Saturday, August 8, 2009

navellaroo bharathiyaroo

ಮತ್ತೂರು ಕೃಷ್ಣಮೂರ್ತಿ ಭಾರತೀಯವಿದ್ಯಾ ಭವನ ಅವರ ಲೇಖನ ಇಂದು ವಿಜಯ ಕರ್ನಾಟಕ ದಿನ ಪತ್ರಿಕೆ ಯಲ್ಲಿ ಶ್ರೀಯುತ ವಿಶ್ವೇಶ್ವರ ಭಟ್ ರು ಪ್ರಕಟಿಸಿದ್ದಕ್ಕೆ ನಾನು ನಾಗೇಶ್ ಪೈ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಪೂರಿನಲ್ಲಿ ಸ್ವಾಗತಿಸುತ್ತೇನೆ .ಕವಿ ಗಳಾದ ತಿರುವಳ್ಳವರ್ ಮತ್ತು ಸರ್ವಜ್ಞ ರು ನಮ್ಮ ದೇಶದ ಸಂಸ್ಕ್ರತಿ ಮತ್ತು ಭಾಷೆಗೆ ಕೊಟ್ಟ ಕೊಡುಗೆ ಯನ್ನು ರಾಜ್ಯ/ದೇಶ ಎಂದಿಗೂ ಮರೆಯ ಬಾರದು.ಇ ಕವಿ ಗಳ ಬಗ್ಗೆ ಗೌರವ ತೋರಿಸಿದಾಗ ನಮ್ಮನ್ನು ನಾವೇ ಗೌರವಿಸಿದ ಹಾಗೇಅಲ್ಲವೇ ಇಲ್ಲಿ ಎರಡು ರಾಜ್ಯ ಮತ್ತು ಮುಖ್ಯ ಮಂತ್ರಿ ಗಳು ಒಮ್ಮತಕ್ಕೆ ಬಂದು ಪ್ರತಿಮೆ ಸ್ಥಾಪನೆಗೆ ಒಲವು ತೋರಿದಾಗ ಚಳವಳಿ ಅಗತ್ಯವೇ .ಇಲ್ಲಿ ಸಣ್ಣ ಪುಟ್ಟ ರಾಜಕೀಯ ಭಾಷಾ ಗೊಂದಲ ಹಾಗೂ ಸ್ವಾಭಿಮಾನ ಇರ ಬಹುದು .ಈಗ ನೀರಿನ /ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಇತ್ಯಾದಿ ಸಮಸ್ಯೆ ಗಳನ್ನು ಬಗೆ ಹರಿಸುವ ಸಮಯ ಬಂದಾಗ ಯಾವುದನ್ನು ಅರಿಸುತ್ತಿರಿ ?
೧ ಚಳವಳಿ
೨ ಸಮಸ್ಯೆ ಗಳ ಪರಿಹಾರ
೩ ಶಾಂತಿ ,ಸಮನ್ವ್ಯಯ
೩ ಬರುವ ಆಗಸ್ಟ್ ೧೫ ಸ್ವಾತಂತ್ಯ್ರ ದಿನಾಚರಣೆ ದೇಶ ಪ್ರೇಮದ ಧ್ಯೋತಕ ವಾಗಿ.
ಭಾರತಾಂಬೆ ಯ ಮಕ್ಕಳು ಸರಿ ಸಮಾನ .
ಆರೋಗ್ಯಕರ ಸ್ಪರ್ದೆ ಇರ ಬೇಕು .
ನಮ್ಮ ದೇಶ ಪ್ರಗತಿಯತ್ತ ಸಾಗಲಿ .
ಜೈ ಹಿಂದ್
ನಾಗೇಶ್ ಪೈ

No comments: