ಕಂದಿನಲ್ಲಿ ವಿಧ್ಯುತ್ ದೀಪದ ಬೆಳಕು ಕರಾವಳಿ ಜನರಿಗೆ ಇರಲಿಲ್ಲಾಸೀಮೆ ಎಣ್ಣೆ ,ಗಾಸ್ ಲೈಟ್ ನಲ್ಲಿ ಕಾರ್ಯ ಕ್ರಮ ಗಳು ನಡೆಯುತಿದ್ದವು
ಮೊದಲನೆಯದು ಯಕ್ಷಗಾನ .ಇಲ್ಲಿ ಜ್ಞಾನ ಪೀಟ ಪ್ರಶಸ್ತಿ ವಿಜೇತ ಕವಿ ಡಾಕೋಟ ಶಿವರಾಮ ಕಾರಂತರ ಹೆಸರು ಕೇಳದವರಿಲ್ಲ .ಸ್ವತಃ ಯಕ್ಷಗಾನ ಪಾತ್ರ ಧಾರಿಯಾಗಿ ನಟಿಸಿ ಕಲೆಯನ್ನು ಜನರಿಗೆ ಪರಿಚಯಿಸಿದ್ದಾರೆ .
ಕರಾವಳಿ ಜನತೆಗೆ ಕಲೆ ನೀರುಕುಡಿದಸ್ಟು ಸುಲಭ .ಇಲ್ಲಿ ಧರ್ಮಸ್ಥಳ ,ಸಾಲಿಗ್ರಾಮ ,ಪೆರ್ಡೂರುಮೇಳಗಳು ಪ್ರಮುಖವಾಗಿವೆ .
೨ ನೆಯ ದು ಹೂ ಕೋಲು ಇಲ್ಲಿ ಬಣ್ಣ ವಿಲ್ಲ ರಂಗ ಸ್ಥಳ ಕುಣಿತ ವಿಲ್ಲದೆ ಭಾಗವತರು ಪುರಾಣದ ಕೆಲವು ಭಾಗಗಳನ್ನು ಆರಿಸಿ ಸಾರ್ವಜನಿಕರಿಗೆ ಪರಿಚಯ ಮಾಡುತ್ತಾರೆ .ಪಾತ್ರ ಧಾರಿಗಳು ಇರುತ್ತಾರೆ .ಗದ್ದೆಯಲ್ಲಿ
೩ ನೆಯದು ಗೊಂಬೆಯಾಟ .ಇದು ಒಂದು ಯಕ್ಷಗಾನವೇ .ಆದರೆ ಮನುಷ್ಯರ ಬದಲು ಗೊಂಬೆ ಗಳು ಪೌರಾಣಿಕ ಪ್ರಸಂಗಗಳನ್ನು ಜನರ ಮುಂದಿಡುತ್ತಾರೆ .ಇಲ್ಲಿ ಭಾಗವತರು ಪ್ರಸಂಗ ಹೇಳುವಾಗ ಪುರಾಣ ದಲ್ಲಿ ಬರುವ ಪಾತ್ರಗಳನ್ನುಗೊಂಬೆಗಳು ಕುಣಿದು ತೋರಿಸುತ್ತಿವೆ .
ಈಗ ಕಂಬಳಗಳ ಬಗ್ಗೆ ತಿಳಿಯೋಣವೆ ?
ನೂರಾರು ವರ್ಷಗಳ ಇತಿಹಾಸ ಇರುವ ಕರ್ನಾಟಕ ಕರಾವಳಿ ರೈತರ ಪಂದ್ಯವಾಗಿದೆ .ಸಾಮಾನ್ಯವಾಗಿ ಮನುಷ್ಯರ ಓಟ ಮತ್ತು ಪಂದ್ಯದ ಬಗ್ಗೆ ನೀವೆಲ್ಲರೂ ಕೇಳಿದ್ದಿರಿ .ಆದರೆ ಇ ಕಂಬಳದಲ್ಲಿ ರೈತರು ಮತ್ತು ಕೋಣಗಳಜೊತೆಯಾದ ಪಾತ್ರವಿದೆ .ಸಾಮಾನ್ಯವಾಗಿ ನವೆಂಬರ್ ಮತ್ತು ಮಾರ್ಚ್ ನಡುವಿನ ಪಂದ್ಯವಾಗಿರುತ್ತದೆ.ಒಂದನೇ ಪಸಲು ತೆಗೆದ ನಂತರ ಗದ್ದೆಯ ಮಣ್ಣು ಹದ ಮಾಡಬೇಕಾಗುತ್ತದೆ ..ಮಳೆ ಬರುವುದರಿಂದ ಗದ್ದೆಯಲ್ಲಿ ಕೆಸರು ತುಂಬಿರುತ್ತದೆ ಹಲ ಓಡಿಸಲು ಕಷ್ಟಕರ .ರೈತನು ಕೋಣ ಸೇರಿ ಮಣ್ಣು ಭತ್ತದ ಬಿತ್ತನೆಗಾಗಿ ಒಂದು ಓಟದ ಸ್ಪರ್ದೆ ಇಟ್ಟಿರುತ್ತಾರೆ .೨ ಜೊತೆ ಕೋಣ ಇಬ್ಬರು ರೈತರು ಬಾರುಕೋಲಿನ ಸಹಾಯದಿಂದ ಎತ್ತನ್ನು ಒಡಿಸಿತಾವೂ ಓಡುತ್ತಾರೆ.ಪ್ರಥಮ ಜೋಡಿಗೆ ಬಹುಮಾನ ಘೋಷಿಸುತ್ತಾರೆ .
ಇಲ್ಲಿ ಕಂಬಳ ಸಮಿತಿ ರಚಿಸಿದ್ದಾರೆ .ಸಮಿತಿಯ ಕಡೆಯಿಂದ ೧೭ ಕಂಬಳಗಳುನಡೆಯಲಿವೆ .ವಂಡಾರ [[ ಕುಂದಾಪುರ ]ಕದ್ರಿ [ಮಂಗಳೂರು] ಕೆಲವು ರೈತರು ಒಳ್ಳೆಯ ಪಸಲು ಬಂದು ನಮ್ಮ ನಾಡಿಗೆಶುಭ ವಾಗಲಿ ಎಂದು ಭಗವಂತ ನಿಗೆ ಹರಕೆ ಹೊತ್ತು ಹರಕೆ ಪೂರೈಸುವ ಸಲುವಾಗಿ ಕಂಬಳ ಪಂದ್ಯದ ಏರ್ಪಾಡು ಮಾಡಿರುತ್ತಾರೆ .ಇತ್ತೀಚೆಗಿನ ದಿನಗಳಲ್ಲಿ ಬೆಟ್ಟಿಂಗ್ ಕೋಳಿ ,ಕುದುರೆಯಿಂದ ಕಂಬಳದ ಕೋಣಗಳ ಮೇಲೂ ಬಂದಿದೆ .
ಜನರು ಹುಚ್ಚರೋ ಜಾತ್ರೆ ,ಕಂಬಳ ಅಥವಾ ಕೈ ಯಲ್ಲಿ ಆಡುವ ಲಕ್ಷ್ಮಿ ಮಹಿಮೆಯೋ ತಿಳಿಯ ಲಾಗದು .
ಇದು ನಮ್ಮ ಭವ್ಯ
ಭಾರತದ ನವ ನಿರ್ಮಾಣ ವೇದಿಕೆಯ ಪ್ರಕಟಣೆ .
ವ್ಯಕ್ತಿತ್ವ ವಿಕಾಸ ಮಾಲಿಕೆ ಭಾಗ -೬ ನಮ್ಮ ಸುಂದರ ಕರಾವಳಿ ನೋಟ .
ಕುಂದಾಪುರನಾಗೇಶ್ ಪೈ
ಜೈ ಕರ್ನಾಟಕ ಮಾತೆ.
ಕರಾವಳಿ ಯಲ್ಲಿ ವಾಸಿಸುವ ರೈತರು ನಮ್ಮ ರಾಜ್ಯದ ಅನ್ನದಾತ .
ಇವರು ರಾಜ್ಯದಲ್ಲಿ ತೆಂಗು ,ಗೇರುಮತ್ಸ್ಯ ,ಭತ್ತಇತ್ಯಾದಿ ಕೃಷಿ ಯಿಂದ ರಾಜ್ಯದ ಜನತೆ ಗೆ ಆಹಾರ ಉತ್ಪಾದನೆಯಲ್ಲಿ ನೆರವಾಗುತ್ತಾರೆ .
ಮುಂಜಾನೆಯಿಂದ ಸಾಯಂಕಾಲ ದುಡಿಯುವಾಗ ರೈತರಿಗೆ ದಣಿವು ಆಗಿ ಸಂಪೂರ್ಣ ಮನೋರಂಜನೆಯ ಅಗತ್ಯ ವಿದೆ ..
ನ್ರತ್ಯ ,ಹಾಡು ಯಕ್ಷಗಾನ ,ತಾಳಮದ್ದಲೆ ,ಹೂವಿನ ಕೋಲು ,ಗೊಂಬೆಯಾಟ ಇತ್ಯಾದಿ ಸರಳ ಮಾಧ್ಯಮದಿಂದ ಸಾಮೂಹಿಕವಾಗಿ ಸೇರಿ ರಾತ್ರಿ ಕಳೆದು ಮಾರನೇ ದಿನದ ದುಡಿಮೆ ಗೆ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ .ಅ
ನನ್ನ ಚಿಕ್ಕಂದಿನಲ್ಲಿ ವಿಧ್ಯುತ್ ದೀಪದ ಬೆಳಕು ಕರಾವಳಿ ಜನರಿಗೆ ಇರಲಿಲ್ಲಾಸೀಮೆ ಎಣ್ಣೆ ,ಗಾಸ್ ಲೈಟ್ ನಲ್ಲಿ ಕಾರ್ಯ ಕ್ರಮ ಗಳು ನಡೆಯುತಿದ್ದವು
ಮೊದಲನೆಯದು ಯಕ್ಷಗಾನ .ಇಲ್ಲಿ ಜ್ಞಾನ ಪೀಟ ಪ್ರಶಸ್ತಿ ವಿಜೇತ ಕವಿ ಡಾಕೋಟ ಶಿವರಾಮ ಕಾರಂತರ ಹೆಸರು ಕೇಳದವರಿಲ್ಲ .ಸ್ವತಃ ಯಕ್ಷಗಾನ ಪಾತ್ರ ಧಾರಿಯಾಗಿ ನಟಿಸಿ ಕಲೆಯನ್ನು ಜನರಿಗೆ ಪರಿಚಯಿಸಿದ್ದಾರೆ .
ಕರಾವಳಿ ಜನತೆಗೆ ಕಲೆ ನೀರುಕುಡಿದಸ್ಟು ಸುಲಭ .ಇಲ್ಲಿ ಧರ್ಮಸ್ಥಳ ,ಸಾಲಿಗ್ರಾಮ ,ಪೆರ್ಡೂರುಮೇಳಗಳು ಪ್ರಮುಖವಾಗಿವೆ .
೨ ನೆಯ ದು ಹೂ ಕೋಲು ಇಲ್ಲಿ ಬಣ್ಣ ವಿಲ್ಲ ರಂಗ ಸ್ಥಳ ಕುಣಿತ ವಿಲ್ಲದೆ ಭಾಗವತರು ಪುರಾಣದ ಕೆಲವು ಭಾಗಗಳನ್ನು ಆರಿಸಿ ಸಾರ್ವಜನಿಕರಿಗೆ ಪರಿಚಯ ಮಾಡುತ್ತಾರೆ .ಪಾತ್ರ ಧಾರಿಗಳು ಇರುತ್ತಾರೆ .ಗದ್ದೆಯಲ್ಲಿ
೩ ನೆಯದು ಗೊಂಬೆಯಾಟ .ಇದು ಒಂದು ಯಕ್ಷಗಾನವೇ .ಆದರೆ ಮನುಷ್ಯರ ಬದಲು ಗೊಂಬೆ ಗಳು ಪೌರಾಣಿಕ ಪ್ರಸಂಗಗಳನ್ನು ಜನರ ಮುಂದಿಡುತ್ತಾರೆ .ಇಲ್ಲಿ ಭಾಗವತರು ಪ್ರಸಂಗ ಹೇಳುವಾಗ ಪುರಾಣ ದಲ್ಲಿ ಬರುವ ಪಾತ್ರಗಳನ್ನುಗೊಂಬೆಗಳು ಕುಣಿದು ತೋರಿಸುತ್ತಿವೆ .
