Monday, March 30, 2009

ಕಪ್ಪು ಹಣ ಚುನಾವಣೆಯಲ್ಲಿ ಬಳಕೆ .

ಇತ್ತೀಚೆಗಿನ ರಾಜಕೀಯ ಚುನಾವಣಾ ಸಮಯದಲ್ಲಿ ಕಪ್ಪು ಹಣ ಬಳಕೆ ಯಾಗುತ್ತಿದೆ .
ಕಪ್ಪು ಹಣ ಹೊರ ತೆಗೆಯುವ ಹೊಸ ವಿಧಾನ ಒಂದು ಬೆಳಕಿಗೆ ಬಂದಿರುವುದು ಸ್ವಾಗತಾರ್ಹ ವಿಷಯ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Sunday, March 29, 2009

ಕೇಂದ್ರ ದಲ್ಲಿ ಉತ್ತಮ ಆಡಳಿತ ಸರಕಾರ ನಿರೀಕ್ಷೆ

I like to make it clear to my readers' Friends that
Bhavya bharathada nava nirmaana vedike is a forum that follows the Principlees of
Mahathma GANDHI,Swami Vivekananda,DR A PJ ABDUL KALAM, GOUTHAMA BUDDHA, etc who gave ,Peace,Love to humanity& to make our community the BEST/MODEL STATE/BHAVYA BHARATHA.
we welcome any party which works for alround development of the country. /Indians.
sarve jana sukino bhavanthu.
Nagesh pai Kundapur.

Saturday, March 28, 2009

ವರುಣ್ ಗಾಂಧಿ ಮುಂದಿನ ಸಂಸದ್ ಸದಸ್ಯ ರಾಗುವರೇ.

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಇಂದಿನ ಚರ್ಚಾ ವಿಷಯ
ವರುಣ್ ಗಾಂಧಿ ಯವರಿಗೆ ನಮ್ಮ ಪ್ರಜಾ ಪ್ರಭುತ್ವ ರಾಷ್ಟ್ರ ದಲ್ಲಿ ಸಾಮಾಜಿಕ ನ್ಯಾಯ ಸಿಗುವುದೇ ?
ಅವರು ಜೂನ್ ೨ ರಂದು ೧೫ ನೇ ಲೋಕ ಸಭೆಗೆ ಪ್ರವೇಶ ಮಾಡುವರೇ .?
ಇದು ಒಂದು ದಾಯಾದಿ ಮತ್ಸರ ಮತ್ತು ಕಲಹ ವಾಗಿದೆ .
ಇಲ್ಲಿ ರಾಜಕೀಯ ಪಕ್ಷಗಳು ವೋಟು ಬ್ಯಾಂಕ್ ರಾಜಕಾರಣ ಮಾಡುತಿದ್ದಾರೆ.
ಕೋಮು ಗಲಭೆ ಕಾರಣ ಒಂದು ಸಕಾರಣ ವಲ್ಲ .ಇದು ಒಂದು ಪ್ರಹಸನ .ಇಲ್ಲಿ ವರುಣ್ ಕೇವಲ ಪಾತ್ರ ಧಾರಿ .
ಹಾಗೇ ನೋಡಿದರೆ ಜಾತ್ಯತೀತ ಪಕ್ಷ ಹೇಳಿ ಕೊಳ್ಳುವವರು ಈಗ ಒಕ್ಕಲಿಗರು ,ಲಿಂಗಾಯತರು ,ದಲಿತರು ,ಮಹಿಳೆಯರು ಮತ್ತು ಮೇಲ್ಜಾತಿ ಎಂಬ ಭಾವನೆ ಇಡುತ್ತ ಟಿಕೆಟ್ ಹಂಚಿಕೆ ಯಲ್ಲಿ ಪಕ್ಷ ಪಾತ ತೋರಿಸಿದ್ದನ್ನು ಇಲ್ಲಿ ನಾಗರೀಕರು ಗಮನಿಸ ಬಹುದು .ಇ ಬೆಳವಣಿಗೆ ಯನ್ನು ಇಡಿ ವಿಶ್ವ ಬಹಳ ಆಸಕ್ತಿ ಯಿಂದ ಪತ್ರಿಕೆ /ಮಾಧ್ಯಮ ಗಳ ಮುಖಾಂತರ ನೋಡುತ್ತಿದೆ .
ರಾಹುಲ್ ಗಾಂಧಿ ಕಾಂಗ್ರೆಸ್ ಸಂಸದ್ ರಾಗಿ ಮತ್ತು ವರುಣ್ ಗಾಂಧಿ ಬಿ ಜೆ ಪಿ ಯನ್ನು ಪ್ರತಿ ನಿಧಿಸ ಬೇಕು .
ಇ ಸಾಮಾಜಿಕ ನ್ಯಾಯ ದಿಂದಾಗಿ
ಭವ್ಯ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಕುಟುಂಬ ಕ್ಕೆ ಜನತೆ ಕೊಟ್ಟ ನಿಸ್ಪಕ್ಷಪಾತ ನ್ಯಾಯ ವಾಗಿದೆ .
ಪ್ರತಿಯೊಂದು ರಾಜಕೀಯ ಪಕ್ಷಗಳು ಸ್ವಾರ್ಥ /ಖುರ್ಚಿ ಗಾಗಿ ಇದನ್ನು ಪ್ರಚೋದಿಸುತ್ತಾರೆ ವಿನಃ ಅಭಿವ್ರದ್ಧಿ ಗಾಗಿ ಅಲ್ಲ .
ಇದು ಒಂದು ಚುನಾವಣ ಗಿಮಿಕ್ ಆಗಿದೆ .
ಅಧ್ಯಯನ ಮಾಡಿ ಗಮನಿಸಿದರೆ ಬಿ ಜೆ ಪಿ ಒಕ್ಕೂಟ ದಲ್ಲಿ ಹೆಚ್ಚಾಗಿ ಎಲ್ಲಾ ಜಾತಿ /ಮಹಿಳಾ /ಯುವಜನತೆ ಸದಸ್ಯರು ಸಂಸದ್ ನಲ್ಲಿ ಇದ್ದಾರೆ .
ದೇಶದ ಸರ್ವತೋಮುಕ ಅಭಿವ್ರದ್ಧಿ ಯಾಗಲಿ ಎಂದು ಹಾರೈಸುವ.
ಕಾಲಾಯ ತಸ್ಮಯೇ ನಮಃ
ನಾಗೇಶ್ ಪೈ ಕುಂದಾಪುರ.

