Monday, March 9, 2009

ಚುನಾವಣಾ ಕಣ -ರಾಜಕೀಯ ಪಕ್ಷಗಳು ಕಿವಿ ಮಾತು

ಲೋಕ ಸಭಾ ಚುನಾವಣೆ ಸಮೀಪಿಸಿದೆ .ರಾಜಕೀಯ ಪಕ್ಷಗಳು ಸೀಟು ಹಂಚಿಕೆ ಯಲ್ಲಿ ತೂಡಗಿ ಮಿತ್ರ ರನ್ನು ಕಳೆದು ಕೊಳ್ಳುವುದು ಅಪಾಯ ಕಾರಿ ಬೆಳವಣಿಗೆ ಯಾಗಿದೆ .ಓಡಿಸದಲ್ಲಿ ೧೧ ವರ್ಷದ ಹಳೆಯ ಮಿತ್ರ ರನ್ನು ಬಿ ಜೆ ಪಿ ಯನ್ನು ,ಬಿ ಜೆ ಡಿ ಬಿಟ್ಟಿದೆ .ಹೊಸ ಮಿತ್ರರ ಹುಡುಕಾಟ ದಲ್ಲಿ ಗೆಲುವು ಅನಿಶ್ಚಿತ .ಪ್ರಧಾನಿ ಅಭ್ಯರ್ಥಿ ಗೆ ಹಿನ್ನಡೆ .ಹೊಸ ಮಿತ್ರರ ಸೇರ್ಪಡೆ ಸ್ವಲ್ಪ ಮಟ್ಟಿಗೆ ಸಮಾಧಾನ ನಿಡಬಹುದು .ಕಾಂಗ್ರೆಸ್ ನಲ್ಲಿ ಕೂಡ ಸಮಾಜವಾದಿ ಪಕ್ಷ ಇದೆ ಪರಿಸ್ಥಿತಿ ತಂದಿದೆ .ಪಕ್ಷಗಳಲ್ಲಿ ಸಣ್ಣ ಪುಟ್ಟ ಅಸಮಾಧಾನ ಇರಬಹುದು .ಆದರೆ ಇದನ್ನು ಬರುವ ಚುನಾವಣೆಗೆ ಸಂಕಸ್ಟ್ ವಾಗದ ರೀತಿಯಲ್ಲಿ ಪಕ್ಷ ಗಳು ಸುಧಾರಿಸಿ ಗೆಲ್ಲುವ ದಾರಿ ಹುಡುಕಬೇಕು .ಮತ್ತು ವೋಟು ಗಳ ಹಂಚಿಕೆ ಯಲ್ಲಿ ಮೂರನೇ ಯವರಿಗೆ ಲಾಭ ಖಂಡಿತ .ತ್ರತೀಯರಂಗಕ್ಕೆ ಇದೆ ಬೇಕಾಗಿದೆ .
ಪುನಃ ೫೪೩ ಕ್ಷೇತ್ರ ದಲ್ಲಿ ಹೆಚ್ಚಿನ ಸೀಟು ಗೆಲ್ಲುವ ಆಶೆ ಎಲ್ಲಾ ರಂಗದ ಪ್ರಧಾನಿ ಅಭ್ಯರ್ತಿ ಗಳಿಗೆ ಇದೆ ಬಿರುಸಿನ ಪ್ರಚಾರ ಕ್ಕೆ ಪ್ರಾರಂಭಿಸಿವೆ .ಆದರೆ ಸೀಟು ಹಂಚಿಕೆ ತಿರ್ಮಾನ ವಾಗಿಲ್ಲ .ಮಹಿಳಾ ಅಭ್ಯರ್ಥಿ ಬಗ್ಗೆ ಚಿಂತಿಸಿಲ್ಲ .ಹೀಗಿರುವಾಗ ಮಿಸಲಾತಿ ಬಗ್ಗೆ ಅಂತರ್ ರಾಷ್ಟ್ರಿಯ ಮಹಿಳಾ ದಿನ ಆಚರಣೆ ಮಾಡುವುದನ್ನು ಬಿಟ್ಟರೆ ಯೋಚಿಸಲಾರರು .
ಸ್ವಾರ್ಥ ರಾಜಕಾರಣಿಗಳು ಲೋಕಸಭೆ /ರಾಜ್ಯ ಸಭೆಗಳಲ್ಲಿ ಮಸೂದೆ ಮಂಡನೆ ಮಾಡಬಲ್ಲರೆ ?
ದೇಶದ ಅಭಿವ್ರದ್ಧಿ ಯಾವಾಗ ಸಾಧ್ಯ
ಸಾರ್ವಜನಿಕರು ಮತ ಚಲಾಯಿಸುವ ಮುನ್ನ ಯೋಚಿಸಿ .
ಸರಿಯಾದ ಪಕ್ಷ ಮತ್ತು ನಾಯಕತ್ವ ದಲ್ಲಿ ಅಭಿವ್ರದ್ಧಿ ಮಾತ್ರ ಸಾಧ್ಯ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಭಾರತ್ .

