ವಿಶ್ವ ತಂಬಾಕು ವಿರೋಧಿ ಜಾಥಾಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸೋಣ .
ಇವೆರಡು ವಿಷಯ ಗಳು ಒಂದಕ್ಕೊಂದು ಸಂಬಂಧ ಇವೆ .ತಂಬಾಕು ಸೇವನೆ ಯಿಂದ ಆರೋಗ್ಯದ ಮೇಲೆ ಉಂಟಾಗುವ ಮಾರಕ ಪರಿಣಾಮ ಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಲು ಭಾರತೀಯವೈದ್ಯ ಸಂಘ ಮೈಸೂರು ಶಾಖೆ ನಗರ ದಲ್ಲಿ ತಂಬಾಕು ವಿರೋಧಿ ಜಾಥಾ ನಡೆಸಲಾಯಿತು .ಧೂಮ ಪಾನ ಸಾವಿಗೆ ದಾರಿ ,ಕಾಲ ಮೀರುವ ಮುನ್ನ ಎಚ್ಚರ ವಹಿಸಿ
೧೮ ವರ್ಷ ದೊಳಗಿ ನವರಿಗೆ ತಂಬಾಕಿನಿಂದ ತಯಾರುಗುವ ವಸ್ತು ಗಳಿಂದ ದೂರ ವಿಡಬೇಕು .ಶಾಲಾ ,ಕಾಲೇಜ್ ವ್ಯಾಪ್ತಿ ಗಳಲ್ಲಿ ನಿಷೆದಿಸಬೇಕು.
ಮದ್ಯ ಪಾನ ದಿಂದ ಕೂಡ ಪಿತ್ತ ಜನಕಾಂಗ ದ ಮೇಲೆ ಆಗುವ ಹಾನಿಯನ್ನು ವಿವರಿಸ ಬೇಕು .
ಜೂನ್ ತಿಂಗಳಲ್ಲಿ ಶಾಲೆ ಗಳು ಪ್ರಾರಂಭ ವಾಗಿವೆ .ಮಕ್ಕಳನ್ನು ಕೂಲಿಗೆಕಳುಹಿಸುವ ಪೋಷಕರನ್ನು ವಿರೋಧಿಸ ಬೇಕು .ಮತ್ತು ವಿದ್ಯಾರ್ಜನೆ ಯ ಮಹತ್ವ ತಿಳಿಸಿ ಹೆಚ್ಹು ಹೆಚ್ಹು ಮಕ್ಕಳು ಶಾಲೆಗೆ ಹೋಗ ಬೇಕು .ಶಿಕ್ಷಣ ದಿಂದ ತಂಬಾಕು ಸೇವನೆ ಯ ದುಷ್ಪರಿಣಾಮ ತಿಳಿದ ಮಕ್ಕಳು /ಯುವಜನತೆ ,ಮಹಿಳೆ ಯರು ಇ ಕೆಟ್ಟ ಹವ್ಯಾಸ ದಿಂದ ದೂರ ಉಳಿಯ ಬಹುದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಇ ಅಭಿಯಾನ ದಲ್ಲಿ ಪೂರ್ಣ ಪ್ರಮಾಣ ದಲ್ಲಿ ಭಾಗವಹಿಸಿ ದೇಶದ ಮುಂದಿನ ಪ್ರಜೆ ಗಳ ಬಗ್ಗೆ ಚಿಂತನೆ ಮಾಡುವುದು ಅಲ್ಲದೆ .ಉತ್ತಮ ಭವಿಷ್ಯಕ್ಕಾಗಿ ಸರ್ವ ಪ್ರಯತ್ನ ಮಾಡುವುದು .
ಒಗ್ಗಟ್ಟಿನಿಂದ ನಮ್ಮ ಅಭಿಯಾನ ಮುಂದುವರಿಸೋಣ ಬನ್ನಿ ಸಹಕರಿಸಿ .
ನಾಗೇಶ್ ಪೈ
ನಮ್ಮ ಸುಂದರ ಮೈಸೂರು .
Sunday, May 31, 2009
Friday, May 29, 2009
ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಆಡಳಿತ ವೈಖರಿ ಇಂದಿನವರೆಗೂ
ಭವ್ಯ ಭಾರತದ ನೂತನ ಪ್ರಧಾನಿ ಡಾ ಮನ್ ಮೋಹನ್ ಸಿಂಗ್ ಮತ್ತು ಅವರ ಎಲ್ಲಾ ಸಂಪುಟ ಸದಸ್ಯ ರಿಗೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಪರವಾಗಿ ಹಾರ್ದಿಕ ಶುಭಾಶಯಗಳು .
ಸ್ವಾತಂತ್ರ್ಯ ನಂತರ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರಿಂದ ಇಂದಿನ ವರೆಗೆ ವಾಜಪಯೀ ಹೊರತು ಪಡಿಸಿ ೬೦ ವರ್ಷ ಗಳ ಆಡಳಿತೆ ಕಾಂಗ್ರೆಸ್ ನಡೆಸಿದೆ .ದೇಶದಲ್ಲಿ ಬ್ರಷ್ಟಾಚಾರ ,ಭಯೋತ್ಪಾದನೆ ,ತೆರಿಗೆ ಸಂಗ್ರಹ ದಲ್ಲಿ ಕಳಪೆ ಪ್ರದರ್ಶನ ರಾಜಕಾರಣಿ ಮತ್ತು ಅವರ ಕುಟುಂಬ ಸದಸ್ಯರ ಅಸ್ತಿ /ನಗದು ಅಲ್ಲದೆ ದೇಶದಲ್ಲಿ ನಡೆಯುವ ಅಪರಾಧ ಗಳ ಮೇಲೆ ಸರಕಾರದ ಹಿಡಿತ ಮತ್ತು ಕೊಡುವ ಶಿಕ್ಷೆ ಯಬಗ್ಗೆ ರಾಜಕೀಯ ಇದು ಜನತೆಗೆ ತಿಳಿದ ವಿಚಾರ.
ಆದರೆ ಈಗ ಕಾಂಗ್ರೆಸ್ ನಲ್ಲಿ ಯುವ ಜನತೆ ಭಾಗವಹಿಸುವುದರಿಂದ ಬದಲಾವಣೆ ನಿರೀಕ್ಷಿಸ ಬಹುದು .ಮುಖ್ಯವಾಗಿ ಮುಂದಿನ ದಿನಗಳಲ್ಲಿ ಅಭಿವ್ರದ್ಧಿ ತೋರಿಸದೇ ಇದ್ದರೇ ಭಾರತದ ಜನತೆ ಸರಕಾರ ಕಿತ್ತೆಸುಯುವ ಪ್ರಯತ್ನ ಮಾಡಬಹುದು .
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಕ್ಷೆ ತುಂಬಾ ಶ್ರಮಿಸುತ್ತಾರೆ ಆದುದರಿಂದ ಮನ್ ಮೋಹನ್ ಸರಕಾರ ಯಸ್ಶಸ್ವಿ ಯಾಗುವುದರಲ್ಲಿಸಂದೇಹ ವಿಲ್ಲ .
ಇದರಿಂದ ನಮ್ಮ ರಾಜ್ಯ ಕ್ಕೂ ಸಹಾಯ ವಾಗಲಿ .
ಶುಭ ಹಾರೈಕೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಪರವಾಗಿ ಹಾರ್ದಿಕ ಶುಭಾಶಯಗಳು .
ಸ್ವಾತಂತ್ರ್ಯ ನಂತರ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರಿಂದ ಇಂದಿನ ವರೆಗೆ ವಾಜಪಯೀ ಹೊರತು ಪಡಿಸಿ ೬೦ ವರ್ಷ ಗಳ ಆಡಳಿತೆ ಕಾಂಗ್ರೆಸ್ ನಡೆಸಿದೆ .ದೇಶದಲ್ಲಿ ಬ್ರಷ್ಟಾಚಾರ ,ಭಯೋತ್ಪಾದನೆ ,ತೆರಿಗೆ ಸಂಗ್ರಹ ದಲ್ಲಿ ಕಳಪೆ ಪ್ರದರ್ಶನ ರಾಜಕಾರಣಿ ಮತ್ತು ಅವರ ಕುಟುಂಬ ಸದಸ್ಯರ ಅಸ್ತಿ /ನಗದು ಅಲ್ಲದೆ ದೇಶದಲ್ಲಿ ನಡೆಯುವ ಅಪರಾಧ ಗಳ ಮೇಲೆ ಸರಕಾರದ ಹಿಡಿತ ಮತ್ತು ಕೊಡುವ ಶಿಕ್ಷೆ ಯಬಗ್ಗೆ ರಾಜಕೀಯ ಇದು ಜನತೆಗೆ ತಿಳಿದ ವಿಚಾರ.
ಆದರೆ ಈಗ ಕಾಂಗ್ರೆಸ್ ನಲ್ಲಿ ಯುವ ಜನತೆ ಭಾಗವಹಿಸುವುದರಿಂದ ಬದಲಾವಣೆ ನಿರೀಕ್ಷಿಸ ಬಹುದು .ಮುಖ್ಯವಾಗಿ ಮುಂದಿನ ದಿನಗಳಲ್ಲಿ ಅಭಿವ್ರದ್ಧಿ ತೋರಿಸದೇ ಇದ್ದರೇ ಭಾರತದ ಜನತೆ ಸರಕಾರ ಕಿತ್ತೆಸುಯುವ ಪ್ರಯತ್ನ ಮಾಡಬಹುದು .