Thursday, March 26, 2009

ಯುಗಾದಿ ಹಬ್ಬದ ಹೋಳಿಗೆ ಸವಿಯಿರಿ .ಸಿಹಿ ಮಾತಾಡಿ

ಯುಗಾದಿ ಹಬ್ಬ ನವ ಸವಂಥ್ಸರಕ್ಕೆ ನಾಂದಿ ಹಾಡೋಣ ಬನ್ನಿ .
ಹಳೆಯ ಕಹಿ ನೆನಪು ಗಳನ್ನೂ ಸ್ವಾರ್ಥ ,ದ್ವೇಷ ,ಅಶೂಹೆ ಮರೆತೂ ಮುಂದಿನ ಸುಂದರ ಸ್ವಪ್ನ ಗಳ ಸುಖ ಶಾಂತಿ ನೆಮ್ಮದಿ ಯ
ಜೀವನ ಬಯಸೋಣ .
ಕರ್ಮಣ್ಯೇ ವಾಧಿ ಕಾರಸ್ಥೆ ಮಾ ಫಲೇಶು ಕದಾಚನ : ಭಗವದ್ಗೀತೆ ಯ ಸಾರ ವನ್ನು ನಮ್ಮ ಜೀವನ ದಲ್ಲಿ ಅಳವಡಿಸಿ
ಪರೂಪಕಾರ್ರರ್ಥ ಇದಂ ಶರೀರಂ :
ಜನತಾ ಸೇವೆಯೇ ಜನಾರ್ಧನ ಸೇವೆ ಎಂದು ತಿಳಿಯ ಬೇಕು .ಲೋಕ ಸಭಾ ಚುನಾವಣೆ ಯ ಸಂಧರ್ಭ ದಲ್ಲಿ ಇದನ್ನು ರಾಜಕಾರಣಿಗಳು ಮತ್ತು ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಸೇರಿಸುವುದಲ್ಲದೆ ನಂತರವೂ ಪಾಲಿಸ ಬೇಕು .
೩ ರೂಪಾಯಿಗೆ ಅಕ್ಕಿ ಕೊಡಲು ಸಾಧ್ಯವೇ .ಪ್ರಜೆ ಗಳನ್ನೂ ವಂಚಿಸಿ ಮತ ಗಿಟ್ಟಿಸಿ ಕೊಳ್ಳುವ ಜಾಲ ವಲ್ಲವೇ .
ಆದರೆ ಮತದಾರರು ಜಾಗರೂಕ ರಾಗಿರುವ ಸಮಯದಲ್ಲಿ ವೋಟು ಬ್ಯಾಂಕ್ ರಾಜಕಾರಣ ನಡೆಯದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಹಬ್ಬದ ಶುಭ ಹಾರೈಸುತ್ತ
ನಾಗೇಶ್ ಪೈ ಕುಂದಾಪುರ.

Tuesday, March 24, 2009

ಯುಗಾದಿ ಹಬ್ಬದ ಶುಭಾಶಯಗಳು

ನನ್ನ ಪ್ರೀತೀಯ ವಾಚಕ ಮಿತ್ರರೆ ,
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ .
ಯುಗಾದಿ ಹಬ್ಬದ ಶುಭಾಶಯಗಳು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಮ್ಮ ಸುಂದರ ಮೈಸೂರು ಮತ್ತು
ಕನ್ನಡ ಬ್ಲಾಗ್ಗಿಗರ ಕೂಟ .
ಸದಸ್ಯತ್ವ ನೊಂದಾಯಿಸಿ .ಸುಸ್ವಾಗತ
ಧನ್ಯವಾದಗಳು .
ನಾಗೇಶ್ ಪೈ ಕುಂದಾಪುರ .
ಸಿರಿ ಕನ್ನಡಂ ಗೆಲ್ಗೆ
ಜೈ ಭುವನೇಶ್ವರಿ
ಜೈ ಭಾರತ್

ಹುತಾತ್ಮರಿಗೆ ಶ್ರದ್ಧಾಂಜಲಿ -ಮಾರ್ಚ್ ೨೩

ಮಾರ್ಚ್ ೨೩ ೧೯೩೧ ಬ್ರಿಟಿಷ್ ರು ಭಾರತ ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿ ದಕ್ಕಾಗಿ ೩ ಜೀವವನ್ನು ೧ ಭಗತ್ ಸಿಂಗ್ ೨ ಸುಖ ದೇವ್ ೩ ರಾಜ್ ಗುರು ಅವರನ್ನು ನೇಣು ಕಂಬಕ್ಕೆ ಏರಿಸಿದ್ದರು .ಈಗ ನಮ್ಮ ದೇಶ ಹುತಾತ್ಮರ ದಿನ ವೆಂದೂ ಘೋಷಿಸಿದ್ದರೂ
ಲೋಕ ಸಭಾ ಚುನಾವಣೆ ,ಐ ಪಿ ಎಲ್ ಕ್ರಿಕೆಟ್ ಸರಣಿ ಇತ್ಯಾದಿ ಗಳ ಗಡಿಬಿಡಿ ಯಲ್ಲಿ ಇಂಥಹ ಮಹಾತ್ಮರು ದೇಶಕ್ಕಾಗಿ ಪ್ರಾಣ ಕೊಟ್ಟಿದನ್ನು ಮರೆತಿದ್ದಾರೆ ಯೇ ಎಂಬ ಸಂಶಯ ಈಗ ಬರುತ್ತಿದೆ .
ಆದರೆ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಮರೆತಿಲ್ಲ .
ನಮ್ಮ ದೇಶದ ಪ್ರತಿಯೊಬ್ಬ ಯುವಕ /ಯುವತಿ ಯು ಇವರ ಮಾರ್ಗ ದರ್ಶನ ದಲ್ಲಿ ನಡೆಯ ಬೇಕು .ಇದರ ಅರ್ಥ ಎಲ್ಲರೂ ನೇಣು ಕಂಬಕ್ಕೆ ಏರಿಸ ಬೇಕು ಅನ್ನುವುದಲ್ಲ .
ದೇಶ ಪ್ರೇಮ ಎಷ್ಟರ ಮಟ್ಟಿಗೆ ಇರಬೇಕು ಎನ್ನುವುದು ಮುಖ್ಯ .ಸಾರ್ವಜನಿಕ ಆಸ್ತಿ ,ಪಾಸ್ತಿ ಹಾಳು/ನಷ್ಟ ಮಾಡ ಬಾರದು.ಇತ್ತೀಚೆಗಿನ ದಿನಗಳಲ್ಲಿ ಭಯೋತ್ಪಾದನೆ ಅಳಿಸಿ ,ದೇಶ ಉಳಿಸಿ ಅಭಿಯಾನ ,ಭ್ರಷ್ಟಾಚಾರ ನಿರ್ಮೂಲನೆ ಕಾರ್ಯ ಕ್ರಮ ಗಳನ್ನೂ ಸರಕಾರ ಹಮ್ಮಿಕೊಂಡಿದೆ ,
ನಾವೆಲ್ಲರೂ ಭಗತ್ ಸಿಂಗ್ ,ಸುಖ ದೇವ್ ಮತ್ತು ರಾಜ್ ಗುರು ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣ .
ದೇಶಕ್ಕಾಗಿ ತಮ್ಮ ಪ್ರಾಣ ಕೊಟ್ಟ ಇ ೩ ವೀರ ಯೋಧರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಪರಮಾತ್ಮ ನನ್ನು ಪ್ರಾರ್ಥಿಸೋಣ .ದೇಶ ಪ್ರೇಮಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಹಿಂದ್ .
ಬೋಲೋ ಭಾರತ್ ಮಾತಾ ಕೀ ಜೈ .