Saturday, March 7, 2009

ಮಹಿಳಾ ಆರಕ್ಷಣೆ ಮಸೂದೆ ಸಂಸದ್ ನಲ್ಲಿ ಮಂಡನೆ ಮತ್ತು ಜಾರಿ

ಅಂತರ ರಾಷ್ಟ್ರಿಯ ಮಹಿಳಾ ದಿನಾಚರಣೆ -೨೦೦೯
ಇದನ್ನು ಕೇವಲ ಒಂದು ದಿನ ಆಚರಿಸಿ ಮರೆಯುವುದರಲ್ಲಿ ನಮ್ಮ ದೇಶದ ಮಹಿಳೆ /ಹೆಣ್ಣು ಮಕ್ಕಳ ಸರ್ವತೋಮುಖ ಅಭಿವ್ರದ್ಧಿ ಆಗದು .
ಚುನಾವಣೆ ಸಮಯ .ಸಂಸದ್ ನಲ್ಲಿ ಆಡಳಿತ ಯಂತ್ರ ಹಿಡಿಯುವ ಕಸರತ್ತಿನಲ್ಲಿ ರಾಜಕೀಯ ಪಕ್ಷ ಗಳು ತೊಡಗಿವೆ .
ಆದರೆ ೧೫ ನೇ ಲೋಕಸಭೆ ಯಲ್ಲಿ ಮಹಿಳಾ ಆರಕ್ಷಣ ಕಾಯಿದೆ ಮಸೂದೆ ಜಾರಿಗೆ ತರುವ ಪ್ರಯತ್ನ ಒಮ್ಮತಕ್ಕೆ ಬರುವ ಎಲ್ಲಾ ವಿಧದ ಪ್ರಯತ್ನ ರಾಜಕೀಯ ಪಕ್ಷ ಗಳು ಮಾಡಬೇಕು .
೧ ರಾಜ್ಯ ದಲ್ಲಿ ದೇವದಾಸಿ ಪುನರ್ರುಜ್ಜಿವನ ಯೋಜನೆ ಕಾರ್ಯ ರೂಪಕ್ಕೆ ತರಬೇಕು .
ಮಹಿಳೆ ಮತ್ತು ಹೆಣ್ಣು ಮಕ್ಕಳ ಕಲ್ಯಾಣ ಯೋಜನೆಗೆ ಹೆಚ್ಚು ಒತ್ತು ನೀಡಬೇಕು .
ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ಇ ಬಗ್ಗೆ ತುಂಬಾ ಕಾಳಜಿ ವಹಿಸಿ ,ಹೋರಾಟ ಲೇಖನ ಮುಖಾಂತರ ಸಾರ್ವಜನಿಕರ ಗಮನ ತರುತ್ತದೆ.
ಹೆಚ್ಹು ಹೆಚ್ಹು ಮಹಿಳೆ /ಹೆಣ್ಣು ಮಕ್ಕಳು ಸದಸ್ಯರಾಗಿ ಭಾರತದ ನವ ನಿರ್ಮಾಣ ಮಾಡುವುದರಲ್ಲಿ ನಮ್ಮ ಜೊತೆ ಕೈ ಜೋಡಿಸಬೇಕಾಗಿ ಸವಿನಯ ಪ್ರಾರ್ಥನೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಭಾರತ್ .
ನಾಗೇಶ್ ಪೈ .