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಕ್ಷೆ ತುಂಬಾ ಶ್ರಮಿಸುತ್ತಾರೆ ಆದುದರಿಂದ ಮನ್ ಮೋಹನ್ ಸರಕಾರ ಯಸ್ಶಸ್ವಿ ಯಾಗುವುದರಲ್ಲಿಸಂದೇಹ ವಿಲ್ಲ .
ಇದರಿಂದ ನಮ್ಮ ರಾಜ್ಯ ಕ್ಕೂ ಸಹಾಯ ವಾಗಲಿ .
ಶುಭ ಹಾರೈಕೆ .
Saturday, May 23, 2009
ಮಂತ್ರಿ ಪದವಿ ಗೆ ಗುದ್ದಾಟ ಮತ್ತು ವೈಮನಸ್ಯ ನೋಡಿ .
ಆಶೆ ಯೇದುಖ ಕ್ಕೆ ಮೂಲವಯ್ಯ
ಅತಿ ಆಶೆ ಗತಿಗೇಡುಕಲಿಯಿರಿ ಪಾಠ ವನ್ನು ಕೃಷ್ಣ ರಿಂದ .ಗಿಟ್ಟಿಸಿ ಕೊಂಡರು ವಿದೇಶಾಂಗ ಖಾತೆ ಯನ್ನು .
ಶುಭ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ
ತಾಳಿದವನು ಬಾಳಿಯಾನು ..
ಜೈ ಹಿಂದ್ .
http://bharathanirmaan.blogspot.com
ಅತಿ ಆಶೆ ಗತಿಗೇಡುಕಲಿಯಿರಿ ಪಾಠ ವನ್ನು ಕೃಷ್ಣ ರಿಂದ .ಗಿಟ್ಟಿಸಿ ಕೊಂಡರು ವಿದೇಶಾಂಗ ಖಾತೆ ಯನ್ನು .
ಶುಭ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ
ತಾಳಿದವನು ಬಾಳಿಯಾನು ..
ಜೈ ಹಿಂದ್ .
http://bharathanirmaan.blogspot.com
Thursday, May 21, 2009
ಇಂದು ಪೂರ್ವ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಪುಣ್ಯ ತಿಥಿ
ಇಂದು ಮೇ ೨೧ ಪೂರ್ವ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಹತ್ಯೆ ಯಾಗಿರುವ ದಿನ ವಾಗಿದೆ . ಇವರ ಪುಣ್ಯ ತಿಥಿ ಯನ್ನು ರಾಷ್ಟ್ರ ದಾದ್ಯಂತ ಹುತಾತ್ಮ ರ ದಿನ ವಾಗಿ ಆಚರಿಸ ಲಾಗುವುದು ನಮ್ಮ ದೇಶದ ಯುವ ಜನತೆ ಯ ಸಂಘಟನೆ ಯಲ್ಲಿ ಇವರ ಪಾತ್ರಬಹು ಮುಖ್ಯ ವಾಗಿದೆ .ಇನ್ನೊಂದುವಿಶೇಷ ವೆಂದರೆ ಇವರ ಮಾದರಿ ಯಲ್ಲಿ ಮಗ ರಾಹುಲ್ ಗಾಂಧಿ ಸಾಗುತ್ತಿರುವುದು .ಭಯೋತ್ಪಾದನೆ /ನಕ್ಷಲಿಯರ ಹಾವಳಿ ಯನ್ನು ಎದುರಿಸುವ ದಿಟ್ಟ ಹೆಜ್ಜೆ ದೇಶದ ಸರ್ವತೋಮುಖ ಅಭಿವ್ರದ್ಧಿ ಗೆ ಕಾರಣವಾಗ ಬಹುದು .
ಶ್ರೀ ರಾಜೀವ್ ಗಾಂಧಿ ಯವರನ್ನು ಸ್ಮರಿಸಿ ಅವರ ಆತ್ಮ ಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ .
ಪಕ್ಷ /ಜಾತಿ ಭೇಧ ಗಳನ್ನೂ ಮರೆತು ಒಬ್ಬ ಧಿಮಂತ ನಾಯಕನನ್ನು ಇಲ್ಲಿ ಗೌರವಿಸುವುದು ಮುಖ್ಯ ವಾಗಿದೆ .ನೂತನ ಸರಕಾರ ಜೂನ್ ೨ ರಂದು ಅಸ್ತಿತ್ವಕ್ಕೆ ಬರಲಿದೆ .ಯುವ ಸಂಸದರ ಸಂಖ್ಯೆ ಯಲ್ಲಿ ಎಲ್ಲಾಪಕ್ಷ ದವರು ಸಮ್ಮಿಶ್ರ ವಾಗಿ ಇರುವುದರಿಂದ ಮುಂದಿನ ದೇಶದ ಭಾವಿಷ್ಯ ಯುವಜನತೆ ಕೈ ಯಲ್ಲಿ ಇದೆ .ಹಳೆಯ ಬೇರು ಹೊಸ ಚಿಗುರು ಪ್ರಜಾ ಪ್ರಭುತ್ವ ರಾಷ್ಟ್ರ ದ ಮರ್ಯಾದೆ ಪ್ರಪಂಚ ದಲ್ಲಿ ಎದ್ದು ಕಾಣಬೇಕು .ಈಗ ಪತ್ರಿಕೆ /ಮಾಧ್ಯಮ ಹಾಗೂ ಅಂತರ್ ಜಾಲದಲ್ಲಿ ವೀಕ್ಷಣೆ ಮಾಡುವ ದಿನಗಳಲ್ಲಿ ೧೪ ನೇಲೋಕ ಸಭೆ ಯ ಕಹಿ ನೆನಪುಗಳು ಮರು ಕಳಿಸಬರದು .ಸಂಸದ್ ನ ಮರ್ಯಾದೆ ಗೌರವಕ್ಕೆ ಕುಂದು ಬರ ಬಾರದು.ನೌಕರಿ ಯಲ್ಲಿ ಅಸ್ಥಿರತೆ ಇರುವಾಗ ತ್ವರಿತ ಗತಿ ಯಲ್ಲಿ ಹಣ ಸಂಪಾದನೆ ಮಾಡುವ ದ್ರಸ್ಟಿಯಿಂದ ವಾಮ ಮಾರ್ಗ ಹಿಡಿಯುತ್ತಾರೆ .ಒಂದೇ ಸಲ ಶ್ರೀಮಂತ ರಾಗುವ ಅಸೆ ಇಟ್ಟುಕೊಂಡುಪೋಲಿಸ್ ರ ಅತಿಥಿ ಯಾಗುವ ಸಂಧರ್ಭ ಗಳು ಹೆಚ್ಚುತ್ತಿವೆ .ನಾಗರೀಕರುಪೋಲಿಸ್ ರ ಎಚ್ಚರಿಕೆ ಯನ್ನು ನಿರ್ಲಕ್ಷಿಸುವುದು ವಿಷಾದನೀಯ.
ಭವ್ಯ ಭಾರತದ ನವ ನಿರ್ಮಾಣ ವಾಗಲಿ ಎಂದು ಹಾರೈಸುವ
ನಾಗೇಶ್ ಪೈ
ಜೈ ಹಿಂದ್ .
ಶ್ರೀ ರಾಜೀವ್ ಗಾಂಧಿ ಯವರನ್ನು ಸ್ಮರಿಸಿ ಅವರ ಆತ್ಮ ಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ .
ಪಕ್ಷ /ಜಾತಿ ಭೇಧ ಗಳನ್ನೂ ಮರೆತು ಒಬ್ಬ ಧಿಮಂತ ನಾಯಕನನ್ನು ಇಲ್ಲಿ ಗೌರವಿಸುವುದು ಮುಖ್ಯ ವಾಗಿದೆ .ನೂತನ ಸರಕಾರ ಜೂನ್ ೨ ರಂದು ಅಸ್ತಿತ್ವಕ್ಕೆ ಬರಲಿದೆ .ಯುವ ಸಂಸದರ ಸಂಖ್ಯೆ ಯಲ್ಲಿ ಎಲ್ಲಾಪಕ್ಷ ದವರು ಸಮ್ಮಿಶ್ರ ವಾಗಿ ಇರುವುದರಿಂದ ಮುಂದಿನ ದೇಶದ ಭಾವಿಷ್ಯ ಯುವಜನತೆ ಕೈ ಯಲ್ಲಿ ಇದೆ .ಹಳೆಯ ಬೇರು ಹೊಸ ಚಿಗುರು ಪ್ರಜಾ ಪ್ರಭುತ್ವ ರಾಷ್ಟ್ರ ದ ಮರ್ಯಾದೆ ಪ್ರಪಂಚ ದಲ್ಲಿ ಎದ್ದು ಕಾಣಬೇಕು .ಈಗ ಪತ್ರಿಕೆ /ಮಾಧ್ಯಮ ಹಾಗೂ ಅಂತರ್ ಜಾಲದಲ್ಲಿ ವೀಕ್ಷಣೆ ಮಾಡುವ ದಿನಗಳಲ್ಲಿ ೧೪ ನೇಲೋಕ ಸಭೆ ಯ ಕಹಿ ನೆನಪುಗಳು ಮರು ಕಳಿಸಬರದು .ಸಂಸದ್ ನ ಮರ್ಯಾದೆ ಗೌರವಕ್ಕೆ ಕುಂದು ಬರ ಬಾರದು.ನೌಕರಿ ಯಲ್ಲಿ ಅಸ್ಥಿರತೆ ಇರುವಾಗ ತ್ವರಿತ ಗತಿ ಯಲ್ಲಿ ಹಣ ಸಂಪಾದನೆ ಮಾಡುವ ದ್ರಸ್ಟಿಯಿಂದ ವಾಮ ಮಾರ್ಗ ಹಿಡಿಯುತ್ತಾರೆ .ಒಂದೇ ಸಲ ಶ್ರೀಮಂತ ರಾಗುವ ಅಸೆ ಇಟ್ಟುಕೊಂಡುಪೋಲಿಸ್ ರ ಅತಿಥಿ ಯಾಗುವ ಸಂಧರ್ಭ ಗಳು ಹೆಚ್ಚುತ್ತಿವೆ .ನಾಗರೀಕರುಪೋಲಿಸ್ ರ ಎಚ್ಚರಿಕೆ ಯನ್ನು ನಿರ್ಲಕ್ಷಿಸುವುದು ವಿಷಾದನೀಯ.