ಈಗ ಕಂಬಳಗಳ ಬಗ್ಗೆ ತಿಳಿಯೋಣವೆ ?
ನೂರಾರು ವರ್ಷಗಳ ಇತಿಹಾಸ ಇರುವ ಕರ್ನಾಟಕ ಕರಾವಳಿ ರೈತರ ಪಂದ್ಯವಾಗಿದೆ .ಸಾಮಾನ್ಯವಾಗಿ ಮನುಷ್ಯರ ಓಟ ಮತ್ತು ಪಂದ್ಯದ ಬಗ್ಗೆ ನೀವೆಲ್ಲರೂ ಕೇಳಿದ್ದಿರಿ .ಆದರೆ ಇ ಕಂಬಳದಲ್ಲಿ ರೈತರು ಮತ್ತು ಕೋಣಗಳಜೊತೆಯಾದ ಪಾತ್ರವಿದೆ .ಸಾಮಾನ್ಯವಾಗಿ ನವೆಂಬರ್ ಮತ್ತು ಮಾರ್ಚ್ ನಡುವಿನ ಪಂದ್ಯವಾಗಿರುತ್ತದೆ.ಒಂದನೇ ಪಸಲು ತೆಗೆದ ನಂತರ ಗದ್ದೆಯ ಮಣ್ಣು ಹದ ಮಾಡಬೇಕಾಗುತ್ತದೆ ..ಮಳೆ ಬರುವುದರಿಂದ ಗದ್ದೆಯಲ್ಲಿ ಕೆಸರು ತುಂಬಿರುತ್ತದೆ ಹಲ ಓಡಿಸಲು ಕಷ್ಟಕರ .ರೈತನು ಕೋಣ ಸೇರಿ ಮಣ್ಣು ಭತ್ತದ ಬಿತ್ತನೆಗಾಗಿ ಒಂದು ಓಟದ ಸ್ಪರ್ದೆ ಇಟ್ಟಿರುತ್ತಾರೆ .೨ ಜೊತೆ ಕೋಣ ಇಬ್ಬರು ರೈತರು ಬಾರುಕೋಲಿನ ಸಹಾಯದಿಂದ ಎತ್ತನ್ನು ಒಡಿಸಿತಾವೂ ಓಡುತ್ತಾರೆ.ಪ್ರಥಮ ಜೋಡಿಗೆ ಬಹುಮಾನ ಘೋಷಿಸುತ್ತಾರೆ .
ಇಲ್ಲಿ ಕಂಬಳ ಸಮಿತಿ ರಚಿಸಿದ್ದಾರೆ .ಸಮಿತಿಯ ಕಡೆಯಿಂದ ೧೭ ಕಂಬಳಗಳುನಡೆಯಲಿವೆ .ವಂಡಾರ [[ ಕುಂದಾಪುರ ]ಕದ್ರಿ [ಮಂಗಳೂರು] ಕೆಲವು ರೈತರು ಒಳ್ಳೆಯ ಪಸಲು ಬಂದು ನಮ್ಮ ನಾಡಿಗೆಶುಭ ವಾಗಲಿ ಎಂದು ಭಗವಂತ ನಿಗೆ ಹರಕೆ ಹೊತ್ತು ಹರಕೆ ಪೂರೈಸುವ ಸಲುವಾಗಿ ಕಂಬಳ ಪಂದ್ಯದ ಏರ್ಪಾಡು ಮಾಡಿರುತ್ತಾರೆ .ಇತ್ತೀಚೆಗಿನ ದಿನಗಳಲ್ಲಿ ಬೆಟ್ಟಿಂಗ್ ಕೋಳಿ ,ಕುದುರೆಯಿಂದ ಕಂಬಳದ ಕೋಣಗಳ ಮೇಲೂ ಬಂದಿದೆ .
ಜನರು ಹುಚ್ಚರೋ ಜಾತ್ರೆ ,ಕಂಬಳ ಅಥವಾ ಕೈ ಯಲ್ಲಿ ಆಡುವ ಲಕ್ಷ್ಮಿ ಮಹಿಮೆಯೋ ತಿಳಿಯ ಲಾಗದು .
ಇದು ನಮ್ಮ ಭವ್ಯ
ಭಾರತದ ನವ ನಿರ್ಮಾಣ ವೇದಿಕೆಯ ಪ್ರಕಟಣೆ .
ವ್ಯಕ್ತಿತ್ವ ವಿಕಾಸ ಮಾಲಿಕೆ ಭಾಗ -೬ ನಮ್ಮ ಸುಂದರ ಕರಾವಳಿ ನೋಟ .
ಕುಂದಾಪುರನಾಗೇಶ್ ಪೈ
ಜೈ ಕರ್ನಾಟಕ ಮಾತೆ.
Friday, January 22, 2010
ನಮ್ಮ ಕರ್ನಾಟಕ ರಾಜ್ಯದ ಸುಂದರ ಕರಾವಳಿ NH
ನಮ್ಮ ಸುಂದರ ಕರ್ನಾಟಕ ಕರಾವಳಿ ಪ್ರದೇಶ -ವ್ಯಕ್ತಿತ್ವ ವಿಕಾಸ ಸಂಗ್ರಹ ಮಾಲಿಕೆ -೫ [ರಾಷ್ಟ್ರೀಯ ಹೆದ್ದಾರಿ -೧೭
ನಮ್ಮ ಇ ಕರಾವಳಿ ಪ್ರದೇಶವು ಗೋವಾ ಮತ್ತು ಕೇರಳ ಗಳ ನಡುವೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿಶಾಲ ಪ್ರದೇಶ ದಲ್ಲಿ ಹಬ್ಬಿ ನಿಸರ್ಗ ಸೌಂದರ್ಯ ವನ್ನು ಪ್ರವಾಸಿಗರಿಗೆ ನಿರಂತರ ವಾಗಿ ಉಣೀಸುತ್ತಿದೆ.
ಉಪ್ಪು ,ಸಿಹಿ ನೀರಿನ ಹವೆ ಆರೋಗ್ಯಕ್ಕೆ ಮತ್ತು ಮಳೆ ನಾಗರೀಕರನ್ನು ಸಂಕಟಕ್ಕೆ ಸಿಲುಕಿಸಿದರೂ ದಸ್ಟ ಪುಸ್ಟರಾಗಿ ಮೇಧಾವಿ ಚುರುಕು ಬುದ್ಧಿ ಯವರಾಗಿ ಕಷ್ಟ ಸಹಿಸುವ ಪ್ರವ್ರತ್ತಿ ಯವರು .
ಇಲ್ಲಿ ಕಲೆ ,ಯಕ್ಷಗಾನ ,ವಿಧ್ಯಾಭ್ಯಾಸ ,ಅರೋಗ್ಯ ,ಶಿಸ್ತಿನ ಜೀವನಕ್ಕೆ ಹೆಸರು ಪಡೆದಿದೆ .ಹೆಚ್ಚು ಅಂಕ ಪಡೆಯುವ ಜಿಲ್ಲೆ ಎನ್ನುವ ಬಿರುದು ಪಡೆದಿರುವುದು .ವಾಯು ಮಾರ್ಗ ರಸ್ತೆ ರೈಲ್ವೆ ಹಾಗೂ ಜಲ ಮಾರ್ಗ ಸೌಕರ್ಯ ವಿರುವುದರಿಂದ ವ್ಯಾಪಾರ ದಲ್ಲಿ ಸರ್ವೋನ್ನತಿ ಕಂಡಿದೆ .ಮುಂಬೈ ಮತ್ತು ಮಂಗಳೂರು ,ಕಾರವಾರ ಬಂದರು ಗಳು ಮತ್ಸ್ಯ ವ್ಯವಸಾಯ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ದೇಶಕ್ಕೆ ಹಣಕಾಸು ವಿಭಾಗ ದಲ್ಲಿ ನಿವ್ವಳ ಲಾಭ ತಂದಿದೆ .
ಶ್ರೀಯುತ ಟಿ ಎ ಪೈ ಯವರು ಕೇಂದ್ರ ರೈಲ್ವೆ ಮಂತ್ರಿ ಯಾಗಿರುವಾಗ ರೈಲ್ವೆ ಮಾರ್ಗ ದಲ್ಲಿ ಸಂಚಾರ ದಿಂದಾಗಿ ವ್ಯಾಪಾರ ವಹಿವಾಟು ಹೆಚ್ಚಿಸಿದೆ .ಈಗಿನ ಕೇಂದ್ರ ರೈಲ್ವೆ ಮಂತ್ರಿ ಕನ್ನಡಿಗ ರಾಗಿ ನಾವೆಲ್ಲರೂ ಇನ್ನೂ ಹೆಚ್ಚಿನ ನಿರೀಕ್ಷೆ ಮಾಡೋಣ .
ಕರಾವಳಿ ಪ್ರದೇಶದ ಯುವಜನತೆ ತಮ್ಮ ಚಿಕ್ಕ ವಯಸ್ಸಿನಲ್ಲಿ ಹುಟ್ಟಿದ ಊರು ಬಿಟ್ಟು ಹೊಟ್ಟೆ ಪಾಡಿಗಾಗಿ ನಗರ ಪ್ರದೇಶ ಗಳಾದ ಮುಂಬೈ ,ಚೆನ್ನೈ ,ಬೆಂಗಳೂರು ,ಕೋಲ್ಕತ್ತಾ ಸೇರಿದ್ದಾರೆ .ಸಾಮಾನ್ಯವಾಗಿ ಹೋಟೆಲ್ ,ಬ್ಯಾಂಕ್ ,ರೈಲ್ವೆ ವಿಭಾಗ ದಲ್ಲಿ ಸೇವೆ ಸಲ್ಲಿಸಿದ್ದಾರೆ .
ಕರಾವಳಿ ಪ್ರದೇಶ ದಲ್ಲಿ ,ಕೊಂಕಣಿ ,ತುಳು ಮತ್ತು ಕನ್ನಡ ಭಾಷೆ ಮಾತನಾಡುವ ಎಲ್ಲಾ ಹಿಂದೂ ,ಮುಸ್ಲಿಂ ,ಕ್ರಿಸ್ಟಿಯನ್ ರು ಇದ್ದಾರೆ
ಸುಂದರ ದೇವಸ್ಥಾನ ಗಳು ವರ್ಷಕ್ಕೊಮ್ಮೆ ರಥೋತ್ಸವ ,ಜಾತ್ರೆ ವಿಜೃಂಭಣೆ ಯಾಗಿ ನಡಯುತ್ತಿದೆ .ಈಗ ಮಂಗಳೂರು ಪೇಟೆಯ ವೆಂಕಟ ರಮಣ ದೇವಸ್ಥಾನದಲ್ಲಿ ರಥ ಸಪ್ತಮಿ .
ಗೌಡ ಸಾರಸ್ವತ ಸಮಾಜ ಭಾನ್ಧವರು ವೈಭವ ದಿಂದ ತೇರು ಹಬ್ಬ ಆಚರಿಸುತ್ತಾರೆ
ನಮ್ಮ ಯುವ ಜನತೆ ಸಾರ್ವಜನಿಕ ವಾಗಿ ಆಚರಿಸುವ ಹಬ್ಬದಲ್ಲಿ ಭಾಗವಹಿಸಿ ಸಮಾಜದ ಬೆಳವಣಿಗೆಯಲ್ಲಿ ಶ್ರಮಿಸುತ್ತಾರೆ .
ಕರ್ನಾಟಕ ರಾಜ್ಯ ಸರಕಾರವು ಕರಾವಳಿ ಉತ್ಸವ ಆಚರಿಸುತ್ತಿದೆ
ನಾವೆಲ್ಲರೂ ಪಕ್ಷ /ಜಾತಿ ಮತ್ತು ಧರ್ಮ ಭೇಧ ಮರೆತು ರಾಜ್ಯದ ಸರ್ವಾಂಗೀಣ ಬೆಳವಣಿಗೆಗಾಗಿ ದುಡಿಯೋಣ ಸಂತೋಷ ದಲ್ಲಿ ಸೇರೋಣ ಬನ್ನಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್ .