Friday, March 6, 2009

ನಾಗರೀಕರಿಗೆ ಒಂದು ಪ್ರಶ್ನೆ .ಸ್ವಾರ್ಥವೋ /ದೇಶ ಪ್ರೇಮವೂ

ಮುಂದಿನ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ರಣ ತಂತ್ರ ಮತ್ತು ನಾಗರೀಕರ ಕರ್ತವ್ಯ ಗಳೇನು ?
ಮಹಾತ್ಮಾ ಗಾಂಧೀಜಿಯವರ ಸ್ಮರಣಿಕೆ ಗಳನ್ನೂ ಸ್ವದೇಶಕ್ಕೆ ಮರಳಿ ತರುವ ಪ್ರಯತ್ನ ದಲ್ಲಿ ಸಂಪೂರ್ಣ ಶ್ರೇಯಸ್ಸು ಶ್ರೀಯುತ ವಿಜಯ್ ಮಲ್ಲ್ಯರದ್ದಾಗಿದೆ ಇಲ್ಲಿ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ದುರ್ಭಳಕೆ ಮಾಡುವುದುಸರಿಯಲ್ಲ ದೇಶ ಪ್ರೇಮದ ದ್ರಸ್ಟಿ,ನಿಸ್ವಾರ್ಥ ಸೇವೆ ಗಾಗಿ ಮಾಡಿರುವ ಮಲ್ಲ್ಯರ ಶ್ರಮ ವು ದೇಶದ ಜನರಿಗೆ ಮಾದರಿಯಾಗಲಿ .ಯುವ ಜನತೆಗೆ ಒಂದು ಪಾಠ ವಾಗಲಿ .ಭವ್ಯ ಭಾರತವನ್ನು ಕಟ್ಟುವ ಅಡಿ ಗಲ್ಲಾಗಲಿ.
೨ ಕುಟುಂಬ ರಾಜಕೀಯ ಒಂದು ಪಕ್ಷದ ಸ್ವತ್ತು ಆಗದೆ ಈಗ ಇ ವಿಷಯದಲ್ಲಿ ಎಲ್ಲಾ ಪಕ್ಶಗಳು ಸಮಾನತೆ ಕಾಯುವುದರಲ್ಲಿ ಯಶಸ್ವಿ ಯಾಗಿದ್ದಾರೆ .ಆದುದರಿಂದ ನಾವು ರಾಜಕೀಯ ಪಕ್ಷಗಳ ಬಗ್ಗೆ ದೂರುವಂತಿಲ್ಲ .
ಇ ಸಮಾನತೆ ಯನ್ನು ಈಗ ಭಯೋತ್ಪಾದನೆ ಅಳಿಸಿ ದೇಶ ಉಳಿಸಿ ಅಭಿಯಾನ ದಲ್ಲಿ ಸಮಾನತೆ ತೋರಿಸಿ ಉಗ್ರರ ದಮನಕ್ಕೆ ಒಗ್ಗಟ್ಟು ಪ್ರದರ್ಶನ ತುಂಬು ಮನಸ್ಸಿನಿಂದ ಮಾಡಬೇಕಾಗಿದೆ .
ನಾಗರೀಕರು ಅಭಿವ್ರದ್ಧಿ ಬಗ್ಗೆ ಮಾತಾಡುವ ಎಲ್ಲಾ ಪಕ್ಷ ಗಳು ಖುರ್ಚಿಗಾಗಿ ಎಷ್ಟು ಜನ ಮತ್ತು ಎಷ್ಟು ಜನ ಭಾರತದ ಸರ್ವತೋಮುಖ ಅಭಿವ್ರದ್ಧಿ ಗಾಗಿ ಹಂಬಲಿಸಿ ಚುನಾವಣೆ ಕಣ ಕ್ಕೆ ಇಳಿದಿದ್ದಾರೆ ?ಎಂದು ಸರಿಯಾಗಿ ಅಧ್ಯಯನ ಮಾಡಿ ಹಕ್ಕನ್ನು ಚಲಾಯಿಸ ಬೇಕು .
ಪ್ರಜಾ ಪ್ರಭುತ್ವ ಹೆಸರಿನ ಅರ್ಥವನ್ನು ಪ್ರಪಂಚ ಕ್ಕೆ ತೋರಿಸುತ್ತಾ ವಿಶ್ವದ ಅತೀ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ವೆಂಬ ಖ್ಯಾತಿ ಮೇರೆಯ ಬೇಕು
ಜೈ ಭಾರತ್
ಇದು ಒಂದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಪ್ರಕಟಣೆ .
ನಾಗೇಶ್ ಪೈ

