Wednesday, December 31, 2008

೨೦೦೯ -ಹೊಸ ವರ್ಷದ ಶುಭಾಶಯಗಳು

ಆಪರೇಷನ್ ಕಮಲ ಮತ್ತು ಮರು ಚುನಾವಣೆ -೨೦೦೮
೧ ಭಾರತಿಯ ಜನತಾ ಪಕ್ಷದ ಕಮಲ ಈಗ ಅರಳಿದೆ .೫ ಸ್ಥಾನಗಳನ್ನು ಗೆದ್ದು ಸದಸ್ಯರ ಸಂಖ್ಯೆ ೧೧೫ ಏರಿಸಿ ತನ್ನ ಸ್ವಂತ ಬಲದಿಂದ ಮುಂದಿನ ೪.೫ ವರ್ಷ ಆಡಳಿತ ವನ್ನು ಪೂರ್ಣ ಗೋಳಿಸಲಿದೆ.
ಆದರೆ ಪಕ್ಷ ದೊಳಗೆ ಏನೂ ಒಳ ಜಗಳ ವಿಲ್ಲದೆ ಸಂಘಟನೆ ಯಿಂದ ಅಭಿವ್ರದ್ಧಿ ಕಡೆಗೆ ಹೆಚ್ಚು ಗಮನ ಕೊಟ್ಟು ಜನರ ಮೆಚ್ಚುಗೆ ಪಾತ್ರವಾಗಿ ವಿಕಾಸ ದತ್ತ ಸಾಗಬೇಕು .
೨ ಕಾಂಗ್ರೆಸ್ ಪಕ್ಷ ಕೆಲವು ಮುಖಂಡರನ್ನು ತಮ್ಮ ಜೊತೆ ಬಿಟ್ಟು ಅವರಿಗೆ ಪಕ್ಷ ದಲ್ಲಿ ಸೂಕ್ತ ಸ್ಥಾನ ಕೊಡದೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸ ಬೇಕಾಯಿತು .ಅತ್ಮಾವಲೋಕನ ಮಾಡಿ ಮುಂದಿನ ಲೋಕ ಸಭಾ ಚುನಾವಣೆ ಎದುರಿಸ ಬೇಕಾಗಿದೆ .ಜನತೆ ಕೈ ಬಿಟ್ಟಿದೆ .
೩ ಜನತಾ ದಳದ ತೆನೆ ಹೊತ್ತ ಮಹಿಳೆ ಗೌಡರ ಕುಟುಂಬ ಪ್ರತ್ಹಿಸ್ತೆ ಉಳಿಸಿದೆ .
ಶ್ರೀಮತಿ ಅನಿತಾ ಕುಮಾರಸ್ವಾಮಿ ಗೆಲುವು ಗೌಡರ ಮುಖ ದಲ್ಲಿ ಸಂತಸ ತಂದಿದೆ .
ಇದು ಆಕಸ್ಮಿಕ ವೋ ಅಥವಾ ಗ್ರಹ ಬಲ ಚೆನ್ನಾಗಿದೆ ಯೋ ಹೇಳಲಾಗದು .
ಹಿಂದೆ ಇದೇ ಸನ್ನಿವೇಶದಲ್ಲಿ ಶ್ರೀ ಎಚ್ ಡಿ ದೇವೇ ಗೌಡರು ಭಾರತದ ಪ್ರಧಾನಿ ಹುದ್ದೆ ಯನ್ನು ಅಲಂಕರಿಸಿ ದಕ್ಷಿಣ ಭಾರತದ ಕರ್ನಾಟಕ ದವರು ಎನ್ನುವ ಹೆಮ್ಮೆ ಎಲ್ಲಾ ಕನ್ನಡಿಗರಿಗೆ ಇದೇ .
ದಂಪತಿ ಸಮೇತ ರಾಗಿ ವಿಧಾನ ಸಭೆ ಪ್ರವೇಶ ಮಾಡುವ ಮೊದಲನೇ ದಂಪತಿ ಎನ್ನುವ ಖ್ಯಾತಿ ಇವರಿಗೆ ಇದೆ.
ರೈತರ ಮನ ವೋಲಿಸುವ ಗ್ರಾಮ ವಾಸ್ತವ್ಯ ದಂಪತಿ ಸಮೇತ ಮಾಡುವುದು ಪಕ್ಷಕ್ಕೆ ಹೆಚ್ಚು ಪ್ರಯೋಜನಕಾರಿ .
ಭಯೋತ್ಪಾದಕರ ಕರಾಳ ಛಾಯೆ ಇಂದ ೨೦೦೮ ತುಂಭಾ ನೋವು ಜನತೆಗೆ ತಂದಿದೆ .ವಿದಾಯ
ವರ್ಷ ೨೦೦೯ ಭವ್ಯ ಭಾರತದ ಜನತೆಗೆ ಸುಖ :ಶಾಂತಿ : ನೆಮ್ಮದಿ ತರಲಿ ಎಂದು ಎಂದು ಪರಮಾತ್ಮನನ್ನು ಬೇಡುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
ನನ್ನ ಆರ್ಕುಟ್ ಸಮುದಾಯ [ಕಮ್ಯುನಿಟಿ]
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಹೊಸ ವರ್ಷ ದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಸದಸ್ಯ ರಾಗಿ
ಸುಸ್ವಾಗತ
ಶುಭಾಶಯ

Sunday, December 28, 2008

ಕು ವೆಂಪು ಜನ್ಮ ದಿನಾಚರಣೆ

ಜ್ಞಾನ ಪೀಠ ಪ್ರಶಸ್ತಿ ವಿಜೇತ ರಾಷ್ಟ್ರ ಕವಿ ಕು ವೆಂಪು ಅವರ ೧೦೫ ನೇ ಜನ್ಮ ದಿನಾಚರಣೆ .
ಕನ್ನಡ ಸಾಹಿತ್ಯ ಲೋಕ ದಲ್ಲಿ ಉತ್ತಮ ಸಾಧನೆ ಮತ್ತು ಕೊಡುಗೆ ಯಲ್ಲಿ ಹೆಸರು ವಾಸಿ ಮಹಾನ್ ಪುರುಷರನ್ನು ಅವರ ಹುಟ್ಟಿದ ದಿನವನ್ನು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು
ಅವರ ಕನ್ನಡ ಭಾಷೆ ಗಾಗಿ ಶ್ರಮಿಸಿದ ಗುಣ ಗಾನ ವನ್ನು ಮಾಡುತ್ತಿದೆ .
ಅವರ ಸ್ಮರಣೆ ಮಾಡುತ್ತ ದೆ.
ಕರ್ನಾಟಕದ ೫.೫ ಕೋಟಿ ಕನ್ನಡಿಗರು ಇದನ್ನು ಆಚರಿಸಲಿ
ಸ್ಮರಣೆ ನಿರಂತರ ವಾಗಲಿ .
ನಮ್ಮ ರಾಜ್ಯ ಸರಕಾರವೂ ಜನ್ಮ ದಿನವನ್ನು ವಿಜೃಂಭಣೆ ಯಾಗಿ ಆಚರಿಸಿ ಕವಿ ಗಳನ್ನೂ ನಮನ ಸಲ್ಲಿಸಲಿ.
ನಾಗೇಶ್ ಪೈ
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.

Friday, December 26, 2008

ಹುತಾತ್ಮ ರಿಗೆ ನಮನ

ನವೆಂಬರ್ ೨೬ ಮುಂಬೈ ನಗರ ದಲ್ಲಿ ಕರಾಳ ದಿನ/ ಭಯೋತ್ಪಾದಕರ ಗುಂಡೇಟಿಗೆ ೧೭೩ ಜನರ ಬಲಿ.
ಇಂದಿಗೂ /ಎಂದೆಂದಿಗೂ ಮರೆಯಲಾಗದ ದಿನವಾಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಯ ಪರವಾಗಿ ಹುತಾತ್ಮರಿಗೆ ನಮನ .
ಈಗ ಮುಂಬೈ ನಗರ ಸಾಮಾನ್ಯ ಸ್ಥಿತಿ ಗೆ ಮರಳುತ್ತಿದೆ .ಆದರೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ಕೊಟ್ಟ ವೀರ ಯೋಧರ ಜೀವ ಮರಳುವುದು ಅಸಾಧ್ಯ .ಅವರ ಸ್ಮರಣೆ ,ತ್ಯಾಗ ಮತ್ತು ಬಲಿದಾನ ಚರಿತ್ರೆಯ ಪುಟಗಳಲ್ಲಿ ಚಿರಂತನ.ಇದನ್ನು ಪ್ರತಿಯೊಬ್ಬ ಭಾರತೀಯನ ಮನಗೊಂಡು ಅವರ ತ್ಯಾಗಕ್ಕಾಗಿ ಸ್ಮರಣೆ ಮಾಡುವುದು /ನಮಿಸುವುದು ಕರ್ತವ್ಯ .
ಆದರೆ ಭಾರತ -ಪಾಕಿಸ್ತಾನ ಭಾಂಧವ್ಯ ಯುದ್ಧದ ಭೀತಿ ಯಲ್ಲಿ ಅಂತ್ಯ .
ಭಾರತದ ಪ್ರಜೆಗಳ ನಿದ್ದೆ ಕೆಡಿಸಿದ ಸಂಧರ್ಭ .
ವಿಶ್ವದ ಪ್ರಮುಖ ರಾಷ್ಟ್ರಗಳು ಭಾರತದ ಪರವಾಗಿ ಪಾಕಿಸ್ತಾನಕ್ಕೆ ಬುದ್ಧ್ಹಿವಾದ ಹೇಳಿದ್ದರೂ ಪಾಕಿಸ್ತಾನ ದಿನಕ್ಕೊಂದು ಹೇಳಿಕೆ ಕೊಟ್ಟು ದಿಕ್ಕು ಬದಲಾಹಿಸುತ್ತಿದೆ.
ಈಗ ಪ್ರವಾಸಿಗರು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದು ಉಚಿತವಲ್ಲ ಎಂದು ವಿದೇಶಾಂಗ ಖಾತೆ ಪ್ರಕಟಿಸಿದೆ .
ಇದೆ ವೇಳೆ ಉಗ್ರರ /ಪಾಕಿಸ್ತಾನದ ಧಾಳಿ ಭೀತಿಯ ಹಿನ್ನೆಲೆ ಯಲ್ಲಿ ವಿಮಾನ ನಿಲ್ದಾಣ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ .ಸಾರ್ವಜನಿಕರ ಸಹಕಾರ ಮುಖ್ಯ ವಾಗಿದೆ .
ಮುಂದಿನ ವರ್ಷ ೨೦೦೯ ನಿಮಗೆಲ್ಲರಿಗೂ ಸುಖ :ಶಾಂತಿ ಮತ್ತು ನೆಮ್ಮದಿಯ ಜೀವನ ಕೊಡಲಿ .
ನಾಗೇಶ್ ಪೈ
ಜೈ ಹಿಂದ್

ಅಟಲ್ ಬಿಹಾರಿ ವಾಜಪೇಯಿ-ಜನ್ಮ ದಿನಾಚರಣೆ .

ಡಿಸೆಂಬರ್ ೨೫ ಕ್ರಿಸ್ಮಸ್ ದಿನಾಚರಣೆ -ವಿಶ್ವ ದಾದ್ಯಂತ ಆಚರಣೆ ಮಾಡುವ ಸಾಮೂಹಿಕ ಹಬ್ಬವಾಗಿದೆ .
ಶಾಂತಿ ದೂತ ಯೇಸುವಿನ ಜನ್ಮ ದಿನವಾಗಿದೆ .ಇಲ್ಲಿ ಭಯೋತ್ಪದಕರ ವಿರುದ್ಧ ಸಮರ ಸಾರಿರುವುದು ವಿಶೇಷ .
೨ ಭಾರತಿಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಪೂರ್ವ ಪ್ರಧಾನಿ ಬ್ರಹ್ಮಚಾರಿ ಅಟಲ್ ಬಿಹಾರಿ ವಾಜಪೇಯೀ ಅವರ ಜನ್ಮ ದಿನವೂ ಹೌದು .ನಿಸ್ವಾರ್ಥಿ ,ಅಭಿವ್ರದ್ಧಿ ಯೇ ನನ್ನ ಗುರಿ ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ .ಭಾರತದ ನವ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ
ಇವರ ಜನ್ಮ ದಿನದಂದು ಶುಭಾಶಯ .
ಇವರಲ್ಲಿ ಕುಟುಂಬ ರಾಜಕೀಯ ವಿಲ್ಲ .ಇತ್ತೀಚೆಗಿನ ರಾಜಕೀಯ ಗಮನಿಸಿದಾಗ ಕುಟುಂಬಕ್ಕೆ ಹೆಚ್ಚು ಹೆಚ್ಚು ಪ್ರಾತಿನಿಧ್ಯ ಕೊಟ್ಟು ಅಭಿವ್ರದ್ಧಿ ನಿರ್ಲಕ್ಷ ಮಾಡುವ ಮುಖಂಡರ ಸಂಖ್ಯೆ ಏರುತ್ತಾ ಇದೆ .
ಇದು ವಿಷಾದನೀಯ ಬೆಳವಣಿಗೆಯಾಗಿದೆ .
ಸರ್ವರಿಗೂ ನವ ವರ್ಷ ಆರೋಗ್ಯ ,ಸಂಪತ್ತು ಮತ್ತು ಶ್ರೇಯಸ್ಸು ಪರಮಾತ್ಮನು ಕರುಣಿಸಲಿ ಎಂದು ಕೋರುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ
ಸರ್ವೇ ಜನ :ಸುಕಿನೋ ಭವಂತು :
ಸುಸ್ವಾಗತ ೨೦೦೯ :

Wednesday, December 24, 2008

ಹೀಗಾಗಬಾರದಿತ್ತು.? ವಿಶ್ವದಲ್ಲಿ ಪ್ರಜಾಪ್ರಭುತ್ವ ಸರಕಾರ ಭವ್ಯ ಭಾರತ ವು ಎನ್ನುವ ಹೆಮ್ಮೆ ನಮ್ಮ ದಾಗಿದೆ . ಅದರೂ ನಿನ್ನೆ ನಡೆದ ಉಪ ಚುನಾವಣೆ ಸಮಯದಲ್ಲಿ ಹಣ ,ಹೆಂಡ ಮತ್ತು ಸೀರೆ ಸರಬರ

ಹೀಗಾಗಬಾರದಿತ್ತು.?
ವಿಶ್ವದಲ್ಲಿ ಪ್ರಜಾಪ್ರಭುತ್ವ ಸರಕಾರ ಭವ್ಯ ಭಾರತ ವು ಎನ್ನುವ ಹೆಮ್ಮೆ ನಮ್ಮ ದಾಗಿದೆ .
ಅದರೂ ನಿನ್ನೆ ನಡೆದ ಉಪ ಚುನಾವಣೆ ಸಮಯದಲ್ಲಿ ಹಣ ,ಹೆಂಡ ಮತ್ತು ಸೀರೆ ಸರಬರಾಜು ಬಗ್ಗೆ ಮಾಧ್ಯಮದಲ್ಲಿ ನೇರ ಪ್ರಸಾರ ಮಾಡಿದನ್ನು ಗಮನಿಸಿದರೆ ರಾಜಕೀಯ ಪಕ್ಷಗಳು ಎಷ್ಟರ ಮಟ್ಟಿಗೆ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ .ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದ್ದರೂ ಏನೂ ಪ್ರಯೋಜನ ವಾಗಿಲ್ಲ .
ಕರ್ನಾಟಕ ರಾಜ್ಯ ದಲ್ಲಿ ಈಗೆ ನಡೆಯುವುದು ನೋಡಿದಾಗ ರಾಜ್ಯದ ೫.೫ ಕೋಟಿ ಕನ್ನಡಿಗರಿಗೆ ಅವಮಾನವು ಹೌದು /ಹಾಸ್ಯಸ್ಪದವು ಕೂಡ .
ಈ ರೀತಿಯ ರಾಜಕೀಯ ಪಕ್ಷಗಳ ಕ್ಹುರ್ಚಿಗಾಗಿ ಮಾಡುವ ಪಕ್ಷಗಳ ಪ್ರಚಾರ ಖಂಡಿಸುವುದು ಜನತೆಯ ಕರ್ತವ್ಯ /ಧರ್ಮ ವಾಗಿದೆ .
ಇದಕ್ಕಾಗಿ ಶನಿವಾರ ನಡೆಯುವ ವೋಟು ಮಾಡುವಾಗ ಜನತೆ ತಕ್ಕ ಉತ್ತರ ನೀಡಲಿದೆ.
ನಾವು ನಮ್ಮ ರಾಜ್ಯವನ್ನು ಮಾದರಿ ರಾಜ್ಯ ಮಾಡುವ ಕನಸು ಭಗ್ನ ವಾಗಿದೆ .
೩೦ ನೇ ತಾರೀಕಿನ ಫಲಿತಾಂಶ ಕ್ಕಾಗಿ ಕಾದು ನೋಡುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ಕುಂದಾಪುರ ನಾಗೇಶ್ ಪೈ .
ಶುಭ ಚಿಂತಕ
ಕ್ರಿಸ್ಮಸ್ ಶುಭಾಶಯ ಗಳು .

ಭಾರತ್ -ಪಾಕಿಸ್ತಾನ್ ಯುದ್ಧ ಸಂಭವ

ಭವ್ಯ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಸೇನೆ ಯುದ್ಧ ಕ್ಕಾಗಿ ಸಿದ್ಧವಾಗಿದೆ .
ಭಾರತ ಪಾಕಿಸ್ತಾನಕ್ಕೆ ನೀಡಿದ ಡಿಸೆಂಬರ್ ೨೬ ಸಮೀಪಿಸಿದೆ .
ಪಾಕಿಸ್ತಾನಕ್ಕೆ ತಾಲಿಬಾನ್ ತನ್ನ ಸಹಾಯ ಹಸ್ತ ಕೊಡುವ ನಿರ್ಧಾರ ಮಾಡಿದೆ .
ನಮ್ಮ ಪ್ರಧಾನಿ ಯವರು ಉಗ್ರರ ನೆಲೆ ದ್ವಂಸ ಗೊಳಿಸಲು ಪಾಕ್ ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಭಾರತ ಬಯಸುತ್ತಿದೆ .
ಯುದ್ಧ ಶುರು ವಾಗುವ ಸಾಧ್ಯತೆ ಗಳನ್ನೂ ತಳ್ಳಿ ಹಾಕುವಂತಿಲ್ಲ ಎಂದು ಅಮೇರಿಕಾದ ಗುಪ್ತ ಚರ ಸಂಸ್ಥೆ ಮುನ್ಸೂಚನೆ ಕೊಟ್ಟಿದೆ .
ಈಗ ಭಾರತದ ಪ್ರಜೆಗಳು ಒಗ್ಗಟ್ಟಿನಿಂದ ಪಕ್ಶಾತಿತ ವಾಗಿ ದುಡಿಯಬೇಕು .
ಯುದ್ಧ ಅನಿವಾರ್ಯವೇ ?
ಭಾರತದ ಬೇಡಿಕೆ ಗಳನ್ನೂ ಸ್ಪಂದಿಸುವಂತೆ ಪಾಕಿಸ್ತಾನಕ್ಕೆ ಅಮೇರಿಕಾ ಹಾಗೂ ಇತರ ರಾಷ್ಟ್ರಗಳು ತಾಕೀತು
ಮಾಡಿವೆ .
ಇದರ ಬಗ್ಗೆ ಚರ್ಚೆ ಮಾಡಲು ನಿಮ್ಮ ಉಪಯುಕ್ತ ಸಲಹೆ /ಸೂಚನೆ ಕೊಡಿ .
ಇದು ಪ್ರಿಯ ಓದುಗರಿಗೆ ಉಪಯುಕ್ತ ವಾಗಬಹುದು ಎಂದು ಭಾವಿಸಿದ್ದೇನೆ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ಕುಂದಾಪುರ ನಾಗೇಶ್ ಪೈ .
ಜೈ ಹಿಂದ್