Sunday, March 22, 2009

ಲೋಕಾಯುಕ್ತ -ಅವರ ಪರಿಶ್ರಮ ಮತ್ತು ಜನತೆಗೆ ಎಚ್ಚರ

ಭ್ರಷ್ಟಾಚಾರ ಇದು ಒಂದು ರಾಜ್ಯ /ರಾಷ್ಟ್ರ ದ ಅಭಿವ್ರದ್ಧಿ ಗೆ ಕಳಂಕ ವಾಗಿದೆ .ಇದರ ನಿರ್ಮೂಲನೆಗೆ ಲೋಕಾಯುಕ್ತ ಟೊಂಕ ಕಟ್ಟಿ ನಿತ್ತಿದೆ .ಈಗ ಚುನಾವಣೆ ಸಮಯ ವಾಗಿದೆ .ಇ ಸಮಯ ದಲ್ಲಿ ಚುನಾವಣಾ ಆಯೋಗ ಮತ್ತು ಲೋಕಾಯುಕ್ತರು ಜಂಟಿ ಯಾಗಿ ಶ್ರಮಿಸಿದರೆ ಕಪ್ಪು ಹಣ ಚಲಾವಣೆ ಯನ್ನು ನಿರ್ಭಂದಿಸಿ .ರಾಜಕೀಯ ವ್ಯಕ್ತಿ /ಪಕ್ಷ ಗಳ ನಿಜ ವಾದ ಬಣ್ಣ ವನ್ನು ಜನತೆ ಯ ಮುಂದಿಡಲು ಯಶಸ್ವಿ ಯಾಗ ಬಹುದು .ಇ ಬಗ್ಗೆ ಲೋಕಾಯುಕ್ತ ಶ್ರೀ ಸಂತೋಷ್ ಹೆಗ್ಡೆ ಯವರು ಮತ್ತು ಅವರ ಸೈನ್ಯ ನಿರಂತರವಾಗಿ ಬಲೆ ಬೀಸಿ ಧಾಳಿ ನಡೆಸು ವುದಲ್ಲದೆ ವರದಿ ಯನ್ನು ಪತ್ರಿಕೆ /ಮಾಧ್ಯಮ ಸರಕಾರಕ್ಕೆ ಮುಂದಿನ ಕ್ರಮ ತೆಗೆದುಕೊಳ್ಳಲು ಆಗ್ರಹಿಸುತ್ತದೆ .ವರದಿ ಗಳನ್ನೂ ಓದಿದಾಗ ಕೋಟಿ ಗಟ್ಟಲೆ ಹಣ ಲೂಟಿ ಮಾಡಿದ ಸರಕಾರಿ ನೌಕರರ ಹೆಸರು ಮತ್ತು ಲಪಟಾಯಿಸಿದ ಸಂಪತ್ತು ,ಆಸ್ತಿ ,ಒಡವೆ ಗಳ ವಿವರ ನಾಗರಿಕರಿಗೆ ಅರಿವು ಆಗಬಹುದು .
ಭಯೋತ್ಪಾದಕ ಶಕ್ತಿ ಗಳು ದೇಶ ಕ್ಕೆ ಎಷ್ಟು ನಸ್ಟ ಮಾಡುತ್ತವೆ ಅಸ್ಟೇ ಸಮನಾಗಿ ದ್ರೋಹ ಬಗೆಯುವುದರಲ್ಲಿ ಸಂಶಯ ವಿಲ್ಲ .
ಇನ್ನೂ ಮುಂದೆ ಪ್ರಜೆಗಳು ಎಚ್ಚೆತ್ತೂ ಲೋಕಾಯುಕ್ತಕ್ಕೆ ಸಹಕರಿಸಿ ರಾಜ್ಯದ ಅಭಿವ್ರದ್ಧಿಗೆ ಕಾರಣರಾಗಿ
ಭವ್ಯ ಭಾರತ ನಿರ್ಮಾಣ ವೇದಿಕೆ ಮೈಸೂರು .
ವಂದನೆ ಗಳು .

Saturday, March 21, 2009

ಚುನಾವಣಾ ಕದನ -ಪ್ರಜೆ ಗಳ ನಿರೀಕ್ಷೆ /ಫಲಿತಾಂಶ

ಚುನಾವಣಾ ಕದನ -ಒಂದು ನೋಟ .
ಯುಗ ಯುಗ ಗಳಿಂದ ನಡೆದು ಬಂದಿದೆ ಇ ಯುದ್ಧ .ಕಾರಣಗಳು ಹಲವು .
ಧರ್ಮ ಸ್ಥಾಪನೆ .ಪುರಾಣ ಕಾಲದಲ್ಲಿ ರಾಜ್ಯಭಾರ ಇತಿಹಾಸ ಮತ್ತು ಚರಿತ್ರೆಯ ಪುಟಗಳಲ್ಲಿ .
ಅಧುನಿಕ ಜಗತ್ತಿನಲ್ಲಿ ಯುದ್ಧ ನಡೆಯುವುದು ಒಂದು ಕಾರಣ ಆಡಳಿತ ಚುಕ್ಕಾಣಿ ಹಿಡಿಯುವ ಸರ್ವ ಪ್ರಯತ್ನ .
ಪ್ರಜಾ ಪ್ರಭುತ್ವ ರಾಷ್ಟ್ರ ಗಳಲ್ಲಿ ಚುನಾವಣೆ ಮಹತ್ವ ಪಡೆದಿದೆ .
೧ ಚುನಾವಣಾ ಆಯೋಗ ಬದಲಾವಣೆ ಗಳನ್ನೂ ಕಂಡಿದ್ದರೂ ಸ್ವತಂತ್ರ ವಾಗಿ ನ್ಯಾಯ ಸಮ್ಮತ ತಿರ್ಮಾನ ತೆಗೆದು ಕೊಳ್ಳುವುದರಲ್ಲಿ ಸಂಪೂರ್ಣ ವಾಗಿ ಯಶಸ್ಸು ಕಾಣ ಬೇಕಾಗಿದೆ .ಆಡಳಿತ ದಲ್ಲಿರುವ ಸರಕಾರ ಅಥವಾ ಇನ್ನಿತರ ಪ್ರಭಾವಿ ಶಕ್ತಿ ಗಳ ಒತ್ತಡ ಕ್ಕೆ ಮಣಿಯದೆ ನ್ಯಾಯ ಮತ್ತು ನಿಷ್ಪಕ್ಷ ಪಾತ ಚುನಾವಣೆ ನಡೆಸ ಬೇಕು .ನೀತಿ ಸಂಹಿತೆ ಯನ್ನು ಜಾರಿಮಾಡಿ ಕ್ರಮ ಕೈಗೊಂಡು ಪ್ರಜೆ ಗಳನ್ನೂ ಸರಿ ದಾರಿ ತೋರಿಸಿ ಸರಕಾರ ಸ್ಥಾಪನೆಗೆ ಅನುಕೂಲ ಮಾಡಿ ಕೊಡ ಬೇಕು .
೨ ರಾಜಕೀಯ ಪಕ್ಷಗಳು .ಚುನಾವಣೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ .
ಒಂದು ಮುಖ ನ್ಯಾಯ ಸಮ್ಮತ ಪ್ರಜೆ /ದೇಶದ ಅಭಿವ್ರದ್ಧಿ ಗಾಗಿ ದುಡಿದು ಸಂಸತ್ತಿನ ಸಮಯ ದುರುಪಪಯೋಗ ಪಡಿಸದಂಥಹ ಅಭ್ಯರ್ಥಿ ಗಳನ್ನೂ ಕಣಕ್ಕೆ ಇಳಿಸಿ ಸರ್ವತೋಮುಖ ಅಭಿವ್ರದ್ಧಿ ಮಾಡಿ ದೇಶ /ಪ್ರಜೆ ಗಳ ಹಿತ ಕಾಪಾಡುವುದು .
ಈಗ ನಡೆ ಯುತ್ತ ಇರುವ ಇನ್ನೊಂದು ಮುಖ
ಅಪರಾಧ ಹಿನ್ನಲೆ ಇರುವ ಅಭ್ಯರ್ತಿ ಸ್ವಾರ್ಥ ಮನೋಭಾವ [ಸೀಟು ಸಿಕ್ಕಲೇ ಬೇಕು ] ಹಣ ,ಹೆಂಡ ಆಮಿಷ ತೋರಿಸಿ ಮನ ಒಲಿಸುವ ಸರ್ವ ಪ್ರಯತ್ನ ,ನೀತಿ ಸಂಹಿತೆ ಕಣ್ಣು ತಪ್ಪಿಸಿ ,ಗೆಲ್ಲುವ ಅಭ್ಯರ್ಥಿ ಹುಡುಕಾಟ ಮಾಡುವುದು ಇತ್ಯಾದಿ .
ಪಕ್ಷ ಗಳಲ್ಲಿ ಸೀಟು ಹಂಚಿಕೆ ವಿವಾದ ಬಗೆ ಹರಿಯದೆ ಇರುವುದು .ಮಿತ್ರರು ಶತ್ರು ಗಳಾಗಿ ಕೂಟ ಗಳಲ್ಲಿ ಗೊಂದಲ ಶ್ರಸ್ಟಿ.
ಪ್ರಧಾನಿ ಅಭ್ಯರ್ತಿ ಯಾರು ಎನ್ನುವ ನಿರ್ಧಾರ ಇಲ್ಲ .ಚುನಾವಣೆಯ ನಂತರ ಕಸರತ್ತು .ಇದು ಒಂದು ಅಶುಭ ಸೂಚನೆ ಪ್ರಜಾ ಪ್ರಭುತ್ವಕ್ಕೆ .
೩ ಪ್ರಜೆ ಗಳು ನಡೆಯ ಬೇಕಾದ ಹಾದಿ ಯಾವುದು ?
ಮತ ಚಲಾಯಿಸುವುದು ತಮ್ಮ ಹಕ್ಕನ್ನು ಪ್ರತಿ ಪಾದಿಸುವುದು .
ಯೋಗ್ಯ ಮತ್ತು ಕ್ಷೇತ್ರ /ರಾಜ್ಯ /ರಾಷ್ಟ್ರ ಪ್ರೇಮಿಗಳನ್ನು ಆರಿಸಿ ವಿಧಾನ ಸಭೆ /ಸಂಸತ್ತಿ ಗೆ ಕಳುಹಿಸುವ ಜವಾಬ್ದಾರಿ .
ಹಣ ,ಹೆಂಡ ಇತ್ಯಾದಿ ಆಮಿಷಕ್ಕೆ ಒಳಗಾಗದೆ ನಿರ್ಭಿತರಾಗಿ ಮತ ಚಲಾಯಿಸುವುದು .
ಮುಂದಿನ ಲೋಕ ಸಭಾ ಚುನಾವಣೆ ಸುಖಾಂತ್ಯ ಕಾಣಲಿ ಎಂದು ಹಾರೈಸುವ
ದೇಶ ಪ್ರೇಮಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