Thursday, March 5, 2009

ಮಹಾತ್ಮ ಗಾಂಧೀಜಿ ಯವರ ಸ್ವತ್ತು ಹರಾಜಿನಲ್ಲಿ

ಗಾಂಧೀಜಿ ಯವರ ಸ್ವತ್ತು ಹರಾಜಿನಲ್ಲಿ ವಿಜಯ್ ಮಲ್ಲ್ಯಭಾಗವಹಿಸಿದರು ೯ ಕೋಠಿಗೆ ತಮ್ಮ ದಾಗಿಸಿದರು.
ನ್ಯೂಯಾರ್ಕ್ ನಲ್ಲಿ ನಡೆದ ಈ ಹರಾಜು ಪ್ರಕ್ರಿಯೆಗೆ ಅಂತ್ಯ ಹಾಡಿ ಭಾರತದ ವಿಜಯ ಪತಾಕೆಯನ್ನು ವಿಜಯ್ ಮಲ್ಲ್ಯ ಹಾರಿಸಿರುವುದನ್ನು ಪ್ರತಿಯೊಬ್ಬ ಭಾರತೀಯನು ಕೊಂಡಾ ಡ ಲೇ ಬೇಕು .
ಶ್ರೀ ರಂಗ ಪಟ್ನದಲ್ಲಿ ಟಿಪ್ಪು ಸುಲ್ತಾನ್ ನ ಸ್ವತ್ತನ್ನು ಹರಾಜಿನಲ್ಲಿ ತಮ್ಮ ದಾಗಿಸಿದನ್ನು ಇಲ್ಲಿ ಸ್ಮರಿಸ ಬಹುದು .
ವಿಜಯ್ ಮಲ್ಲ್ಯರ ಸಾಹಸ ಪ್ರವ್ರತ್ತಿ ಮತ್ತು ದೇಶ ಪ್ರೇಮವನ್ನು ಭಾರತದ ಪ್ರತಿಯೊಬ್ಬ ಪ್ರಜೆ ಯು ಅನುಕರಿಸ ಬೇಕು .
ಇವರು ಉತ್ತಮ ಸಮಾಜದ ಪ್ರತೀಕ ವಾಗಿ ದ್ದಾರೆ .
ಗಾನ ಕೋಗಿಲೆ ಶ್ರೀಮತಿ ಗಂಗೂ ಬಾಯಿ ಹಾನಗಲ್ ರ ೯೭ ನೇ ಜನ್ಮ ದಿನೊತ್ಸವ ವನ್ನು ಧಾರವಾಢ ನಲ್ಲಿ ಆಚರಿಸಲಾಯಿತು .ಈ ಸಂಗೀತ ಸಾಮ್ರಾಜ್ಞಿ ಇನ್ನೂ ಹಚ್ಚು ಕಾಲ ಬಾಳಿ ಶತ ಮಾನೋತ್ಸವ ಆಚರಿಸಿ ಸಂಗೀತ ಸುಧೆ ಯನ್ನು ಉಣಿಸಲಿ ಎಂದು ಹಾರೈಸುವ
ನಿಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಸದಸ್ಯ ರಾಗಲು ಸವಿನಯ ಆಮಂತ್ರಣ .
ನಾಗೇಶ್ ಪೈ
ಜೈ ಭಾರತ್ .

Tuesday, March 3, 2009

ಪಾಕ್ ನೆಲದಲ್ಲಿ ಉಗ್ರರ ಕ್ರಿಕೆಟ್ ತಂಡದ ಮೇಲೆ ಧಾಳಿ .