Monday, December 22, 2008

ಪೋಲಿಯೋ ಲಸಿಕೆ /ಪರಿಣಾಮ /ವದಂತಿ

ಕರ್ನಾಟಕ ರಾಜ್ಯದಲ್ಲಿ ಪೋಲಿಯೋ ಲಸಿಕೆ ಯ ಬಗ್ಗೆ ಪ್ರಯೋಜನ /ದುಷ್ಪರಿನಾಮ ವದಂತಿ ಪತ್ರಿಕೆ /ಮಾಧ್ಯಮ
ವನ್ನು ಈಗ ಚಿಂತೆ ಗಿಡು ಮಾಡುವುದಲ್ಲದೆ ಪೋಷಕ ವರ್ಗ ದವರಿಗೆ ಗಾಬರಿ ಮಾಡಿ ಆಸ್ಪತ್ರೆ ಗಳಲ್ಲಿ ವೈದ್ಯರನ್ನು ಕೊಡ ದಿನವೀಡಿ ಶ್ರಮಿಸಿ ನಿಜವಾಗಿ ಆದದ್ದೇನು ಎಂದು ಪ್ರಕಟಿಸಲು ಹರ ಸಾಹಸ ಮಾಡ ಬೇಕಾಯಿತು .
ಪೋಲಿಯೋ ಹನಿ ಹಾಕಿಸಿಕೊಂಡ ಮಕ್ಕಳಿಗೆ ಜ್ವರ ಬರುತ್ತಿದೆ .ತೀವ್ರ ಹೊಟ್ಟೆ ನೋವಿನಿಂದ ಅಳುತ್ತಾರೆ .
ವೈದ್ಯಕೀಯ ದ್ರಸ್ಟಿಯಲ್ಲಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಮಕ್ಕಳ ಮೈ ಬಿಸಿ ಇರುತ್ತದೆ .ಬೆಚ್ಚಗಿನ ಉಡುಪು ಧರಿಸಿ ಮೈ ವಾತಾವರಣಕ್ಕೆ ಬಿಡದೆ ರಕ್ಷಣೆ ಕೊಡಬೇಕು .ಇದೆ ಸಂಧರ್ಭ ದಲ್ಲಿ ವದಂತಿ ಪೋಷಕರ ತಪ್ಪು ತಿಳುವಳಿಕೆಗೆ ಕಾರಣವಾಯಿತು .ಆಸ್ಪತ್ರೆಗೆ ಒಡಲು ಕಾರಣ.ಮಾತಾಡಲು /ಬರೆಯಲು ಇದು ಸುಲಭ .ಇದನ್ನು ಅನುಭವಿಸಿದ ಪೋಷಕರ ಸ್ಥಿತಿ ಹೇಗಿರಬೇಕು ನೀವೇ ಯೋಚಿಸಿ .ಸಾರ್ವಜನಿಕರ /ವೈದ್ಯರ ಸಮಯ ಪ್ರಜ್ಞೆ ಇಲ್ಲಿ ಕೆಲಸ ಮಾಡಿ ಈಗ ಪರಿಸ್ತಿತಿ ಶಾಂತ ವಾಗಿದೆ .ಇದರ ಬಗ್ಗೆ ತನಿಕೆ ಮಾಡಿ ಇಂತಹ ವರದಿ ಗಳು ಮುಂದೆ ಮರುಕಳಿಸದಂತೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕು.
ಯಾವುದೇ ಮಗುವಿನ ಮೇಲೆ ಪೋಲಿಯೋ ಲಸಿಕೆ ದುಸ್ಪರಿನಾಮ ಮಾಡಿಲ್ಲ /ಮಾಡುವುದು ಇಲ್ಲ .
ಪ್ರಪಂಚದ ವಿಜ್ಞಾನಿ ಗಳಿಂದ ಇದು ಸ್ಪಷ್ಟ ವಾಗಿದೆ .
ಕಿಡಿಗೇಡಿಗಳು ಹರಡಿದ ವರದಿ ಯಲ್ಲದೆ ಬೇರೆ ಏನೂ ಇಲ್ಲ .
ಸರ್ವೇ ಜನ : ಸುಕಿನೋ ಭವಂತು :
ಉಪ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ದಯವಿಟ್ಟು ಇದರ ಲಾಭ ಪಡೆಯಲು ಯತ್ನಿಸಬೇಡಿ
ನಮಸ್ಕಾರ
ಶುಭಂ :
ನಾಗೇಶ್ ಪೈ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Friday, December 19, 2008

ಎ .ಅರ್ ಅಂತುಲೆ .ವಿವಾದ ಜನರ ತೀರ್ಪು .

ಇಡೀ ಭಾರತ ಒಗ್ಗಟ್ಟಿನಲ್ಲಿ ಸಂಸತ್ತಿನ ಉಭಯ ಸದನಗಳು ಪಕ್ಷ ಭೇಧ ವನ್ನು ಮರೆತು ಭಯೋತ್ಪಾದಕರ ವಿರುದ್ದ ಸಮರ ಸಾರಿದೆ .ಇದು ಒಗ್ಗಟ್ಟಿನಲ್ಲಿ ಬಲವಿದೆ ಎಂದು ವಿಶ್ವಕ್ಕೆ ತೋರಿಸಿದೆ .ಮಾತ್ರ ವಲ್ಲದೆ ಉಭಯ ಸದನಗಳು ಸಂವಿಧಾನದಲ್ಲಿ ಉಗ್ರರ /ನಕ್ಷಲಿಯರ ಸಂಪೂರ್ಣ ನಾಶ ಕ್ಕಾಗಿ ಕಾನೂನು ಮಂಡಿಸಿ ಈಗ ಭವ್ಯ ಭಾರತದ ರಾಷ್ಟ್ರ ಪತಿ ಯವರ ಸಮ್ಮುಖ ದಲ್ಲಿ ಹಸ್ತಾಕ್ಷರ ಕ್ಕಾಗಿ ಕಾಯುತ್ತಿದೆ .
ಈ ತನ್ಮಧ್ಯೆ ಕೇಂದ್ರದ ಅಲ್ಪ ಸಂಖ್ಯಾತರ ಕಲ್ಯಾಣ ಮಂತ್ರಿ ಆಗಿರುವ ಎ .ಅರ್ ಅಂತುಲೆ ಯವರ ವಿವಾದಾತ್ಮಕ [ಉಗ್ರ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ ಕರ್ಕರೆ ಯವರ ಸಾವು ] ಹೇಳಿಕೆ ದೇಶದ ಜನರ ಒಗ್ಗಟ್ಟಿನಲ್ಲಿ ಬಿರುಕು ತಂದಿದೆ .ಇದು ಕಾಂಗ್ರೆಸ್ ಪಕ್ಷದ ನಿರ್ಧಾರವೋ ಅಥವಾ ಅಂತುಲೆಯವರ ಸ್ವಂತ ಅಭಿಪ್ರಾಯವೋ ಎಂದು ಜನತೆಗೆ ಕಾಡುತ್ತಿದೆ .
ಇವರು ಹಗರಣ ಗಳಲ್ಲಿ ಯಾವಾಗಲು ಇರುತ್ತಾರೆ .೧೯೮೨ ರಲ್ಲಿ ಮಹಾರಾಷ್ಟ್ರ ಮುಖ್ಯ ಮಂತ್ರಿಯಾಗಿದ್ದಾಗ ಸಿಮೆಂಟ್ ಹಗರಣದಲ್ಲಿ ಅವರು ರಾಜಿನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು .ಬಾಂಬೆ ಹೈಕೋರ್ಟ್ ತಪ್ಪಿತಸ್ಥ ಎಂದು ಘೋಷಿಸಿದೆ .ಈಗ ಪುನಃ ರಾಜಿನಾಮೆ ನೀಡಿ ದ್ದಾರೆ .
ಇವರ ಆದರ್ಶದ ಬಗ್ಗೆ ಜನರೇ ತೀರ್ಪು ನೀಡಲಿ .
ಇದರಿಂದಾಗಿ ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಷ್ಟೆ ಗೆ ಲಾಭ ವಾಗುವುದೇ ಅಥವಾ ವಿರುದ್ದ ಜನರು ಬೇರೆ ಪಕ್ಷದ ಕಡೆಗೆ ವಾಲುವರೇ ಸಮಯ ನಿರ್ಧರಿಸಲಿದೆ .
ಕಾಂಗ್ರೆಸ್ ಪಕ್ಷವು ಅಂತುಲೆಯವರ ರಾಜಿ ನಾಮೇ ಸ್ವಿಕರಿಸಿದರೆ ಮಾತ್ರ ಸ್ವಲ್ಪ ಮಟ್ಟಿಗೆ ಜನರ ಮೆಚ್ಚುಗೆ ಪಡೆಯಬಹುದು .
ಮಂತ್ರಿ ಮಂಡಲ ದಲ್ಲಿ ನಿಸ್ವ್ವಾರ್ತಿ ದೇಶ ಪ್ರೇಮಿ ಇರಬೇಕೆ ವಿನಃ
ಇಂಥವರು ಇರ ಬಾರದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಯು ಸರ್ವತೋಮುಖ ಬೆಳವಣಿಗೆ ಯನ್ನು ಬಯಸುತ್ತಿದೆ .
ನಾಗೇಶ್ ಪೈ
ಇಲ್ಲಿ ರಾಜಕೀಯಕ್ಕೆ ಪ್ರವೇಶವಿಲ್ಲ .

Tuesday, December 16, 2008

ಆಟೋ ನಲ್ಲಿ ಪ್ರಯಾಣ ಮತ್ತು ದರದಲ್ಲಿ ಸುಧಾರಣೆ

ಈಗ ಕರ್ನಾಟಕ ರಾಜ್ಯದಲ್ಲಿ ಬಸ್ ನಲ್ಲಿ ನೂಕು ನುಗ್ಗಲು ಇರುವುದರಿಂದ ಮತ್ತು ಆರೋಗ್ಯ ವಂಥರಲ್ಲದವರು ,ಮಹಿಳೆಯರು /ಹಿರಿಯ ನಾಗರಿಕರು ಆಟೋ ನಲ್ಲಿ ಪ್ರಯಾಣ ಮಾಡಬೇಕಾದ ಪ್ರಸಂಗ ಬಂದಿದೆ .
ಇಲ್ಲಿ ನಮ್ಮ ಮನೆಯ ಗೇಟ ನಿಂದ ನಗರದ ಬಸ್ ನಿಲ್ದಾಣ ಅಥವಾ ರೈಲ್ವೆ ಸ್ಟೇಷನ್ ಗೆ ಹೋಗಲು ೩ ಆಟೋ ಗಳಲ್ಲಿ ಅಳವಡಿಸಿದ ಮೀಟರ್ ೩ ರೀಡಿಂಗ್ ತೋರಿಸುವುದು .ಆಟೋ ಚಾಲಕರು ತಮ್ಮ ತಪ್ಪನ್ನು ಒಪ್ಪಿದ್ದಾರೆ .
ತಪ್ಪಿನ ವಿವರ ಕೊಟ್ಟಿದ್ದಾರೆ .ಮೋಸ ವನ್ನು ಬಹಿರಂಗ ಗೊಳಿಸಿದ್ದಾರೆ .
ಪ್ರತಿ ದಿನವೂ ಚಾಲಕನೊಡನೆ ಚರ್ಚೆ /ಜಗಳ ಸಾಮಾನ್ಯ ವಾಗಿದೆ .ಇದಕ್ಕಾಗಿ ನಗರದ ಪೋಲಿಸ್ ಸಹಾಯ ಕೊಡುತ್ತಾ ಇದೆ .
ಇದಕ್ಕೆ ಸುಧಾರಣೆ ತರುವ ನಾಗರಿಕರಿದ್ದಾರೆ.
ಸ್ಟಾರ್ ಆಫ್ ಮೈಸೂರ್ ನಲ್ಲಿ ಪ್ರಕಟವಾದ ಬೋಗಾದಿ ಯಿಂದ ಶ್ರೀಯುತ ಕೆ .ಅರ್ ಶೇಷಾದ್ರಿ ಯವರ ಸಲಹೆ ಇಲ್ಲಿ ಇದೆ .
೧ ದರದ ಬದಲು ಅತಿ ಕ್ರಮಿಸಿದ ದೂರ ವನ್ನು ಮೀಟರ್ ತೋರಿಸ ಬೇಕು .
ಇದರಿಂದಾಗಿ ದರ ಪರಿಷ್ಕರಣೆ ಯಾದಾಗ ಆ ದರ ಮತ್ತು ದೂರಕ್ಕೆ ಗುಣಿಸಿದಾಗ ನಾವು ಕೊಡಬೇಕಾದ ಮೊತ್ತ
ಸಿಗುತ್ತದೆ .
ನಗರ ಬಸ್ ಸ್ಟ್ಯಾಂಡ್ ನಿಂದ ಪ್ಪ್ರತಿಯೊಂದು ಪಾಯಿಂಟ್ ಗೆ ಅತ್ಹಿಕ್ರಮಿಸುವ ದೂರವಿರುವ ಚಾರ್ಟ್ ನ್ನು ನಾಗರೀಕರಿಗೆ ಸುಲಭ ವಾಗಿ ಕೈ ಗೆ ಸಿಗುವ ಪ್ರಚಾರ ಮಾಡ ಬೇಕು .
ಆಟೋ ಚಾಲಕರು ಮಾಡುವ ಮೋಸವನ್ನು ತಡೆಯ ಬಹುದು.
ನಗರ ಪೋಲಿಸ್ ಆಯುಕ್ತರ ಗಮನಕ್ಕೆ ತರಲಾಗಿದೆ ಮತ್ತು ರಾಜ್ಯದ ಸಾರಿಗೆ ಮಂತ್ರಿ ಯವರು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ
ಆಟೋ ಮೀಟರ್ ನಲ್ಲಿ ಸುಧಾರಣೆ ತರಬೇಕು .
ನಾಗರೀಕರ ಕಷ್ಟ ಪರಿಹರಿಸಿದರೆ ಮೈಸೂರಿನ ಸಾರ್ವಜನಿಕರು ಸುಖ ಪ್ರಯಾಣ ಮಾಡಬಹುದು .
ಸಂಭಂಧ ಪಟ್ಟವರು ಕ್ರಮ ಜರುಗಿಸಲಿ
ಸರ್ವೇ ಜನ ಸುಕಿನೋ ಭವಂತು :
ಲೇಖನ ಬರೆದ ಶ್ರೀಯುತ ಶೇಷಾದ್ರಿ /ಪ್ರೊ ಎಂ ಏನ್ ಗೋಪಾಲನ್ ಅವರಿಗೆ ಹ್ರತ್ಪೂರ್ವಕ ಧನ್ಯವಾದಗಳು .
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
ಜೈ ಕರ್ನಾಟಕ /ಹಿಂದ್

Monday, December 15, 2008

ನಮ್ಮ ಸುಂದರ ಮೈಸೂರು

ಇದು ನಮ್ಮ ಸುಂದರ ಮೈಸೂರು ಒಂದು ಆರ್ಕುಟ್ ಸಮುದಾಯ [ಕಮ್ಯುನಿಟಿ ] ರಚನೆ .
ಇಲ್ಲಿ ಮೈಸೂರಿನ ನಾಗರೀಕರು ನಮ್ಮ ನಗರದ ಸರ್ವತೋಮುಖ ಬೆಳವಣಿಗೆಗಾಗಿ ದುಡಿಯಬೇಕು .
ಇ ನಗರಕ್ಕೆ ನುರಿತ ಯುವ ಮೇಯರ್ ಅವರು ಇರುವುದರಿಂದ ,ಅಲ್ಲದೆ ದಕ್ಷ ಜಿಲ್ಲಾಧಿಕಾರಿ ಇದ್ದಾರೆ.
ನಗರದ ಪೋಲಿಸ್ ಆಯುಕ್ತರು ಮೈಸೂರು ನಗರದ ಶಿಸ್ತು ಕ್ರಮ ಜರಗಿಸುವುದರಲ್ಲಿ ಪರಿಣಿತ ರಾಗಿರುವುದರಿಂದ
ಮುಂದೆ ಮೈಸೂರು ನಗರವು ಮಾದರಿ ನಗರವಾಗಬಹುದು.
ನಾವು ಇನ್ನು ಮುಂದೆ ನಗರಪಾಲಿಕೆ /ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ತೆಗೆದು ಕೊಳ್ಳ ಬೇಕಾದ ಕ್ರಮ ಗಳ ಬಗ್ಗೆ ಸುಧೀರ್ಗ ಚರ್ಚೆ ಮಾಡ ಬೇಕಾಗಿದೆ .
ಪ್ರಿಯ ಓದುಗರೇ ದಯವಿಟ್ಟು ನೀವೆಲ್ಲರೂ ಭಾಗವಹಿಸಿ ನಿಮ್ಮ ಅನಿಸಿಕೆ ಗಳನ್ನೂ ಪ್ರಕಟಿಸಿ .
೧ ಸಾರ್ವಜನಿಕರು ಮನೆಯ ಕಸವನ್ನು [ಚಿಕ್ಕ ಗಾತ್ರದ್ದು ] ಸಂಗ್ರಹಿಸುವ ವ್ಯವಸ್ಥೆ ಇದೆ .
ಆದರೆ ಕಡಿದ ಗಿಡ /ಮರ ಇತ್ಯಾದಿ ಸಾಗಿಸಲು ವ್ಯವಸ್ಥೆ ಮಾಡ ಬೇಕಾಗಿದೆ .
ದೂರವಾಣಿ ಮಾಡಿದಾಗ ಸರಿಯಾದ ಜವಾಬು /ಕ್ರಮ ಸಿಗಲಿಲ್ಲ .
ಮಹಿಳೆಯರು ಕಷ್ಟ ಕ್ಕೆ ಒಳಗಾಗಿದ್ದಾರೆ .
ಇ ಮೂಲಕ ವಾರ್ಡಿನ ಪಾಲಿಕೆ ಸದಸ್ಯರು ಕ್ರಮವನ್ನು ಕೂಡಲೇ ತೆಗೆದುಕೊಳ್ಳಲಿ .ಎಂದು ನಿವೇದನೆ
೧ ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ .
ಶುಭಂ .

Thursday, December 11, 2008

ಭಯೋತ್ಪಾದಕರ ಸಂಪೂರ್ಣ ನಾಶ .

ಅಮೇರಿಕಾದ ಪತ್ರಿಕೆ ನ್ಯೂ ಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾದ ಸಮಾಚಾರ ೨೦ ಶಂಕಿತ ಉಗ್ರರು ಪಾಕಿಸ್ತಾನದವರು ಅಲ್ಲಿ ತರಬೇತು ಹೊಂದಿದ ಮೇಲೆ ಭಾರತ ಪ್ರವೇಶ ಮಾಡಿದ್ದಾರೆ.ಆತ್ಮಾಹುತಿ ಧಾಳಿಗೆ ತಮ್ಮನ್ನು ತಯ್ಯಾರಿ ಮಾಡಿಕೊಂಡಿರುತ್ತಾರೆ .ಎಲ್ಲಾ ರೀತಿಯ ಸಂಚು ನಡೆಸಿ ಅವರಿಂದ ಭೀಕರ ಅನಾಹುತ ಕಾದಿದೆ ಇದನ್ನು ಭಂಧಿತ ಉಗ್ರ ಅಫ್ಜಲ್ ಕಸಬ್ ತನ್ನ ಹೇಳಿಕೆ ಕೊಟ್ಟಿರುವುದು ಮುಂದಿನ ಭಯಾನಕ ಘಟನೆಗೆ ಎಚ್ಚರಿಕೆ ಘಂಟೆ ಯಾಗಿದೆ .ಇದು ಈಗ ನಡೆಯುವ ಲೋಕ ಸಭೆ ಯಲ್ಲಿ ಚರ್ಚೆಯ ವಿಷಯ ವಾಗಿದೆ .ಗ್ರಹ ಮಂತ್ರಿಗಳ ಮುಂದಿನ ಕ್ರಮ ಗಳನ್ನೂ ಷಿಗ್ರ ವಾಗಿ ಜಾರಿಗೆ ತರಲು ಎಲ್ಲಾ ಪಕ್ಷಗಳು ಪಕ್ಷ ಭೇಧವನ್ನು ಮರೆತು ಸ್ವಾಗತಿಸಿದ್ದಾರೆ .ಈಗ ಬೇಕು ಸಂಪೂರ್ಣವಾಗಿ ಭಯೋತ್ಪಾದಕರ ನಾಶ .
ಅಮೇರಿಕಾದ ಫೆಡೆರಲ್ ಏಜನ್ಸಿ [ಎಫ್ ಬಿ ಆಯಿ ] ಮಾದರಿ ಯಲ್ಲಿ ಕೇಂದ್ರದ ಪಡೇ ರಚನೆ ಪೋಟ ಕಾನೂನು ಅದರ ಬಳಕೆ ಯಾಗಬೇಕು .
ರಾಜ್ಯದ ರಾಜಧಾನಿ ಗಳಲ್ಲಿ ಏನ್ ಎಸ್ ಜೀಗಳ ಸ್ಥಾಪನೆ .
ಈಗೇ ಮುಂದಿನ ಬಜೆಟ್ನಲ್ಲಿ ಹಣ ವನ್ನು ಕಾದಿರಿಸಬೇಕು .
ಉಗ್ರರ ದಮನವೇ ನಮ್ಮ ಮುಂದಿನ ಗುರಿಯಾಗಿರಲಿ.
ವಿಜಯವು ನಮ್ಮದೇ .
ಜೈ ಹಿಂದ್
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ
ನಮಸ್ಕಾರ .
ಸಮರ ಜಾರಿಯಿರಲಿ.