ಭವ್ಯ ಭಾರತದ ನವ ನಿರ್ಮಾಣ ವಾಗಲಿ ಎಂದು ಹಾರೈಸುವ
ನಾಗೇಶ್ ಪೈ
ಜೈ ಹಿಂದ್ .
Monday, May 18, 2009
ಯುವ ಜನತೆ ಹೆಚ್ಚು ಸಂಸದ ರಾಗಿರುವ15 ನೇ ಲೋಕ ಸಭೆ
೪೦ ರ ಹರೆಯದ ಯುವ ಜನತೆ ಹೆಚ್ಚಿನ ಸಂಖ್ಯೆ ಯಲ್ಲಿ ಇರುವ ೧೫ ನೇಲೋಕ ಸಭೆ ಯಲ್ಲಿ ದೇಶದ ಸರ್ವತೋಮುಖ ಅಭಿವ್ರದ್ಧಿ ನಿರೀಕ್ಷೆ ಮಾಡಲಾಗಿದೆ .
ಪಕ್ಷ ಭೇಧ ಮರೆತು ದುಡಿಯ ಬೇಕು .
ಸರ್ವೇ ಜನ ಸುಕಿನೋ ಭವಂತು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ
ಜೈ ಹಿಂದ್ .
ಪಕ್ಷ ಭೇಧ ಮರೆತು ದುಡಿಯ ಬೇಕು .
ಸರ್ವೇ ಜನ ಸುಕಿನೋ ಭವಂತು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ
ಜೈ ಹಿಂದ್ .
Saturday, May 16, 2009
ಭಾರತದ ಮುಂದಿನ ಪ್ರಧಾನಿ ಯಾರು ?
ಕೊನೆಗೂ ಮುಂದಿನ ಪ್ರಧಾನಿ ಯಾರು ಎನ್ನುವ ಪ್ರಶ್ನೆ ಗೆ ಸರಿಯಾದ ಉತ್ತರ ನಮ್ಮ ದೇಶದ ಜನತೆಗೆ ಸಿಕ್ಕಿದೆ .
ರಾಷ್ಟ್ರಪತಿ ಯವರಿಗೆ ಯಾರನ್ನು ಸರಕಾರ ರಚಿಸಲು ಆಹ್ವಾನಿಸಬೇಕು ಎನ್ನುವ ಕೆಲಸ ಸುಲಭ ವಾಗಿದೆ .ಈಗ ಉಳಿದಿರುವ ಜನತೆಯ ಪ್ರಶ್ನೆ ಎಂದರೆ ಪ್ರಣಾಳಿಕೆಗಳಲ್ಲಿ ಕೊಟ್ಟ ಭರವಸೆ ಯನ್ನು ನೂತನ ಸರಕಾರ ಇಡೆರಿಸುವುದೇ?
ಇಲ್ಲವಾದರೆ ಕಾಂಗ್ರೆಸ್ಸಿಗೆ ಮುಂದೆ ಭವಿಷ್ಯ ವಿದೇಯೇಅಥವಾ ನಿರ್ಗಮಿಸುವುದೇ ಕಾದುನೋಡ ಬೇಕಾಗಿದೆ .ಯಶಸ್ಸಿಗೆ ಅಭಿನಂದನೆ ಗಳು .