ನಾಗೇಶ್ ಪೈ .
naama
ನಮ್ಮ ಇ ಕರಾವಳಿ ಪ್ರದೇಶವು ಗೋವಾ ಮತ್ತು ಕೇರಳ ಗಳ ನಡುವೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿಶಾಲ ಪ್ರದೇಶ ದಲ್ಲಿ ಹಬ್ಬಿ ನಿಸರ್ಗ ಸೌಂದರ್ಯ ವನ್ನು ಪ್ರವಾಸಿಗರಿಗೆ ನಿರಂತರ ವಾಗಿ ಉಣೀಸುತ್ತಿದೆ.
ಉಪ್ಪು ,ಸಿಹಿ ನೀರಿನ ಹವೆ ಆರೋಗ್ಯಕ್ಕೆ ಮತ್ತು ಮಳೆ ನಾಗರೀಕರನ್ನು ಸಂಕಟಕ್ಕೆ ಸಿಲುಕಿಸಿದರೂ ದಸ್ಟ ಪುಸ್ಟರಾಗಿ ಮೇಧಾವಿ ಚುರುಕು ಬುದ್ಧಿ ಯವರಾಗಿ ಕಷ್ಟ ಸಹಿಸುವ ಪ್ರವ್ರತ್ತಿ ಯವರು .
ಇಲ್ಲಿ ಕಲೆ ,ಯಕ್ಷಗಾನ ,ವಿಧ್ಯಾಭ್ಯಾಸ ,ಅರೋಗ್ಯ ,ಶಿಸ್ತಿನ ಜೀವನಕ್ಕೆ ಹೆಸರು ಪಡೆದಿದೆ .ಹೆಚ್ಚು ಅಂಕ ಪಡೆಯುವ ಜಿಲ್ಲೆ ಎನ್ನುವ ಬಿರುದು ಪಡೆದಿರುವುದು .ವಾಯು ಮಾರ್ಗ ರಸ್ತೆ ರೈಲ್ವೆ ಹಾಗೂ ಜಲ ಮಾರ್ಗ ಸೌಕರ್ಯ ವಿರುವುದರಿಂದ ವ್ಯಾಪಾರ ದಲ್ಲಿ ಸರ್ವೋನ್ನತಿ ಕಂಡಿದೆ .ಮುಂಬೈ ಮತ್ತು ಮಂಗಳೂರು ,ಕಾರವಾರ ಬಂದರು ಗಳು ಮತ್ಸ್ಯ ವ್ಯವಸಾಯ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ದೇಶಕ್ಕೆ ಹಣಕಾಸು ವಿಭಾಗ ದಲ್ಲಿ ನಿವ್ವಳ ಲಾಭ ತಂದಿದೆ .
ಶ್ರೀಯುತ ಟಿ ಎ ಪೈ ಯವರು ಕೇಂದ್ರ ರೈಲ್ವೆ ಮಂತ್ರಿ ಯಾಗಿರುವಾಗ ರೈಲ್ವೆ ಮಾರ್ಗ ದಲ್ಲಿ ಸಂಚಾರ ದಿಂದಾಗಿ ವ್ಯಾಪಾರ ವಹಿವಾಟು ಹೆಚ್ಚಿಸಿದೆ .ಈಗಿನ ಕೇಂದ್ರ ರೈಲ್ವೆ ಮಂತ್ರಿ ಕನ್ನಡಿಗ ರಾಗಿ ನಾವೆಲ್ಲರೂ ಇನ್ನೂ ಹೆಚ್ಚಿನ ನಿರೀಕ್ಷೆ ಮಾಡೋಣ .
ಕರಾವಳಿ ಪ್ರದೇಶದ ಯುವಜನತೆ ತಮ್ಮ ಚಿಕ್ಕ ವಯಸ್ಸಿನಲ್ಲಿ ಹುಟ್ಟಿದ ಊರು ಬಿಟ್ಟು ಹೊಟ್ಟೆ ಪಾಡಿಗಾಗಿ ನಗರ ಪ್ರದೇಶ ಗಳಾದ ಮುಂಬೈ ,ಚೆನ್ನೈ ,ಬೆಂಗಳೂರು ,ಕೋಲ್ಕತ್ತಾ ಸೇರಿದ್ದಾರೆ .ಸಾಮಾನ್ಯವಾಗಿ ಹೋಟೆಲ್ ,ಬ್ಯಾಂಕ್ ,ರೈಲ್ವೆ ವಿಭಾಗ ದಲ್ಲಿ ಸೇವೆ ಸಲ್ಲಿಸಿದ್ದಾರೆ .
ಕರಾವಳಿ ಪ್ರದೇಶ ದಲ್ಲಿ ,ಕೊಂಕಣಿ ,ತುಳು ಮತ್ತು ಕನ್ನಡ ಭಾಷೆ ಮಾತನಾಡುವ ಎಲ್ಲಾ ಹಿಂದೂ ,ಮುಸ್ಲಿಂ ,ಕ್ರಿಸ್ಟಿಯನ್ ರು ಇದ್ದಾರೆ
ಸುಂದರ ದೇವಸ್ಥಾನ ಗಳು ವರ್ಷಕ್ಕೊಮ್ಮೆ ರಥೋತ್ಸವ ,ಜಾತ್ರೆ ವಿಜೃಂಭಣೆ ಯಾಗಿ ನಡಯುತ್ತಿದೆ .ಈಗ ಮಂಗಳೂರು ಪೇಟೆಯ ವೆಂಕಟ ರಮಣ ದೇವಸ್ಥಾನದಲ್ಲಿ ರಥ ಸಪ್ತಮಿ .
ಗೌಡ ಸಾರಸ್ವತ ಸಮಾಜ ಭಾನ್ಧವರು ವೈಭವ ದಿಂದ ತೇರು ಹಬ್ಬ ಆಚರಿಸುತ್ತಾರೆ
ನಮ್ಮ ಯುವ ಜನತೆ ಸಾರ್ವಜನಿಕ ವಾಗಿ ಆಚರಿಸುವ ಹಬ್ಬದಲ್ಲಿ ಭಾಗವಹಿಸಿ ಸಮಾಜದ ಬೆಳವಣಿಗೆಯಲ್ಲಿ ಶ್ರಮಿಸುತ್ತಾರೆ .
ಕರ್ನಾಟಕ ರಾಜ್ಯ ಸರಕಾರವು ಕರಾವಳಿ ಉತ್ಸವ ಆಚರಿಸುತ್ತಿದೆ
ನಾವೆಲ್ಲರೂ ಪಕ್ಷ /ಜಾತಿ ಮತ್ತು ಧರ್ಮ ಭೇಧ ಮರೆತು ರಾಜ್ಯದ ಸರ್ವಾಂಗೀಣ ಬೆಳವಣಿಗೆಗಾಗಿ ದುಡಿಯೋಣ ಸಂತೋಷ ದಲ್ಲಿ ಸೇರೋಣ ಬನ್ನಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್ .
ನಾಗೇಶ್ ಪೈ .
naama
Tuesday, January 19, 2010
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ -೨೦೦೮ ಶ್ರೀ ವಿ .ಕೆ ಮೂರ್ತಿ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ -೨೦೦೮
ಭಾರತೀಯಚಲನ ಚಿತ್ರದ ಅತೀಶ್ರೇಷ್ಟ ಪುರಸ್ಕಾರ ಇದಾಗಿದೆ .ದಾದಾ ಸಾಹೇಬ್ ಫಾಲ್ಕೆ ಯವರು ಸ್ವತಃ ಛಾಯಾ ಗ್ರಾಹಕರಾಗಿದ್ದರು.ಇವರ ಹೆಸರಿನಲ್ಲಿ ಪ್ರತಿ ವರ್ಷ ಇ ಪುರಸ್ಕಾರ ನೀಡಲಾಗುತ್ತಿದೆ.
೨೦೦೮ ನೇ ಸಾಲಿನ ಪ್ರಶಸ್ತಿ ಕನ್ನಡಿಗರಾದ ಹೆಸರಾಂತ ಹಿರಿಯ ಛಾಯಾಗ್ರಾಹಕ ಶ್ರೀಯುತ ವಿ .ಕೆ ಮೂರ್ತಿ ಅವರಿಗೆ ಲಭಿಸಿದೆ .
ವರ ನಟ ಡಾ ರಾಜ್ ಕುಮಾರ್ ಕನ್ನಡ ದಲ್ಲಿ ಮೊದಲಿಗರು .ದ್ವಿತೀಯ ಸ್ಥಾನ ದಲ್ಲಿ ಮೂರ್ತಿ .
ನಮ್ಮ ಸುಂದರ ಮೈಸೂರಿನಲ್ಲಿ ಜನಿಸಿದ ಇವರು ಶಿಕ್ಷಣ ಮುಗಿಸಿ ಮುಂಬೈ ನಲ್ಲಿ ಹಿಂದಿ ಚಲನ ಚಿತ್ರ ದಲ್ಲಿ ಛಾಯಾ ಗ್ರಾಹಕ ರಾಗಿ ಜೀವನ ವ್ರತ್ತಿ ನಡೆಸಿದರು .ರಾಜಾಹರೀಶ್ ಚಂದ್ರ ಮೊದಲಾದ ಚಿತ್ರ .ಸಿನಿಮಾ ಸ್ಕೋಪ್ ನಲ್ಲಿ ಮೊದಲಿಗ .
ಎಸ ವಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ಹೂವು ಹಣ್ಣು ಕನ್ನಡ ಚಲನ ಚಿತ್ರ ದಲ್ಲಿ ಸೇವೆ ಸಲ್ಲಿಸಿದ್ದಾರೆ .
ಇದು ೫೬ ನೇ ಫಾಲ್ಕೆ ಪ್ರಶಸ್ತಿ ಆಗಿದೆ .
ಈಗ ನಿವ್ರತ್ತಿ ನಂತರ ಬೆಂಗಳೂರಿನಲ್ಲಿ ನೆಲಸಿರುತ್ತಾರೆ .
ಇನ್ನೂ ಹೆಚ್ಚಿನ ಪ್ರಶಸ್ತಿ ಇವರ ಮಡಿಲಿಗೆ ಸೇರಲಿ .
ಇವರಿಗೆ ಫಾಲ್ಕೆ ಪ್ರಶಸ್ತಿ ಬಂದಿರುವುದು ಮೈಸೂರಿಗೆ ,ಕರ್ನಾಟಕ ರಾಜ್ಯ ಹಾಗೂ ಭವ್ಯ ಭಾರತದ ಜನತೆಗೆ ಹೆಮ್ಮೆಯ ವಿಷಯವಾಗಿದೆ .
ಭಗವಂತನು ಶ್ರೀಯುತ ಮೂರ್ತಿ ಅವರಿಗೆ ಆಯುರಾರೋಗ್ಯ ಕೊಟ್ಟು ಹೆಚ್ಚು ಹೆಚ್ಚು ಕಲಾಸೇವೆ ಮಾಡುವಂತಾಗಲಿ .
ನಮ್ಮ ಸುಂದರ ಮೈಸೂರು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ .
ಜೈ ಹಿಂದ್ .
ಭಾರತೀಯಚಲನ ಚಿತ್ರದ ಅತೀಶ್ರೇಷ್ಟ ಪುರಸ್ಕಾರ ಇದಾಗಿದೆ .ದಾದಾ ಸಾಹೇಬ್ ಫಾಲ್ಕೆ ಯವರು ಸ್ವತಃ ಛಾಯಾ ಗ್ರಾಹಕರಾಗಿದ್ದರು.ಇವರ ಹೆಸರಿನಲ್ಲಿ ಪ್ರತಿ ವರ್ಷ ಇ ಪುರಸ್ಕಾರ ನೀಡಲಾಗುತ್ತಿದೆ.
೨೦೦೮ ನೇ ಸಾಲಿನ ಪ್ರಶಸ್ತಿ ಕನ್ನಡಿಗರಾದ ಹೆಸರಾಂತ ಹಿರಿಯ ಛಾಯಾಗ್ರಾಹಕ ಶ್ರೀಯುತ ವಿ .ಕೆ ಮೂರ್ತಿ ಅವರಿಗೆ ಲಭಿಸಿದೆ .
ವರ ನಟ ಡಾ ರಾಜ್ ಕುಮಾರ್ ಕನ್ನಡ ದಲ್ಲಿ ಮೊದಲಿಗರು .ದ್ವಿತೀಯ ಸ್ಥಾನ ದಲ್ಲಿ ಮೂರ್ತಿ .