Sunday, December 7, 2008

ಪಾಕಿಸ್ತಾನಕ್ಕೆ ೪೮ ಘಂಟೆಗಳ ಸಮಯಾವಕಾಶ

ಭಾರತ ೨೬/೧೧ ಮುಂಬೈ ನಗರದಲ್ಲಿ ನಡೆದ ಉಗ್ರರ ಧಾಳಿ ಈಗ ವಿಶ್ವದ ಪ್ರಮುಖ ರಾಷ್ಟ್ರ ಗಳಾದ ಅಮೇರಿಕಾ ,ರಶ್ಶಿಯಾ ಮತ್ತು ಇಂಗ್ಲೆಂಡ್ ,ಇತ್ಯಾದಿ ಗಳ ಗಮನಕ್ಕೆ ಬಂದಿದೆ .ಮಾತ್ರವಲ್ಲದೆ ಅಮೇರಿಕಾ /ಭಾರತ ಪಾಕಿಸ್ತಾನಕ್ಕೆ ೪೮ ಘಂಟೆಗಳ ಸಮಯದ ಗಡುವು ಕೊಟ್ಟಿದೆ .ಒಂದು ವೇಳೆ ಪಾಕ್ ತ್ವರಿತ ಕ್ರಮ ಜರುಗಿಸದಿದ್ದರೆ ಅಮೇರಿಕಾ ರಾಷ್ಟ್ರವು ಸರಿಯಾದ ಮುಂದಿನ ಕ್ರಮ ತೆಗೆದು ಕೊಳ್ಳುವ ಕಟು ಎಚ್ಚರಿಕೆ ನೀಡಿದೆ .
ಭಯೋತ್ಪಾದಕರ ಧಾಳಿಯಲ್ಲಿ ಪಾಕಿಸ್ತಾನದ ಶಕ್ತಿಗಳ ಕೈವಾಡ ಇರುವುದನ್ನು ನಿರೂಪಿಸಿದೆ .
ಪಾಕಿಸ್ತಾನಕ್ಕೆ ಒತ್ತಡ ಗಳ ಮಹಾಪೂರ ಇರುವುದರಿಂದ ಇನ್ನು ಮಣಿಯಲೇ ಬೇಕಾಗಿದೆ .
ಇ ಸಮಯದಲ್ಲಿ ನಮ್ಮ ಒಗ್ಗಟ್ಟಿನ ಪ್ರದರ್ಶನ ವಾಗಬೇಕು .
'ಮಾಡು ಇಲ್ಲವೇ ಮಡಿ '
ಸತ್ವ ಪರೀಕ್ಷೆ ಯಾಗಿದೆ
ವಿಜಯ ನಮ್ಮದೇ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
ಜೈ ಹಿಂದ್

Wednesday, December 3, 2008

ಭಯೋತ್ಪಾದಕರ ವಿರುದ್ದ ಸಮರ ಬೇಕಾಗಿದೆ

ಇಂದು ಭವ್ಯ ಭಾರತದ ಜನತೆ ಭಯೋತ್ಪಾದಕರ ವಿರುದ್ದ ಸಮರ ಸಾರಿದೆ .
ಈಗ ಜನತೆಗೆ ಬೇಕು ಸುರಕ್ಷತೆ .ಇದಕ್ಕಾಗಿ ಹೋರಾಡಲು ನಾಗರಿಕರು ತನು,ಮನ ಮತ್ತು ಧನಗಳಿಂದ ಸನ್ನದ್ಧ ರಾಗಿದ್ದಾರೆ .ಎಲ್ಲಾ ರೀತ್ಹೀಯ ತಯ್ಯಾರಿ ಯಲ್ಲಿದೆ .
ಜಾತಿ ,ಧರ್ಮ ,ಪಕ್ಷ ಭೇಧ ವನ್ನು ಮರೆತು ಯುದ್ಧ ವನ್ನು ಗೆಲ್ಲೆಲಲೇ ಬೇಕಾಗಿದೆ .
ಇದಕ್ಕೆ ನಾವೆಲ್ಲರೂ ಸಹಕರಿಸಿ ಭಾರತದ ವಿಜಯ ಪತಾಕೆ ಹಾರಿಸೋಣ ಬನ್ನಿ .
ಈಗ ಬೇಕು ಒಗಟ್ಟಿನ ಪ್ರದರ್ಶನ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ .
ಜೈ ಹಿಂದ್

Tuesday, December 2, 2008

ಕೊಟ್ಟ ಮಾತನ್ನು ಉಳಿಸಿಕೊಳ್ಳಿ

ಕನ್ನಡದ ಪ್ರಸಿದ್ಧ ಪುಣ್ಯಕೋಟಿ ಕಥೆಯ ಸಾರಾಂಶ ವಾದ ಕೊಟ್ಟ ಮಾತಿಗೆ ತಪ್ಪಲಾರೆನು
ಮೆಚ್ಚನಾ ಆ ಜಗದೀಶನು ಎಂಬ ಸದ್ಬುದ್ದಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಬರಲಿ ಸದಾ
ಚುನಾವಣೆ ಹತ್ತಿರ ಬಂದಂತೆ ತಮ್ಮ ರಾಜಕೀಯ ಲಾಭಕ್ಕಾಗಿ ಆಶ್ವಾಸನೆಗಳ ಸುರಿಮಳೆ .ತಾವು ಗೆದ್ದು ಆಡಳಿತಕ್ಕೆ ಬಂದ ಮೇಲೆ ಪರಿಣಾಮ ಶೂನ್ಯ .ಇದನ್ನು ತಿಳಿದ ಅನುಭವಿ ನಾಗರಿಕ ವೋಟನ್ನು ಸರಿಯಾದ ಉಮೆದ್ವಾರನಿಗೆ ಹಾಕುವನು .
ದಯೆಯೇ ಧರ್ಮದ ಮೂಲ
ಆಶೆಯೇ ದುಃಖದ ಮೂಲವೈಯ್ಯ
ದೇಶದ ಸುರಕ್ಷತೆ ಗಾಗಿ ತಮ್ಮ ಪ್ರಾಣವನ್ನೇ ಕೊಟ್ಟ ಯೋಧರ ಸಲುವಾಗಿ ಕೊಟ್ಟ ಮಾತನ್ನು ಉಳಿಸಿ ಅವರ ಕುಟುಂಬ ಕ್ಕೆ ಸಹಾಯ ಮಾಡಬೇಕು .
ಮಾತನ್ನು ಉಳಿಸಿಕೊಂಡರೆ ಇವರು ಪೂರ್ತಿ ೫ ವರ್ಷ ಆಡಳಿತ ಮಾಡಿ ಜನರ ಮನಸ್ಸನ್ನು ಗೆಲ್ಲುವುದರಲಿ ನಿಸ್ಸಂದೇಹ .
ಈಗ ಚುನಾವಣೆಯ ಸಮಯ
ಇದನ್ನು .
ಪ್ರತಿಯೊಬ್ಬ ಉಮೆದ್ವಾರನು ಗಮನಿಸಿ ಪ್ರಾಚಾರ ಮಾಡಲಿ .
ಸರ್ವೇ ಜನ ; ಸುಕಿನೋ ಭವಂತು :
ನಾಗೇಶ್ ಪೈ
ಜೈ ಕರ್ನಾಟಕ
ನಮ್ಮ ಸುಂದರ ಮೈಸೂರು
ಆರ್ಕುಟ್ ಸಮುದಾಯ [ಕಮ್ಯುನಿಟಿ ]
ಭವ್ಯ ಭಾರತದ ನವ ನಿರ್ಮಾಣ ವೇದಿಕೆ

Monday, December 1, 2008

ಭ್ರಸ್ತಾಚಾರ ಎಷ್ಟರ ಮಟ್ಟಿಗೆ ,ಕೇರಳ ಮುಖ್ಯ ಮಂತ್ರಿ ಬಹಿರಂಗ ಹೇಳಿಕೆ

ಇಂದಿನ ಮಾಧ್ಯಮದ ೨ ವರದಿಗಳು ಭವ್ಯ ಭಾರತದ ಜನತೆಗೆ ತಲ್ಲಣ ವನ್ನು ಉಂಟು ಮಾಡಿದೆ ಹಾಗೂ ಇದು ಸತ್ಯ ಎಂದು ಸಾಬಿತು ಆದರೆ ಖಂಡನೀಯ .
ಇದಕ್ಕೆ ಸಾರ್ವಜನಿಕರ ಚರ್ಚೆಯ ಅವಶ್ಯಕತೆ ಇದೆ .ಸಂಭಂದ ಪಟ್ಟ ಅಧಿಕಾರಿಗಳು ಸತ್ಯಾಸತ್ಯ ವನ್ನು ಕಂಡು ಹುಡುಕ ಬೇಕು ಉನ್ನತ ಮತ್ತು ಅಧಿಕಾರ ಸ್ಥಾನದಲ್ಲಿ ಇರುವಾಗ ಬಹಿರಂಗ ಹೇಳಿಕೆ ಕೊಡಬಾರದು.
ಲಂಚ ಕೊರ ಅಧಿಕಾರಿ ಗಳನ್ನೂ ಗುರುತಿಸಿ ಶಿಕ್ಷೆ ೩ ತಿಂಗಳೊಳಗೆ ವಿಧಿಸಬೇಕು .
ಇ ವಿಚಾರ ದಲ್ಲಿ ಸಿಂಗಾಪುರ್ ಮತ್ತು ಅಮೇರಿಕಾ ದೇಶ ಗಳು ಮಾದರಿಯಾಗಲಿ .
ವರದಿಗಳು ಹೀಗಿವೆ .
೧ ರಕ್ಷಾ ಕವಚಗಳು ಕಳಪೆ ದರ್ಜೆ ಯವು ಹುತಾತ್ಮ ವಿಜಯ್ ಸಾರಸ್ಕರ್ರಂಥ ದಕ್ಷ ಅಧಿಕಾರಿ ಗಳು ಧರಿಸಲಿಲ್ಲ .
೨ ಕೇರಳದ ಮುಖ್ಯ ಮಂತ್ರಿ ಯವರು ಶ್ರೀಯುತ ಉನ್ನಿಕೃಷ್ಣ ಅವರ ನಿವಾಸದ ಸಂದರ್ಶನ ದ ಬಗ್ಗೆ ಬಹಿರಂಗ ಹೇಳಿಕೆ .
ಇವೆರಡು ವಿಷಯ ಕೇಳುವಾಗ ನನಗೆ ಇ ಲೇಖನ ಬರೆಯಬೇಕು ಅನ್ನಿಸಿದೆ .
ನೀವು ನಿಮ್ಮ ಅನಿಸಿಕೆಗಳನ್ನು ಬರೆಯಿರಿ .
ನಮ್ಮ ಕರ್ನಾಟಕ ರಾಜ್ಯವು ಸರ್ವ ಪಕ್ಷಗಳ ಸಭೆ ಕರೆದು ಒಮ್ಮತಕ್ಕೆ ಬಂದ ವಿಷಯ ಸ್ವಾಗತಾರ್ಹ .
ಇದನ್ನು ಶೀಘ್ರವೇ ಕಾರ್ಯ ರೂಪಕ್ಕೆ ತರಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ .
ಜೈ ಹಿಂದ್

Sunday, November 30, 2008

ಕನ್ನಡ ರಾಜ್ಯೋತ್ಸವ ಸಮಾಪ್ತಿ .

ನಮ್ಮ ಕನ್ನಡ ರಾಜ್ಯೋತ್ಸವ ನವೆಂಬರ್ ೩೦ ಕ್ಕೆ ಸಮಾಪ್ತಿ ಹಂತವನ್ನು ತಲುಪಿದೆ .ಇ ಸುಸಂದರ್ಭ ದಲ್ಲಿ ಪ್ರತಿಯೊಬ್ಬ ಕನ್ನಡಿಗನು [ಭಾರತೀಯನು] ಪಣ ತೋಡ ಬೇಕಾದ ವಿಷಯ .
೧ ಕನ್ನಡ ಭಾಷೆಯ ಸರ್ವತೋಮುಖ ಬೆಳವಣಿಗೆ ಗಾಗಿ ದುಡಿಯಬೇಕು .
೨ ನಮ್ಮ ಭಾಷೆಗೆ ಶಾಸ್ತ್ರಿಯ ಮಾನ ಹಾಗೂ ಸನ್ಮಾನದ ಸಂಪೂರ್ಣ ಸದುಪ ಯೋಗ ಮತ್ತು ರಾಜ್ಯದಲ್ಲಿ ಬಳಕೆ
೩ ದೇಶದಲ್ಲಿ ಅಡಗಿರುವ ನಕ್ಷಲಿಯರ /ಉಗ್ರರ ಅಡಗು ತಾಣಗಳ ಶೋಧನೆ ಮತ್ತು ಸಂಪೂರ್ಣ ಬೇರು ಸಮೇತ ನಾಶ ದ ಹೊಣೆಗಾರಿಕೆ .
ಒಂದು ದುರದ್ರಸ್ಟಕರ ವಿಷಯವೇನೆಂದರೆ ಪ್ರಪಂಚದ ೨೦ ಅಪಾಯಕಾರಿ ರಾಷ್ಟ್ರ ಗಲ್ಲಿ ನಮ್ಮದು ಒಂದಾಗಿದೆ .
ಇದನ್ನೂ ತಪ್ಪು ಎಂದು ಮಾಡಲೇ ಬೇಕು .
ರಾಜಕೀಯ ಲಾಭಕ್ಕೆ ಪಕ್ಷ ಗಳು ಉಪಯೋಗಿಸದೆ .ದೇಶದ ಹಿತವನ್ನು ನೋಡಬೇಕು .
ಭವ್ಯ ಭಾರತದ ಪುನರ್ ನವ ನಿರ್ಮಾಣ ವಾಗಬೇಕು .
ಇದನ್ನು ಸಾಧಿಸಲೇ ಬೇಕು .ಜಯ ನಮ್ಮದೇ
ನಾಗೇಶ್ ಪೈ .
ಜೈ ಕರ್ನಾಟಕ
ಸಿರಿ ಕನ್ನಡಂ ಗೆಲ್ಗೆ ಮತ್ತು ಬಾಳಲಿ.
ಜೈ ಹಿಂದ್
ಸರ್ವೇ ಜನ ಸುಕಿನೋ ಭವಂತು : .

Saturday, November 29, 2008

ರಕ್ಷಿಸಿ 'ಭಾರತವನ್ನು ಉಗ್ರರಿಂದ ಒಕ್ಕಟ್ಟಿನಿಂದ '

our India is always GREAT.no doubt about this.
This is an universal TRUTH.
BEFORE Independence ALL shown their Unity & strength fought for Independence.
we got Independence.WHY? Because we are ONE.
NOW what happened to Indians?
why this terrorists enter our great GATE WAY OF INDIA
SPREAD their terrorism?
this point each Indian should seriously think of & find a way OUT
.my observation is
All political party's AREcompletely interested in VOTE BANK POLITICS.
ONLY in fothcoming elections.
I feel if every one like Hemath Karkare ,Vijay saraskar,Major Sandeep Unnikrishnan & others show patriotism to our GREAT INDIA
Terrorists are no where.
Terrorism will be completely OUT
now you decide one
terrorism or VOTE BANK POLITICS
Politicians on top level have to co-operate
to build BHAVYA BHARATHA GREAT INDIA.
BOLO BHARATH MATHA KI JAI
SINCERE request to all indians
Nagesh Pai

Friday, November 28, 2008

ಇಂದು ಹುತಾತ್ಮರ ಅಂತ್ಯಕ್ರಿಯೆ /ಅಂತಿಮ ನಮನ

ಇನ್ನೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಭದ್ರತೆ ಯನ್ನು ಬಿಗಿ ಪಡಿಸುವ ಅವಶ್ಯಕತೆ ಇದೆ .ಉಗ್ರರು ಭಾರತದ ೯/೧೧ ಮುಂಬೈ ನಗರ, ಬೇರೆ ರಾಜ್ಯ ಗಳಿಗೂ ವಿಸ್ತರಿಸುವ ದ್ರಸ್ಟ್ಟಿಯಿಂದ ನೆರೆ ರಾಜ್ಯ ಗಳಾದ ಗುಜರಾತ್ /ಕರ್ನಾಟಕ ಹಾಗೂ ರಾಜಸ್ಥಾನ ಇತ್ಯಾದಿ ಸರಕಾರಗಳು ಭಯೋತ್ಪಾದಕ ಕ್ರತ್ಯಗಳನ್ನೂ ನಿಗ್ರಹಿಸುವುದರಲ್ಲಿ ಯಶಸ್ವಿ ಯಾಗಬೇಕು .
ವೀರ ಯೋಧ ಹೇಮಂತ ಕರ್ಕರೆ ,ಸಂದೀಪ್ ಉನ್ನಿಕೃಷ್ಣ ಹಾಗೂ ಇತರ ಸೇನಾನಿ ವಿಜಯ್ ಸಾರಸ್ಕರ್ ಅವರನ್ನು ಸ್ಮರಿಸಿ ಶ್ರದ್ದಾಂಜಲಿ ಅರ್ಪಿಸೋಣ .
ಮುಂಬೈ /ಬೆಂಗಳೂರು ನಗರ ವಾಸಿಗಳು ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಿ ಅಂತಿಮ ನಮನವನ್ನು ಸಲ್ಲಿಸುವ ದ್ರಶ್ಯ ಹ್ರದಯ ವಿದ್ರಾಹಕ ವಾಗಿದೆ .
ಜಾತಿ ,ಮತ ಧರ್ಮ ಪಕ್ಷ ಬೇಧವಿಲ್ಲದೆ ಭಾಗವಹಿಸಿದ್ದಾರೆ .
ಇವರ ಬಲಿದಾನ ಚರಿತ್ರೆ ಯಲ್ಲಿ ಅಜರಾಮರ ವಾಗಿದೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ

ಭಯೋತ್ಪಾದಕರ ಅಂತ್ಯ ಹಾಡಲೇಬೇಕು

ಭಾರತದ ೯/೧೧ ಮುಂಬೈ ನಗರದಲ್ಲಿ ಒಂದು ಭಯಾನಕ ಸಂಜೇಯಾಗಿದೆ ಭಯೋತ್ಪದಕರ ಸ್ಪೋಟಕ ಗಳ ಸುರಿಮಳೆ ವಿಸ್ವವಿಡಿ ಜನರನ್ನು ತಲ್ಲಣ ಗೊಳಿಸಿದೆ .೪೬ ಘಂ ಟೇಗಳ ಸತತ ಧಾಳಿಯಾಗಿದ್ದು ಇನ್ನೂ ಮುಂದುವರಿದಿದೆ .ಇದರಲ್ಲಿ ೧೨೫ ಕ್ಕಿಂತ ಹೆಚ್ಚು ಜೀವ ಹಾನಿಯಾಗಿದೆ .೩೭೫ ರಷ್ಟು ಆಸ್ಪತ್ರೆಗೆ ದಾಕಲಾಗಿದೆ.
ಜಲ ಮಾರ್ಗ ವಾಗಿ ಬಂದ ಇವರು ಸ್ಪೋಟ ಮಾಡುವ ಜಾಗದ ನೀಲಿ ನಕ್ಷೆ ಹೊಂದಿರುತ್ತಾರೆ .
ಆವರು ಕಳುಹಿಸಿದ ಇಮೇಲ್ ಎಲ್ಲರನ್ನು ಜಾಗರೂಕರಾಗಿ ಮಾಡಿದೆ .ಇದನ್ನು ಕೇಂದ್ರ ಭದ್ರತಾ ಪಡೆಯವರು ಅಲಕ್ಷಿಸುವಂತಿಲ್ಲ.ಭಯೋತ್ಪಾದಕ ಚಟುವಟಿಕೆ ಗಳನ್ನೂ ನಿಗ್ರಹಿಸುವುದರಲ್ಲಿ ಸಫಲ ರಾಗಬೇಕು .
ಇ ಕಾರ್ಯಾಚರಣೆಯಲ್ಲಿ ಭಾರತ ದೇಶವು ಕೆಲವು ನುರಿತ ದೇಶಪ್ರೇಮಿ ಸುಪುತ್ರರನ್ನು ಕಳೆದು ಕೊಂಡಿದ್ದು ಕುಟುಂಬ /ಸಮಾಜ /ರಾಷ್ಟ್ರ ವನ್ನು ಅನಾಥ ರನ್ನಾಗಿ ಮಾಡಿದೆ .ಅವರು ವೀರ ಮರಣ ಹೊಂದಿದ್ದಾರೆ .
ಇಂತಹ ವೀರ ಯೋಧರ ಅವಶ್ಯಕತೆ ದೇಶಕ್ಕೆ ಇದೆ
ರಾಜ್ಯ /ಕೇಂದ್ರ ಸರಕಾರವೂ ಇದನ್ನು ಪ್ರಮುಖ ಎಚ್ಚರಿಕೆ ಯಾಗಿ ತೆಗೆದು ಕೊಂಡು
ಭದ್ರತೆ /ಗೃಹ ಖಾತೆ ವಿಪಲ ವಾಗಿರುವುದು ಎದ್ದು ಕಾಣಿಸುತ್ತಿದೆ .
ಇನ್ನೂ ಮುಂದಾದರು ತಪ್ಪು ತಿದ್ದಿ ಕೊಳ್ಳುವ ಅವಕಾಶ ಇದೆ .
ಇದನ್ನು ಸರಕಾರವೂ ವರ್ಷವಿಡಿ ಜಾರಿಯಲ್ಲಿಡಬೇಕು.
ಹಿಂದೂ ಸಮಾಜಕ್ಕೆ ಉಗ್ರ ರು ಕೊಟ್ಟ ಭಯದ ಘಂಟೆಯಾಗಿದೆ.
ಪಂಚತಾರಾ ಹೋಟೆಲುಗಳು ,ದೇವಸ್ಥಾನಗಳು ,ರೈಲು ,ವಿಮಾನ ನಿಲ್ದಾಣಗಳು ಇತ್ಯಾದಿ ಇವರ ಗುರಿಯಾಗಿದ್ದು ದ್ವಂಸ ಮಾಡಲು ಪ್ರಯತ್ನಿಸುತ್ತಾರೆ .
ಉಗ್ರ ರ ನಿಗ್ರಹ ವೇ ನಮ್ಮ ಸಾಧನೆ ಯಾಗಲಿ .
ನಾಗೇಶ್ ಪೈ

Thursday, November 27, 2008

ನಮ್ಮ ಸುಂದರ ಮೈಸೂರು -ಶಿಕ್ಷಕರು ಬೇಕಾಗಿದೆ .