bharathanirmaan

dear friends,
I am Nagesh Pai Kundapur in Mysore.
my Kannada BLOG is in the Title mentioned above.
Iwant to Promote Kannada to the WORLD.
Government of India gave a CLASSICAL STATUS to Kannada.
In Kannada my orkut community's are
1 Namma sundara Mysooru.
2 bhavya bharathada nava nirmaana vedike
to make.
Best community/Model STATE/BHAVYA BHARATHA is the ultimate AIM.
TO provide reservation and table Women reservation Bill in Parliament with one VOICE.
UNITY among YOUTH.
WAR on TERROR etc
Jai hind..

Friday, March 20, 2009

ಪ್ರಾಣಿ ಗಳ ಬಲಿ ಕೊಡುವುದು ನ್ಯಾಯ ಸಮ್ಮತ ಅಲ್ಲ .

ಮೂಕ ಪ್ರಾಣಿ ಗಳನ್ನೂ ಹಂತಕರಿಂದ ರಕ್ಷಿಸಿ
ಪ್ರಾಣಿ ಬಲಿ ನಿಷೇಧ ಕ್ಕೆ ಆಗ್ರಹಿಸಿ ಜಾಗ್ರತಿ ಜಾಥ ಚಾಲನೆ.
ಮೈಸೂರಿನ ಅರಮನೆ ಕೋಟೆ ಅಂಜನೇಯ ಸ್ವಾಮಿ ದೇವಾಲಯ ದಿಂದ ಆರಂಭ .
ದಕ್ಷಿಣ ವಲಯ ಐ ಜಿ ಪಿ ಜೆ .ವಿ ಗಾಂವ್ಕರ್ ,ಜಿಲ್ಲಾಧಿಕಾರಿ ಪಿ ಮಣಿವಣ್ಣನ್ ,ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಬಿ ಪಿ ಮಂಜುನಾಥ್ ಅನೇಕ ಗಣ್ಯರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಮೂಕ ಪ್ರಾಣಿಗಳ ಬಲಿ ಕೊಡುವುದು ನ್ಯಾಯ ಸಮ್ಮತವಲ್ಲ ಅದನ್ನು ತಡೆಯಬೇಕು .ಕಪ್ಪಡಿ ಸಮೇತ ಹಲವು ಕಡೆ ಪ್ರಾಣಿ ಬಲಿ ಜಾತ್ರೆ ನೆಪ ದಲ್ಲಿ ಪ್ರಾಣಿ ಬಲಿ ಕೊಡುವುದು ಸರಿ ಅಲ್ಲ .
ಪ್ರಾಣಿ ಬಲಿ ನಿಲ್ಲಿಸಿ ,ಭಕ್ತಿ ಪೂಜೆ ಸಲ್ಲಿಸಿ ಪ್ರಾಣಿ ಗಳಿಗೂ ಬದುಕುವ ಹಕ್ಕು ಬೇಕು .
ಪಿಂಜರ ಪೋಲ್ ನಲ್ಲಿ ಆಕಳು ನಾಯಿ ಆಡು,ಕುದುರೆ ಇತ್ಯಾದಿ ಪ್ರಾಣಿ ಗಳನ್ನೂ ರಕ್ಷಿಸಲಾಗಿದೆ .
ಜೈನ್ ಸ್ವಾಮೀಜಿ ಮತ್ತು ಸಮಾಜ ಇದರ ಮೇಲ್ವಿಚಾರಣೆ ನೋಡಿ ಕೊಳ್ಳುತ್ತಾರೆ .
ಜಿಲ್ಲಾಡಳಿತ ಮತ್ತು ಪೋಲಿಸ್ ಇದರ ಬಗ್ಗೆ ಕ್ರಮ ತೆಗೆದು ಕೊಳ್ಳುವ ಬಗ್ಗೆ ನಮಗೆ ನಂಬಿಕೆ ಇದೆ .
ಇಲ್ಲಿ ಮುಖ್ಯವಾಗಿರುವುದು ಪ್ರಾಣಿ ದಯೆ .
ಸಾಕು ಪ್ರಾಣಿಗಳನ್ನು ಮನುಷ್ಯನು ತನ್ನ ಉಪಯೋಗಕ್ಕೆ ಬಳಸಿಕೊಂಡು ಕೊನೆಯ ಕ್ಷಣ ಗಳಲ್ಲಿ ಧರ್ಮದ ಹೆಸರಿನಲ್ಲಿ ವಧೆ ಮಾಡಿ
ಸ್ವಾರ್ಥಿ ಯಾಗಿರುವುದು ನ್ಯಾಯವೇ ?
ಇದು ನಮ್ಮ ಅಧುನಿಕ ಸಮಾಜಕ್ಕೆ ಒಂದು ಪ್ರಶ್ನೆಯಾಗಿದೆ
ನಮ್ಮ ಸುಂದರ ಮೈಸೂರು ..

ಧಾರ್ಮಿಕ ಕೇಂದ್ರಗಳು ವಧಾಲಯಗಳಾಗಿ ಮಾರ್ಪಟ್ಟಿವೆ .
ರಾಜ್ಯ ಹೈಕೋರ್ಟ್ ಪ್ರಾಣಿ ಬಲಿ ನಿಷೇಧಿಸಬೇಕು ಎಂದು ತೀರ್ಪು ನೀಡಿದ್ದರೂ ಇದನ್ನು ತಪ್ಪಿಸಲೂ ಜಾಗ್ರತಿ ಮೂಡಿಸಬೇಕು .ಚಾಮುಂಡಿ ಬೆಟ್ಟದ ತಪ್ಪಲಿ ನಲ್ಲಿ ಇರುವ ಪಿಂಜ್ರಪೋಲೆ ಕರ್ನಾಟಕ ಪ್ರಾಣಿ ದಯಾ ಸಂಘ

Tuesday, March 17, 2009

This question is gaining importance in view of shortage of Girls in the community. Last 20 years back the trend was differentand Parents find difficul

This question is gaining importance in view of shortage of Girls in the community.
Last 20 years back the trend was differentand Parents find difficulty in getting Matrimonial alliance
to their girl who attain age of marriage.
the dowry system was another hurdle for them.
Legislation was not strict for Abortion of a girl child.
Thanks to the Government to enforce Law on both Abortion& Dowry
Education to Girl child isalso a n imprtant stepbut all of a sudden Girl population reduced to the extent Boys find it very difficult to get their match /end with marriage in their own community.
This resulted to opt for marriage outside their community.
will this continue hereafter? or they remain Bachelor for ever.
Anybody find solution to comeout from this crisis are requested write on this so that the community/parents enjoy Peace and happiness in their rest of Life.
HOPE for the Best Always.
sarve jana sukino bhavanthu.
http://bharathanirmaan.blogspot.com
bhavya bharathada nava nirmana vedike Mysore.