ಜನತೆ ಯ ತೀರ್ಪನ್ನು ರಾಜಕೀಯ ಪಕ್ಷಗಳು ಮನ್ನಣೆ ನೀಡಲೇಬೇಕು .
ಉತ್ತಮ ಭವಿಷ್ಯಕ್ಕಾಗಿ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು
ನಾಗೇಶ್ ಪೈ
ಜೈ ಹಿಂದ್
ರಾಷ್ಟ್ರಪತಿ ಯವರಿಗೆ ಯಾರನ್ನು ಸರಕಾರ ರಚಿಸಲು ಆಹ್ವಾನಿಸಬೇಕು ಎನ್ನುವ ಕೆಲಸ ಸುಲಭ ವಾಗಿದೆ .ಈಗ ಉಳಿದಿರುವ ಜನತೆಯ ಪ್ರಶ್ನೆ ಎಂದರೆ ಪ್ರಣಾಳಿಕೆಗಳಲ್ಲಿ ಕೊಟ್ಟ ಭರವಸೆ ಯನ್ನು ನೂತನ ಸರಕಾರ ಇಡೆರಿಸುವುದೇ?
ಇಲ್ಲವಾದರೆ ಕಾಂಗ್ರೆಸ್ಸಿಗೆ ಮುಂದೆ ಭವಿಷ್ಯ ವಿದೇಯೇಅಥವಾ ನಿರ್ಗಮಿಸುವುದೇ ಕಾದುನೋಡ ಬೇಕಾಗಿದೆ .ಯಶಸ್ಸಿಗೆ ಅಭಿನಂದನೆ ಗಳು .
ಜನತೆ ಯ ತೀರ್ಪನ್ನು ರಾಜಕೀಯ ಪಕ್ಷಗಳು ಮನ್ನಣೆ ನೀಡಲೇಬೇಕು .
ಉತ್ತಮ ಭವಿಷ್ಯಕ್ಕಾಗಿ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು
ನಾಗೇಶ್ ಪೈ
ಜೈ ಹಿಂದ್
Tuesday, May 12, 2009
ನಂಬಿಕೆ ಅಪ ನಂಬಿಕೆ ಗಳ ವಿವಾದ ಬಗೆ ಹರಿಯುವುದೇ
ಅಪನಂಬಿಕೆ ಮತ್ತು ನಂಬಿಕೆ ಯವಿವಾದ ತೀರ್ಮಾನ ವಾಗಲುಸಾಧ್ಯವೇ ?
ನಾವು ಈಗ ೨೧ ನೇಶತ ಮಾನದಲ್ಲಿ ಇರುವಾಗ ಯುವ ಜನತೆ ಜೈವಿಕ ವಿಜ್ಞಾನ ,ಮಾಹಿತಿ ತಂತ್ರ ಹಾಗೂ ಅಣು ,ವೈದ್ಯ ಕೀಯವಿಭಾಗ ದಲ್ಲಿ ಸಾಕಸ್ಟು ಮುಂದು ವರಿದಿದೆ .ಈಗ ನಮ್ಮ ಪ್ರತಿಭೆ ,ಶ್ರಮ ಪ್ರತಿ ಫಲ ದೇಶದ ಅಭಿವ್ರದ್ಧಿ ಗೆ ಕಾರಣವಾಗಿರುವುದರಿಂದ ಮೂಡ ನಂಬಿಕೆ ,ಜ್ಯೋತಿಷ್ಯ ಇತ್ಯಾದಿ ಗಳಿಗೆ ಸ್ಥಾನ ವಿಲ್ಲ ಎನ್ನುವ ಅಭಿಪ್ರಾಯ ಹೊಂದಿದೆ .
ನಂಬಿಕೆ ವಿಚಾರ ನೋಡುವಾಗ
೪ ದಶಕ ಗಳ ಹಿಂದೆ ವರ ನಟ ರಾಜ್ ಕುಮಾರ್ ,ಏನ್ ಟಿರಾಮ್ ರಾವ್ ಗಳು ದೇವರ ಪಾತ್ರದಲ್ಲಿ ನಟಿಸುವಾಗ ಜನತೆ ಅವರು ದೇವರು ಎಂದು ನಂಬಿಕೆ ಇಟ್ಟುಪೂಜಿಸಿದ ನಿದರ್ಶನ ಗಳು ತುಂಬಾ ಇವೆ .ಇದು ಮನಸ್ಸಿನ ನಿರ್ಧಾರ ವಾಗಿರುತ್ತದೆ .ಜನರಿಗೆ ,ಶಾಂತಿ ,ಸಾಂತ್ವನ ಮುಂದಿನ ಸುಖ ಜೀವನಕ್ಕೆ ನಾಂದಿಯಾಗಿದೆ .ವೈದ್ಯರು ಕೇವಲ ಸಾಂತ್ವನ ನೀಡಿ ನಾಡಿಮುಟ್ಟಿದಾಗ ರೋಗ ದಿಂದ ಗುಣ ಮುಖ ರಾದಸಂಧರ್ಭ ಗಳು ಇವೆ .ಇದಕ್ಕೆ ನಂಬಿಕೆ ಮುಖ್ಯ ಪಾತ್ರ ವಹಿಸಿದೆ .