ನಮ್ಮ ಸುಂದರ ಮೈಸೂರಿನಲ್ಲಿ ಜನಿಸಿದ ಇವರು ಶಿಕ್ಷಣ ಮುಗಿಸಿ ಮುಂಬೈ ನಲ್ಲಿ ಹಿಂದಿ ಚಲನ ಚಿತ್ರ ದಲ್ಲಿ ಛಾಯಾ ಗ್ರಾಹಕ ರಾಗಿ ಜೀವನ ವ್ರತ್ತಿ ನಡೆಸಿದರು .ರಾಜಾಹರೀಶ್ ಚಂದ್ರ ಮೊದಲಾದ ಚಿತ್ರ .ಸಿನಿಮಾ ಸ್ಕೋಪ್ ನಲ್ಲಿ ಮೊದಲಿಗ .
ಎಸ ವಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ಹೂವು ಹಣ್ಣು ಕನ್ನಡ ಚಲನ ಚಿತ್ರ ದಲ್ಲಿ ಸೇವೆ ಸಲ್ಲಿಸಿದ್ದಾರೆ .
ಇದು ೫೬ ನೇ ಫಾಲ್ಕೆ ಪ್ರಶಸ್ತಿ ಆಗಿದೆ .
ಈಗ ನಿವ್ರತ್ತಿ ನಂತರ ಬೆಂಗಳೂರಿನಲ್ಲಿ ನೆಲಸಿರುತ್ತಾರೆ .
ಇನ್ನೂ ಹೆಚ್ಚಿನ ಪ್ರಶಸ್ತಿ ಇವರ ಮಡಿಲಿಗೆ ಸೇರಲಿ .
ಇವರಿಗೆ ಫಾಲ್ಕೆ ಪ್ರಶಸ್ತಿ ಬಂದಿರುವುದು ಮೈಸೂರಿಗೆ ,ಕರ್ನಾಟಕ ರಾಜ್ಯ ಹಾಗೂ ಭವ್ಯ ಭಾರತದ ಜನತೆಗೆ ಹೆಮ್ಮೆಯ ವಿಷಯವಾಗಿದೆ .
ಭಗವಂತನು ಶ್ರೀಯುತ ಮೂರ್ತಿ ಅವರಿಗೆ ಆಯುರಾರೋಗ್ಯ ಕೊಟ್ಟು ಹೆಚ್ಚು ಹೆಚ್ಚು ಕಲಾಸೇವೆ ಮಾಡುವಂತಾಗಲಿ .
ನಮ್ಮ ಸುಂದರ ಮೈಸೂರು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ .
ಜೈ ಹಿಂದ್ .
Monday, January 18, 2010
ಅಗಲಿದ ಕನ್ನಡ ಚಲನ ಚಿತ್ರ ತಾರೆಯರಿಗೆ ಶ್ರದ್ಧಾಂಜಲಿ .
ಕನ್ನಡ ಚಲನ ಚಿತ್ರ ಪ್ರಮುಖ ಪ್ರಸಿದ್ಧ ತಾರೆಯರಾದ ವರನಟ ನಟಸಾರ್ವಭೌಮ ಡಾ ರಾಜ್ ಕುಮಾರ್ ,ಶ್ರೀಮತಿಯರಾದ ಪಂಡರಿ ಬಾಯಿ ,ಮಿನುಗು ತಾರೆ ಕಲ್ಪನಾ ,ಸಾಹಸ ಸಿಂಹ ವಿಷ್ಣು ವರ್ಧನ್ ಅವರನ್ನು ಹಿಂಬಾಲಿಸಿದ ಚಾಮಯ್ಯ ಮೇಸ್ಟ್ರು ಕೆ ಎಸ ಅಶ್ವಥ್ .ಬಾಲಕೃಷ್ಣ ,ನರಸಿಂಹ ರಾಜು ,ಎಂ ಪಿ ಶಂಕರ್ ,ಶಂಕರ್ ನಾಗ್ ,ದಿನೇಶ್ ಇನ್ನಿತರ ಎಲ್ಲಾ ಕಲಾವಿದರನ್ನು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೨ ನಮ್ಮ ಸುಂದರ ಮೈಸೂರು ಮತ್ತು
೩ ಚಂದನ ವಾಹಿನಿ ಸಂಪರ್ಕ ಸೇತು
ತಮ್ಮ ದುಃಖವನ್ನು ಪ್ರಕಟಿಸುತ್ತದೆ .
ಅಗಲಿದ ಗಣ್ಯರ ಬಗ್ಗೆ ಸಂತಾಪ ವ್ಯಕ್ತ ಪಡಿಸಿ ಮ್ರತರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಭಗವಂತ ನನ್ನು ಪ್ರಾರ್ಥಿಸುತ್ತದೆ .
ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೨ ನಮ್ಮ ಸುಂದರ ಮೈಸೂರು ಮತ್ತು
೩ ಚಂದನ ವಾಹಿನಿ ಸಂಪರ್ಕ ಸೇತು
ತಮ್ಮ ದುಃಖವನ್ನು ಪ್ರಕಟಿಸುತ್ತದೆ .
ಅಗಲಿದ ಗಣ್ಯರ ಬಗ್ಗೆ ಸಂತಾಪ ವ್ಯಕ್ತ ಪಡಿಸಿ ಮ್ರತರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಭಗವಂತ ನನ್ನು ಪ್ರಾರ್ಥಿಸುತ್ತದೆ .
ನಾಗೇಶ್ ಪೈ
Friday, January 15, 2010
ಪ್ರವಾಸಿಗರ ತಾಣ ವಿಶ್ವದಲ್ಲಿ ೪ ನೇ ಸ್ಥಾನ ನಮ್ಮ ಸುಂದರ ಮೈಸೂರು
ವಿಶ್ವದ ಪ್ರಮುಖ ೩೧ ಪ್ರವಾಸಿಗರ ತಾಣ ದ ಪಟ್ಟಿಯನ್ನು ಅಮೇರಿಕಾದ ಪ್ರಸಿದ್ಧದ ಪತ್ರಿಕೆ ನ್ಯೂ ಯಾರ್ಕ್ ಟೈಮ್ ಸ ಸುರ್ವೆ ಮಾಡಿ ಪ್ರಕಟಿಸಿರುವುದನ್ನು
ನಮ್ಮ ಸುಂದರ ಮೈಸೂರಿನ ಸಂಜೆ ಅಂಗ್ಲ ಪತ್ರಿಕೆ ಸ್ಟಾರ್ ಆಫ್ ಮೈಸೂರ್ ಕರ್ನಾಟಕ ರಾಜ್ಯದ ಹಾಗೂ ಅಂತರ್ಜಾಲದಲ್ಲಿ ಓದುವ ವಿಶ್ವದ ಎಲ್ಲಾ ಮಿತ್ರರಿಗೆ
ಸಂತಸದ ಸುದ್ಧಿ ತಿಳಿಸಿದೆ .ಪಟ್ಟಿಯಲ್ಲಿ ೪ ನೇ ಸ್ಥಾನ ದಲ್ಲಿ ನಮ್ಮ ಸುಂದರ ಮೈಸೂರನ್ನು ಕಾಣ ಬಹುದು .ಇನ್ನೊಂದು ಗರಿ ಮೈಸೂರ್ ನಗರ ಕಿರೀಟಕ್ಕೆ ಸೇರಿದೆ .
ಮುಖ್ಯವಾಗಿ ಮಹಾರಾಜರ ಅರಮನೆ,ಜಯ ಚಾಮರಾಜೇಂದ್ರ ಮ್ರಗಾಲಯ,ಬ್ರಂದಾವನ,ಬೆಟ್ಟದ ಮೇಲೆ ನೆಲಸಿರುವ ತಾಯಿ ಚಾಮುಂಡೇಶ್ವರಿ ದೇವಿ ಮಂದಿರ
ಸ್ಟಾರ್ ಹೋಟೆಲ್ ಗಳು ಪ್ರವಾಸಿಗರನ್ನು ಆಕರ್ಷಿಸಿ ಇ ಕೀರ್ತಿ ಯನ್ನು ತಂದಿದೆ .ಲಂಡನ್ ನ ಮೇಣದ ಮ್ಯುಸಿಯುಂ ನ ನಂತರ ದ್ವಿತೀಯ ಸ್ಥಾನ ಪಡೆದಿದೆ .
ಮೈಸೂರ್ ರಾಜರ ಕಾಲದಲ್ಲಿ ರಾಜಧಾನಿ ಯಾಗಿರುವ ನಗರ ದಸರೆ ಯಿಂದ ಆಗ್ರಾದ ತಾಜ್ ಮಹಲ್ ಸಂದರ್ಶಿಸುವ ಪ್ರವಾಸಿಗರ ಸಂಖ್ಯೆಯನ್ನು ಮಿರಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ .
ಎಲ್ಲಾ ರಾಜಕೀಯ ಪಕ್ಷಗಳು ನಾಡಿನ ಜನತೆ ಸೇರಿ ದುಡಿದಾಗ ಇನ್ನೂ ಹೆಚ್ಚಿನ ಕೀರ್ತಿ ಪಡೆದು ಮೊದಲನೇ ಸ್ಥಾನಕ್ಕಾಗಿ ಬಯಸಬಹುದು .ವಿಮಾನ ,ರೈಲ್ವೆ ಮತ್ತು ಬಸ್ ಸೌಕರ್ಯ ನೈಸ್ ವಿವಾದ ಮುಗಿದು ಮೈಸೂರಿನ ತನಕ ರಸ್ತೆ ಜೋಡಣೆ .
ವಾಹನಗಳ ನಿಲುಗಡೆ ವ್ಯವಸ್ತೆ ,ನೀರು,ವಿಧ್ಯುತ್ ಮತ್ತು ಪ್ರವಾಸಿಗರಿಗೆ ನಿಲ್ಲಲು ಸೌಕರ್ಯ ಸರಿಯಾದ ಅನುಕೂಲಕರ ವಾತಾವರಣ ಬೇಕು .ಅತಿಥಿ ದೇವೋ ಭವ,ಹೆಣ್ಣು ಮಕ್ಕಳಿಗೆ ಗೌರವ ಚಿಕ್ಕ ವರಿಗೆ ಆಟದ ಮನೋರಂಜನೆ ನೀಡಬೇಕು .
ಕನ್ನಡ ನಾಡಿಗೆ ಸಿಕ್ಕಿರುವ ಇ ಸ್ಥಾನ ಹೆಮ್ಮೆಯ ವಿಷಯ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ಇದು ನಮ್ಮ ಸುಂದರ ಮೈಸೂರು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಾಗೇಶ್ ಪೈ
ನಮ್ಮ ಸುಂದರ ಮೈಸೂರಿನ ಸಂಜೆ ಅಂಗ್ಲ ಪತ್ರಿಕೆ ಸ್ಟಾರ್ ಆಫ್ ಮೈಸೂರ್ ಕರ್ನಾಟಕ ರಾಜ್ಯದ ಹಾಗೂ ಅಂತರ್ಜಾಲದಲ್ಲಿ ಓದುವ ವಿಶ್ವದ ಎಲ್ಲಾ ಮಿತ್ರರಿಗೆ
ಸಂತಸದ ಸುದ್ಧಿ ತಿಳಿಸಿದೆ .ಪಟ್ಟಿಯಲ್ಲಿ ೪ ನೇ ಸ್ಥಾನ ದಲ್ಲಿ ನಮ್ಮ ಸುಂದರ ಮೈಸೂರನ್ನು ಕಾಣ ಬಹುದು .ಇನ್ನೊಂದು ಗರಿ ಮೈಸೂರ್ ನಗರ ಕಿರೀಟಕ್ಕೆ ಸೇರಿದೆ .
ಮುಖ್ಯವಾಗಿ ಮಹಾರಾಜರ ಅರಮನೆ,ಜಯ ಚಾಮರಾಜೇಂದ್ರ ಮ್ರಗಾಲಯ,ಬ್ರಂದಾವನ,ಬೆಟ್ಟದ ಮೇಲೆ ನೆಲಸಿರುವ ತಾಯಿ ಚಾಮುಂಡೇಶ್ವರಿ ದೇವಿ ಮಂದಿರ
ಸ್ಟಾರ್ ಹೋಟೆಲ್ ಗಳು ಪ್ರವಾಸಿಗರನ್ನು ಆಕರ್ಷಿಸಿ ಇ ಕೀರ್ತಿ ಯನ್ನು ತಂದಿದೆ .ಲಂಡನ್ ನ ಮೇಣದ ಮ್ಯುಸಿಯುಂ ನ ನಂತರ ದ್ವಿತೀಯ ಸ್ಥಾನ ಪಡೆದಿದೆ .