Monday, March 16, 2009

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಇಂದಿನಿಂದ ಬಹು ಜನರ ಅಪೇಕ್ಷೆ ಮೇರೆಗೆ ಉತ್ತಮ ಸಮಾಜ /ಮಾದರಿ ರಾಜ್ಯ ಮತ್ತು ಭವ್ಯ ಭಾರತದ ಕನಸು ಸಾಕಾರ ಮಾಡುವ ದಿಶೆ ಯಲ್ಲಿ ಕೆಲವು ಕಾರ್ಯ ಕ್ರಮ

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಇಂದಿನಿಂದ ಬಹು ಜನರ ಅಪೇಕ್ಷೆ ಮೇರೆಗೆ ಉತ್ತಮ ಸಮಾಜ /ಮಾದರಿ ರಾಜ್ಯ ಮತ್ತು ಭವ್ಯ ಭಾರತದ ಕನಸು ಸಾಕಾರ ಮಾಡುವ ದಿಶೆ ಯಲ್ಲಿ ಕೆಲವು ಕಾರ್ಯ ಕ್ರಮ ಗಳನ್ನೂ ಹಮ್ಮಿ ಕೊಂಡಿದೆ .
ಆರೋಗ್ಯಕರ ಯಾವುದೇ ಜಾತಿ /ಪಕ್ಷ ವನ್ನು ಉಲ್ಲೇಖಿಸಿದೆ ಅಭಿವ್ರದ್ಧಿ ಮಂತ್ರ ಜಪಿಸುವ ಯೋಜನೆ ರೂಪಿಸಿದೆ .
ಸರ್ವರಿಗೂ ಸುಸ್ವಾಗತ .ದಯವಿಟ್ಟು ತಾವೆಲ್ಲರೂ ಭಾಗವಿಸಿ ಯಶಸ್ವಿ ಯಾಗಲು ಸಹಕರಿಸಿ
೧ ಚರ್ಚೆ ಯ ವಿಷಯ : ಅವಿಭಕ್ತ /ವಿಭಕ್ತ ಕುಟುಂಬ ಪ್ರಯೋಜನಗಳು /ತೊಂದರೆ ಗಳು :ಸಮಾಜ ಸುಧಾರಣೆ .
ತಮ್ಮ ಅಭಿಪ್ರಾಯ /ಸಲಹೆ ಪ್ರಕಟಿಸಿ .ಸಮಸ್ತ ೫.೫ ಕನ್ನಡಿಗರುಇದನ್ನು ಓದಲಿ ಮತ್ತು ಆರೋಗ್ಯಕರ ಬದಲಾವಣೆ ಗಳನ್ನೂ ಅವಲಂಬಿಸಿ .ಸಮಾಜ ಉದ್ಧಾರ ವಾಗಲಿ.

Friday, March 13, 2009

ಭಾರತದ ಮುಂದಿನ ಪ್ರಧಾನಿ ಯಾರು ?

ತ್ರತೀಯ ರಂಗದ ಪ್ರಧಾನಿ ಅಭ್ಯರ್ಥಿಗೆ ೧೫ ನೇ ಲೋಕ ಸಭೆ ಯಲ್ಲಿ ಪುನಃ ಪ್ರವೇಶ ಸಿಗ ಬಹುದೇ ?
ನಿನ್ನೆ ದಾಬಸ್ ಪೇಟೆ ಯಲ್ಲಿ ನಡೆದ ಬ್ರಹತ್ ಸಭೆ ಸಭೆಯ ನಂತರ ದೇಶದ ಮತ್ತು ಕರ್ನಾಟಕ ಜನತೆ ಗೆ ಕಾಡಿದ ಬಹು ದೊಡ್ಡ ಪ್ರಶ್ನೆಯಾಗಿದೆ .ಇಷ್ಟು ದಿನ ಸುಮ್ಮನೆ ಆಗಿದ್ದ ಪೂರ್ವ ಪ್ರಧಾನಿ ಶ್ರೀಯುತ ಎಚ್ ಡಿದೇವೇ ಗೌಡರು ಏಕಾಏಕಿ ತಮ್ಮ ಕತ್ತಿಮಸೆದು ಯುದ್ಧ ಕ್ಕೆ ಸನ್ನದ್ಧ ರಾಗಿರುವುದನ್ನು ನೋಡಿದರೆ ೧೯೯೬ ಚರಿತ್ರೆ ಪುನಃ ರಚಿಸುವುದೇ ? ಜಾತಕ,ದೇವರು ಶಾಸ್ತ್ರ ನಂಬಿದ ಗೌಡ ರಿಗೆ ಇದು ಹೊಸದೇನಲ್ಲ .ಸೊಸೆಗೆ ವಿಧಾನ ಸಭೆಯ ಸದಸ್ಯ ಸ್ಥಾನ ಸಿಕ್ಕಿರುವುದು ಒಂದು ನಿದರ್ಶನ ವಾಗಿದೆ .ಇಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳು ಸವಿವರವಾಗಿ ಗೌಡರ ಸಂಸದ್ ನಲ್ಲಿ ಮಾಡಿದ ಸಾಧನೆ ,ಕ್ಷೇತ್ರ /ರಾಜ್ಯ ದ ಮೇಲಿನ ಆಸಕ್ತಿ ಯನ್ನು ಅಲ್ಲದೆ ಸಂಸದ್ ಸದಸ್ಯ ನ ಹಣದ ಬಳಕೆ /ಉಪಯೋಗಿಸಿದ್ದು ,ಹಾಜರಾತಿ ಇತ್ಯಾದಿ ಪ್ರಕಟಿಸಿದೆ .
ಭಾರತದ ದಲ್ಲಿ ಮೇಧಾವಿ ಅಟಲ್ ಬಿಹಾರಿ ವಾಜಪೇಯೀ ಯವರ ಭಾರತೀಯ ಜನತಾ ಪಕ್ಷ .ಡಾ ಮನ್ಮೋಹನ್ ಸಿಂಗ್ ಅವರ ಕಾಂಗ್ರೆಸ್ ದೇಶದ ಸರ್ವತೋಮುಖ ಅಭಿವ್ರದ್ಧಿ ಗಾಗಿ ದುಡಿ ದಿದೆ.ಹೀಗಿರುವಾಗ ಗೌಡ ರ ಪ್ರಯತ್ನ ಸಫಲ ವಾಗುವುದೇ ಕಾದು ನೋಡ ಬೇಕಾಗಿದೆ .
ಸರ್ವೇ ಜನ ಸುಕಿನೋ ಭವಂತು :
ದೇಶವು ಯೋಗ್ಯ ನಿಸ್ವಾರ್ಥಿ ಪ್ರಧಾನಿ ಯನ್ನು ಕಾಣಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Wednesday, March 11, 2009

ಭಾವೈಕ್ಯತೆ ಉಳಿಸಿ ಪ್ರೀತಿ ವಾತ್ಸಲ್ಯ ತೋರಿಸಿ

ಹೋಳಿ ಮತ್ತು ಈದ್ ಹಬ್ಬದ ಹಾರ್ದಿಕ ಶುಭಾಶಯಗಳು .