ಈಗ ಕರ್ನಾಟಕದ ಜನತೆಗೆ ಬೇಕಾಗಿರುವ ಮೂಲಭೂತ ಸೌಕರ್ಯ ಗಳಲ್ಲಿ ಆರೋಗ್ಯ ಎಷ್ಟು ಮುಖ್ಯವೋ ಅಸ್ಟೇ
ಮುಖ್ಯವಾದುದು ಶಿಕ್ಷಣ ವಾಗಿದೆ .
ಇತ್ತೀಚೆಗಿನ ಬೆಳವಣಿಗೆ ನೋಡಿದರೆ ಯುವಕ /ಯುವತಿಯರು ಸಾಫ್ಟ್ವೇರ್ /ವ್ಯದ್ಯಕೀಯ ಮತ್ತು ಜ್ಯವಿಕ ವಿಜ್ನ್ಯಾನ ದ ಕಡೆಗೆ ಹೆಚ್ಚು ಹೆಚ್ಚು ವಾಲುತ್ತಾರೆ .
ನಮ್ಮ ಸುಂದರ ಮೈಸೂರಿನಲ್ಲಿ ಶಿಕ್ಷಕರ ಕಡಿಮೆ ಆಗಿ ಮಕ್ಕಳು ಅಧ್ಯಾಪಕರ ಕೊರತೆ ಇಂದಾಗಿ ಬೀದಿಗೆ ಇಳಿಯುವ ದುಸ್ಥಿತಿ ಉದ್ಭವ ವಾಗಿದೆ .
ನೌಕರಿಗಾಗಿ ಅಲೆಯುವ ವಿಧ್ಯಾವಂಥರು ಗಮನಿಸಿ ರಾಜ್ಯ ಸರಕಾರದಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಿ ವಿದ್ಯಾರ್ಜನೆ ಗಾಗಿ ಮುಂದೆ ಬಂದ ಬಾಲಕ /ಬಾಲಕಿಯರ ಕಷ್ಟ ಪರಿಹರಿಸಬೇಕು .
ಸ್ವಾಮಿ ಕಾರ್ಯ ವು ಹೌದು ಸ್ವಕಾರ್ಯ ವು ಹೌದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಯು ಶಿಕ್ಷಣಕ್ಕೆ ಯಾವಾಗಲು ಪ್ರಾಮುಖ್ಯತೆ ನಿದುತ್ತದೆ
ನಾಗರಿಕರು ಇದರ ಬಗ್ಗೆ ಹೆಚ್ಚಿನ ಗಮನ ಕೊಡಲಿ ಎಂದು ಪ್ರಾರ್ಥಿಸುವ
ನಾಗೇಶ್ ಪೈ .

Saturday, November 22, 2008

ನಮ್ಮ ಕರ್ನಾಟಕ ರಾಜ್ಯದ ಜನತೆ ಇತ್ತೀಚೆಗಿನ ದಿನಗಳಲ್ಲಿ ತುಂಬಾ ಸಂಕಷ್ಟ ಗಳನ್ನೂ ಎದುರಿಸಬೇಕಾಗಿದೆ . ಇದಕ್ಕೆ ಜನತೆ ,ಸರಕಾರ ಮತ್ತು ರಾಜಕೀಯ ಪಕ್ಷಗಳು ಒಂದುಗೂಡಿ ಸಮಾಧಾನ ಹುಡುಕಲು ತಮ್

ನಮ್ಮ ಕರ್ನಾಟಕ ರಾಜ್ಯದ ಜನತೆ ಇತ್ತೀಚೆಗಿನ ದಿನಗಳಲ್ಲಿ ತುಂಬಾ ಸಂಕಷ್ಟ ಗಳನ್ನೂ ಎದುರಿಸಬೇಕಾಗಿದೆ .
ಇದಕ್ಕೆ ಜನತೆ ,ಸರಕಾರ ಮತ್ತು ರಾಜಕೀಯ ಪಕ್ಷಗಳು ಒಂದುಗೂಡಿ ಸಮಾಧಾನ ಹುಡುಕಲು ತಮ್ಮ ತಮ್ಮ ಪ್ರಯತ್ನ ಮಾಡಬೇಕು .ವ್ಯಷಮ್ಯ ಮರೆತು ಮಾರ್ಗೋಪಾಯ ಕ್ಕಾಗಿ ಸಹಕಾರಿಯಗಬೇಕು
ರಾಜ್ಯ ದಿನದಲ್ಲಿ ಬಹು ಪಾಲು ಕತ್ತಲಲ್ಲಿ ಇರುವುದರಿಂದ ಅಭಿವ್ರದ್ದಿ ಯನ್ನು ಹೇಗೆ ನಿರಿಕ್ಷಿಸಬಹುವುದು ನೀವೇ ಹೇಳಿ ನೋಡೋಣ ?
ನೀರಿನ ಬವಣೆ ,ಮಳೆ ಸುರಿಯುವುದರಿಂದ ರಸ್ತೆ ಗಳು ಹದಗೆಟ್ಟು ಅಪಘಾತಗಳು ಹೆಚ್ಚುತ್ತಾ ಇವೆ .
ರೈತರ ಬಗ್ಗೆ ಹೇಳಲು ಮನ ನೋಯುತ್ತಿದೆ .ಆತ್ಮ ಹತ್ಯೆ ಗಳು [ಸಾಲ ಭಾಧೆ ಮಿತಿ ಮೀರಿದೆ ]
ಬೀದಿ ನಾಯಿ /ಮಂಗಗಳ ಕಾಟ ಅನೆಗಳ, ಜನರ ಬೆಳೆ /ಜೀವ ಹಾನಿ ಸಾವು ಚಿಂತೆಗೆ ಎಡೆ ಮಾಡಿದೆ
ಇ ಮಧ್ಯೆ ರಾಜಕೀಯ ಪಕ್ಷಗಳು ಚುನಾವಣೆ ಬಗ್ಗೆ ಯೋಚಿಸಿ ಜನರ ಕಾಳಜಿ ಬೇಡವಾಗಿದೆ .
ಇನ್ನು ತಾಪತ್ರಯ ಗಳನ್ನೂ ಎದುರಿಸುವ ಬಗೆ ಹೇಗೆ ?
ಸಾರ್ವಜನಿಕರು ,ಹಿತಾಸಕ್ತಿ ಇರುವ ವೇದಿಕೆ ಗಳ ಕರ್ತವ್ಯ ಮತ್ತು ಪ್ರಯತ್ನವು ಹೌದು .
ನಿರಂತರ ಅಹಿಂಸಾ ಹೋರಾಟ ನಡೆಯಬೇಕು
ಇದನ್ನು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಸ್ತುತ ಪಡಿಸುತ್ತಿದೆ .
ನಾಗೇಶ್ ಪೈ

Wednesday, November 19, 2008

ಮುಂದಿನ ಪ್ರಧಾನಿ ಯಾರು ಚರ್ಚೆ

Lok Sabha elections are forthcoming shortly.
All the political party's are campaigning .
yesterday Late Prime Minister Indira GANDHI's 91st birthday.
more than 80% Indians Love the administration of Mrs GANDHI.
Later former Prime Minister sri Atal Behari Vajpayee 's Bharath Nirmaan is popular TODAY.
Who will be our next Prime Minister?
1 UPA candidate DR Manmohan Singh
2 BJP candidate MrLal Krishna Advani
3 3rd front canidate M/s Mayavati C M of U P
WHY?
I hope you find this discussion very interesting to ALL& useful.
thank you.
Nagesh Pai
bhavya bharathada nava nirmaana vedike
Jai Hind

ಇಂದು ದಿವಂಗತ ಶ್ರೀಮತಿ ಇಂದಿರಾ ಗಾಂಧೀ ಯವರ ೯೧ ನೇ ಜನ್ಮ ದಿನ . ಇವರು ಪ್ರಬಲ ಕಾಂಗ್ರೆಸ್ ಅಧ್ಯಕ್ಷ ರಾಗಿ ಪೂರ್ವ ಪ್ರಧಾನಿಯಾಗಿ ನಮ್ಮ ದೇಶವಲ್ಲದೆ ಪ್ರಪಂಚದಲ್ಲಿ ಹೆಸರು ವಾಸಿ ಮಹಿಳೆ

ಇಂದು ದಿವಂಗತ ಶ್ರೀಮತಿ ಇಂದಿರಾ ಗಾಂಧೀ ಯವರ ೯೧ ನೇ ಜನ್ಮ ದಿನ .
ಇವರು ಪ್ರಬಲ ಕಾಂಗ್ರೆಸ್ ಅಧ್ಯಕ್ಷ ರಾಗಿ ಪೂರ್ವ ಪ್ರಧಾನಿಯಾಗಿ ನಮ್ಮ ದೇಶವಲ್ಲದೆ ಪ್ರಪಂಚದಲ್ಲಿ ಹೆಸರು ವಾಸಿ ಮಹಿಳೆ .
ಇವರು ಸಂಪುಟ ದಲ್ಲಿ ತೆಗೆದುಕೊಂಡ ತಿರ್ಮಾನಗಳು
೧ ಬ್ಯಾಂಕ್ ರಾಷ್ಟ್ರೀಕರಣ
೨ ತುರ್ತು ಪರಿಸ್ತಿತಿ ಘೋಷಣೆ ಬಹು ಮುಖ್ಯವಾದವುಗಳು .
ಇವರು ಪ್ರಧಾನಿ ಯಾಗಿರುವ ಸಮಯ ದೇಶ ಅಭಿವ್ರದ್ದೆ ಕಂಡಿದೆ .
ನಾವೆಲ್ಲರೂ ಅವರ ಜನ್ಮ ದಿನವನ್ನು ಆಚರಿಸೋಣ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
ದೇಶ ಅಭಿವ್ರದ್ದಿ ಪಥದೆಡೆಗೆ ಸಾಗ ಬೇಕಾಗಿದೆ .

Sunday, November 16, 2008

ನಮ್ಮ ಸುಂದರ ಮೈಸೂರು

ನಮ್ಮ ಸುಂದರ ಮೈಸೂರು ಇದು ಒಂದು ಕನ್ನಡ ಭಾಷೆಯ ಆರ್ಕುಟ್ ಸಮುದಾಯ .[ಕಮ್ಯುನಿಟಿ ]
ಕನ್ನಡ ರಾಜ್ಯೋತ್ಸವ ದ ಅಂಗವಾಗಿ ನನ್ನ ಮಿತ್ರ ರ ಸಲಹೆ ಮೇರೆಗೆ ರಚಿಸಿದೆ .
ಕೇಂದ್ರ ಸರಕಾರವು ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಸನ್ಮಾನ ಕೊಟ್ಟ ಸಂಧರ್ಭ ದಲ್ಲಿ ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಸ್ವಾಭಿಮಾನ /ಗೌರವ ವಿಟ್ತು ಕನ್ನಡ ಓದಲು ,ಅರೆಯಲು ಅಲ್ಲದೆ ಮಾತಾಡಲು ಪ್ರಯತ್ನಿಸಬೇಕು .
ರಾಜ ಮಹಾರಾಜರ ಕಾಲದಿಂದಲೂ ಕಲೆ ,ಸಂಸ್ಕೃತಿ ,ಕ್ರೀಡೆ ಮತ್ತು ಚಾರಿತ್ರಿಕ ಹಿನ್ನಲೆಯ ಹಾಗೂ ಜಗತ್ಪ್ರಸಿದ್ದ ದಸರಾ ಸಂಭ್ರಮ ವಿರುವ ನಮ್ಮ ಸುಂದರ ಮೈಸೂರಿನ ಸರ್ವತೋಮುಕ ಬೆಳವಣಿಗೆ ಆಗಬೇಕಾಗಿದೆ .
ಇದಕ್ಕೆ ನಿಮ್ಮ ಸಹಕಾರ ಬೇಕಾಗಿದೆ .
ನಾಗೇಶ್ ಪೈ .

ಭಕ್ತ ಕನಕ ದಾಸರು

ಜಾತಿ ಹೀನರ ಮನೆಯ ಜ್ಯೋತಿ ತಾ ಹಿನವೇ
ಜಾತಿ ವಿಜಾತಿ ಎನಬೇಡ
ದೇವನೋಲಿದತಾನೆ ಜಾತ
ಸರ್ವಜ್ನ್ಯ
ಬಕ್ತ ಕನಕದಾಸರಿಗೆ ಕೂಡ ಅನ್ವ್ಯಯವಾಗುತ್ತಿದೆ .
ದಾಸ ಪರಂಪರೆ ಯಲ್ಲಿ ಕನಕದಾಸರು ಕನ್ನಡ ಭಾಷೆ ಯಲ್ಲಿ ಕ್ರಾಂತಿ ಯನ್ನೇ ಮಾಡಿರುವ ಮಹಾನ್ ದಾಸ ರಾಗಿರುತ್ತಾರೆ.
ಇವರ ಕಿರ್ತನೆಗಳು ಜಾತಿಯತೆ ಬಗ್ಗೆ ಬಿರುಗಾಳಿ ಎಬ್ಬಿಸಿದೆ .ಶ್ರೀ ಕೃಷ್ಣ ಪರಮಾತ್ಮ ನು ಅವರಿಗೆ ಕಿಂಡಿಯಲ್ಲಿ ದರ್ಶನ ಕೊಟ್ಟ ವಿಷಯ ಬಹು ಮುಖ್ಯವಾಗಿದೆ .
ಡಾ ರಾಜಕುಮಾರ್ ಅವರು ಚಲನ ಚಿತ್ರ 'ಬಕ್ತ ಕನಕದಾಸ' ನಾಗಿ ಅಭಿನಯಿಸಿ ಕರ್ನಾಟಕ ರಾಜ್ಯದ ಜನತೆ ಯ ಮನಸನ್ನು ಗೆದ್ದಿದ್ದಾರೆ .
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ಎಂಬ ಹಾಡನ್ನು ಕೇಳದವರಿಲ್ಲ .
ತಾತ್ಪರ್ಯ ಏನೆಂದರೆ ಅಂಥರಂಗ ಶುದ್ದಿ ಬಹು ಮುಖ್ಯ .
ಜಪ ತಪ ಸಾಧನೆ ಕಿಂತ ತಮ್ಮ ಪರೋಪಕಾರ ಭಾವನೆ ಮತ್ತು ಕಾರ್ಯ ರೂಪಕ್ಕೆ ತರುವುದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ

Saturday, November 15, 2008

ಈಗ ಮಕ್ಕಳ ದಿನಾಚರಣೆ ಮುಂದೇನು ?

ಮಕ್ಕಳ ದಿನಾಚರಣೆ ಕೇವಲ ನವೆಂಬರ್ ೧೪ ಕ್ಕೆ ಮಾತ್ರ ಸೀಮಿತ ವಾಗಿ ಇರಬಾರದು .ಇದು ಒಂದು ನಿರಂತರ ಅಭಿವ್ರದ್ಧಿ ಯ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಸರಕಾರವು ಮಾಡಲೇ ಬೇಕಾದ ಕರ್ತವ್ಯವು ಹೌದು .
ಇದರಲ್ಲಿ
೧ ಪೋಷಕರು
೨ ಶಿಕ್ಷಕರೂ
೩ ನಮ್ಮ ಸಮಾಜ
೪ ರಾಜ್ಯ /ಕೇಂದ್ರ ಸರಕಾರದ ಸಂಪೂರ್ಣ ಜವಾಬ್ದಾರಿ ಇದೆ .
ಪೋಷಕರು ಮಕ್ಕಳ ಚಿಕ್ಕಂದಿ ನಿಂದಲೇ ಅವರನ್ನು ಭಾರತೀಯ ಸಂಸ್ಕ್ರತಿ ಯ ಜೊತೆಗೆ ಉತ್ತಮ ಪ್ರಜೆಯಾಗುವ ಶಿಕ್ಷಣ ಮನೆಯಲ್ಲಿ ಕೊಟ್ಟರೆ ಮಾತ್ರ ದೇಶದ ನಾಗರಿಕ ರಾಗಬಹುದು
ಇವರಿಗೆ ಮಾರ್ಗ ದರ್ಶನದ ಅವಶ್ಯಕತೆ ಇದೆ .
ಈಗ ಹೆತ್ತವರು ಅವರ ಸ್ವಂತ ವಿಷಯದಲ್ಲಿ ತೊಡಗಿಸಿ ಮಕ್ಕಳನ್ನು ನೋಡಿ ಕೊಳ್ಳುವ ಕೆಲಸ ನೌಕರರರಿಗೆ ವಹಿಸಿ ತಮ್ಮ ಉದ್ಯೋಗ ಕ್ಕೆ ಹೋಗುತ್ತಾರೆ .ಇದು ತಪ್ಪಲ್ಲ .ಆದರೆ ಇವರ ಗಮನ ಕ್ಕೇಸದಾ ಬಿಟ್ಟು ಹೋಗ ಬಾರದು .
ಅಧ್ಯಾಪಕರು ತಮ್ಮ ವಿಧ್ಯಾರ್ಥಿ ಗಳನ್ನೂ ಸುಸಂಸ್ಕ್ರಥ ನಾಗರಿಕನಾಗಿ ಮಾಡುವ ಮಹತ್ತರ ಜವಾಬ್ದಾರಿ ಹೊರಬೇಕು .
ಸಮಾಜ /ಸರಕಾರ ಕ್ಕೂ ಇವರ ಮೇಲೆ ನಿಗಾ ಇಡುತ್ತ ಎಡವಿದಾಗ ಸರಿ ದಾರಿ ತೋರಿಸಿ ದೇಶದ ಮುಂದಿನ ಸತ್ಪ್ರಜೆ ಮಾಡಬೇಕು .ನೀವು ನೋಡುವ ಹಾಗೆ ಉಗ್ರರ ಉಪಟಳ ವಿರಲಾರದು .ನಕ್ಷಲರ ಭೀತಿ ಇರುವುದಿಲ್ಲ .
ಕೊನೆಯದಾಗಿ ನಗರಗಳ ಕೊಳಚೆ ಪ್ರದೇಶದ ಮಕ್ಕಳ ಸುಧಾರಣೆಗಾಗಿ ಸರಕಾರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು .
ಭವ್ಯ ಭಾರತದ ನವ ನಿರ್ಮಾಣಕ್ಕೆ ಇದು ನಾಂದಿ ಯಾಗ ಬೇಕು .
ಶುಭಮಸ್ತು
ಸರ್ವೇ ಜನ ಸುಕಿನೋ ಭವಂತು :
ನಾಗೇಶ್ ಪೈ
ಜೈ ಹಿಂದ್