ಭಯೋತ್ಪಾದಕರ ನೆರಳು ಈಗ ಪಾಕ್ ನೆಲದಲ್ಲಿ ಕಂಡು ಬಂದಿದೆ .
ನಿನ್ನೆ ಬೆಳಿಗ್ಗೆ ನಡೆದ ಉಗ್ರರ ಸಿಂಹಳಿಯರ ಕ್ರಿಕೆಟ್ ತಂಡದ ಸದಸ್ಯರ ಮೇಲೆ ನಡೆದ ಧಾಳಿ ಜಾಗತಿಕ ಶಾಂತಿ ಕೆದಡಿದೆ.
ವಿಶ್ವದ ಎಲ್ಲಾ ರಾಷ್ಟ್ರ ಗಳು [ಭಾರತವೂ ಸೇರಿ ]ಇದನ್ನು ಖಂಡಿಸಿವೆ .ಮತ್ತು ಭಯೋತ್ಪಾದಕರ ಸಂಪೂರ್ಣ ನಾಶಕ್ಕೆ ಶಿಗ್ರ ಕ್ರಮ ಕೈ ಗೊಳ್ಳುವಂತೆ ವಿಶ್ವ ಸಮುದಾಯ ವನ್ನು ಮನವಿ ಮಾಡಿದೆ .ಈಗ ಪುನಃ ಪಾಕ್ ಸರಕಾರವೂ ಭಾರತದ ಮೇಲೆ ಗೂಭೆ ಕೂರಿಸುವ ಪ್ರಯತ್ನ ಮಾಡಿದೆ .ಭಯೋತ್ಪಾದನೆ ಅಳಿಸಿ ವಿಶ್ವ ವನ್ನು ಉಳಿಸಿ ಅಭಿಯಾನ ಘೋಷಣೆ ಮಾಡಿದ ನಮ್ಮ ಭಾರತ ದೇಶವು ವಿಶ್ವ ಶಾಂತಿ ಗಾಗಿ ಸ್ವಾಮಿ ವಿವೇಕಾನಂದ,ಮಹಾತ್ಮ ಗಾಂಧೀಜಿ ಯವರ ಸಿದ್ಧಾಂತ ವನ್ನು ಇಡೀ ಜಗತ್ತಿಗೆ ಸಾರುತ್ತಲೇ ಬಂದಿರುವಾಗ ಪಾಕ್ ತನ್ನ ಹಳೇ ಚಾಳಿ ಬಿಡದೇ ಭಯೋತ್ಪಾದನೆ ಯನ್ನು ಪ್ರಚೋದನೆ ನೀಡುವುದು ದುರದ್ರಸ್ಟಕರ ಸಂಗತಿ .
ಇದನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಮನವರಿಕೆ ಮಾಡಿ ಕೊಂಡಿವೆ .ವಿಶ್ವ ದಲ್ಲಿ ಅತೀ ಹೆಚ್ಚು ಮಾನ್ಯತೆ ಹೊಂದೀರುವ ಟೀಂ ಇಂಡಿಯಾ ದ ರಕ್ಷಣೆ ನಮ್ಮೆಲರ ಅಧ್ಯ ಕರ್ತವ್ಯ .ನಮ್ಮ ಕೇಂದ್ರ ಸರಕಾರ ಮತ್ತು ಕ್ರಿಕೆಟ್ ಮಂಡಳಿಗಳು ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದು ಕೊಳ್ಳ ಬೇಕೆಂದು ಪ್ರಾರ್ಥಿಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ .
ಜೈ ಹಿಂದ್ .