ಮೈಸೂರ್ ರಾಜರ ಕಾಲದಲ್ಲಿ ರಾಜಧಾನಿ ಯಾಗಿರುವ ನಗರ ದಸರೆ ಯಿಂದ ಆಗ್ರಾದ ತಾಜ್ ಮಹಲ್ ಸಂದರ್ಶಿಸುವ ಪ್ರವಾಸಿಗರ ಸಂಖ್ಯೆಯನ್ನು ಮಿರಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ .
ಎಲ್ಲಾ ರಾಜಕೀಯ ಪಕ್ಷಗಳು ನಾಡಿನ ಜನತೆ ಸೇರಿ ದುಡಿದಾಗ ಇನ್ನೂ ಹೆಚ್ಚಿನ ಕೀರ್ತಿ ಪಡೆದು ಮೊದಲನೇ ಸ್ಥಾನಕ್ಕಾಗಿ ಬಯಸಬಹುದು .ವಿಮಾನ ,ರೈಲ್ವೆ ಮತ್ತು ಬಸ್ ಸೌಕರ್ಯ ನೈಸ್ ವಿವಾದ ಮುಗಿದು ಮೈಸೂರಿನ ತನಕ ರಸ್ತೆ ಜೋಡಣೆ .
ವಾಹನಗಳ ನಿಲುಗಡೆ ವ್ಯವಸ್ತೆ ,ನೀರು,ವಿಧ್ಯುತ್ ಮತ್ತು ಪ್ರವಾಸಿಗರಿಗೆ ನಿಲ್ಲಲು ಸೌಕರ್ಯ ಸರಿಯಾದ ಅನುಕೂಲಕರ ವಾತಾವರಣ ಬೇಕು .ಅತಿಥಿ ದೇವೋ ಭವ,ಹೆಣ್ಣು ಮಕ್ಕಳಿಗೆ ಗೌರವ ಚಿಕ್ಕ ವರಿಗೆ ಆಟದ ಮನೋರಂಜನೆ ನೀಡಬೇಕು .
ಕನ್ನಡ ನಾಡಿಗೆ ಸಿಕ್ಕಿರುವ ಇ ಸ್ಥಾನ ಹೆಮ್ಮೆಯ ವಿಷಯ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ಇದು ನಮ್ಮ ಸುಂದರ ಮೈಸೂರು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಾಗೇಶ್ ಪೈ
Wednesday, January 13, 2010
ರಾಜಕಾರಿಣಿಗಳೇ ನಿಮ್ಮ ನಾಲಿಗೆ ಮೇಲೆ ಹತೋಟಿ ಇರಲಿ
ಎಳ್ಳು ,ಬೆಲ್ಲ ತಿಂದು ಕಹಿ ಎಲ್ಲಾ ಮರೆತು ಒಳ್ಳೆಯ ಮಾತನಾಡುವ ಸಂಸ್ಕೃತಿ ಬೆಳೆಸಿ ಕೊಂಡುಸುಖವಾಗಿ
ಸಂಕ್ರಾಂತಿ ಹಬ್ಬ ಆಚರಿಸಿ .ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಿ .ಯುವ ಜನತೆ ಭವ್ಯ ಭಾರತದ ನವ ನಿರ್ಮಾಣದಲ್ಲಿ ಬೆನ್ನೆಲುಬು ಆಗಿರುವುದರಿಂದ ಮಾತಿನಲ್ಲಿ ಮತ್ತು ಬರಹದಲ್ಲಿ ನಿಯಂತ್ರಣ ಕಳೆದು ಕೊಳ್ಳ ಬಾರದು.ಚಾರಿತ್ರ್ಯ ವಧೆಯಾಗಿ ಜೀವನದ ಉದ್ಧಕ್ಕೂ ಇದು ಪರಿಣಾಮ ಬಿರ ಬಹುದು .ಮಾತು ಮಾಣಿಕ್ಯ .ಬತ್ತಳಿಕೆಯಿಂದ ಬಿಟ್ಟ ಬಾಣ ,ಚೆಲ್ಲಿದ ಹಾಲು ,ನಾಲಿಗೆಯಿಂದ ಹೊರ ಬಿದ್ದ ಅಸಂವಿಧಾನ ಶಬ್ದ ಪುನಃ ಪಡೆಯಲು ಸಾಧ್ಯವಿಲ್ಲ .
ಸಂಕ್ರಾಂತಿ ಶುಭಾಶಯಗಳು .
ನಾಗೇಶ್ ಪೈ .
ಸಂಕ್ರಾಂತಿ ಹಬ್ಬ ಆಚರಿಸಿ .ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಿ .ಯುವ ಜನತೆ ಭವ್ಯ ಭಾರತದ ನವ ನಿರ್ಮಾಣದಲ್ಲಿ ಬೆನ್ನೆಲುಬು ಆಗಿರುವುದರಿಂದ ಮಾತಿನಲ್ಲಿ ಮತ್ತು ಬರಹದಲ್ಲಿ ನಿಯಂತ್ರಣ ಕಳೆದು ಕೊಳ್ಳ ಬಾರದು.ಚಾರಿತ್ರ್ಯ ವಧೆಯಾಗಿ ಜೀವನದ ಉದ್ಧಕ್ಕೂ ಇದು ಪರಿಣಾಮ ಬಿರ ಬಹುದು .ಮಾತು ಮಾಣಿಕ್ಯ .ಬತ್ತಳಿಕೆಯಿಂದ ಬಿಟ್ಟ ಬಾಣ ,ಚೆಲ್ಲಿದ ಹಾಲು ,ನಾಲಿಗೆಯಿಂದ ಹೊರ ಬಿದ್ದ ಅಸಂವಿಧಾನ ಶಬ್ದ ಪುನಃ ಪಡೆಯಲು ಸಾಧ್ಯವಿಲ್ಲ .
ಸಂಕ್ರಾಂತಿ ಶುಭಾಶಯಗಳು .
ನಾಗೇಶ್ ಪೈ .
Thursday, January 7, 2010
ಭಜನೆ ಯೊಂದು ಭಗವಂತನನ್ನು ಸಮಿಪಿಸುವ ಮಾರ್ಗ ವಾಗಿದೆ
ಹರಿ ನಾಮ ಸಂಕೀರ್ತನೆ ಭಜನೆ ಭಗವಂತ ನನ್ನು ಮೆಚ್ಚಿಸಿಸಮಿಪಿಸುವ ಅತ್ಯಂತ ಸುಲಭ ಮಾರ್ಗ ವಾಗಿದೆ .ನಟ ಸಾರ್ವಭೌಮ ವರ ನಟ ಡಾ ರಾಜ್ ಕುಮಾರ್ ನಟಿಸಿರುವ ಚಲನ ಚಿತ್ರ ಭಕ್ತ ಕುಂಬಾರ ದಲ್ಲಿ ಇದನ್ನು ಜನತೆಯ ಮನ ಸೂರೆಗೊಳ್ಳುವ ರೀತಿಯಲ್ಲಿ ನಿರ್ದೇಶಕರು ಚಿತ್ರಿಸಿರುವುದನ್ನು ನೀವೆಲ್ಲರೂ ಕಂಡು ಸಂಗೀತದ ಸವಿ ಯನ್ನು ಅನುಭವಿಸಿದ್ದಿರಿ .
ಮುಖ್ಯವಾಗಿ ಮಹಾರಾಷ್ಟ್ರ ದಲ್ಲಿ ಮರಾಟಿ ,ಕರ್ನಾಟಕ ದಲ್ಲಿ ಕನ್ನಡ ಭಾಷೆಯಲ್ಲಿ ಅಭಂಗ ಗಳನ್ನೂ ಭಾರತ ರತ್ನ ಪಂಡಿತ್ ಭೀಮಸೇನ್ ಜೋಷಿ ಯವರ ದ್ವನಿ ಸುರುಳಿ ಕೇಳಿ ಅನಂದಿಸಿರುವುದನ್ನು ಇಲ್ಲಿ ಸ್ಮರಿಸಬಹುದು .
ಕೇಂದ್ರ ಬಿಂದುವಾದ ಪಂಢರಾಪುರ ಪಾಂಡುರಂಗನು ಭಕ್ತ ರನ್ನು ಸದಾ ರಕ್ಷಣೆ ಕೊಡುತ್ತಾನೆ .ಪಶ್ಚಿಮ ಕರಾವಳಿಯ ಗೌಡ ಸಾರಸ್ವತ ಸಮಾಜದ ಜನರ ಮನೆ ಯಲ್ಲಿ /ದೇವಸ್ತಾನ ಗಳಲ್ಲಿ ಇಂದಿಗೂ ರಾತ್ರಿ ಭೋಜನದ ಮೊದಲು ಭಜನೆ ಮಾಡುವ ಸಂಪ್ರದಾಯಯೊಂದಿಗೆ ಬೆಳೆಸಿ ಕೊಂಡು ಬಂದಿರುತ್ತಾರೆ .
ವರ್ಷಕ್ಕೊಮ್ಮೆ ಕಾರ್ಕಳ ,ಕುಂದಾಪುರ ,ಬಂಟ್ವಾಳ ,ಮಂಗಳೂರು ಇತ್ಯಾದಿ ಊರಿನ ವೆಂಕಟರಮಣ ದೇವಸ್ತಾನ ಗಳಲ್ಲಿ ಅಹೋರಾತ್ರಿ ತಾಳ ಗಳ ಶಬ್ದ ನಿಲ್ಲಿಸದೆ ಭಜನೆ ಸಪ್ತಾಹ [೭ ದಿನ ವಾರ ಪೂರ್ತಿ ] ವಿಜೃಂಭಣೆ ಯಿಂದ ನಡೆಸುತ್ತಾರೆ .ಇಲ್ಲಿ ಗಂಡಸರು ,ಹೆಂಗಸರು ,ಮಕ್ಕಳು ಮತ್ತು ವಯೋವ್ರದ್ಧರು ಭಾಗವಹಿಸುತ್ತಾರೆ .
ಹಿಮ್ಮೇಳದಲ್ಲಿ ಹಾರ್ಮೊನಿಯುಂ ,ತಬಲಾ ಮುಖ್ಯವಾಗಿ ತಾಳ ವಾಧ್ಯ ಇತುತ್ತದೆ .
ದೇವರ ಮಂಟಪದ ಎದುರುಗಡೆ ಎತ್ತರ ವಾ ದ ದೀಪ ಸ್ಥಂಭದಲ್ಲಿ ಸದಾ ಜ್ಯೋತಿ ಬೆಳಗುತ್ತಾ ಇರುತ್ತದೆ .
ವಾರದ ಕೊನೆಯಲ್ಲಿ /ನಡುವೆ ಭಜನೆಯೊಂದಿಗೆ ನೃತ್ಯ ಮಾಡುತ್ತಾರೆ .ಕೀರ್ತನೆ ಜೊತೆ ಭಗವಂತನಲ್ಲಿ ಮೈ ಮರೆಯುತ್ತಾರೆ .
ಪುರಂದರದಾಸರು ,ಸಂತ ತುಕಾರಾಂ ನಾಮ್ ದೇವ್ ಮಹಾರಾಜ್ ದಾಸ ಶ್ರೇಷ್ಟ ರ ಕೆರ್ತನೆ ಹಾಡುತ್ತಾರೆ .ಇಲ್ಲಿ ಭಾಷಾ ಭೇಧ ಮರೆತು ಭಜನೆ ಯಲ್ಲಿ ಮಗ್ನ್ನರಾಗಿ ಭಗವಂತ ನ ನ್ನು ಸಮೀಪಿಸಿ ಮೋಕ್ಷ ಮಾರ್ಗ ಕಾಗಿ ಕಾಯುತ್ತಾರೆ .
ಜೈ ಶ್ರೀ ಪಾಂಡುರಂಗ ವಿಟ್ಟಲ ರಕುಮಾಯಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .
ಮುಖ್ಯವಾಗಿ ಮಹಾರಾಷ್ಟ್ರ ದಲ್ಲಿ ಮರಾಟಿ ,ಕರ್ನಾಟಕ ದಲ್ಲಿ ಕನ್ನಡ ಭಾಷೆಯಲ್ಲಿ ಅಭಂಗ ಗಳನ್ನೂ ಭಾರತ ರತ್ನ ಪಂಡಿತ್ ಭೀಮಸೇನ್ ಜೋಷಿ ಯವರ ದ್ವನಿ ಸುರುಳಿ ಕೇಳಿ ಅನಂದಿಸಿರುವುದನ್ನು ಇಲ್ಲಿ ಸ್ಮರಿಸಬಹುದು .
ಕೇಂದ್ರ ಬಿಂದುವಾದ ಪಂಢರಾಪುರ ಪಾಂಡುರಂಗನು ಭಕ್ತ ರನ್ನು ಸದಾ ರಕ್ಷಣೆ ಕೊಡುತ್ತಾನೆ .ಪಶ್ಚಿಮ ಕರಾವಳಿಯ ಗೌಡ ಸಾರಸ್ವತ ಸಮಾಜದ ಜನರ ಮನೆ ಯಲ್ಲಿ /ದೇವಸ್ತಾನ ಗಳಲ್ಲಿ ಇಂದಿಗೂ ರಾತ್ರಿ ಭೋಜನದ ಮೊದಲು ಭಜನೆ ಮಾಡುವ ಸಂಪ್ರದಾಯಯೊಂದಿಗೆ ಬೆಳೆಸಿ ಕೊಂಡು ಬಂದಿರುತ್ತಾರೆ .
ವರ್ಷಕ್ಕೊಮ್ಮೆ ಕಾರ್ಕಳ ,ಕುಂದಾಪುರ ,ಬಂಟ್ವಾಳ ,ಮಂಗಳೂರು ಇತ್ಯಾದಿ ಊರಿನ ವೆಂಕಟರಮಣ ದೇವಸ್ತಾನ ಗಳಲ್ಲಿ ಅಹೋರಾತ್ರಿ ತಾಳ ಗಳ ಶಬ್ದ ನಿಲ್ಲಿಸದೆ ಭಜನೆ ಸಪ್ತಾಹ [೭ ದಿನ ವಾರ ಪೂರ್ತಿ ] ವಿಜೃಂಭಣೆ ಯಿಂದ ನಡೆಸುತ್ತಾರೆ .ಇಲ್ಲಿ ಗಂಡಸರು ,ಹೆಂಗಸರು ,ಮಕ್ಕಳು ಮತ್ತು ವಯೋವ್ರದ್ಧರು ಭಾಗವಹಿಸುತ್ತಾರೆ .
ಹಿಮ್ಮೇಳದಲ್ಲಿ ಹಾರ್ಮೊನಿಯುಂ ,ತಬಲಾ ಮುಖ್ಯವಾಗಿ ತಾಳ ವಾಧ್ಯ ಇತುತ್ತದೆ .
ದೇವರ ಮಂಟಪದ ಎದುರುಗಡೆ ಎತ್ತರ ವಾ ದ ದೀಪ ಸ್ಥಂಭದಲ್ಲಿ ಸದಾ ಜ್ಯೋತಿ ಬೆಳಗುತ್ತಾ ಇರುತ್ತದೆ .
ವಾರದ ಕೊನೆಯಲ್ಲಿ /ನಡುವೆ ಭಜನೆಯೊಂದಿಗೆ ನೃತ್ಯ ಮಾಡುತ್ತಾರೆ .ಕೀರ್ತನೆ ಜೊತೆ ಭಗವಂತನಲ್ಲಿ ಮೈ ಮರೆಯುತ್ತಾರೆ .
ಪುರಂದರದಾಸರು ,ಸಂತ ತುಕಾರಾಂ ನಾಮ್ ದೇವ್ ಮಹಾರಾಜ್ ದಾಸ ಶ್ರೇಷ್ಟ ರ ಕೆರ್ತನೆ ಹಾಡುತ್ತಾರೆ .ಇಲ್ಲಿ ಭಾಷಾ ಭೇಧ ಮರೆತು ಭಜನೆ ಯಲ್ಲಿ ಮಗ್ನ್ನರಾಗಿ ಭಗವಂತ ನ ನ್ನು ಸಮೀಪಿಸಿ ಮೋಕ್ಷ ಮಾರ್ಗ ಕಾಗಿ ಕಾಯುತ್ತಾರೆ .
ಜೈ ಶ್ರೀ ಪಾಂಡುರಂಗ ವಿಟ್ಟಲ ರಕುಮಾಯಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .
Tuesday, January 5, 2010
ಕನ್ನಡಕ್ಕೆ ಶಾಸ್ತ್ರೀಯಸ್ಥಾನ ಮಾನವಿವಾದ ಬಗೆಹರಿಸಲು ಸಹಕರಿಸಿ
ನಮ್ಮ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ತಾನ ಮಾನ ಸಿಗಲೇ ಬೇಕು ಎನ್ನುವ ಒಕ್ಕೊರಳ ದನಿ ವಿಶ್ವದ ಪ್ರತಿಯೊಬ್ಬ ಕನ್ನಡಿಗನ ಬಾಯಲ್ಲಿ ಬರಲೇ ಬೇಕು .ಪಕ್ಷ ಭೇಧ ಮರೆತು ವಿಧಾನ ಮಂಡಲ /ಸಂಸದ್ ನಲ್ಲಿ ಚರ್ಚಿಸಿ ನ್ಯಾಯಾಲಯದ ಗಮನಕ್ಕೆ ಬಂದು ಮದ್ರಾಸ್ ಕೋರ್ಟು ತೀರ್ಮಾನ ಕನ್ನಡಿಗರ ಪರವಾಗಲಿ ಎಂದು ಹಾರೈಸುವ
ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
Monday, January 4, 2010
ನವ ವರುಷ ಹರ್ಷದಾಯಕವಾಗಲಿ .
ವಿಶ್ವದ ಎಲ್ಲಾ ಕನ್ನಡ ಭಾಂಧವರಿಗೆ,
ಕುಂದಾಪುರ ನಾಗೇಶ್ ಪೈ ಮಾಡುವ ನಮಸ್ಕಾರಗಳು .
ನನ್ನ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಚಂದನ ವಾಹಿನಿ ಸಂಪರ್ಕ ಸೇತು ಮತ್ತು
ನಮ್ಮ ಸುಂದರ ಮೈಸೂರು ಲೇಖನ ಗಳನ್ನೂ ಓದಿ ಪ್ರೋತ್ಸಾಹಿಸಿ ದ ಕ್ಕಾಗಿ
ನನ್ನ ಅನತಾನಂತ ವಂದನೆಗಳು.
ನವ ವರುಷ ೨೦೧೦ ಶುಭಾಶಯಗಳು .
ನೂತನ ವರ್ಷ ಕುಟುಂಬದ ಎಲ್ಲಾ ಸದಸ್ಯರಿಗೆ ಸುಖ ,ನೆಮ್ಮದಿ ಮತ್ತು ಪ್ರಗತಿಪರ ಜೀವನ ಕರುಣಿಸಲಿ .ಎಂದು ಸದಾ ಹಾರೈಸುವ
ನಿಮ್ಮವನೇ
ನಾಗೇಶ್ ಪೈ .
ಆದರ್ಶ ಸಮಾಜ ,ಮಾದರಿ ರಾಜ್ಯ ಮತ್ತು ಭವ್ಯ ಭಾರತ ಎಲ್ಲರೂ ಸೇರಿ ನಿರ್ಮಾಣ ಮಾಡೋಣ ,ಬನ್ನಿ
ಜೈ ಹಿಂದ್ .
http://bharathanirman.blogspot.com
ಕುಂದಾಪುರ ನಾಗೇಶ್ ಪೈ ಮಾಡುವ ನಮಸ್ಕಾರಗಳು .
ನನ್ನ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಚಂದನ ವಾಹಿನಿ ಸಂಪರ್ಕ ಸೇತು ಮತ್ತು
ನಮ್ಮ ಸುಂದರ ಮೈಸೂರು ಲೇಖನ ಗಳನ್ನೂ ಓದಿ ಪ್ರೋತ್ಸಾಹಿಸಿ ದ ಕ್ಕಾಗಿ
ನನ್ನ ಅನತಾನಂತ ವಂದನೆಗಳು.
ನವ ವರುಷ ೨೦೧೦ ಶುಭಾಶಯಗಳು .
ನೂತನ ವರ್ಷ ಕುಟುಂಬದ ಎಲ್ಲಾ ಸದಸ್ಯರಿಗೆ ಸುಖ ,ನೆಮ್ಮದಿ ಮತ್ತು ಪ್ರಗತಿಪರ ಜೀವನ ಕರುಣಿಸಲಿ .ಎಂದು ಸದಾ ಹಾರೈಸುವ
ನಿಮ್ಮವನೇ
ನಾಗೇಶ್ ಪೈ .
ಆದರ್ಶ ಸಮಾಜ ,ಮಾದರಿ ರಾಜ್ಯ ಮತ್ತು ಭವ್ಯ ಭಾರತ ಎಲ್ಲರೂ ಸೇರಿ ನಿರ್ಮಾಣ ಮಾಡೋಣ ,ಬನ್ನಿ
ಜೈ ಹಿಂದ್ .
http://bharathanirman.blogspot.com
Friday, January 1, 2010
ನವ ವರ್ಷ ಶುಭಾಶಯಗಳು -2010
ವಿಶ್ವದ ಎಲ್ಲಾ ಕನ್ನಡ ಭಾಂಧವರಿಗೆ,
ಕುಂದಾಪುರ ನಾಗೇಶ್ ಪೈ ಮಾಡುವ ನಮಸ್ಕಾರಗಳು .
ನನ್ನ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಚಂದನ ವಾಹಿನಿ ಸಂಪರ್ಕ ಸೇತು ಮತ್ತು
ನಮ್ಮ ಸುಂದರ ಮೈಸೂರು ಲೇಖನ ಗಳನ್ನೂ ಓದಿ ಪ್ರೋತ್ಸಾಹಿಸಿ ದ ಕ್ಕಾಗಿ
ನನ್ನ ಅನತಾನಂತ ವಂದನೆಗಳು.
ನವ ವರುಷ ೨೦೧೦ ಶುಭಾಶಯಗಳು .
ನೂತನ ವರ್ಷ ಕುಟುಂಬದ ಎಲ್ಲಾ ಸದಸ್ಯರಿಗೆ / ಗೆಳೆಯ ರಿಗೆ ಸುಖ ,ನೆಮ್ಮದಿ ಶಾಂತಿ ಮತ್ತು ಪ್ರಗತಿಪರ ಜೀವನ ಕರುಣಿಸಲಿ .ಎಂದು ಸದಾ ಹಾರೈಸುವ
ನಿಮ್ಮವನೇ
ನಾಗೇಶ್ ಪೈ .
ಆದರ್ಶ ಸಮಾಜ ,ಮಾದರಿ ರಾಜ್ಯ ಮತ್ತು ಭವ್ಯ ಭಾರತ ಎಲ್ಲರೂ ಸೇರಿ ನಿರ್ಮಾಣ ಮಾಡೋಣ ,ಬನ್ನಿ
ಜೈ ಹಿಂದ್ .
ಕುಂದಾಪುರ ನಾಗೇಶ್ ಪೈ ಮಾಡುವ ನಮಸ್ಕಾರಗಳು .
ನನ್ನ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಚಂದನ ವಾಹಿನಿ ಸಂಪರ್ಕ ಸೇತು ಮತ್ತು
ನಮ್ಮ ಸುಂದರ ಮೈಸೂರು ಲೇಖನ ಗಳನ್ನೂ ಓದಿ ಪ್ರೋತ್ಸಾಹಿಸಿ ದ ಕ್ಕಾಗಿ
ನನ್ನ ಅನತಾನಂತ ವಂದನೆಗಳು.
ನವ ವರುಷ ೨೦೧೦ ಶುಭಾಶಯಗಳು .
ನೂತನ ವರ್ಷ ಕುಟುಂಬದ ಎಲ್ಲಾ ಸದಸ್ಯರಿಗೆ / ಗೆಳೆಯ ರಿಗೆ ಸುಖ ,ನೆಮ್ಮದಿ ಶಾಂತಿ ಮತ್ತು ಪ್ರಗತಿಪರ ಜೀವನ ಕರುಣಿಸಲಿ .ಎಂದು ಸದಾ ಹಾರೈಸುವ
ನಿಮ್ಮವನೇ
ನಾಗೇಶ್ ಪೈ .