Thursday, November 13, 2008

ಚಾಚಾ ನೆಹರು ಜನ್ಮ ದಿನಾಚರಣೆ

ಭವ್ಯ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ನಮ್ಮ ದೇಶದ ಮಕ್ಕಳು ಪ್ರೀತಿಯಿಂದ ಚಾಚಾ ಎಂದು
ಕರೆಯುತ್ತಾರೆ.ಇವರ ನವೆಂಬರ್ ೧೪ ಜನ್ಮ ದಿನವನ್ನು ರಾಷ್ಟ್ರ ದಾದ್ಯಂತ ಮಕ್ಕಳ ದಿನಾಚರಣೆ ಯಾಗಿ ವಿಜೃಂಭಣೆ ಯಾಗಿ ಆಚರಿಸಲು ತಯ್ಯಾರಿ ನಡೆದಿದೆ .
ಮಕ್ಕಳು ಹೊಸ ಬಣ್ಣ ಬಣ್ಣ ದ ಬಟ್ಟೆ ಹಾಕಿ ಸಂತಸ ದಿಂದ ಎಲ್ಲರೂ ಸಿಹಿ ತಿಂಡಿ ಹಂಚುತ್ತಾ ನಗು ಮೊಗ ದಿಂದ ಎಲ್ಲರನ್ನೂ ಖುಷಿ ಪಡಿಸುತ್ತಾರೆ .
ಇ ಒಂದು ಸಂತೋಷ ದಲ್ಲಿ ಜಾತಿ /ಧರ್ಮ ಪಕ್ಷ ಬೇಧ ವನ್ನು ಮರೆಯೋಣ .ಇಂದಿನ ಮಕ್ಕಳೇ ನಾಳೆಯ ಭವ್ಯ ಭಾರತದ ನವ ನಿರ್ಮಾಣ ವೇದಿಕೆಯ ಸದಸ್ಯ ರಾಗುವರು .
ಭಾರತದ ಪ್ರಜೆಗಳು ಒಗ್ಗಟ್ಟಿನಿಂದ ಚಾಚಾ ಮತ್ತು ಬಾಪೂಜಿ ಯವರನ್ನು ಸದಾ ಸ್ಮರಿಸುತ್ತಾ ದೇಶದ ಸರ್ವತೋಮುಕ ಬೆಳವಣಿಗೆ ಗಾಗಿ ದುಡಿಯಬೇಕು .
ನಾಗೇಶ್ ಪೈ .
ಜೈ ಹಿಂದ್

Monday, November 10, 2008

ಕ್ರಿಕೆಟ್ ಪ್ರೇಮಿ ಗಳಿಗೆ ಒಂದು ಸುದಿನ

ಭವ್ಯ ಭಾರತದ ಕ್ರಿಕೆಟ್ ಇತಿಹಾಸ ದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವಂತ ಬಾರ್ಡರ್ ಗವಾಸ್ಕರ್ ಸರಣಿ -೨೦೦೮ ೨-೦ ಭಾರತ -ಆಸ್ಟ್ರೇಲಿಯಾ .ಭಾರತಕ್ಕೆ ಗೆಲುವು .
ಕರ್ನಾಟಕದ ಅನಿಲ್ ಕುಂಬ್ಳೆ ಅವರ ಸಾರಥ್ಯ ,ಸಂತಸದ ವಿದಾ ಯ .ಮಹೇಂದ್ರ ಸಿಂಗ್ ಧೋನಿ ನಾಯಕತ್ವ
ಪುನಃ ರುಜುವಾತು ಪಡಿಸಿದೆ .ನಾಯಕನಾಗಿ .
ಪ್ರೇಕ್ಷಕರನ್ನು ತುದಿ ಕಾಲಿನಲ್ಲಿ ನಿಲ್ಲಿಸಿ ಕೊನೆಯ ತನಕ ಮಂತ್ರ ಮುಗ್ದರಾಗಿ ಆಟ ದಲ್ಲಿ ಅಚ್ಚರಿ ಯನ್ನು ಮೂಡಿಸಿದೆ .ಬಂಗಾಳದ ಹುಲಿ ಸೌರವ ಗಂಗೂಲಿ ಅವರ ಕೊನೆಯ ಪಂದ್ಯವು ಆಗಿ ತಮ್ಮ ಕ್ರಿಕೆಟ್ ಚಾತುರ್ಯ ತೋರಿಸಿ ತಾನು ಒಬ್ಬ ಪ್ರತಿಭಾನ್ವಿತ ಆಟಗಾರ ನೆಂದು ಪುನಃ ಪ್ರಪಂಚಕ್ಕೆ ತೋರಿಸಿದ್ದಾರೆ .ಅವರ ಜೊತೆ ಯಾಟ ಟೀಮಿನ ಮೊತ್ತಕ್ಕೆ ಸಹಕಾರಿ ಯಾಗಿತ್ತು .
ಕ್ರಿಕೆಟ್ ಪ್ರೇಮಿಗಳಿಗೆ ಒಂದು ಸುದಿನ .
ಮುಂದಿನ ದಿನಗಳು ವಿಶ್ವ ಕಪ್ ಪುನಃ ತಂದು ಕೊಡಲಿ ಎಂದು ಹಾರೈಸುವ
ನಾಗೇಶ್ ಪೈ

Saturday, November 8, 2008

ಪಕ್ಷ ಗಳ ಒಳ ಜಗಳಗಳು ಮತ್ತು ಪರಿಣಾಮ .

ಭವ್ಯ ಭಾರತದ ರಾಜಕೀಯ ಪಕ್ಷ ಗಳಲ್ಲಿ ಈಗ ಗೊಂದಲದ ವಾತಾವರಣ ಶ್ರಸ್ಟಿ ಆಗಿದೆ .
ಇದು ಒಂದು ಆರೋಗ್ಯ ಕರ ಬದಲಾವಣೆ ಯು ಅಲ್ಲ .ಅಭಿವ್ರದ್ದಿ ದೇಶಕ್ಕೆ ಮಾರಕವು ಹೌದು .
ತಮ್ಮ ಉತ್ತರಾಧಿಕಾರಿ ಪಕ್ಷದಲ್ಲಿ ಅಗ್ರ ಸ್ಥಾನ ದಲ್ಲಿ ಇರಬೇಕು ಎಂಬ ಆಶೆ ಇರುವುದು ಸ್ವಾಭಾವಿಕ .
ಆದರೆ ಇದನ್ನು ಸಾಧಿಸಲು ದೇಶದ ಹಿತವನ್ನು ಬಲಿ ಕೊಡ ಬರದು .
ಈಗ ವಿಧಾನ ಸಭೆ ಗಳು ಮತ್ತು ಲೋಕಸಭೆ ಯ ಚುನಾವಣಾ ಸಮಯ ವಾಗಿದೆ .
ಎಲ್ಲಾ ಪಕ್ಷಗಳು ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸುವಾಗ ಒಳ ಜಗಳಗಳು ಆತಂಕ ಕಾರಿ ಬೆಳವಣಿಗೆ ಆಗಿದೆ .
ಪ್ರಜೆ ಗಳಿಗೆ ದೇಶದ ಹಿತದ ಮುಂದೆ ಬೇರೆ ಯಾವುದಿಲ್ಲ .
ಇದನ್ನು ಎಲ್ಲಾ ಪಕ್ಷ ಗಳು ಗಮನಿಸಿ ನಮ್ಮ ರಾಜ್ಯ /ರಾಷ್ಟ್ರ ಕೆ ಭವಿಷ್ಯ ಚೆನ್ನಾಗಲಿ ಎಂದು ಸದಾ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ .

ಕಾಲ್ ೧೦೦೮ ಫಾರ್ ambulance

Revolutionary Arogya KAVACHA
launched with Medical staff on the move
The emergency help is just a call away
Those who need the services may call toll-free phone no 108[round-the-clock] and A mbulance reaches their doorsteps within 20 minutes to shift the patient to a hospital.
The noble service rendered to the needy is worth Praising.
we Bhavya Bharathada nava nirmaana Vedike records its Appreciation
wish for it's Success round the CLOCK
Nagesh Pai Kundapur.

Thursday, November 6, 2008

ಅಮೇರಿಕಾ ನೂತನ ಅಧ್ಯಕ್ಷರು ಮತ್ತು ಆಡಳಿತ ಸಮಸ್ಯೆ ಗಳು

ವಿಶ್ವದ ಅತೀ ದೊಡ್ಡ ದೇಶ ಅಮೇರಿಕಾ ಅಧ್ಯಕ್ಷ ಚುನಾವಣೆ ಮುಗಿದು ಬರಾಕ್ ಒಬಾಮ ೪೪ ನೇ ಅಧ್ಯಕ್ಷ ರಾಗಿ ಮುಂದಿನ ವರುಷ ಜನವರಿ ಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ .
ಭಾರತೀಯರಿಗೆ ಅವರ ಆಡಳಿತ ದ ಬಗ್ಗೆ ಪ್ರಶ್ನೆಗಳು ಕಾಡುತ್ತಿವೆ .
ಆದರೆ ಅವರು ಮಹಾತ್ಮ ಗಾಂಧೀ ನನಗೆ ಸದಾ ಸ್ಫೂರ್ತಿಯ ಚಿಲುಮೆ .
ಸಾಮಾನ್ಯ ಜನ ಒಗ್ಗೂಡಿದರೆ ಎಲ್ಲವನ್ನೂ ಸಾಧಿಸ ಬಹುದು .
ಶಾಂತಿ ಸ್ಥಾಪನೆ ,ಉಗ್ರ ರ ಅಂತ್ಯ ಹಾಡುವುದು ,ಅಭಿವ್ರದ್ದಿ ಯಲ್ಲಿ ಬುಷ್ ಗಿಂತ ವಿಭಿನ್ನ ವಾದ ನಿಲುವನ್ನು ಹೊಂದಿರುವ ಇವರು ಏಷ್ಯಾಕ್ಕೆ ಸಕಾರಾತ್ಮಕ ಬದಲಾವಣೆ ತರ ಬಹುದು ಎನ್ನುವುದು ಕೆಲವರ ಅಭಿಪ್ರಾಯ .ಯಾವುದಕ್ಕೂ ಸಮಯವೇ ನಿರ್ಧರಿಸುವುದು .ಕಾದು ನೋಡೋಣ ಬನ್ನಿ .
ಕರ್ಮಣ್ಯೇ ವಾಧಿ ಕಾರಸ್ಥೆ ಮಾ ಫಲೇಷು ಕದಾಚನ
ಫಲಿತಾಂಶ ನಿರೀಕ್ಷೆ ಮಾಡದಿರಿ ಕರ್ತವ್ಯ ಮಾಡಿ
ಇದು ಭಗವದ್ಗೀತೆ ಯ ಸಾರ
ಶುಭ ಮಸ್ತು
ಮಾರ್ಟಿನ್ ಲೂಥರ್ ಕನಸಿನ ಕೂಸು
ಕೀನ್ಯಾದ ಕನಸುಗಾರ ಪರಿವತನೆಗೆ ನಾಂದಿ
ಸಾಫ್ಟ್ವೇರ್ ಜಗತ್ತಿನವರು ಇದಕ್ಕಾಗಿ ತಲೆ ಕೆಡಿಸಿ ಕೊಳ್ಳ ಬೇಡಿ .
ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ

Wednesday, November 5, 2008

ಪಂಡಿತ್ ಭೀಮ್ ಸೇನ ಜೋಷಿ ಅವರಿಗೆ ಭಾರತ್ ರತ್ನ ಗೌರವ

೨ ನೇ ಭಾರತ ರತ್ನ ಪುರಸ್ಕ್ರತ ಕನ್ನಡ ಕುವರ ಪಂಡಿತ್ ಭೀಮಸೇನ್ ಜೋಷಿ
ಮೊದಲಿಗ ಸರ್ ಎಂ ವಿಶ್ವೆಶ್ವರೈಯ್ಯ
ಇವರು ದ್ವಿತೀಯ ಸ್ಥಾನ ವನ್ನು ಅಲಂಕರಿಸಿದ ಕನ್ನಡಿಗರಾಗಿದ್ದಾರೆ .
ಸವಾಯಿ ಗಂಧರ್ವ ಅವರ ಶಿಷ್ಯ ಕಿರಾನಾ ಘರಾನಾ ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತ ದಲ್ಲಿ ಪರಿಣಿತ ರಾಗಿದ್ದಾರೆ .ಇವರ ಮರಾಠಿ /ಹಿಂದಿ ಮತ್ತು ಕನ್ನಡ ಭಾಷೆ ಗಳಲ್ಲಿ ಭಜನೆ /ಅಭಂಗ ಸಂಗೀತ ರಸಿಕರಲ್ಲಿ ಮನೆ ಮಾತಾಗಿದೆ .ಇವರು ಚಲನ ಚಿತ್ರ ಗಳಲ್ಲಿ ಹಿನ್ನಲೆ ಗಾಯಕರಾಗಿ ತಮ್ಮ ರಾಗಗಳ ಜನರಲ್ಲಿ ಪರಿಚಯ /ಕೌಶಲ್ಯ ಪ್ರದರ್ಶಿಸಿದ್ದಾರೆ .ಮುಖ್ಯವಾದವುಗಳು
೧ ಡಾ ರಾಜಕುಮಾರ್ ನಟಿಸಿದ 'ಸಂಧ್ಯಾರಾಗ ' ನಂಬಿದೆ ನಿನ್ನ ನಾದ ದೇವತೆಯೇ
೨ ಅನಂತನಾಗ್ ಹಾಡಿದ ಪುರಂದರ್ ದಾಸರ 'ಭಾಗ್ಯದ ಲಕ್ಷ್ಮಿ ಬಾರಮ್ಮ
ಇತ್ಯಾದಿ
ಇವರು ತಮ್ಮ ೮೬ ನೇ ವಯಸ್ಸಿನಲ್ಲಿ ಆಲಾಪ ದಲ್ಲಿ ಏರಿಳಿತ ಮಾಡಿ ಹಾಡುವುದು ಪ್ರಶಂಷೆಗೆ ಪಾತ್ರವಾಗಿದೆ .

Monday, November 3, 2008

ಅನಿಲ್ ಕುಂಬ್ಳೆ [ಜಂಬೋ ] ಗೆ ವಿದಾಯ

ಭವ್ಯ ಭಾರತದ ಕ್ರಿಕೆಟ್ ಇತಿಹಾಸ ದಲ್ಲಿ ಸಂಚಲನ .
೧೮ ವರ್ಷಗಳನ್ನು ಕ್ರಿಕೆಟ್ ಗಾಗಿ ದುಡಿದ ಕನ್ನಡ ಕುವರ ಜಂಬೋ ನಾಮಧೇಯ ದಾಖಲೆ ನಿರ್ಮಿಸಿದ
ಅನಿಲ್ ಕುಂಬ್ಳೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ವಿದಾಯ .
ನಮ್ಮ ದೇಶದ ಕ್ರಿಕೆಟ್ ಪ್ರೇಮಿ ಗಳಿಗೆ ತುಂಬ ಲಾರದ ನಷ್ಟ ವಾಗಿದೆ .
ಆದರೆ ಇ ನಿರ್ಧಾರ ಅವರ ಆರೋಗ್ಯ ದ ಬಗ್ಗೆ ಅವರು ತೆಗೆದು ಕೊಂಡಿದ್ದಾರೆ .
ಪಾಕಿಸ್ತಾನ ದ ವಿರುದ್ದ ದೆಹಲಿ ಯಲ್ಲಿ ೧೦ ವಿಕೆಟ್ ಪಡೆದು ವಿಶ್ವ ದ ೨ ನೇ ಚೆಂಡು ಎಸೆದವ ಹಾಗೂ ೩ ನೇ ಅತಿ ಹೆಚ್ಚು ಗೂಟ [ವಿಕೆಟ್ ] ಪಡೆದ ಖ್ಯಾತಿ ಗೆ ಪಾತ್ರ ರಾಗಿದ್ದಾರೆ .
ನಮ್ಮ ಕನ್ನಡ ನಾಡಿನ ಪುತ್ರರ ಸಾಲಿನಲ್ಲಿ ಬಿ ಎಸ್ ಚಂದ್ರಶೇಖರ್ ,ಇ ಎ ಎಸ್ ಪ್ರಸನ್ನ ,ಜಾವಗಲ್ ಶ್ರೀನಾಥ್ ,ವೆಂಕಟೇಶ್ ಪ್ರಸಾದ್ ರ ಜೊತೆಗೆ ಸೇರಿದ್ದಾರೆ .
ಇವರೆಲ್ಲರ ನಿವ್ರತ್ತಿ ಜೀವನ ಸುಖ ಮಯವಾಗಲಿ ಎಂದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಹಾರೈಸುತ್ತಿದೆ .
ಮುಂದೆ ಕ್ರಿಕೆಟ್ ಎಕಾಡಮೀ ಸ್ಥಾಪನೆ ಅಗಲಿ
ಮುಂದಿನ ಯುವಕ /ಯುವತಿ ಯರಲ್ಲಿ ನವ ಚೇತನ ತುಂಬಲಿ .
ನಾಗೇಶ್ ಪೈ

Saturday, November 1, 2008

ಕನ್ನಡಕ್ಕೆ ಮರ್ಯಾದೆ /ಅಭಿಮಾನ ಸದಾ ಇರಲಿ .

ನಮ್ಮ ಕರ್ನಾಟಕ /ಭವ್ಯ ಭಾರತ /ಪ್ರಪಂಚದ ಎಲ್ಲಾ ಕನ್ನಡರಿಗೆ ,
ಭವ್ಯ ಭಾರತದ ನವ ನಿರ್ಮಾಣದ ವೇದಿಕೆ ಯ ನಾಗೇಶ್ ಪೈ ಮಾಡುವ ನಮ್ರ ಮನವಿ .
ನೀವುಕನ್ನಡಕ್ಕಾಗಿ ತೋರಿಸುವ ಆಸಕ್ತಿ /ಪ್ರೇಮ ಮತ್ತು ಅಭಿ ನಂದನೆಗಳು
ಬರೇ ರಾಜ್ಯೋತ್ಸವ ಸಮಾರಂಭ /ಉತ್ಸವ ಒಂದು ತಿಂಗಳು [ನವೆಂಬರ್ ] ಆಗಿರಬಾರದು .
ಎಲ್ಲಿ ಎಲ್ಲಿ ಕನ್ನಡ ಭಾಷೆ ಯ ಉಪಯೋಗ ಸಾಧ್ಯ ವೋ ಅಲ್ಲಿ ಮಾಡಲು ಪ್ರಯತ್ನಿಸಬೇಕು .
ಕನ್ನಡ ಪತ್ರಿಕೆ ಗಳನ್ನೂ ಖರೀದಿಸಿ ಓದಬೇಕು .ಚಲನ ಚಿತ್ರಗಳನ್ನು ಚಿತ್ರ ಮಂದಿರ ಗಳಲ್ಲಿ ನೋಡುವ ಹವ್ಯಾಸ ಮಾಡಬೇಕು .ಕನ್ನಡ ಕಾದಂಬರಿ /ನಾಟಕ ಮತ್ತೂ ಕವಿತೆ ಗಳನ್ನೂ ವಾಚನಾಲಯ ಗಳಲ್ಲಿ ಓದುವುದಲ್ಲದೆ
ಹಣವನ್ನು ಕೊಟ್ಟು ಪಡೆದು ಸಾಹಿತ್ಯಕ್ಕೆ ಮರ್ಯಾದೆ ಕೊಡಬೇಕು.
ವಿಧಾನ ಸೌಧ ಮತ್ತು ಎಲ್ಲಾ ಆಡಳಿತ ಕಚೇರಿ ಗಳಲ್ಲಿ ಕನ್ನಡ ಭಾಷೆ ಯ ಉಪಯೋಗ ಬೇಕು
ಆದ್ರೆ ಸಾರ್ವಜನಿಕರ ಜೀವ ಆಸ್ತಿ ಪಾಸ್ತಿ ಹಾನಿ ಯಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ
ಅನುಬಾನ್ವಿಥ ನಾಗರಿಕರ ಮೇಲೆ ಸಂಪೂರ್ಣ ಇದೆ .
ಇದನ್ನೂ ತಿಳಿದುಕೊಂಡ ಎಲ್ಲಾ ಜನರು ನನಗೆ ಸಹಕರಿಸಿ ಎಂದು ಕೋರುವ
ನಾಗೇಶ್ ಪೈ
ವಿಶೇಷ ಸೂಚನೆ
ಭವ್ಯ ಭಾರತದ ನವ ನಿರ್ಮಾಣದ ವೇದಿಕೆ ಗಾಗಿ ನಿಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಿ.