ಟಿವಿ ಚಾನೆಲ್ ಗಳು ಇದು ಸಾಧ್ಯವಿಭಾಗ , ಹೀಗೂ ಉಂಟೆ ಗಳಲ್ಲಿ ಜನರ ನಂಬಿಕೆ ಯಾ ಬಗ್ಗೆ ತೋರಿಸಿದ್ದಾರೆ.
ಮುಂಜಾನೆ ೬ ಘಂಟೆ ಯಿಂದ ಜ್ಯೋತಿಷ್ಯ /ಭವಿಷ್ಯ ದ ಟಿವಿ ಚಾನೆಲ್ ಗಳು telecast ಮಾಡುತ್ತಿವೆ .ಕೇಳುವ ಪ್ರಸ್ನೆ ಗಳನ್ನೂ ಗಮನಿಸಿದರೆ ವಿಷಯ ಗಳು
೧ ಸಂತಾನ ಭಾಗ್ಯ ಮದುವೆ ನೌಕರಿ ಹಣ ಕಾಸು ಇತ್ಯಾದಿ ಜ್ಯೋತಿಷ್ಯದ ಜನರ ನಂಬಿಕೆ ಯನ್ನು ಬಿಂಬಿಸುತ್ತಿದೆ .
ಈಗ ಲೋಕ ಸಭಾ ಚುನಾವಣೆ ಬಗ್ಗೆ ನೋಡುವಾಗ ರಾಜಕಾರಣಿ /ಪಕ್ಷ ಗಳು ಜ್ಯೋತಿಷ್ಯರ ಮೊರೆ ಹೋಗಿರುವುದನ್ನು ನೀವು ನೋಡ ಬಹುದು .ಫಲಿತಾಂಶ ತಮ್ಮ ಕಡೆ ಆಗ ಬೇಕು ಎಂದು ರಾಜ್ಯ ದಲ್ಲಿ ಯಜ್ಞ ,ಹೋಮ ನಡೆಸುತ್ತಿದ್ದಾರೆ .ಇದು ಕೇವಲ ನಂಬಿಕೆಯ ಮನಸ್ಸಿನ ಸ್ಥಿತಿ ಆಗಿದೆ .ಜನರಿಗೆ ಸಮಾಧಾನ ತ್ರಪ್ತಿ ಕೊಟ್ಟಿದೆ .ಜೀವನ ಮುಂದು ವರಿಯಲು ಸಾಧನ ವಾಗಿದೆ .
ಭವಿಷ್ಯದ ನಿರ್ಧಾರ ನಂಬಿಕೆ ಯಲ್ಲಿ ಅಡಗಿದೆ .
ಸ್ವಂತ ಶಕ್ತಿ , ಕಠಿಣ ಪರಿಶ್ರಮ ಬೇಕಾಗಿರುವ ಇ ಸಂಧರ್ಭ ವನ್ನು ನಂಬಿಕೆ ಯಲ್ಲಿ ಕಾಲಹರಣ ಮಾಡುವುದೇಕೆ ?
ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ಪ್ರಕಟಣೆ .
ವಂದನೆ ಗಳು .
ನಾವು ಈಗ ೨೧ ನೇಶತ ಮಾನದಲ್ಲಿ ಇರುವಾಗ ಯುವ ಜನತೆ ಜೈವಿಕ ವಿಜ್ಞಾನ ,ಮಾಹಿತಿ ತಂತ್ರ ಹಾಗೂ ಅಣು ,ವೈದ್ಯ ಕೀಯವಿಭಾಗ ದಲ್ಲಿ ಸಾಕಸ್ಟು ಮುಂದು ವರಿದಿದೆ .ಈಗ ನಮ್ಮ ಪ್ರತಿಭೆ ,ಶ್ರಮ ಪ್ರತಿ ಫಲ ದೇಶದ ಅಭಿವ್ರದ್ಧಿ ಗೆ ಕಾರಣವಾಗಿರುವುದರಿಂದ ಮೂಡ ನಂಬಿಕೆ ,ಜ್ಯೋತಿಷ್ಯ ಇತ್ಯಾದಿ ಗಳಿಗೆ ಸ್ಥಾನ ವಿಲ್ಲ ಎನ್ನುವ ಅಭಿಪ್ರಾಯ ಹೊಂದಿದೆ .