ಆದರ್ಶ ಸಮಾಜ ,ಮಾದರಿ ರಾಜ್ಯ ಮತ್ತು ಭವ್ಯ ಭಾರತ ಎಲ್ಲರೂ ಸೇರಿ ನಿರ್ಮಾಣ ಮಾಡೋಣ ,ಬನ್ನಿ
ಜೈ ಹಿಂದ್ .
Wednesday, December 30, 2009
ಚಿತ್ರ ನಟ ಸಾಹಸ ಸಿಂಹ ಡಾ ವಿಷ್ಣು ವರ್ಧನ್ ವಿಧಿ ವಶ .
ಅಗಲಿದ ಆತ್ಮಕ್ಕೆ ಪರಮಾತ್ಮನು ಚಿರ ಶಾಂತಿ ನೀಡಲಿ
ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ನಿರ್ಗಮನದ ದುಖ ಸಾಂತ್ವನ ವಾಗುವಂತಾಗಲಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯಕೊಂಡಿ ಯೊಂದು ಕಳಚಿರುವ ದುಖ ರಾಜ್ಯದ ಜನತೆಯನ್ನು ಆವರಿಸಿದೆ .
ನಾಗೇಶ್ ಪೈ
ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ನಿರ್ಗಮನದ ದುಖ ಸಾಂತ್ವನ ವಾಗುವಂತಾಗಲಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯಕೊಂಡಿ ಯೊಂದು ಕಳಚಿರುವ ದುಖ ರಾಜ್ಯದ ಜನತೆಯನ್ನು ಆವರಿಸಿದೆ .
ನಾಗೇಶ್ ಪೈ
Saturday, December 26, 2009
ಆಟಲ್ಜಿ ಜನ್ಮ ದಿನ ಶುಭಾಶಯಗಳು
ವಿರೋಧ ಪಕ್ಷದ ನಾಯಕ ನಾಗಿ ದೇಶದ ಯುವ ನಾಯಕ ರಿಗೆ ಮಾರ್ಗ ದರ್ಶನ ಕೊಟ್ಟು ಮತ್ತೆ ಭವ್ಯ ಭಾರತದ ಪ್ರಧಾನಿ ಪಟ್ಟವನ್ನು ಅಲಂಕರಿಸಿ ವಿಶ್ವದ ನಾಯಕರಿಗೆಲ್ಲಾ ಮಾದರಿಯಾಗಿ ದೇಶದ ಕೀರ್ತಿ ಪತಾಕೆ ಯನ್ನು ಅತಿ ಎತ್ತರ ದಲ್ಲಿ ಹಾರಿಸಿದ್ದಾರೆ.
ನಿಸ್ವಾರ್ಥ ಜೀವನ ನಡೆಸಿದ ಮುಖಂಡ ನಿಗೆ ಜನ್ಮ ದಿನದ ಶುಭಾಶಯಗಳು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನವ ವರುಷ ಹರ್ಷ ದಯಕವಾಗಲಿ .
ಜೈ ಹಿಂದ್
ನಿಸ್ವಾರ್ಥ ಜೀವನ ನಡೆಸಿದ ಮುಖಂಡ ನಿಗೆ ಜನ್ಮ ದಿನದ ಶುಭಾಶಯಗಳು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನವ ವರುಷ ಹರ್ಷ ದಯಕವಾಗಲಿ .
ಜೈ ಹಿಂದ್
Wednesday, December 16, 2009
ಶಿಸ್ತಿನ ಜೀವನ ,ಮಾತಿನ ಪರಿಪಾಲನೆ ಸುಗಮ ಜೀವನಕ್ಕೇಹದಿ
ವ್ಯಕ್ತಿತ್ವ ವಿಕಾಸ ಸಂಗ್ರಹ ಮಾಲಿಕೆ -೩ ಶಿಸ್ತು ,ಸಂಯಮ ನುಡಿದಂತೆ ನಡೆಯುವುದು ,ಕರ್ತವ್ಯ ನಿಸ್ಟೆ ,ಅರ್ಪಣೆ ಮನೋಭಾವ ಬಾಲ್ಯ ದಲ್ಲಿ ಶಾಲಾ /ಕಾಲೇಜ್ ನಲ್ಲಿ ತರಬೇತಿ ಹೊಂದಿ ಜೀವನ ದಲ್ಲಿ ಕರಗತ ಮಾಡಿಕೊಂಡರೆ ಅದರ ಸಂಪೂರ್ಣ ಲಾಭ ವಿಮಾಯೋಜನೆ ಹಾಗೇಕೊನೆ ತನಕ ನಿವತ್ತಿ ವೇತನ ದ ರೂಪದಲ್ಲಿ ಸಿಗುವುದು .ಉದಾಹರಣೆ :ನಾನು ನೀಲಗಿರಿ ಜಿಲ್ಲೆಯಲ್ಲಿ ಬ್ಯಾಂಕ್ ಉಧ್ಯೋಗದಲ್ಲಿ ಇರುವಾಗ ದಿವಂಗತ ಫೀಲ್ಡ್ ಮಾರ್ಷ ಲ್ ಮಾಣೆಕ್ ಷಃ ಅವರನ್ನು ಭೇಟಿ ಮಾಡುವ ಸಂಧರ್ಭ ಸಮಯ ಮುಂಜಾನೆ ೧೦.೩೦ .ನಾವು ೧೦ ಘಂಟೆ ಯಲ್ಲಿ ಅವರ ಭೇಟಿಯ ಬಾಲ್ಕನಿ ಯಲ್ಲಿ ಕಾಯುತ್ತಿದ್ದೆವು .ಸಮಯ ೧೦.೩೦ಕ್ಕೆ ಸರಿಯಾಗಿ ಅವರು ಭೇಟಿಯ ಪೂರ್ಣ ಸಮ ವಸ್ತ್ರ ದಲ್ಲಿ ಕಾಣಿಸಿ ವಿನಯತೆಯಿಂದ ನಮ್ಮನ್ನು ಮಾತನಾಡಿಸಿದರು. ನಾವು ಗಮನಿಸಬೇಕಾದ ವಿಷಯ ಸಮಯ ಪ್ರಜ್ನೆ .ರೈಲ್ವೆ /ವಿಮಾನದಲ್ಲಿ ಪ್ರಯಾಣಿಸುವವರು ಸಮಯ ತಪ್ಪಿದರೆ ಎಷ್ಟು ತೊಂದರೆಗೆ ಒಳಗಾಗುತ್ತಿರಿಎನ್ನುವ ಬಗ್ಗೆ ನಿಮಗೆ ತಿಳಿದಿದೆ .ನಾಳೆ ಮಾಡುವ ಎಲ್ಲಾಕೆಲಸಗಳನ್ನು ಇಂದು ಯೋಜನೆ ಹಾಕಿ ಪೂರ್ವ ತಯ್ಯಾರಿ ಮಾಡಿ ಕೊಂಡಾಗಗಾಬರಿ ಆಗುವ ಪ್ರಮೇಯ ಬರುವದಿಲ್ಲ .ಕೆಲಸದ ಒತ್ತಡ ,ಸಮಯದ ಅಭಾವ ಇದ್ದರೂ ಯೋಜನೆ ಹಾಕಿದರೆ ಸುಸೂತ್ರ ವಾಗಿ ನಡೆಯುವುದರಲ್ಲಿ ಏನೂ ಸಂಧೇಹವಿರಲಾರದು .ಗುರುತಿನ ಕಾರ್ಡ್ ,ಕನ್ನಡಕ ,ಫೋನ್ ಕಾರಿನ ಕೀಲಿ ಇತ್ಯಾದಿ ಮರೆಯದೆ ಕಚೇರಿ ಯನ್ನು ಸಮಯದಲ್ಲಿ ತಲುಪಿದಾಗ ದಿನದ ಕೆಲಸದಲ್ಲಿ ತ್ರಪ್ತಿ ಸಿಗುತ್ತದೆ ತಿಂಗಳ ಕೊನೆಯಲ್ಲಿ ಸಂಭಳಸಿಗುವುದು .ಅಡಿಗೆ ಮನೆಯಲ್ಲಿ ಟೀ/ಕಾಫಿ ಮಾಡುವಾಗ ಸಕ್ಕರೆ ಬದಲು ಉಪ್ಪು ಹಾಕಿ ರುಚಿ ಕೆಡಿಸಿದ ಘಟನೆ ಕೇಳಿರಬಹುದು .ಯಾವ ಪದಾರ್ಥ ಎಲ್ಲಿ ಇಡಬೇಕು ಎಂದು ನಿರ್ಧರಿಸಿದಾಗ ಹುಡುಕುವ ಕೆಲಸವಿಲ್ಲ ಮತ್ತು ತಪ್ಪಾಗಲಾರದು .ವರ್ಕ್ ಟುಪ್ಲಾನ್ ಪ್ಲಾನ್ ಟು ವರ್ಕ್ [ಕೆಲಸ ಮಾಡುವಾಗ ಯೋಜನೆ ,ಯೋಜನೆಯಂತೆ ಕೆಲಸ ] ಸುಲಭ ಮತ್ತು ಸಂತೋಷ ,ನೆಮ್ಮದಿಯ ಜೀವನಕ್ಕೆ ಹಾದಿ.ಇ ದಾರಿಯಲ್ಲಿ ನಡೆದವರು ಜೀವನ ಪೂರ್ತಿ ಅರೋಗ್ಯ ,ಮನಸ್ಸು ಚೆನ್ನಾಗಿ ಇಟ್ಟುಅಧಿಕ ವರ್ಷ ಬಾಳಿ ಬದುಕುವುದು ಮಾತ್ರವಲ್ಲದೆ ಕುಟುಂಬದ ಎಲ್ಲಾ ಸದಸ್ಯರನ್ನು ಚೆನ್ನಾಗಿ ಸಂತೋಷ ವಾಗಿ ನೋಡಿಕೊಳ್ಳುತ್ತಾರೆ
ನೀವು ಪುಣ್ಯಕೋಟಿ ಗೋವಿನ ನಾಟಕ ನೋಡಿರಬಹುದು ಅಥವಾ ಹಾಡು ಮಾಧ್ಯಮ/ಪುಸ್ತಕ ಗಳಲ್ಲಿ ಓದಿರಬಹುದು .
ಸಂದೇಶ ಮಾತಿನಂತೆ ನಡೆದುಕೊಳ್ಳಬೇಕು ಇದು ಪ್ರತಿಯೊಬ್ಬ ಮನುಷ್ಯ ಜಾತಿ /ಸಮಾಜ ಮತ್ತು ಸರಕಾರಕ್ಕೆ ಅನ್ವಯ ವಾಗುವುದು .
ಉಧ್ಯೋಗ ದಲ್ಲಿ ಅರ್ಪಣೆ ,ನಿಸ್ಟೆ ಮನೋಭಾವ ಇರುವವರಿಗೆ ಯಶಸ್ಸು ಖಂಡಿತ .
ಇದು ಭವ್ಯ ಭಾರತ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್
ನೀವು ಪುಣ್ಯಕೋಟಿ ಗೋವಿನ ನಾಟಕ ನೋಡಿರಬಹುದು ಅಥವಾ ಹಾಡು ಮಾಧ್ಯಮ/ಪುಸ್ತಕ ಗಳಲ್ಲಿ ಓದಿರಬಹುದು .
ಸಂದೇಶ ಮಾತಿನಂತೆ ನಡೆದುಕೊಳ್ಳಬೇಕು ಇದು ಪ್ರತಿಯೊಬ್ಬ ಮನುಷ್ಯ ಜಾತಿ /ಸಮಾಜ ಮತ್ತು ಸರಕಾರಕ್ಕೆ ಅನ್ವಯ ವಾಗುವುದು .
ಉಧ್ಯೋಗ ದಲ್ಲಿ ಅರ್ಪಣೆ ,ನಿಸ್ಟೆ ಮನೋಭಾವ ಇರುವವರಿಗೆ ಯಶಸ್ಸು ಖಂಡಿತ .