Friday, October 31, 2008

ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ಘೋಷಣೆ

ಕೇಂದ್ರ ಸರಕಾರವು ಕನ್ನಡ ರಾಜ್ಯೋತ್ಸವದ ಮುನ್ನಾ ದಿನ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ಘೋಷಣೆ ಮಾಡಿದ್ದು ೬ ಕೋಟಿ ಕನ್ನಡಿಗರಿಗೆ ತುಂಬಾ ಹರುಷವನ್ನು ತಂದಿದೆ .
ನಾಳೆ ರಾಜ್ಯೋತ್ಸವವನ್ನು ಕನ್ನಡಿಗರಿಗೆ ವಿಜಯೋತ್ಸವ ಕೂಡ ಆಗಿ ಮಾರ್ಪಟ್ಟಿದೆ .
ಇದಕ್ಕಾಗಿ ಶ್ರಮಿಸಿದ ಎಲ್ಲಾ ಕನ್ನಡಿಗರನ್ನು ತಮ್ಮ ಒಕ್ಕಟ್ಟಿನಲ್ಲಿ ಬಲವಿದೆ ಎಂದು ಶಕ್ತಿ ಪ್ರದರ್ಶನಕ್ಕಾಗಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ತುಂಬು ಹ್ರದಯ ದಿಂದ ಅಭಿನಂದಿಸುತ್ತಿದೆ .
ಸತ್ಯ ಮೇವ ಜಯತೆ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ .
ನಾವೆಲ್ಲರೂ ಕನ್ನಡಕ್ಕಾಗಿ ದುಡಿಯೋಣ ಬನ್ನಿ
ನಾಗೇಶ್ ಪೈ

Thursday, October 30, 2008

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ನಾಳೆ ನವೆಂಬರ್ ೧ ಕನ್ನಡ ಅಮ್ಮನ ರಾಜ್ಯೋತ್ಸವ ಮತ್ತು ೮೯ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ .
ನಮ್ಮ ಕನ್ನಡ ಕ್ಕಾಗಿ ದುಡಿದ ಗಣ್ಯರಿಗೆ ಸಾಧನೆ ಮಾಡಿದಕ್ಕೆ ಪುರಸ್ಕಾರ .
ರಾಜ್ಯ ಸರಕಾರವು ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲಾ ವಿಧದ ತಯ್ಯಾರಿ ಮಾಡಿದೆ .
ನಾಗರೀಕರು ಇದನ್ನು ತುಂಬು ಹ್ರದಯದಿಂದ ಸ್ವಾಗತಿಸುತ್ತಿದೆ .
ಆದರೆ ಸರಕಾರವು ಪ್ರಶಸ್ತಿ ಸ್ವೀಕರಿಸುವ ಗಣ್ಯರ ಬಗ್ಗೆ ಗಮನ ತೆಗುದು ಕೊಳ್ಳ ಬೇಕು .
ಅವರು ತಮ್ಮ ಸ್ವಗ್ರಾಮದಿಂದ ಸಮಾರಂಭ ದ ವೇದಿಕೆ ಗೆ ಹೇಗೆ ಬರುತ್ತಾರೆ ಹಾಗೂ ಸಮಾರಂಭ ಮುಗಿಸಿ ಹೇಗೆ ಮರಳುತ್ತಾರೆ .ಅವರು ತಂಗಲು ವ್ಯವಸ್ಥೆ ಮಾಡುವ ಸಂಪೂರ್ಣ ಜವಾಬ್ದಾರಿ ಸರಕಾರ ವಹಿಸಬೇಕು .ಖರ್ಚು ವೆಚ್ಹ ಗಳನ್ನೂ ಭರಿಸಬೇಕು .ಕೆಲವು ಗಣ್ಯರಿಗೆ ಕಡು ಬಡತನದಿಂದ ವೇದಿಕೆಗೆ ಬರಲು ಅಸಾಧ್ಯ .
ಇದಕ್ಕಾಗಿ ಭವ್ಯ ಭಾರತ ನವ ನಿರ್ಮಾಣ ವೇದಿಕೆ ಯು ಸರಕಾರವನ್ನು ಸೂಕ್ತ ಕ್ರಮವನ್ನು ತೆಗೆದು ಕೊಳ್ಳಲು ಅಗ್ರಹಿಸುತ್ತಿಸುತ್ತಿದೆ
ನಾಗೇಶ್ ಪೈ
ಧನ್ಯವಾದಗಳು
ಸಿರಿ ಕನ್ನಡಂ ಗೆಲ್ಗೆ .
ಜೈ ಕರ್ನಾಟಕ

Monday, October 27, 2008

ಕನ್ನಡ ರಾಜ್ಯೋತ್ಸವ

ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ರಾಜ್ಯೋತ್ಸವದ ಕೊಡುಗೆಯಾಗಿ
ಏಳು ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ಕೊಡಲೇ ಬೇಕು .ಜನ ಪ್ರತಿ ನಿಧಿಗಳು ಒಗ್ಗಟ್ಟಾಗಿ ಹೋರಾಡಲೇ ಬೇಕು .ಪ್ರಾಚಿನ -ಚಿರಂತನವಾದ ಭಾಷೆ ಕನ್ನಡಕ್ಕೆ ಈ ಮರ್ಯಾದೆ ಸಿಗಲೇ ಬೇಕು .ಭಾಷೆಯ ಬೆಳವಣಿಗೆಗೆ ಕೇಂದ್ರ ಸಹಕಾರ ನೀಡುವುದರಲ್ಲಿ ತಾರತಮ್ಯ ನೀತಿ ಅನುಸರಿಸುವುದು ತಪ್ಪು .
ಇದನ್ನು ನಮ್ಮ ರಾಜ್ಯದ ಜನತೆ ಮತ್ತು ಜನ ಪ್ರತಿ ನಿಧಿಗಳು ವಿರೋಧಿಸಬೇಕು .ಒಗ್ಗಟ್ಟಿನಲ್ಲಿ ಬಲವಿದೆ ಎಂದು ಪ್ರದರ್ಷಿಸಬೇಕು.ನಮ್ಮ ರಾಜ್ಯವನ್ನು ಮಾದರಿ ರಾಜ್ಯ ವನ್ನಾಗಿ ಮಾಡ ಏಕು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ
ಕೂಡಿ ಬಾಳೋಣ
ಸಿರಿ ಕನ್ನಡಂ ಗೆಲ್ಗೆ
ಜೈ karnataka

Sunday, October 26, 2008

ದೀಪಾವಳಿ ಯ ಶುಭಾಶಯಗಳು

ಕತ್ತಲಿನಿಂದ ಬೆಳಕಿನಕಡೆಗೆ
ಅಸತ್ಯದಿಂದ ಸತ್ಯದಕಡೆಗೆ
ಅಧರ್ಮದಿಂದ ಧರ್ಮದಕಡೆಗೆ
ಮ್ರತ್ಯುವಿನಿಂದ ಅಮರತ್ವ ದೆಡೆಗೆ
ಶ್ರೀ ರಾಮಚಂದ್ರ ನು ಅಯೋಧ್ಯೆ ಗೆ ಮರಳಿದ ಸುದಿನವೇ ನಮ್ಮ ದೀಪಾವಳಿ ಹಬ್ಬವಾಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಕರ್ಣಾಟಕದ ಸಮಸ್ತ ಕನ್ನಡಿಗರಿಗೆ ಶುಭಾಶ ಯ ಗಳು .
ಹೀಗೆ ಜನತೆ ಸದಾ ಅಭ್ಯುದಯ ವನ್ನೇ ಕಾಣಲಿ ಎಂದು ಹಾರೈಸುವ
ನಾಗೇಶ್ ಪೈ

Friday, October 24, 2008

ದೀಪಾವಳಿ ಯ ಶುಭಾಷಯ ಗಳು

असथोमा सद्गमय
थमसोमा ज्योथिर्गामय
मृत्योर्मा अम्र्थाम्गामय
ओह्म शांती शांती शांती ही :
सर्वे जना सुकिनो भवन्तु
कुंदापुर नागेश पै म्य्सूर में !
1 MOVE TOWARDS TRUTH
2 TOWARDS DIVINE LIGHT
3 TOWARDS ETERNAL LIFE
BHAVYA BHARATHADA NAVA NIRMAANA VEDIKE
WISH
All my friends this coming DIWALI give
A GOOD HEALTH, WEALTH & prosperity in the DAYS to come.
Nagesh Pai Kundapur in Mysore.

Thursday, October 23, 2008

ಭವ್ಯ ಭಾರತದ ಪ್ರಜೆ ಗಳಲ್ಲಿ ಹಬ್ಬಗಳ ಸಂಭ್ರಮ ಮತ್ತು ಸಡಗರ ಮಕ್ಕಳಿಗೆ ಸಂತೋಷ ದ ಸಮಯ . ಅಕ್ಟೋಬರ್ ೨೮ ಧನಲಕ್ಷ್ಮಿ ಪೂಜೆ ಮತ್ತು ೨೯ ದೀಪಾವಳಿ [ಪಟಾಕಿ ಹಬ್ಬ ಎನ್ನುತ್ತಾರೆ ] ವ್ಯಾಪಾರಿ

ಭವ್ಯ ಭಾರತದ ಪ್ರಜೆ ಗಳಲ್ಲಿ ಹಬ್ಬಗಳ ಸಂಭ್ರಮ ಮತ್ತು ಸಡಗರ ಮಕ್ಕಳಿಗೆ ಸಂತೋಷ ದ ಸಮಯ .
ಅಕ್ಟೋಬರ್ ೨೮ ಧನಲಕ್ಷ್ಮಿ ಪೂಜೆ ಮತ್ತು ೨೯ ದೀಪಾವಳಿ [ಪಟಾಕಿ ಹಬ್ಬ ಎನ್ನುತ್ತಾರೆ ]
ವ್ಯಾಪಾರಿ ಸಹೋದರರಿಗೆ ವಾರ್ಷಿಕ ಲೆಕ್ಕಾಂಥ್ಯಹಾಗೂ ಹೊಸ ಪುಸ್ತಕ ದಲ್ಲಿ ಲೆಕ್ಕ ಪ್ರಾರಂಭ .
ಮಹಿಳೆಯರಿಗೆ /ಮಕ್ಕಳಿಗೆ ಹೊಸ ಉಡುಪು ಮತ್ತು ಸಿಹಿ ತಿಂಡಿ ಸವಿಯುವ ,ಪಟಾಕಿ ಸುಡುವ ಅವಸರ .
ಈಗ ನಾಗರೀಕರು ಎಲ್ಲಾ ಮುಂಜಾಗ್ರತೆ ವಹಿಸ ಬೇಕು .ಹಿರಿಯರ ಸಮ್ಮುಖ ದಲ್ಲಿ ಮಕ್ಕಳು ಪಟಾಕಿ ಸುಡಬೇಕು .ಸರಕಾರ ವು ಇ ಬಗ್ಗೆ ವಿಧಿ ಸಿದ್ದ ಕಾನೂನು ಗಳನ್ನೂ ಪಾಲಿಸಲೇ ಬೇಕು .ಅವಗಡಗಳು ಆಗದಂತೆ ನೋಡಿದರೆ ಮನೆ ಯಲ್ಲಿ ಸಂತೋಷ ಸದಾ ಇರುವ ಹಾಗೆ ಮಾಡಬಹುದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಹಬ್ಬಕ್ಕೆ ಎಲ್ಲಾ ನಾಗರಿಕರಿಗೆ ಶುಭ ವನ್ನು ಹಾರೈಸುತ್ತಿದೆ .ಈ ಸಂದರ್ಭ ದಲ್ಲಿ ವೇದಿಕೆ ಯ ಸದಸ್ಯತ್ವ ಕ್ಕೆ ಹೆಸರನ್ನು ನೊಂದಾಯಿಸ ಬೇಕಾಗಿ ವಿನಂತ್ತಿಸುತ್ತಿದೆ .
ನಾಗೇಶ್ ಪೈ
ಸರ್ವೇ ಜನಾ ಸುಕಿನೋ ಭವಂತು :

Tuesday, October 21, 2008

ನಮ್ಮ ಭವ್ಯ ಭಾರತದ ಮಹಾ ಸಾಧನೆ ಗಳು -ಪ್ರಶಂಸಾರ್ಹ . ೧ ಚಂದ್ರ ಯಾನ -೧ ಯಶಸ್ವಿ ಉಡಾವಣೆ . ೨ ಕ್ರಿಕೆಟ್ ಇತೀಹಾಸ ದಲ್ಲಿ ೨ ನೇ ಭಾರತ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಮೊಹಾಲಿ ಯಲ್ಲಿ

ನಮ್ಮ ಭವ್ಯ ಭಾರತದ ಮಹಾ ಸಾಧನೆ ಗಳು -ಪ್ರಶಂಸಾರ್ಹ .
೧ ಚಂದ್ರ ಯಾನ -೧ ಯಶಸ್ವಿ ಉಡಾವಣೆ .
೨ ಕ್ರಿಕೆಟ್ ಇತೀಹಾಸ ದಲ್ಲಿ ೨ ನೇ ಭಾರತ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್test ಮೊಹಾಲಿ ಯಲ್ಲಿ ಭರ್ಜರಿ ವಿಜಯ .
ಸಾಧನೆ ಯ ರೂವಾರಿ ಗಳಾದ ಹೆಮ್ಮೆಯ ಭಾರತೀಯರಿಗೆ ನಮ್ಮ ಅಭಿನಂದನೆಗಳು .
ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳ ಅನುಷ್ಟಾನ.
ಮಂಡ್ಯ ಜಿಲ್ಲೆ ಯಲ್ಲಿ ಗರ್ಭಿಣಿ ಸ್ತ್ರೀ ಯರಿಗೆ ಸಾಮೂಹಿಕ ಸಿಮಂತ ಕಾರ್ಯ ಕ್ರಮ
ತಾಯಿ ಮಗುವಿನ ಆರೋಗ್ಯದ ಬಗ್ಗೆ ಸರಕಾರದ ಕಾಳಜಿ ಮತ್ತು ಮುಂಜಾಗ್ರತೆ ಗಳು ಇತ್ತ್ಯಾದಿ .
ದಲಿತ ,ಬಡತನ ರೇಖೆ ಯ ಕೆಳಗೆ ಇರುವ ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿ /ಸಾಮೂಹಿಕ ಮದುವೆ .
ನಿರುದ್ಧ್ಯೋಗ ಯುವಕ /ಯುವತಿಯರಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಪ್ರಾರಂಭ ವಾಗಲಿ ..
ಮೇಲ್ಕಂಡ ಸರಕಾರದ ಕ್ರಮಗಳನ್ನು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ತುಂಬೂ ಹ್ರದಯ ದಿಂದ ಸ್ವಾಗತಿಸುತ್ತಿದೆ
ಜೈ ಕರ್ನಾಟಕ ಮಾತೆ
ಜೈ ಭಾರತ್
ನಾಗೇಶ್ ಪೈ . .

Monday, October 20, 2008

ಪ್ರಪಂಚದ ಎಲ್ಲೆಡೆಗಳಲ್ಲಿ ಜನರ ಕಾತರ ಹೆಚ್ಚಿಸಿರುವ ಚಂದ್ರ ಯಾನ -೧ ಕ್ಕೆ ಪ್ರಮುಖ ಪಾತ್ರ ವಹಿಸಿರುವ ದಕ್ಷಿಣ ಭಾರತದ ಬೆಂಗಳೂರಿನ ಇಸ್ರೋ ನ ಡೈರೆಕ್ಟರ್ ಗಳ ಹೆಸರು ಗಳು ಹೀಗಿವೆ . ಶ್

ಪ್ರಪಂಚದ ಎಲ್ಲೆಡೆಗಳಲ್ಲಿ ಜನರ ಕಾತರ ಹೆಚ್ಚಿಸಿರುವ ಚಂದ್ರ ಯಾನ -೧ ಕ್ಕೆ ಪ್ರಮುಖ ಪಾತ್ರ ವಹಿಸಿರುವ
ದಕ್ಷಿಣ ಭಾರತದ ಬೆಂಗಳೂರಿನ ಇಸ್ರೋ ನ ಡೈರೆಕ್ಟರ್ ಗಳ ಹೆಸರು ಗಳು ಹೀಗಿವೆ .
ಶ್ರೀಯುತ
೧ ಎಸ್ ಕೆ ಶಿವಕುಮಾರ್ [ಮಂಡ್ಯ ಜಿಲ್ಲೆ ಯ ಶ್ರೀ ರಂಗ ಪಟ್ನ ಕೃಷ್ಣಮೂರ್ತಿ ಶಿವ ಕುಮಾರ್
೨ ಪ್ರಾಜೆಕ್ಟ್ ಡೈರೆಕ್ಟರ್ ಮ್ಯಲೀಸ್ವಾಮಿ ಅಣ್ಣಾ ದೊರೈ
ಲಾಂಚ್ ವೆಹಿಕಲ್ ಡೈರೆಕ್ಟರ್ ಜಾರ್ಜ ಕೊಷೆ .
ಈ ೩ ವಿಜ್ಞಾನಿ ಗಳು ಉಪಗ್ರಹ ದ ಚಲನೆ ಯನ್ನು ನಿಯಂತ್ರಿಸುತ್ತಾರೆ .
ಶ್ರೀಯುತ ಶಿವ ಕುಮಾರ್ ಅವರು ಕನ್ನಡ ದವರು ಎನ್ನುವ ಅಭಿಮಾನ ಕರ್ನಾಟಕದ ಜನತೆ ಗೆ ಹೆಮ್ಮೆ ತರುವ ವಿಷಯ ವಾಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ವಿಜ್ಞಾನಿ ಗಳ ಪ್ರಯತ್ನ ಕ್ಕೆ ಶುಭ ವನ್ನು ಹಾರೈಸುತ್ತದೆ.
ನಾಗೇಶ್ ಪೈ .

Sunday, October 19, 2008

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಭಾರತದ ಮಹತ್ವಾಕಾಂಕ್ಷೆ ಯ ಸ್ವದೇಶಿ ಮಾನವ ರಹಿತ ಉಪಗ್ರಹ ಉಡಾವಣೆ ಚಂದ್ರಾಯಣ ೧ಗಾಗಿ ನಿರೀಕ್ಷೆ ಯಲ್ಲಿದೆ . ಖ್ಯಾತ ವಿಜ್ಞಾನಿ ಪೂರ್ವ ರಾಷ್ಟ್ರ

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು
ಭಾರತದ ಮಹತ್ವಾಕಾಂಕ್ಷೆ ಯ ಸ್ವದೇಶಿ ಮಾನವ ರಹಿತ ಉಪಗ್ರಹ ಉಡಾವಣೆ ಚಂದ್ರಾಯಣ ೧ಗಾಗಿ ನಿರೀಕ್ಷೆ ಯಲ್ಲಿದೆ .
ಖ್ಯಾತ ವಿಜ್ಞಾನಿ ಪೂರ್ವ ರಾಷ್ಟ್ರ ಪತಿ ಡಾ ಎ ಪಿ ಜೆ ಅಬ್ದುಲ್ ಕಲಾಮ್ ಕನಸು ನನಸಾಗುವ ದಿನ ಸಮೀಪಿಸಿದೆ .
ಆಂಧ್ರ ಪ್ರದೇಶದ ಶ್ರೀಹರಿ ಕೋಟ ದಿಂದ ಬುಧವಾರ ಬೆಳಿಗ್ಗೆ ೬.೨೦ ಕ್ಕೆ ಉಡಾವಣೆಗೆ ಮಹೂರ್ತ ನಿಗದಿಯಾಗಿದೆ
ಪಥ
ಚಲನೆ ಯನ್ನು .ಬೆಂಗಳೂರಿನ ಇಸ್ರೋ ವೀಕ್ಷಣಾಲಯ ನಿಯಂತ್ರಿಸುವುದು.
ಯಶಸ್ಸಿಗಾಗಿ ಬಯಸುವ
ನಾಗೇಶ್ ಪೈ .

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಭಾರತದ ಮಹತ್ವಾಕಾಂಕ್ಷೆ ಯ ಸ್ವದೇಶಿ ಮಾನವ ರಹಿತ ಉಪಗ್ರಹ ಉಡಾವಣೆ ಚಂದ್ರಾಯಣ ೧ಗಾಗಿ ನಿರೀಕ್ಷೆ ಯಲ್ಲಿದೆ . ಖ್ಯಾತ ವಿಜ್ಞಾನಿ ಪೂರ್ವ ರಾಷ್ಟ್ರ

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು
ಭಾರತದ ಮಹತ್ವಾಕಾಂಕ್ಷೆ ಯ ಸ್ವದೇಶಿ ಮಾನವ ರಹಿತ ಉಪಗ್ರಹ ಉಡಾವಣೆ ಚಂದ್ರಾಯಣ ೧ಗಾಗಿ ನಿರೀಕ್ಷೆ ಯಲ್ಲಿದೆ .
ಖ್ಯಾತ ವಿಜ್ಞಾನಿ ಪೂರ್ವ ರಾಷ್ಟ್ರ ಪತಿ ಡಾ ಎ ಪಿ ಜೆ ಅಬ್ದುಲ್ ಕಲಾಮ್ ಕನಸು ನನಸಾಗುವ ದಿನ ಸಮೀಪಿಸಿದೆ .
ಆಂಧ್ರ ಪ್ರದೇಶದ ಶ್ರೀಹರಿ ಕೋಟ ದಿಂದ ಬುಧವಾರ ಬೆಳಿಗ್ಗೆ ೬.೨೦ ಕ್ಕೆ ಉಡಾವಣೆಗೆ ಮಹೂರ್ತ ನಿಗದಿಯಾಗಿದೆ
ಪಥ
ಚಲನೆ ಯನ್ನು .ಬೆಂಗಳೂರಿನ ಇಸ್ರೋ ವೀಕ್ಷಣಾಲಯ ನಿಯಂತ್ರಿಸುವುದು.
ಯಶಸ್ಸಿಗಾಗಿ ಬಯಸುವ
ನಾಗೇಶ್ ಪೈ .