Monday, March 2, 2009

೧೫ ನೇ ಲೋಕ ಸಭೆ ಜೂನ್ ೨ ರಂದು .ಶುಭ ವಾಗಲಿ .ಭಾರತ ದೇಶ

ಚುನಾವಣಾ ಆಯೋಗ ೧೫ ನೇ ಲೋಕ ಸಭೆಯ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಿದೆ .ಎಲ್ಲಾ ರಾಜಕೀಯ ಪಕ್ಷ ಗಳು ಇದನ್ನು ಸ್ವಾಗತಿಸಿವೆ .
ಪ್ರಮುಖ ಪಕ್ಷಗಳು ಹೊಂದಾಣಿಕೆ ಕಸರತ್ತು ಪ್ರಾರಂಭಿಸೀವೆ.
ಪೂರ್ವ ಪ್ರಧಾನಿ ಶ್ರೀಮಾನ್ ದೇವೇ ಗೌಡರು ತ್ರತೀಯ ರಂಗ ದ ರಣ ಕಹಳೆ ಮೊಳಗಿಸುವ ಮೂಲಕ ದಿನಾಂಕ ೧೨ ರಂದು ಚಾಲನೆ ನಿಡಲಿದ್ದಾರೆ .
ಏನ್ ಡಿ ಎ ಮತ್ತು ಯು ಪಿ ಎ ರಂಗ ಗಳು ಕೂಡ ಆಡಳಿತ ಚುಕ್ಕಾಣಿ ಹಿಡಿಯುವ ತವಕ ದಲ್ಲಿ ಇದ್ದಾರೆ .
ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದೆ .ಸಂಭಂದ ಪಟ್ಟ ಜಿಲ್ಲಾಧಿಕಾರಿ ಯವರು ಸೂಕ್ತ ಕ್ರಮವನ್ನು ಕೈ ಗೊಳ್ಳಬೇಕು .ಅಕ್ರಮ ತಡೆಯಲು ಯಸಸ್ವಿ ಯಾಗ ಬೇಕು .ಹಣ ,ಮದ್ಯ ಮತ್ತು ಸೀರೆ ಸರಬರಾಜು ನಿಲ್ಲಿಸ ಬೇಕು .
ಉಪಯುಕ್ತ ಪ್ರತಿನಿಧಿ ಗಳಿಂದ ದೇಶ ಉದ್ಧಾರ ವಾಗುವುದು .ಸ್ವಾರ್ಥ ,ಖುರ್ಚಿ ಬಯಸುವವರನ್ನು
ದೇಶ್ಹ ದ್ರೋಹಿ ಗಳನ್ನೂ ಪ್ರೋತ್ಸಾಹಿಸುವುದು ಜನತೆಗೆ ಮಾರಕ ವಾಗಬಹುದು .
ಪ್ರಜಾ ಪ್ರಭುತ್ವ ದಲ್ಲಿ ವೋಟು ಚಲಾಯಿಸಿ ತಮ್ಮ ಸಂಸದರನ್ನು ಅರಿಸಿವ ಅಧಿಕಾರ ವನ್ನು ದುರುಪಯೋಗ ಮಾಡದಿರಿ .ಚಲಾಹಿಸಿ ನಿಮ್ಮ ಸಂಪೂರ್ಣ ಹಕ್ಕನ್ನು .ದೇಶ ರಕ್ಷಿಸಿ ವಿಶ್ವದ ಅತೀ ದೊಡ್ದ ಪ್ರಜಾ ಪ್ರಭುತ್ವ ರಾಷ್ಟ್ರ ವನ್ನು .
ಜೈ ಹಿಂದ್ .
ಭವ್ಯ ಭಾರತ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ .

Sunday, March 1, 2009

ಬರುವ ಲೋಕ ಸಭಾ ಚುನಾವಣೆ ಉಮೆದುವಾರರ ಆಯ್ಕೆ

The forthcoming Lok Sabha election dates will be announced shortly.
from our past experience through videos/Live telecast and also newspapers that
walkout/cross-voting,dharna before Speaker in Lok Sabha/Rajya Sabha etc the unhealthy scene of damaging greatest democracy of the WORLD.
valuable hours of Parliament is wasted that too TAX money of the CITIZENS of our GREAT country.Political party's shuld take care beforehanding over Tickets to the candidates for
Member of Parliament.
our country MEN/WOMEN arerequested to examine carefully before they exercise VOTE.
Atleast coming Lok Sabha elections are FARE.nowealth,wine etc transactions before they excercise VOTE.
Awareness in thepublic is most important.
Jai Ho won the OSCAR Award.
jai Hind
hope for the BEST Always.
sarve jana sukino bhavanthu.
Nagesh Pai.