ಇದು ಭವ್ಯ ಭಾರತ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್
Monday, December 14, 2009
ವ್ಯಕ್ತಿತ್ವ ವಿಕಾಸ -ಭಾಗ -೨ ಪಾಕ ಶಾಲೆ
ವ್ಯಕ್ತಿತ್ವ ವಿಕಾಸ ಸಂಗ್ರಹ ಮಾಲಿಕೆ ಭಾಗ -೨
ಪುರುಷರು ಮತ್ತು ಸ್ತ್ರೀ ಯರು ಸಮಾಜದಲ್ಲಿ ಸಮಾನ .ಪಾಕ ಶಾಲೆ ಮತ್ತು ಅಡುಗೆ ಮಾಡುವುದರಲ್ಲಿ ಪ್ರವೀಣರು . ೪೦ ವರುಷ ಹಿಂದೆ ನೋಡಿದಾಗ ವರನು ವಧುವನ್ನು ನೋಡಲು ಬಂದಾಗ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ೧ ಅಡುಗೆ ಮಾಡುವುದು ,ಭಜನೆ ,ಸಂಗೀತ ನೃತ್ಯ ಗ್ರಹಸ್ತಿ,ನೋಡಲು ಸುಂದರಳಾಗಿರಬೇಕು ಇತ್ಯಾದಿ ಸಾಮಾನ್ಯವಾಗಿ ಪುರುಷನು ಒಳ್ಳೆಯ ಉಧ್ಯೋಗದಲ್ಲಿ ಇರಬೇಕು ,ನೋಡಲು ಸುಂದರ ,ಆರೋಗ್ಯವಂತ ಮತ್ತು ಕುಟುಂಬ ಜವಾಬ್ದಾರಿ ಹೋರಲು ಸಮರ್ಥ ನಾಗಿರಬೇಕು .ಗಂಡು ಹೆಣ್ಣು ಸಂಖ್ಯೆ ಗಿಂತ ಕಡಿಮೆ ಪ್ರಮಾಣ ಇದರಿಂದಾಗಿ ಗಂಡು ಹುಡುಕುವುದು ಹೆತ್ತವರಿಗೆ ತುಂಬಾ ಕಷ್ಟ .ಈಗ ಸಮಯ ಬದಲಾಗಿ ವಧುವು ವರನನ್ನು ಆರಿಸಲು ಕೇಳುವ ಪ್ರಶ್ನೆ ,ವಾಹನ ಗಳಲ್ಲಿ ಓಡಾಟ ,ಚಲನ ಚಿತ್ರ ನೋಡುವುದು ,ಶ್ರಿಂಗಾರ್ರಬೇಕು ,ಹೊಸ ಬಟ್ಟೆ ,ಮನೆ ,ಆಭರಣ ಮಾಡುವ ಸಾಮರ್ಥ್ಯ ,ಸಂಪಾದನೆ ,ಹೋಟೆಲ್ ಊಟ ಇರಬೇಕು .ಇದಕ್ಕೆ ಮುಖ್ಯ ಕಾರಣ ಪುರುಷನಿಗೆ ಸಮನಾಗಿ ಹಣ ಸಂಪಾದನೆ .ಕುಟುಂಬ ಸಮಪಾಲು ಜವಾಬ್ದಾರಿ .ಈಗ ಹೆಣ್ಣು ಸಂಖ್ಯೆ ಭ್ರೂಣ ನಾಶ ದಿಂದಾಗಿ ಕಡಿಮೆ ಯಾಗಿದೆ .ಸರಕಾರ ಎಚ್ಚೆತ್ತಿದೆ .ಅದರೂ ಪ್ರೇಮ ವಿವಾಹ ಕೂಡ ಜಾರಿಯಲ್ಲಿ ಇದೆ.
ಇಂದಿನ ಮುಖ್ಯ ವಿಷಯ ಅಡುಗೆ ಮಾಡುವುದು ಮಾಧ್ಯಮಗಳಲ್ಲಿ ಸಂಜೀವ್ ಕಪೂರ್ ಇನ್ನೂ ಕೆಲವು ಪುರುಷರು ಅಡುಗೆ ಮಾಡಿವಿಶ್ವ ಪ್ರಖ್ಯಾತಿ ಯಾಗಿದ್ದಾರೆ .ಪುರಾಣ ,ಚರಿತ್ರೆ ಪುಟ ಗಳಲ್ಲಿ ನಳ ಮಹಾರಾಜ ಪಾಂಡವರು ಕಥೆ ಓದಿರ ಬಹುದು .
ಅಡಿಗೆ ನಿಪುಣ ರಾಗುವುದು ಅಸ್ಟುಸುಲಭವಲ್ಲ .ತಾಳ್ಮೆ ,ಸಮಾಧಾನ ,ಅನುಭವ ಬೇಕಾಗಿದೆ ಗಂಡ ಮತ್ತು ಹೆಂಡತಿ ಬೇರೆ ಬೇರೆ ಜಾಗದಲ್ಲಿ ಕುಟುಂಬ ನಡೆಸಬೇಕಾದ ಪ್ರಸಂಗದಲ್ಲಿ ಪಾಕ ಶಾಲೆ ಅನುಭವ ಸಹಾಯಕಾರಿ
ಬೆಳಿಗ್ಗೆ ಟಿವಿ ನೋಡು ವಾಗ ಎಲ್ಲಾ ಚಾನೆಲ್ ಗಳಲ್ಲಿ ಗ್ರಹಿಣಿಯರು,ಅಡುಗೆ ಮತ್ತು ಸೌಂದರ್ಯ ವರ್ಧನೆ ವಿಭಾಗ ನೋಡಬಹುದು ಮಾತ್ರವಲ್ಲದೆ ಅಂತರ್ಜಾಲದಲ್ಲಿ ಲಭ್ಯ
ಗಂಡಸರು ಹೆಂಗಸರು ಎನ್ನುವ ಭೇಧ ಭಾವ ಇಲ್ಲದೆ ಇ ಕಲೆ ಬೆಳೆಸುವುದು ಉಚಿತ .
ಜ್ಞಾನ ಭಂಡಾರ ಬೆಳೆಯಲಿ ಆದರ್ಶ ಕುಟುಂಬ ನಡೆಸಲು ಮಾದರಿಯಾಗಲಿ .
ಮದುವೆ ಯಾಗದ ಯುವ ಜನರಿಗೂ ಇದು ಬಹು ಉಪಯೋಗಿ .
ಆದರ್ಶ ಸಮಾಜಕ್ಕೆ ನಾಂದಿಯಾಗಲಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಪುರುಷರು ಮತ್ತು ಸ್ತ್ರೀ ಯರು ಸಮಾಜದಲ್ಲಿ ಸಮಾನ .ಪಾಕ ಶಾಲೆ ಮತ್ತು ಅಡುಗೆ ಮಾಡುವುದರಲ್ಲಿ ಪ್ರವೀಣರು . ೪೦ ವರುಷ ಹಿಂದೆ ನೋಡಿದಾಗ ವರನು ವಧುವನ್ನು ನೋಡಲು ಬಂದಾಗ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ೧ ಅಡುಗೆ ಮಾಡುವುದು ,ಭಜನೆ ,ಸಂಗೀತ ನೃತ್ಯ ಗ್ರಹಸ್ತಿ,ನೋಡಲು ಸುಂದರಳಾಗಿರಬೇಕು ಇತ್ಯಾದಿ ಸಾಮಾನ್ಯವಾಗಿ ಪುರುಷನು ಒಳ್ಳೆಯ ಉಧ್ಯೋಗದಲ್ಲಿ ಇರಬೇಕು ,ನೋಡಲು ಸುಂದರ ,ಆರೋಗ್ಯವಂತ ಮತ್ತು ಕುಟುಂಬ ಜವಾಬ್ದಾರಿ ಹೋರಲು ಸಮರ್ಥ ನಾಗಿರಬೇಕು .ಗಂಡು ಹೆಣ್ಣು ಸಂಖ್ಯೆ ಗಿಂತ ಕಡಿಮೆ ಪ್ರಮಾಣ ಇದರಿಂದಾಗಿ ಗಂಡು ಹುಡುಕುವುದು ಹೆತ್ತವರಿಗೆ ತುಂಬಾ ಕಷ್ಟ .ಈಗ ಸಮಯ ಬದಲಾಗಿ ವಧುವು ವರನನ್ನು ಆರಿಸಲು ಕೇಳುವ ಪ್ರಶ್ನೆ ,ವಾಹನ ಗಳಲ್ಲಿ ಓಡಾಟ ,ಚಲನ ಚಿತ್ರ ನೋಡುವುದು ,ಶ್ರಿಂಗಾರ್ರಬೇಕು ,ಹೊಸ ಬಟ್ಟೆ ,ಮನೆ ,ಆಭರಣ ಮಾಡುವ ಸಾಮರ್ಥ್ಯ ,ಸಂಪಾದನೆ ,ಹೋಟೆಲ್ ಊಟ ಇರಬೇಕು .ಇದಕ್ಕೆ ಮುಖ್ಯ ಕಾರಣ ಪುರುಷನಿಗೆ ಸಮನಾಗಿ ಹಣ ಸಂಪಾದನೆ .ಕುಟುಂಬ ಸಮಪಾಲು ಜವಾಬ್ದಾರಿ .ಈಗ ಹೆಣ್ಣು ಸಂಖ್ಯೆ ಭ್ರೂಣ ನಾಶ ದಿಂದಾಗಿ ಕಡಿಮೆ ಯಾಗಿದೆ .ಸರಕಾರ ಎಚ್ಚೆತ್ತಿದೆ .ಅದರೂ ಪ್ರೇಮ ವಿವಾಹ ಕೂಡ ಜಾರಿಯಲ್ಲಿ ಇದೆ.
ಇಂದಿನ ಮುಖ್ಯ ವಿಷಯ ಅಡುಗೆ ಮಾಡುವುದು ಮಾಧ್ಯಮಗಳಲ್ಲಿ ಸಂಜೀವ್ ಕಪೂರ್ ಇನ್ನೂ ಕೆಲವು ಪುರುಷರು ಅಡುಗೆ ಮಾಡಿವಿಶ್ವ ಪ್ರಖ್ಯಾತಿ ಯಾಗಿದ್ದಾರೆ .ಪುರಾಣ ,ಚರಿತ್ರೆ ಪುಟ ಗಳಲ್ಲಿ ನಳ ಮಹಾರಾಜ ಪಾಂಡವರು ಕಥೆ ಓದಿರ ಬಹುದು .
ಅಡಿಗೆ ನಿಪುಣ ರಾಗುವುದು ಅಸ್ಟುಸುಲಭವಲ್ಲ .ತಾಳ್ಮೆ ,ಸಮಾಧಾನ ,ಅನುಭವ ಬೇಕಾಗಿದೆ ಗಂಡ ಮತ್ತು ಹೆಂಡತಿ ಬೇರೆ ಬೇರೆ ಜಾಗದಲ್ಲಿ ಕುಟುಂಬ ನಡೆಸಬೇಕಾದ ಪ್ರಸಂಗದಲ್ಲಿ ಪಾಕ ಶಾಲೆ ಅನುಭವ ಸಹಾಯಕಾರಿ
ಬೆಳಿಗ್ಗೆ ಟಿವಿ ನೋಡು ವಾಗ ಎಲ್ಲಾ ಚಾನೆಲ್ ಗಳಲ್ಲಿ ಗ್ರಹಿಣಿಯರು,ಅಡುಗೆ ಮತ್ತು ಸೌಂದರ್ಯ ವರ್ಧನೆ ವಿಭಾಗ ನೋಡಬಹುದು ಮಾತ್ರವಲ್ಲದೆ ಅಂತರ್ಜಾಲದಲ್ಲಿ ಲಭ್ಯ
ಗಂಡಸರು ಹೆಂಗಸರು ಎನ್ನುವ ಭೇಧ ಭಾವ ಇಲ್ಲದೆ ಇ ಕಲೆ ಬೆಳೆಸುವುದು ಉಚಿತ .
ಜ್ಞಾನ ಭಂಡಾರ ಬೆಳೆಯಲಿ ಆದರ್ಶ ಕುಟುಂಬ ನಡೆಸಲು ಮಾದರಿಯಾಗಲಿ .
ಮದುವೆ ಯಾಗದ ಯುವ ಜನರಿಗೂ ಇದು ಬಹು ಉಪಯೋಗಿ .
ಆದರ್ಶ ಸಮಾಜಕ್ಕೆ ನಾಂದಿಯಾಗಲಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
Subscribe to:
Posts (Atom)