ನಂಬಿಕೆ ವಿಚಾರ ನೋಡುವಾಗ
೪ ದಶಕ ಗಳ ಹಿಂದೆ ವರ ನಟ ರಾಜ್ ಕುಮಾರ್ ,ಏನ್ ಟಿರಾಮ್ ರಾವ್ ಗಳು ದೇವರ ಪಾತ್ರದಲ್ಲಿ ನಟಿಸುವಾಗ ಜನತೆ ಅವರು ದೇವರು ಎಂದು ನಂಬಿಕೆ ಇಟ್ಟುಪೂಜಿಸಿದ ನಿದರ್ಶನ ಗಳು ತುಂಬಾ ಇವೆ .ಇದು ಮನಸ್ಸಿನ ನಿರ್ಧಾರ ವಾಗಿರುತ್ತದೆ .ಜನರಿಗೆ ,ಶಾಂತಿ ,ಸಾಂತ್ವನ ಮುಂದಿನ ಸುಖ ಜೀವನಕ್ಕೆ ನಾಂದಿಯಾಗಿದೆ .ವೈದ್ಯರು ಕೇವಲ ಸಾಂತ್ವನ ನೀಡಿ ನಾಡಿಮುಟ್ಟಿದಾಗ ರೋಗ ದಿಂದ ಗುಣ ಮುಖ ರಾದಸಂಧರ್ಭ ಗಳು ಇವೆ .ಇದಕ್ಕೆ ನಂಬಿಕೆ ಮುಖ್ಯ ಪಾತ್ರ ವಹಿಸಿದೆ .
ಟಿವಿ ಚಾನೆಲ್ ಗಳು ಇದು ಸಾಧ್ಯವಿಭಾಗ , ಹೀಗೂ ಉಂಟೆ ಗಳಲ್ಲಿ ಜನರ ನಂಬಿಕೆ ಯಾ ಬಗ್ಗೆ ತೋರಿಸಿದ್ದಾರೆ.
ಮುಂಜಾನೆ ೬ ಘಂಟೆ ಯಿಂದ ಜ್ಯೋತಿಷ್ಯ /ಭವಿಷ್ಯ ದ ಟಿವಿ ಚಾನೆಲ್ ಗಳು telecast ಮಾಡುತ್ತಿವೆ .ಕೇಳುವ ಪ್ರಸ್ನೆ ಗಳನ್ನೂ ಗಮನಿಸಿದರೆ ವಿಷಯ ಗಳು
೧ ಸಂತಾನ ಭಾಗ್ಯ ಮದುವೆ ನೌಕರಿ ಹಣ ಕಾಸು ಇತ್ಯಾದಿ ಜ್ಯೋತಿಷ್ಯದ ಜನರ ನಂಬಿಕೆ ಯನ್ನು ಬಿಂಬಿಸುತ್ತಿದೆ .
ಈಗ ಲೋಕ ಸಭಾ ಚುನಾವಣೆ ಬಗ್ಗೆ ನೋಡುವಾಗ ರಾಜಕಾರಣಿ /ಪಕ್ಷ ಗಳು ಜ್ಯೋತಿಷ್ಯರ ಮೊರೆ ಹೋಗಿರುವುದನ್ನು ನೀವು ನೋಡ ಬಹುದು .ಫಲಿತಾಂಶ ತಮ್ಮ ಕಡೆ ಆಗ ಬೇಕು ಎಂದು ರಾಜ್ಯ ದಲ್ಲಿ ಯಜ್ಞ ,ಹೋಮ ನಡೆಸುತ್ತಿದ್ದಾರೆ .ಇದು ಕೇವಲ ನಂಬಿಕೆಯ ಮನಸ್ಸಿನ ಸ್ಥಿತಿ ಆಗಿದೆ .ಜನರಿಗೆ ಸಮಾಧಾನ ತ್ರಪ್ತಿ ಕೊಟ್ಟಿದೆ .ಜೀವನ ಮುಂದು ವರಿಯಲು ಸಾಧನ ವಾಗಿದೆ .
ಭವಿಷ್ಯದ ನಿರ್ಧಾರ ನಂಬಿಕೆ ಯಲ್ಲಿ ಅಡಗಿದೆ .
ಸ್ವಂತ ಶಕ್ತಿ , ಕಠಿಣ ಪರಿಶ್ರಮ ಬೇಕಾಗಿರುವ ಇ ಸಂಧರ್ಭ ವನ್ನು ನಂಬಿಕೆ ಯಲ್ಲಿ ಕಾಲಹರಣ ಮಾಡುವುದೇಕೆ ?
ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ಪ್ರಕಟಣೆ .
ವಂದನೆ ಗಳು .
Subscribe to:
Posts (Atom)