Monday, March 9, 2009

ಚುನಾವಣಾ ಕಣ -ರಾಜಕೀಯ ಪಕ್ಷಗಳು ಕಿವಿ ಮಾತು

ಲೋಕ ಸಭಾ ಚುನಾವಣೆ ಸಮೀಪಿಸಿದೆ .ರಾಜಕೀಯ ಪಕ್ಷಗಳು ಸೀಟು ಹಂಚಿಕೆ ಯಲ್ಲಿ ತೂಡಗಿ ಮಿತ್ರ ರನ್ನು ಕಳೆದು ಕೊಳ್ಳುವುದು ಅಪಾಯ ಕಾರಿ ಬೆಳವಣಿಗೆ ಯಾಗಿದೆ .ಓಡಿಸದಲ್ಲಿ ೧೧ ವರ್ಷದ ಹಳೆಯ ಮಿತ್ರ ರನ್ನು ಬಿ ಜೆ ಪಿ ಯನ್ನು ,ಬಿ ಜೆ ಡಿ ಬಿಟ್ಟಿದೆ .ಹೊಸ ಮಿತ್ರರ ಹುಡುಕಾಟ ದಲ್ಲಿ ಗೆಲುವು ಅನಿಶ್ಚಿತ .ಪ್ರಧಾನಿ ಅಭ್ಯರ್ಥಿ ಗೆ ಹಿನ್ನಡೆ .ಹೊಸ ಮಿತ್ರರ ಸೇರ್ಪಡೆ ಸ್ವಲ್ಪ ಮಟ್ಟಿಗೆ ಸಮಾಧಾನ ನಿಡಬಹುದು .ಕಾಂಗ್ರೆಸ್ ನಲ್ಲಿ ಕೂಡ ಸಮಾಜವಾದಿ ಪಕ್ಷ ಇದೆ ಪರಿಸ್ಥಿತಿ ತಂದಿದೆ .ಪಕ್ಷಗಳಲ್ಲಿ ಸಣ್ಣ ಪುಟ್ಟ ಅಸಮಾಧಾನ ಇರಬಹುದು .ಆದರೆ ಇದನ್ನು ಬರುವ ಚುನಾವಣೆಗೆ ಸಂಕಸ್ಟ್ ವಾಗದ ರೀತಿಯಲ್ಲಿ ಪಕ್ಷ ಗಳು ಸುಧಾರಿಸಿ ಗೆಲ್ಲುವ ದಾರಿ ಹುಡುಕಬೇಕು .ಮತ್ತು ವೋಟು ಗಳ ಹಂಚಿಕೆ ಯಲ್ಲಿ ಮೂರನೇ ಯವರಿಗೆ ಲಾಭ ಖಂಡಿತ .ತ್ರತೀಯರಂಗಕ್ಕೆ ಇದೆ ಬೇಕಾಗಿದೆ .
ಪುನಃ ೫೪೩ ಕ್ಷೇತ್ರ ದಲ್ಲಿ ಹೆಚ್ಚಿನ ಸೀಟು ಗೆಲ್ಲುವ ಆಶೆ ಎಲ್ಲಾ ರಂಗದ ಪ್ರಧಾನಿ ಅಭ್ಯರ್ತಿ ಗಳಿಗೆ ಇದೆ ಬಿರುಸಿನ ಪ್ರಚಾರ ಕ್ಕೆ ಪ್ರಾರಂಭಿಸಿವೆ .ಆದರೆ ಸೀಟು ಹಂಚಿಕೆ ತಿರ್ಮಾನ ವಾಗಿಲ್ಲ .ಮಹಿಳಾ ಅಭ್ಯರ್ಥಿ ಬಗ್ಗೆ ಚಿಂತಿಸಿಲ್ಲ .ಹೀಗಿರುವಾಗ ಮಿಸಲಾತಿ ಬಗ್ಗೆ ಅಂತರ್ ರಾಷ್ಟ್ರಿಯ ಮಹಿಳಾ ದಿನ ಆಚರಣೆ ಮಾಡುವುದನ್ನು ಬಿಟ್ಟರೆ ಯೋಚಿಸಲಾರರು .
ಸ್ವಾರ್ಥ ರಾಜಕಾರಣಿಗಳು ಲೋಕಸಭೆ /ರಾಜ್ಯ ಸಭೆಗಳಲ್ಲಿ ಮಸೂದೆ ಮಂಡನೆ ಮಾಡಬಲ್ಲರೆ ?
ದೇಶದ ಅಭಿವ್ರದ್ಧಿ ಯಾವಾಗ ಸಾಧ್ಯ
ಸಾರ್ವಜನಿಕರು ಮತ ಚಲಾಯಿಸುವ ಮುನ್ನ ಯೋಚಿಸಿ .
ಸರಿಯಾದ ಪಕ್ಷ ಮತ್ತು ನಾಯಕತ್ವ ದಲ್ಲಿ ಅಭಿವ್ರದ್ಧಿ ಮಾತ್ರ ಸಾಧ್ಯ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಭಾರತ್ .

Saturday, March 7, 2009

ಮಹಿಳಾ ಆರಕ್ಷಣೆ ಮಸೂದೆ ಸಂಸದ್ ನಲ್ಲಿ ಮಂಡನೆ ಮತ್ತು ಜಾರಿ

ಅಂತರ ರಾಷ್ಟ್ರಿಯ ಮಹಿಳಾ ದಿನಾಚರಣೆ -೨೦೦೯
ಇದನ್ನು ಕೇವಲ ಒಂದು ದಿನ ಆಚರಿಸಿ ಮರೆಯುವುದರಲ್ಲಿ ನಮ್ಮ ದೇಶದ ಮಹಿಳೆ /ಹೆಣ್ಣು ಮಕ್ಕಳ ಸರ್ವತೋಮುಖ ಅಭಿವ್ರದ್ಧಿ ಆಗದು .
ಚುನಾವಣೆ ಸಮಯ .ಸಂಸದ್ ನಲ್ಲಿ ಆಡಳಿತ ಯಂತ್ರ ಹಿಡಿಯುವ ಕಸರತ್ತಿನಲ್ಲಿ ರಾಜಕೀಯ ಪಕ್ಷ ಗಳು ತೊಡಗಿವೆ .
ಆದರೆ ೧೫ ನೇ ಲೋಕಸಭೆ ಯಲ್ಲಿ ಮಹಿಳಾ ಆರಕ್ಷಣ ಕಾಯಿದೆ ಮಸೂದೆ ಜಾರಿಗೆ ತರುವ ಪ್ರಯತ್ನ ಒಮ್ಮತಕ್ಕೆ ಬರುವ ಎಲ್ಲಾ ವಿಧದ ಪ್ರಯತ್ನ ರಾಜಕೀಯ ಪಕ್ಷ ಗಳು ಮಾಡಬೇಕು .
೧ ರಾಜ್ಯ ದಲ್ಲಿ ದೇವದಾಸಿ ಪುನರ್ರುಜ್ಜಿವನ ಯೋಜನೆ ಕಾರ್ಯ ರೂಪಕ್ಕೆ ತರಬೇಕು .
ಮಹಿಳೆ ಮತ್ತು ಹೆಣ್ಣು ಮಕ್ಕಳ ಕಲ್ಯಾಣ ಯೋಜನೆಗೆ ಹೆಚ್ಚು ಒತ್ತು ನೀಡಬೇಕು .
ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ಇ ಬಗ್ಗೆ ತುಂಬಾ ಕಾಳಜಿ ವಹಿಸಿ ,ಹೋರಾಟ ಲೇಖನ ಮುಖಾಂತರ ಸಾರ್ವಜನಿಕರ ಗಮನ ತರುತ್ತದೆ.
ಹೆಚ್ಹು ಹೆಚ್ಹು ಮಹಿಳೆ /ಹೆಣ್ಣು ಮಕ್ಕಳು ಸದಸ್ಯರಾಗಿ ಭಾರತದ ನವ ನಿರ್ಮಾಣ ಮಾಡುವುದರಲ್ಲಿ ನಮ್ಮ ಜೊತೆ ಕೈ ಜೋಡಿಸಬೇಕಾಗಿ ಸವಿನಯ ಪ್ರಾರ್ಥನೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಭಾರತ್ .
ನಾಗೇಶ್ ಪೈ .

Friday, March 6, 2009

ನಾಗರೀಕರಿಗೆ ಒಂದು ಪ್ರಶ್ನೆ .ಸ್ವಾರ್ಥವೋ /ದೇಶ ಪ್ರೇಮವೂ

ಮುಂದಿನ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ರಣ ತಂತ್ರ ಮತ್ತು ನಾಗರೀಕರ ಕರ್ತವ್ಯ ಗಳೇನು ?
ಮಹಾತ್ಮಾ ಗಾಂಧೀಜಿಯವರ ಸ್ಮರಣಿಕೆ ಗಳನ್ನೂ ಸ್ವದೇಶಕ್ಕೆ ಮರಳಿ ತರುವ ಪ್ರಯತ್ನ ದಲ್ಲಿ ಸಂಪೂರ್ಣ ಶ್ರೇಯಸ್ಸು ಶ್ರೀಯುತ ವಿಜಯ್ ಮಲ್ಲ್ಯರದ್ದಾಗಿದೆ ಇಲ್ಲಿ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ದುರ್ಭಳಕೆ ಮಾಡುವುದುಸರಿಯಲ್ಲ ದೇಶ ಪ್ರೇಮದ ದ್ರಸ್ಟಿ,ನಿಸ್ವಾರ್ಥ ಸೇವೆ ಗಾಗಿ ಮಾಡಿರುವ ಮಲ್ಲ್ಯರ ಶ್ರಮ ವು ದೇಶದ ಜನರಿಗೆ ಮಾದರಿಯಾಗಲಿ .ಯುವ ಜನತೆಗೆ ಒಂದು ಪಾಠ ವಾಗಲಿ .ಭವ್ಯ ಭಾರತವನ್ನು ಕಟ್ಟುವ ಅಡಿ ಗಲ್ಲಾಗಲಿ.
೨ ಕುಟುಂಬ ರಾಜಕೀಯ ಒಂದು ಪಕ್ಷದ ಸ್ವತ್ತು ಆಗದೆ ಈಗ ಇ ವಿಷಯದಲ್ಲಿ ಎಲ್ಲಾ ಪಕ್ಶಗಳು ಸಮಾನತೆ ಕಾಯುವುದರಲ್ಲಿ ಯಶಸ್ವಿ ಯಾಗಿದ್ದಾರೆ .ಆದುದರಿಂದ ನಾವು ರಾಜಕೀಯ ಪಕ್ಷಗಳ ಬಗ್ಗೆ ದೂರುವಂತಿಲ್ಲ .
ಇ ಸಮಾನತೆ ಯನ್ನು ಈಗ ಭಯೋತ್ಪಾದನೆ ಅಳಿಸಿ ದೇಶ ಉಳಿಸಿ ಅಭಿಯಾನ ದಲ್ಲಿ ಸಮಾನತೆ ತೋರಿಸಿ ಉಗ್ರರ ದಮನಕ್ಕೆ ಒಗ್ಗಟ್ಟು ಪ್ರದರ್ಶನ ತುಂಬು ಮನಸ್ಸಿನಿಂದ ಮಾಡಬೇಕಾಗಿದೆ .
ನಾಗರೀಕರು ಅಭಿವ್ರದ್ಧಿ ಬಗ್ಗೆ ಮಾತಾಡುವ ಎಲ್ಲಾ ಪಕ್ಷ ಗಳು ಖುರ್ಚಿಗಾಗಿ ಎಷ್ಟು ಜನ ಮತ್ತು ಎಷ್ಟು ಜನ ಭಾರತದ ಸರ್ವತೋಮುಖ ಅಭಿವ್ರದ್ಧಿ ಗಾಗಿ ಹಂಬಲಿಸಿ ಚುನಾವಣೆ ಕಣ ಕ್ಕೆ ಇಳಿದಿದ್ದಾರೆ ?ಎಂದು ಸರಿಯಾಗಿ ಅಧ್ಯಯನ ಮಾಡಿ ಹಕ್ಕನ್ನು ಚಲಾಯಿಸ ಬೇಕು .
ಪ್ರಜಾ ಪ್ರಭುತ್ವ ಹೆಸರಿನ ಅರ್ಥವನ್ನು ಪ್ರಪಂಚ ಕ್ಕೆ ತೋರಿಸುತ್ತಾ ವಿಶ್ವದ ಅತೀ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ವೆಂಬ ಖ್ಯಾತಿ ಮೇರೆಯ ಬೇಕು
ಜೈ ಭಾರತ್
ಇದು ಒಂದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಪ್ರಕಟಣೆ .
ನಾಗೇಶ್ ಪೈ

Thursday, March 5, 2009

ಮಹಾತ್ಮ ಗಾಂಧೀಜಿ ಯವರ ಸ್ವತ್ತು ಹರಾಜಿನಲ್ಲಿ

ಗಾಂಧೀಜಿ ಯವರ ಸ್ವತ್ತು ಹರಾಜಿನಲ್ಲಿ ವಿಜಯ್ ಮಲ್ಲ್ಯಭಾಗವಹಿಸಿದರು ೯ ಕೋಠಿಗೆ ತಮ್ಮ ದಾಗಿಸಿದರು.
ನ್ಯೂಯಾರ್ಕ್ ನಲ್ಲಿ ನಡೆದ ಈ ಹರಾಜು ಪ್ರಕ್ರಿಯೆಗೆ ಅಂತ್ಯ ಹಾಡಿ ಭಾರತದ ವಿಜಯ ಪತಾಕೆಯನ್ನು ವಿಜಯ್ ಮಲ್ಲ್ಯ ಹಾರಿಸಿರುವುದನ್ನು ಪ್ರತಿಯೊಬ್ಬ ಭಾರತೀಯನು ಕೊಂಡಾ ಡ ಲೇ ಬೇಕು .
ಶ್ರೀ ರಂಗ ಪಟ್ನದಲ್ಲಿ ಟಿಪ್ಪು ಸುಲ್ತಾನ್ ನ ಸ್ವತ್ತನ್ನು ಹರಾಜಿನಲ್ಲಿ ತಮ್ಮ ದಾಗಿಸಿದನ್ನು ಇಲ್ಲಿ ಸ್ಮರಿಸ ಬಹುದು .
ವಿಜಯ್ ಮಲ್ಲ್ಯರ ಸಾಹಸ ಪ್ರವ್ರತ್ತಿ ಮತ್ತು ದೇಶ ಪ್ರೇಮವನ್ನು ಭಾರತದ ಪ್ರತಿಯೊಬ್ಬ ಪ್ರಜೆ ಯು ಅನುಕರಿಸ ಬೇಕು .
ಇವರು ಉತ್ತಮ ಸಮಾಜದ ಪ್ರತೀಕ ವಾಗಿ ದ್ದಾರೆ .
ಗಾನ ಕೋಗಿಲೆ ಶ್ರೀಮತಿ ಗಂಗೂ ಬಾಯಿ ಹಾನಗಲ್ ರ ೯೭ ನೇ ಜನ್ಮ ದಿನೊತ್ಸವ ವನ್ನು ಧಾರವಾಢ ನಲ್ಲಿ ಆಚರಿಸಲಾಯಿತು .ಈ ಸಂಗೀತ ಸಾಮ್ರಾಜ್ಞಿ ಇನ್ನೂ ಹಚ್ಚು ಕಾಲ ಬಾಳಿ ಶತ ಮಾನೋತ್ಸವ ಆಚರಿಸಿ ಸಂಗೀತ ಸುಧೆ ಯನ್ನು ಉಣಿಸಲಿ ಎಂದು ಹಾರೈಸುವ
ನಿಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಸದಸ್ಯ ರಾಗಲು ಸವಿನಯ ಆಮಂತ್ರಣ .
ನಾಗೇಶ್ ಪೈ
ಜೈ ಭಾರತ್ .

Tuesday, March 3, 2009

ಪಾಕ್ ನೆಲದಲ್ಲಿ ಉಗ್ರರ ಕ್ರಿಕೆಟ್ ತಂಡದ ಮೇಲೆ ಧಾಳಿ .

ಭಯೋತ್ಪಾದಕರ ನೆರಳು ಈಗ ಪಾಕ್ ನೆಲದಲ್ಲಿ ಕಂಡು ಬಂದಿದೆ .
ನಿನ್ನೆ ಬೆಳಿಗ್ಗೆ ನಡೆದ ಉಗ್ರರ ಸಿಂಹಳಿಯರ ಕ್ರಿಕೆಟ್ ತಂಡದ ಸದಸ್ಯರ ಮೇಲೆ ನಡೆದ ಧಾಳಿ ಜಾಗತಿಕ ಶಾಂತಿ ಕೆದಡಿದೆ.
ವಿಶ್ವದ ಎಲ್ಲಾ ರಾಷ್ಟ್ರ ಗಳು [ಭಾರತವೂ ಸೇರಿ ]ಇದನ್ನು ಖಂಡಿಸಿವೆ .ಮತ್ತು ಭಯೋತ್ಪಾದಕರ ಸಂಪೂರ್ಣ ನಾಶಕ್ಕೆ ಶಿಗ್ರ ಕ್ರಮ ಕೈ ಗೊಳ್ಳುವಂತೆ ವಿಶ್ವ ಸಮುದಾಯ ವನ್ನು ಮನವಿ ಮಾಡಿದೆ .ಈಗ ಪುನಃ ಪಾಕ್ ಸರಕಾರವೂ ಭಾರತದ ಮೇಲೆ ಗೂಭೆ ಕೂರಿಸುವ ಪ್ರಯತ್ನ ಮಾಡಿದೆ .ಭಯೋತ್ಪಾದನೆ ಅಳಿಸಿ ವಿಶ್ವ ವನ್ನು ಉಳಿಸಿ ಅಭಿಯಾನ ಘೋಷಣೆ ಮಾಡಿದ ನಮ್ಮ ಭಾರತ ದೇಶವು ವಿಶ್ವ ಶಾಂತಿ ಗಾಗಿ ಸ್ವಾಮಿ ವಿವೇಕಾನಂದ,ಮಹಾತ್ಮ ಗಾಂಧೀಜಿ ಯವರ ಸಿದ್ಧಾಂತ ವನ್ನು ಇಡೀ ಜಗತ್ತಿಗೆ ಸಾರುತ್ತಲೇ ಬಂದಿರುವಾಗ ಪಾಕ್ ತನ್ನ ಹಳೇ ಚಾಳಿ ಬಿಡದೇ ಭಯೋತ್ಪಾದನೆ ಯನ್ನು ಪ್ರಚೋದನೆ ನೀಡುವುದು ದುರದ್ರಸ್ಟಕರ ಸಂಗತಿ .
ಇದನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಮನವರಿಕೆ ಮಾಡಿ ಕೊಂಡಿವೆ .ವಿಶ್ವ ದಲ್ಲಿ ಅತೀ ಹೆಚ್ಚು ಮಾನ್ಯತೆ ಹೊಂದೀರುವ ಟೀಂ ಇಂಡಿಯಾ ದ ರಕ್ಷಣೆ ನಮ್ಮೆಲರ ಅಧ್ಯ ಕರ್ತವ್ಯ .ನಮ್ಮ ಕೇಂದ್ರ ಸರಕಾರ ಮತ್ತು ಕ್ರಿಕೆಟ್ ಮಂಡಳಿಗಳು ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದು ಕೊಳ್ಳ ಬೇಕೆಂದು ಪ್ರಾರ್ಥಿಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ .
ಜೈ ಹಿಂದ್ .

Monday, March 2, 2009

೧೫ ನೇ ಲೋಕ ಸಭೆ ಜೂನ್ ೨ ರಂದು .ಶುಭ ವಾಗಲಿ .ಭಾರತ ದೇಶ

ಚುನಾವಣಾ ಆಯೋಗ ೧೫ ನೇ ಲೋಕ ಸಭೆಯ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಿದೆ .ಎಲ್ಲಾ ರಾಜಕೀಯ ಪಕ್ಷ ಗಳು ಇದನ್ನು ಸ್ವಾಗತಿಸಿವೆ .
ಪ್ರಮುಖ ಪಕ್ಷಗಳು ಹೊಂದಾಣಿಕೆ ಕಸರತ್ತು ಪ್ರಾರಂಭಿಸೀವೆ.
ಪೂರ್ವ ಪ್ರಧಾನಿ ಶ್ರೀಮಾನ್ ದೇವೇ ಗೌಡರು ತ್ರತೀಯ ರಂಗ ದ ರಣ ಕಹಳೆ ಮೊಳಗಿಸುವ ಮೂಲಕ ದಿನಾಂಕ ೧೨ ರಂದು ಚಾಲನೆ ನಿಡಲಿದ್ದಾರೆ .
ಏನ್ ಡಿ ಎ ಮತ್ತು ಯು ಪಿ ಎ ರಂಗ ಗಳು ಕೂಡ ಆಡಳಿತ ಚುಕ್ಕಾಣಿ ಹಿಡಿಯುವ ತವಕ ದಲ್ಲಿ ಇದ್ದಾರೆ .
ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದೆ .ಸಂಭಂದ ಪಟ್ಟ ಜಿಲ್ಲಾಧಿಕಾರಿ ಯವರು ಸೂಕ್ತ ಕ್ರಮವನ್ನು ಕೈ ಗೊಳ್ಳಬೇಕು .ಅಕ್ರಮ ತಡೆಯಲು ಯಸಸ್ವಿ ಯಾಗ ಬೇಕು .ಹಣ ,ಮದ್ಯ ಮತ್ತು ಸೀರೆ ಸರಬರಾಜು ನಿಲ್ಲಿಸ ಬೇಕು .
ಉಪಯುಕ್ತ ಪ್ರತಿನಿಧಿ ಗಳಿಂದ ದೇಶ ಉದ್ಧಾರ ವಾಗುವುದು .ಸ್ವಾರ್ಥ ,ಖುರ್ಚಿ ಬಯಸುವವರನ್ನು
ದೇಶ್ಹ ದ್ರೋಹಿ ಗಳನ್ನೂ ಪ್ರೋತ್ಸಾಹಿಸುವುದು ಜನತೆಗೆ ಮಾರಕ ವಾಗಬಹುದು .
ಪ್ರಜಾ ಪ್ರಭುತ್ವ ದಲ್ಲಿ ವೋಟು ಚಲಾಯಿಸಿ ತಮ್ಮ ಸಂಸದರನ್ನು ಅರಿಸಿವ ಅಧಿಕಾರ ವನ್ನು ದುರುಪಯೋಗ ಮಾಡದಿರಿ .ಚಲಾಹಿಸಿ ನಿಮ್ಮ ಸಂಪೂರ್ಣ ಹಕ್ಕನ್ನು .ದೇಶ ರಕ್ಷಿಸಿ ವಿಶ್ವದ ಅತೀ ದೊಡ್ದ ಪ್ರಜಾ ಪ್ರಭುತ್ವ ರಾಷ್ಟ್ರ ವನ್ನು .
ಜೈ ಹಿಂದ್ .
ಭವ್ಯ ಭಾರತ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ .

Sunday, March 1, 2009

ಬರುವ ಲೋಕ ಸಭಾ ಚುನಾವಣೆ ಉಮೆದುವಾರರ ಆಯ್ಕೆ

The forthcoming Lok Sabha election dates will be announced shortly.
from our past experience through videos/Live telecast and also newspapers that
walkout/cross-voting,dharna before Speaker in Lok Sabha/Rajya Sabha etc the unhealthy scene of damaging greatest democracy of the WORLD.
valuable hours of Parliament is wasted that too TAX money of the CITIZENS of our GREAT country.Political party's shuld take care beforehanding over Tickets to the candidates for
Member of Parliament.
our country MEN/WOMEN arerequested to examine carefully before they exercise VOTE.
Atleast coming Lok Sabha elections are FARE.nowealth,wine etc transactions before they excercise VOTE.
Awareness in thepublic is most important.
Jai Ho won the OSCAR Award.
jai Hind
hope for the BEST Always.
sarve jana sukino bhavanthu.
Nagesh Pai.