Saturday, October 18, 2008

ಪುಣೆ ಯಲ್ಲಿ ತೆರೆ ಕಂಡ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತ ಕ್ಕೆ ಅಗ್ರಸ್ಥಾನ . ಕಳೆದ ಬಾರಿ ಮೊದಲನೆ ಸ್ಥಾನ ದಲ್ಲಿ ಇದ್ದ ಆಸ್ಟ್ರೇಲಿಯಾ ವನ್ನು ಹಿಂದಕ್ಕೆ ತಳ್ಳಿ ಪದಕ ಗಳ ಪಟ್ಟಿ

ಪುಣೆ ಯಲ್ಲಿ ತೆರೆ ಕಂಡ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತ ಕ್ಕೆ ಅಗ್ರಸ್ಥಾನ .
ಕಳೆದ ಬಾರಿ ಮೊದಲನೆ ಸ್ಥಾನ ದಲ್ಲಿ ಇದ್ದ ಆಸ್ಟ್ರೇಲಿಯಾ ವನ್ನು ಹಿಂದಕ್ಕೆ ತಳ್ಳಿ ಪದಕ ಗಳ ಪಟ್ಟಿ ಯಲ್ಲಿ ಪ್ರಥಮ ಸ್ಥಾನ ಗಳಿಸಿದೆ .
ನಮ್ಮ ಭಾರತೀಯ ಕ್ರೀಡಾ ಪಟುಗಳಿಗೆ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಪರವಾಗಿ ಅಭಿನಂದನೆ ಗಳು .ಹೀಗೆಯೇ ನಮ್ಮ ಸರಕಾರ /ದೇಶದ ಪ್ರಜೆ ಗಳು ಕ್ರೀಡೆ ಗೆ ಪ್ರೋತ್ಸಾಹಿಸಬೇಕು .
ಮೊಹಾಲಿ ಯಲ್ಲಿ ನಡೆದ ೨ ನೇ ದಿನದ ಕ್ರಿಕೆಟ್ ಪಂದ್ಯ ಕೂಡ ಆಸ್ಟ್ರೇಲಿಯಾ ವಿರುದ್ದ ಮೇಲು ಗೈ ಸಾಧಿಸಿದೆ .ನಮ್ಮ ಭಾರತದ ವಿಜಯ ಪತಾಕೆ ಆಗಸದಲ್ಲಿ ಮೇಲೆ ಮೇಲೆ ಹಾರುತ್ತ ಇರಲಿ ಎಂದು ಹಾರೈಸುವ
ನಿಮ್ಮವನೇ ಆದ ಕುಂದಾಪುರಿನ ನಾಗೇಶ್ ಪೈ ಈಗ ನಮ್ಮ ಮೈಸೂರಿನಲ್ಲಿ .

Friday, October 17, 2008

ಭಾರತದ ಕ್ರಿಕೆಟ್ ಇತಿಹಾಸ ದಲ್ಲಿ ಮಿನುಗು ತಾರೆ ಸಚಿನ್ ತೆಂಡೂಲ್ಕರ್ . ಬ್ರಿಯಾನ್ ಲಾರಾ ದಾಖಲೆ ಮುರಿದ ಕೀರ್ತಿ ತೆಂಡೂಲ್ಕರ್ ಗೆ ಸಲ್ಲುತ್ತದೆ . ೧೨೦೦೦ ರನ್ಸ್ ಗಳ ಸುರಿಮಳೆ .ವಿಶ್ವದ

ಭಾರತದ ಕ್ರಿಕೆಟ್ ಇತಿಹಾಸ ದಲ್ಲಿ ಮಿನುಗು ತಾರೆ ಸಚಿನ್ ತೆಂಡೂಲ್ಕರ್ .
ಬ್ರಿಯಾನ್ ಲಾರಾ ದಾಖಲೆ ಮುರಿದ ಕೀರ್ತಿ ತೆಂಡೂಲ್ಕರ್ ಗೆ ಸಲ್ಲುತ್ತದೆ .
೧೨೦೦೦ ರನ್ಸ್ ಗಳ ಸುರಿಮಳೆ .ವಿಶ್ವದ ಕ್ರಿಕೆಟ್ ಪ್ರೇಮಿಗಳಿಗೆ ತಂದ ಸುದಿನ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ ಅಭಿನಂದನೆ.
ಹೀಗೆಯೇ ಬಂಗಾಳದ ದಾದಾ ಸೌರವ ಗಂಗೂಲಿ ೭೦೦೦ ರನ್ಸ್ ಗಳ ದಾಖಲೆ .
ಮುಂದೆಯೂ ಕರ್ನಾಟಕದ ರಾಹುಲ್ ದ್ರಾವಿಡ್ ಕೂಡ ದಾಖಲೆ ಗಳನ್ನೂ ಮಾಡಲಿ ಎಂದು ಹಾರೈಸುವ
ನಿಮ್ಮವನೇ ಅದ ಕುಂದಾಪುರಿನ ನಾಗೇಶ್ ಪೈ ಈಗ ನಮ್ಮ ಮೈಸೂರಿನಲ್ಲಿ .

Wednesday, October 15, 2008

ಅಭಿನಂದನೆಗಳು

ನಮ್ಮ ರಾಜ್ಯದ ಕರಾವಳಿ ಯ ಕಡಲ ತೀರದಲ್ಲಿ ಎಲ್ಲಾ ಕ್ಷೇತ್ರ ದಲ್ಲಿ ಪ್ರತಿಭೆ ಗಳ ಸಂಖ್ಯೆ ಹೆಚ್ಚಿವೆ .
ಈಗ ಇ ಪಟ್ಟಿಯಲ್ಲಿ ಅರವಿಂದ ಅಡಿಗರ ಹೆಸರು ಹೊಸತಾಗಿ ಸೇರಿ ಕೊಂಡಿದೆ .ಅವರ ಚ್ಹೊಚಲ ಕಾದಂಬರಿ ದಿ ವೈಟ್ ಟೈಗರ್ ಈ ವರ್ಷದ ಪ್ರತಿಷ್ಟಿತ 'ಮ್ಯಾನ್ ಬುಕರ್ 'ಪ್ರಶಸ್ತಿ ಯನ್ನು ಗೆದ್ದು ಕೊಂಡಿದೆ .
ಕನ್ನಡಿಗರಿಗೆ ಇದು ಒಂದು ಅಭಿಮಾನವಾಗಿದೆ .
ನವೆಂಬರ್ ೧ ಕನ್ನಡ ರಾಜ್ಯೋತ್ಸವ ದ ಆಚರಣೆ ಯ ಸಮಯ ದಲ್ಲಿ ಇದು ನಮಗೆ ಗೌರವ ತಂದ ವಿಷಯ .
ಸರಕಾರವು ವಿಜೃಂಭಣೆ ಇಂದ ರಾಜ್ಯೋತ್ಸವ ಆಚರಿಸಲಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಪ್ರಕಟಣೆ .
ನಾಗೇಶ್ ಪೈ .

Tuesday, October 14, 2008

ನನ್ನ ಪ್ರೀತಿಯ ವಾಚಕ ಮಿತ್ರರೇ ,ಹ್ರತ್ಪೂರ್ವಕ ನಮಸ್ಕಾರಗಳು . ಜಿದ್ದಾಜಿದ್ದಿನ ಕುಸ್ತ್ಹಿಗಳು ಇದರ ಕುಸ್ತಿ ಪಟುಗಳು ಬೇರೆ ಯಾರೂ ಅಲ್ಲ ನಮ್ಮ ಪ್ರಸ್ತುತ ರಾಜಕೀಯ ಪಕ್ಷಗಳು . ವೋಟು ಬ್ಯ

ನನ್ನ ಪ್ರೀತಿಯ ವಾಚಕ ಮಿತ್ರರೇ ,ಹ್ರತ್ಪೂರ್ವಕ ನಮಸ್ಕಾರಗಳು .
ಜಿದ್ದಾಜಿದ್ದಿನ ಕುಸ್ತ್ಹಿಗಳು ಇದರ ಕುಸ್ತಿ ಪಟುಗಳು ಬೇರೆ ಯಾರೂ ಅಲ್ಲ ನಮ್ಮ ಪ್ರಸ್ತುತ ರಾಜಕೀಯ ಪಕ್ಷಗಳು .
ವೋಟು ಬ್ಯಾಂಕ್ ಗಾಗಿ ಶಕ್ತಿ ಪ್ರದರ್ಶನ ಮಾಡು ತ್ತಿದ್ದಾರೆ .
ನಿಮ್ಮ ಸಲಹೆ /ಅನಿಸಿಕೆ ಗಳಿಗಾಗಿ
ಸ್ವಾಗತಿಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ .

Monday, October 13, 2008

ಇತ್ತೀಚೆಗಿನ ಪತ್ರಿಕೆ /ಮಾಧ್ಯಮ ಗಳ ವರದಿ ಓದಿದರೆ ತುಂಬ ದುಖ /ನೋವು ಆಗುವುದು ಸಹಜ ವಾಗುವುದು . ವಿದ್ಯಾವಂತಮತ್ತು ಅವಿದ್ಯಾವಂತ ಹೆಣ್ಣು ಮಕ್ಕಳು ತಮ್ಮ ಹೊಟ್ಟೆ ಪಾಡಿಗಾಗಿ ಹುಟ್ಟಿದ

ಇತ್ತೀಚೆಗಿನ ಪತ್ರಿಕೆ /ಮಾಧ್ಯಮ ಗಳ ವರದಿ ಓದಿದರೆ ತುಂಬ ದುಖ /ನೋವು ಆಗುವುದು ಸಹಜ ವಾಗುವುದು .
ವಿದ್ಯಾವಂತಮತ್ತು ಅವಿದ್ಯಾವಂತ ಹೆಣ್ಣು ಮಕ್ಕಳು ತಮ್ಮ ಹೊಟ್ಟೆ ಪಾಡಿಗಾಗಿ ಹುಟ್ಟಿದ ಸ್ವಗ್ರಾಮ ವನ್ನು ಬಿಟ್ಟು ನಗರ ಗಳಿಗೆ ವಲಸೆ ಹೋಗುತ್ತಾರೆ .ತಮ್ಮ ಹೆತ್ತವರನ್ನು ಬಿಟ್ಟು ಉದ್ಯೋಗಕ್ಕಾಗಿ ಏಕಾಂಗಿ ಆಗಿ ನಗರ ಗಳಲ್ಲಿ ನೆಲಸು ತ್ತಾರೆ .ಕೆಲವರು ತಮ್ಮ ರಕ್ಷಣೆ ಗಾಗಿ ಮದುವೆ ಆದ ಕೆಲವು ಉದಾರಣೆ ಗಳು ಇವೆ .
೧ ವಿದ್ಯಾವಂತರು ಹೆಚ್ಚಿನ ಸಂಖ್ಯೆ ಯಲ್ಲಿ ಸಾಫ್ಟ್ ವೇರ ನಂತ ನೌಕರಿಯನ್ನು ಆರಿಸಿ ಕೊಳ್ಳುತ್ತಾರೆ .
೨ ಅವಿಧ್ಯಾವಂತರು ಪೀಣ್ಯ ದಲ್ಲಿ ಇರುವ ಗಾರ್ಮೆಂಟ್ ಫ್ಯಾಕ್ಟರಿ ಗೆ ಸೇರಿ ಕೊಳ್ಳುತ್ತಾರೆ .
ಇಲ್ಲಿ ಹೆಣ್ಣು ಮಕ್ಕಳು ಈಗ ತಮ್ಮ ಸಂಸಾರಿಕ ಜೀವನದಲ್ಲಿ ಸುಖಿ ಯಾಗಿದ್ದರೆಯೇ ?
ತಮ್ಮ ಪತಿ ಯೊಡನೆ ಸುರಕ್ಷಿತಲೇ ?
ಪೋಲಿಸ್ /ಸರಕಾರ ರಕ್ಷಣೆ ಕೊಡಲು ಸಮರ್ತವೆ?
ಬೇರೆ ಮಾರ್ಗೋಪಾಯ ಗಳಿಂದ ಹೇಗೆ ರಕ್ಷಣೆ ಸಿಗುವುದು .
ಆತ್ಮ ಹತ್ತ್ಯೇ ಒಂದೇ ದಾರಿಯೇ ?
ನಿಜ ವಾಗಿಯೂ ಅಧ್ಯಯನ ಮಾಡಿ ಸಲಹೆ ಗಳನ್ನೂ ನಮ್ಮ ವೇದಿಕೆ ಗೆ ಬರೆಯಿರಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ

Sunday, October 12, 2008

ಸ್ವಾಗತ ವಿದು ನಿಮಗೆ .ಭವ್ಯ ಭಾರತದ ನವ ನಿರ್ಮಾಣ ವೇದಿಕೆ

ವಾಷಿಂಗ್ಟನ್ ಅಮೇರಿಕಾ ;
ಭಾರತ -ಅಮೇರಿಕಾ ನಾಗರಿಕ ಮಹತ್ತ್ವದ ಅಣು ಒಪ್ಪಂದ ೧೨೩ ಒಪ್ಪಂದವನ್ನು ಉಭಯ ದೇಶಗಳು ಸಹಿ ಹಾಕಿದವು .ಒಪ್ಪಂದದ ಅಡಿಯಲ್ಲಿ ಇಂಧನ ಪೂರೈಕೆ ಅನುಷ್ಟಾನದ ಜವಾಬ್ದಾರಿ ಇಬ್ಬರ ಮೇಲೂ ಇರುತ್ತದೆ .ಒಳ್ಳೆಯ ನಂಬಿಕೆ ಇಂದ ಸಹಿ ಹಾಕಿದ್ದೇವೆ ಎಂದೂ ಎರಡು ದೇಶಗಳು ಹೇಳಿ ಕೊಂಡಿವೆ.ಸಮಯ ವೆ ಹೇಳ ಬೇಕಾಗಿದೆ ಇದನ್ನು ಹೇಗೆ ಕಾರ್ಯ ರೂಪಕ್ಕೆ ತರುವುದನ್ನು .ಒಳ್ಳೆಯದನ್ನು ಬಯಸುವ ಬನ್ನಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಆಶೆ /ಆಕಾಂಕ್ಷೆ ಯು ಹೌದು .
ಜೈ ಭಾರತ್
ನಾಗೇಶ್ ಪೈ

Friday, October 10, 2008

ನಮ್ಮ ಮೈಸೂರಿನಲ್ಲಿ ನವರಾತ್ರಿ /ದಸರೆ ಮಳೆ /ಉಗ್ರ ರ ಉಪಟಳ ದಿಂದಾಗಿ ದೂರವಾಗಿ ವಿಜೃಂಭಣೆ ಯಾಗಿ ನೇರವೇರಿ ಈಗ ಮುಕ್ತಾಯ ವಾಗಿದೆ . ಇದಕ್ಕೆ ಕಾರಣರಾದ ರಾಜ್ಯ ಸರಕಾರ /ಪೋಲಿಸ್ ಇಲಾಖೆ ಯ

ನಮ್ಮ ಮೈಸೂರಿನಲ್ಲಿ ನವರಾತ್ರಿ /ದಸರೆ ಮಳೆ /ಉಗ್ರ ರ ಉಪಟಳ ದಿಂದಾಗಿ ದೂರವಾಗಿ ವಿಜೃಂಭಣೆ ಯಾಗಿ ನೇರವೇರಿ ಈಗ ಮುಕ್ತಾಯ ವಾಗಿದೆ .
ಇದಕ್ಕೆ ಕಾರಣರಾದ ರಾಜ್ಯ ಸರಕಾರ /ಪೋಲಿಸ್ ಇಲಾಖೆ ಯ ದಕ್ಷ ಕರ್ತವ್ಯ ಪ್ರಜ್ನೆ ಹಾಗೂ ಪ್ರತಿ ಪಕ್ಷ ಗಳ ಸಮನ್ವಯ ಅಲ್ಲದೆ ದಸರಾ ಬಗ್ಗೆ ರಾಚಿಸಿದ ಸಮಿತಿಯ ಕಾರ್ಯ ಕ್ಷಮತೆ ತುಂಬ ಶ್ಲಾಗನೀಯ
ಇದನ್ನು ಭವ್ಯ ಭಾರತ ನವ ನಿರ್ಮಾಣ ವೇದಿಕೆ ಯು ಪ್ರಕಟಿಸುತ್ತಿದೆ .
ಇದೆ ರಿತೀ ನಾಡ ಹಬ್ಬ ವನ್ನು ಪ್ರತಿ ವರ್ಷ ವೂ ಸರಕಾರ ನಡೆಸಲಿ ಎಂದು ಹಾರೈಸುವ
ನಾಗೇಶ್ ಪೈ
ತಾಯಿ ಚಾಮುಂಡೇಶ್ವರಿ ದೇವಿ ಕ್ರಪೆ ಗೆ ಪಾತ್ರ ರಾಗೋಣ .

Thursday, October 9, 2008

ಇಂದು ಸಾಹಿತಿ ಡಾ ಕೋಟ ಶಿವರಾಮ ಕಾರಂತ ರ ಜನ್ಮ ದಿನ ವಾಗಿದೆ .ಅವರು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ . ನಾವೆಲ್ಲರೂ ಸೇರಿ ಇದನ್ನು ಸ್ಮರಿಸೋಣ . ಕನ್ನಡ ದ ಸರ್ವಾಂಗೀ

ಇಂದು ಸಾಹಿತಿ ಡಾ ಕೋಟ ಶಿವರಾಮ ಕಾರಂತ ರ ಜನ್ಮ ದಿನ ವಾಗಿದೆ .ಅವರು ಕನ್ನಡ ಸಾರಸ್ವತ ಲೋಕಕ್ಕೆ
ಕೊಟ್ಟ ಕೊಡುಗೆ ಅಪಾರ .
ನಾವೆಲ್ಲರೂ ಸೇರಿ ಇದನ್ನು ಸ್ಮರಿಸೋಣ .
ಕನ್ನಡ ದ ಸರ್ವಾಂಗೀಣ ಬೆಳವಣಿಗೆ ಗೆ ದುಡಿಯೋಣ .
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಗಲೇ ಬೇಕು .ಇ ಬಗ್ಗೆ ಕೇಂದ್ರ ಸರಕಾರ ದ ಮೇಲೆ ಒತ್ತಡ ಹೇರಲೇ ಬೇಕು .
ನಾನು ಕುಂದಾಪುರಿನ ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಮಸ್ಕಾರ
ಸಿರಿ ಕನ್ನಡಂ ಗೆಲ್ಗೆ
ಜೈ ಕರ್ನಾಟಕ /ಹಿಂದ್ .

ಇಂದು ಮೈಸೂರಿನಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ಮತ್ತು ದಸರಾ ಮೆರವಣಿಗೆ ಅಪರಾಹ್ನ ೧೨ .೪೫ ಕ್ಕೆ ಸರಿಯಾಗಿ ರಾಜ್ಯದ ಮುಖ್ಯ ಮಂತ್ರಿ ಯವರು ನಂದಿ ದ್ವಜ ದ ಪೂಜೆ ಸಲ್ಲಿಸಿ ಆಮೇಲೆ ಅನ

ಇಂದು ಮೈಸೂರಿನಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ಮತ್ತು ದಸರಾ ಮೆರವಣಿಗೆ
ಅಪರಾಹ್ನ ೧೨ .೪೫ ಕ್ಕೆ ಸರಿಯಾಗಿ ರಾಜ್ಯದ ಮುಖ್ಯ ಮಂತ್ರಿ ಯವರು ನಂದಿ ದ್ವಜ ದ ಪೂಜೆ ಸಲ್ಲಿಸಿ
ಆಮೇಲೆ ಅನೆ ಬಲರಾಮ ಹೊತ್ತ ೮೪೦ ಕೆ ಜಿ ತೂಕದ ಅಂಬಾರಿ ಯಲ್ಲಿ ವಿರಾಜ ಮಾನವಾದ ತಾಯಿ ಚಾಮುಂಡೇಶ್ವರಿ ದೇವಿ ಗೆ ಪುಷ್ಪ ನಮನದ ಆದ ನಂತರ ಮೆರವಣಿಗೆ ಮಂದ ಗತಿ ಯಲ್ಲಿ ಸಾಗುತ್ತಿದೆ .
ಕೊನೆ ಯಲ್ಲಿ ಬನ್ನಿ ಮಂಟಪ ದಲ್ಲಿ ಅಂತ್ಯ ವಾಗುತ್ತಿದೆ .
ಸಂಜೆ ಘನತೆ ವೆತ್ತ ರಾಜ್ಯದ ರಾಜಪಾಲ ರಾದ ರಾಮೇಶ್ವರ್ ಠಾಕೂರ್ ಪಂಜಿನ ಕವಾಯತು ವಂದನೆ ಸ್ವೀಕರಿಸಿ ಉದ್ಘಾಟಿಸುವರು .ಆಕರ್ಷಣೆ ಪಂಜಿನ ಕವಾಯತು ,ವಸ್ತು ಪ್ರದರ್ಶನ /ಸರ್ಕಸ್ ಇತ್ಯಾದಿ ಜನರ ಮನಸ್ಸನ್ನು ಸೂರೆ ಗೊಳ್ಳುವುದರಲ್ಲಿ ಎರಡನೇ ಮಾತಿಲ್ಲ .
ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಗಾಗಿ
ನಾಗೇಶ್ ಪೈ .

Tuesday, October 7, 2008

ನನ್ನ ಪ್ರೀತಿಯ ವಾಚಕ ಮಿತ್ರರೆ , ನಾಳೆ ಆಯುಧ ಪೂಜೆ ,ನಾಡಿದ್ದು ವಿಜಯ ದಶಮಿ ಸಂಭ್ರಮ ನಮ್ಮ ಮೈಸೂರಿನಲ್ಲಿ . ಎಲ್ಲರಿಗೂ ಭವ್ಯ ಭಾರತ ದ ನವ ನಿರ್ಮಾಣ್ ವೇದಿಕೆ ಯ ವತಿ ಯಿಂದ ಹಾರ್ದಿಕ

ನನ್ನ ಪ್ರೀತಿಯ ವಾಚಕ ಮಿತ್ರರೆ ,
ನಾಳೆ ಆಯುಧ ಪೂಜೆ ,ನಾಡಿದ್ದು ವಿಜಯ ದಶಮಿ ಸಂಭ್ರಮ ನಮ್ಮ ಮೈಸೂರಿನಲ್ಲಿ .
ಎಲ್ಲರಿಗೂ ಭವ್ಯ ಭಾರತ ದ ನವ ನಿರ್ಮಾಣ್ ವೇದಿಕೆ ಯ ವತಿ ಯಿಂದ ಹಾರ್ದಿಕ ಶುಭಾಶಯ.
ಆಯುಧ ಪೂಜೆ ಅಂದರೆ ಖಡ್ಗ ಕತ್ತಿ ಇತ್ಯಾದಿ ಅಲ್ಲ .ಸಾರ್ವಜನಿಕರು ದಿನಪ್ರತಿ ಉಪಯೋಗ ವಾಗುವ ವಸ್ತು ಗಳನ್ನೂ ಒಂದೆಡೆ ಶೆಕರಿಸಿ ಅಲಂಕಾರ ಮಾಡಿ ಆರತಿ ಎತ್ತುವ ಸಂಪ್ರದಾಯ ವಿದೆ .
ದೇವಿ ಯ ಪೂಜೆ ಮಾಡಿ ಕೊನೆಗೆ ವಿಸರ್ಜಿಸುವುದು ವಾಡಿಕೆ ಯಲ್ಲಿದೆ .
ನಾವೆಲ್ಲರೂ ದೇವಿ ಕ್ರಪೆ ಗೆ ಪಾತ್ರ ರಾಗೋಣ.
ನಾಗೇಶ್ ಪೈ

Monday, October 6, 2008

ಇನ್ನೆರಡು ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕ್ರಿಕೆಟ್ ಜ್ವರ ಕಾಣಿಸಿ ಕೊಳ್ಳಲಿದೆ .ಇದು ಯಾವ ಹವಾಮಾನ ಅಥವಾ ವೈದ್ಯ ಕೀಯ ಬುಲ್ಲೆಟ್ಟಿನ ಆಗಿಲ್ಲ ಆದರೆ ಇದು ಭವ್ಯ ಭಾರತದ ನವ ನಿರ್ಮಾಣ್ ವ

ಇನ್ನೆರಡು ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕ್ರಿಕೆಟ್ ಜ್ವರ ಕಾಣಿಸಿ ಕೊಳ್ಳಲಿದೆ .ಇದು ಯಾವ ಹವಾಮಾನ ಅಥವಾ ವೈದ್ಯ ಕೀಯ ಬುಲ್ಲೆಟ್ಟಿನ ಆಗಿಲ್ಲ ಆದರೆ ಇದು ಭವ್ಯ ಭಾರತದ ನವ ನಿರ್ಮಾಣ್ ವೇದಿಕೆಯ ಪ್ರಕಟಣೆ ಆಗಿದೆ .
ಬರುವ ೯ ನೆ ತಾರೀಕಿನಿಂದ ಬೆಂಗಳೂರಿನ ಚಿನ್ನ ಸ್ವಾಮೀ ಕ್ರೀಡಾಂಗಣ ದಲ್ಲಿ ಭಾರತ ಆಸ್ಟ್ರೇಲಿಯ ೪ ಟೆಸ್ಟ್ ಗಳ ಸರಣಿ ಕ್ರಿಕೆಟ್ ಪಂದ್ಯ ಪ್ರಾರಂಭ ವಾಗಲಿದೆ .ಶಾಲಾ ಕಾಲೇಜ್ ಮತ್ತು ಕಚೇರಿ ಹಾಜರಿ ವಿರಳ ವಾಗಿದೆ .ಒಂದು ವೇಳೆ ಬಂದರು ಮನಸ್ಸು ಕ್ರಿಕೆಟ್ ಬಗ್ಗೆ ಗಮನ ಕೊಟ್ಟು ವೀಕ್ಷಕ ವಿವರಣೆ /ನೇರ ಪ್ರಸಾರ ದ ಕಡೆ ಇರುತ್ತದೆ .
ಇದಕ್ಕೆ ನಮ್ಮ ಸಲಹೆ ಗಳು
೧ ವೀಕ್ಷಕ ವಿವರಣೆ ಕೇಳಲು ಅವಕಾಶ
೨ ನೇರ ಪ್ರಸಾರ ನೋಡುವ ಭಾಗ್ಯ .
ವಿಶ್ವದ ಅತಿ ಉತ್ತಮ ತಂಡ ಆದ ಭಾರತ ವನ್ನು ಹುರು ದುಂಭಿಸಿ.
ಆಟ ಗಾರ ರನ್ನು ಪ್ರೋತ್ಸಾಹಿಸಿ .
ಸರಕಾರವು ಕ್ರಿಕೆಟ್ /ಕ್ರೀಡೆ ಗಳನ್ನೂ ಕೂಡ ಜಾಸ್ತಿ ಗಮನ ಕೊಡಲಿ ಎಂದು ನಿವೇದನೆ .
ನಾಗೇಶ್ ಪೈ

ಕರ್ಣಾಟಕದ ರಾಜ್ಯದ ಮೈಸೂರಿನ ವೀಶೆಷಥೆಗಳು ಯಾವುದು ತಿಳಿದುಕೊಳ್ಳಿ . ೧ ತಾಯಿ ಚಾಮುಂಡೇಶ್ವರಿ ೨ ದಸರಾ ಅಂಬಾರಿ ೩ ಮಹಾರಾಜರು ಮತ್ತು ಅರಮನೆ ೪ ಪೇಟ [ತಲೆಯಲ್ಲಿ ಧರಿಸುವುದು ]

ಕರ್ಣಾಟಕದ ರಾಜ್ಯದ ಮೈಸೂರಿನ ವೀಶೆಷಥೆಗಳು ಯಾವುದು ತಿಳಿದುಕೊಳ್ಳಿ .
೧ ತಾಯಿ ಚಾಮುಂಡೇಶ್ವರಿ
೨ ದಸರಾ ಅಂಬಾರಿ
೩ ಮಹಾರಾಜರು ಮತ್ತು ಅರಮನೆ
೪ ಪೇಟ [ತಲೆಯಲ್ಲಿ ಧರಿಸುವುದು ]
೫ ರೇಷ್ಮೆ [ಸೀರೆ [ಮಹಿಳೆಯರಿಗಾಗಿ ]
೬ ಪಾಕ್ [ಸಿಹಿ ತಿಂಡಿ ]
೭ ಬಾಳೇ ಹಣ್ಣು
೮ ವೀಳ್ಯ ದೇಲೆ
೯ ವಸ್ತು ಪ್ರದರ್ಶನ
೧೦ ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರ
೧೧ ರಕ್ಷಣಾ ಆಹಾರ ಸಂಶೋಧನಾ ಕೇಂದ್ರ
೧೨ railway museam
೧೩ vaidya kiya college
೧೪
ಮೈಸೂರು ಮಲ್ಲಿಗೆ
ಮೈಸೂರೆ ಜೋ
ಗ್ರ್ಸ್ ಫಾನ್ತಸ್ಯ್ ಪಾರ್ಕ್
ಗ್ತ್ರ್ ಮಸಾಲ ದೋಸ

Sunday, October 5, 2008

ರಾಷ್ಟ್ರ ಪಿತ ಮಹಾತ್ಮ ಗಾಂಧೀ ಜಿ ಯವರ ಜನ್ಮ ದಿನವಾದ ಅಕ್ಟೋಬರ್ ೨ ರಿಂದ ಕೇಂದ್ರ ಸರಕಾರವು ದೇಶಕ್ಕೆ ಉತ್ತಮ ವಾದ ಕಾನೂನು 'ಧೂಮ ಪಾನ ನಿಷೇದ ' ಜಾರಿಗೆ ತಂದಿದೆ .ಇದು ಅಭಿವ್ರದ್ಧಿ ದೇಶ

ರಾಷ್ಟ್ರ ಪಿತ ಮಹಾತ್ಮ ಗಾಂಧೀ ಜಿ ಯವರ ಜನ್ಮ ದಿನವಾದ ಅಕ್ಟೋಬರ್ ೨ ರಿಂದ ಕೇಂದ್ರ ಸರಕಾರವು ದೇಶಕ್ಕೆ ಉತ್ತಮ ವಾದ ಕಾನೂನು 'ಧೂಮ ಪಾನ ನಿಷೇದ ' ಜಾರಿಗೆ ತಂದಿದೆ .ಇದು ಅಭಿವ್ರದ್ಧಿ ದೇಶಕ್ಕೆ ಶ್ಲಾಗನೀಯ ಮತ್ತು ಮಹತ್ತರ ವಾದುದಾಗಿದೆ .ಇದನ್ನು ನಾವೆಲ್ಲರೂ ಅಭಿನಂದಿಸೋಣ .ಭವ್ಯ ಭಾರತದ ಪ್ರಜೆ ಗಳೆಲ್ಲರೂ
ಒಂದಾಗಿ ಕಾರ್ಯ ರೂಪಕ್ಕೆ ತರೋಣ .ಇದರ ಜೊತೆಗೆ ಹುಡುಗಿಯರೂ /ಮಹಿಳೆಯರನ್ನು ವಿನಾ ಕಾರಣ ಚುಡಾಯಿಸುವುದು ಕಾನೂನಿನ ಪ್ರಕಾರ ಅಪರಾಧ ವಾಗುತ್ತದೆ.ಇ ಅಪರಾಧಕ್ಕೆ ಶಿಕ್ಸೆ ಕೊಡುವಾ ಗ ಸಡಿಲಿಕೆ /ರಾಜಕೀಯ ಪ್ರವೇಶ ಇಲ್ಲದೆ ದಂಡ ವಿದಿಸ ಬೇಕು .ಜನರಲ್ಲಿ ಭಯ ಹುಟ್ಟಿಸ ಬೇಕು .ಅವಾಗ ಮಾತ್ರ ಅಪರಾಧ ಗಳ ಸಂಖ್ಯೆ ಕಮ್ಮಿ ಆಗಿ ದೇಶದ ಅಭಿವ್ರದ್ಧಿ ಗೆ ಪೂರಕ ವಾಗುವುದು .
ಇದರ ಬಗ್ಗೆ ಇ ನಮ್ಮ ಯುವ ಪೀಳಿಗೆ ಸಹಕಾರ ಸಹಕಾರ ಕೊಡುವ ಪೂರ್ಣ ನಂಬಿಕೆ ನನಗೆ ಇದೆ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಆಶೆ /ಆಕಾಂಕ್ಷೆ ಯು ಹೌದು .
ನಾಗೇಶ್ ಪೈ .

Saturday, October 4, 2008

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಇಂದಿಗೆ ವಾಚಕರ ಸಹಕಾರ ದೊಂದಿಗೆ ೩೦ ದಿನ ಗಳನ್ನೂ ಮುಗಿಸಿದೆ . ಇದು ಒಂದು ಆರ್ಕುಟ್ ಸಮುದಾಯ [ಕಮ್ಯುನಿಟಿ ]ಆಗಿದೆ .ಇದರ ಸದಸ್ಯತ್ವ ವನ್ನು ವಾಚಕರು

ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಇಂದಿಗೆ ವಾಚಕರ ಸಹಕಾರ ದೊಂದಿಗೆ ೩೦ ದಿನ ಗಳನ್ನೂ ಮುಗಿಸಿದೆ .
ಇದು ಒಂದು ಆರ್ಕುಟ್ ಸಮುದಾಯ [ಕಮ್ಯುನಿಟಿ ]ಆಗಿದೆ .ಇದರ ಸದಸ್ಯತ್ವ ವನ್ನು ವಾಚಕರು ಸ್ವೀಕರಿಸಿ ಹೆಸರನ್ನು ನೊಂದಾಯಿಸ ಬೇಕಾಗಿ ವಿನಂತಿ .
ಓದುಗರ ಸಹಕಾರ ವನ್ನು ಗಮನಿಸಿ ಲೇಖನ ಗಳನ್ನೂ ಮುಂದುವರಿಸಲಾಗುವುದು .
ಎಲ್ಲರಿಗೂ ಸುಸ್ವಾಗತ .
ಇ ಕಮ್ಯುನಿಟಿ ಯನ್ನು
೧ ಗೂಗಲ್ ಗ್ರೂಪ್
೨ ಫೇಸ್ ಬುಕ್
೩ ಶ್ತ್ಯ್ಲ್ಲೇ .ಫಂ
೪ ಬ್ಲಾಗ್ ಸೈಟ್ ನಲ್ಲಿ ಕಾಣ ಬಹುದು .
ಹೆಸರನ್ನು ದಾಕಲಿಸಿ ನಿಮ್ಮ ಅಭಿಪ್ರಾಯ /ಸಲಹೆ ಗಾಗಿ ಕಾಯುವ
ನಿಮ್ಮವನೇ ಆದ
ಕುಂದಾಪುರಿನ ನಾಗೇಶ್ ಪೈ ಈಗ ನಮ್ಮ ಮೈಸೂರಿನಲ್ಲಿ .
ಧನ್ಯವಾದಗಳು .

Friday, October 3, 2008

ಪ್ರಪಂಚದ ಅತೀ ಎತ್ತರದ ಅಮೇರಿಕಾದ ನ್ಯೂಯಾರ್ಕ್ ನ ಅವಳಿ ಕಟ್ಟಡ ಭಯೋತ್ಪಾದಕರ ಸೆಪ್ಟೆಂಬರ್ ೧೧ ರ ಧಾಳಿ ಯಿಂದ ಸಂಪೂರ್ಣ ನಾಶ ವಾಗಿತ್ತು ಇದರಿಂದ ಆಸ್ತಿ ಪಾಸ್ತಿ ,ಜನ ಹಾನಿ ಯಾಗಿ ಇಗಲೂ

ಪ್ರಪಂಚದ ಅತೀ ಎತ್ತರದ ಅಮೇರಿಕಾದ ನ್ಯೂಯಾರ್ಕ್ ನ ಅವಳಿ ಕಟ್ಟಡ ಭಯೋತ್ಪಾದಕರ ಸೆಪ್ಟೆಂಬರ್ ೧೧ ರ ಧಾಳಿ ಯಿಂದ ಸಂಪೂರ್ಣ ನಾಶ ವಾಗಿತ್ತು ಇದರಿಂದ ಆಸ್ತಿ ಪಾಸ್ತಿ ,ಜನ ಹಾನಿ ಯಾಗಿ ಇಗಲೂ ಮರೆಯಲಾಗದ ವಿಷಯ ವಾಗಿದೆ .ಇದಕ್ಕೆ ಅಮೇರಿಕಾ ದೇಶವು ಪುನರ್ ನಿರ್ಮಾಣ ಕಾರ್ಯ ಕೈ ಗೆತ್ತಿ ಕೊಂಡಿದೆ .ಇದರ ವಾಸ್ತು ವಿನ್ಯಾಸ ವನ್ನು ಭಾರತೀಯರೇ ಅದ ಪ್ರಖ್ಯಾತ ಡಾ ಚಂದ್ರ ಶೇಕರ ಸ್ವಾಮೀಜಿ ಯವರು ಮುಂದಾಳು ತನ ವಹಿ ಸಿರುವುದನ್ನು ನಮಗೆ ತುಂಬಾ ಹೆಮ್ಮೆಯ ವಿಷಯ .ಇದಕ್ಕಾಗಿ ಅವರು ಪ್ರವಾಸ ದಲ್ಲಿ ಇದ್ದಾರೆ .ನವೆಂಬರ್ ೨೦೧೧ ರಲ್ಲಿ ಕಟ್ಟಡ ಶುಭಾರಂಭ ವಾಗಲಿದೆ .
ಪ್ರಪಂಚ ದಲ್ಲಿ ಭಾರತೀಯರ ಕೊಡುಗೆ ಎಷ್ಟು ಎಂಬುದು ಇಲ್ಲಿ ಅರಿವಾಗುವುದು .
ಜೈ ಭಾರತ್ .
ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಯ ಪ್ರಕಟಣೆ .
ನಾಗೇಶ್ ಪೈ .

Thursday, October 2, 2008

ಮನುಷ್ಯನ ಅಂಗಾಂಗ [ಕಿಡ್ನಿ ] ಇತ್ಯಾದಿ ಗಳ ಕಳ್ಳತನ ಮತ್ತು ಮಾರಾಟ
ಇದು ಹಲವು ಪತ್ರಿಕೆ /ಮಾಧ್ಯಮ ಗಳಲ್ಲಿ ಪ್ರಕಟ ವಾದ ವಿಷಯ .
ಇದನ್ನು ಗಹನ /ಗಾಢ ವಾದ ವಿಷಯ ವಾಗಿ ಸಾರ್ವ ಜನಿಕರ ನೆಮ್ಮದಿ ಕೆಡಿಸುತ್ತಿದೆ .
ಇದಕ್ಕೆ ಸರಕಾರ ಕಾನೂನು ಮಾಡಿದೆ .ಇದನ್ನು ಕಾರ್ಯ ರೂಪಕ್ಕೆ ತರಲು ನಾಗರಿಕರ ಸಹಕಾರ ಅಗತ್ಯ .
ಇದು ಒಂದು ಆದರ್ಶ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ ಆಗಿದೆ
ಆದರೆ ಇಂಥಹ ಪ್ರಕರಣ ಗಳು ಗಮನಕ್ಕೆ ಬಂದಾಗ ಹತ್ತಿರದ ಪೋಲಿಸ್ ಠಾಣೆಯಲ್ಲಿ ದಾಕಲೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ .
ಸರಕಾರವು ಕೂಡ ಅಪರಾಧಿ ಗಳನ್ನೂ ಶಿಕ್ಷೆ ಕೊಟ್ಟು .ಇದಕ್ಕೆ ಕಡಿವಾಣ ಹಾಕ ಬೇಕು .
ಇದು ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಯ ಪ್ರಕಟಣೆ .
ನಾಗೇಶ್ ಪೈ .
ಮಹಾತ್ಮ ಗಾಂಧೀ ಜಯಂತಿ /ದಿವಂಗತ ಪೂರ್ವ ಪ್ರಧಾನಿ ಲಾಲ್ ಬಹಾದುರ್ ಶಾಷ್ಟ್ರಿಜಿ ಯವರ ಜನ್ಮ ದಿನ
ಮತ್ತು ಇದುಲ್ ಫಿತರ್ [ರಂಜಾನ್ ] ಹಬ್ಬ ದ ಸಂತಸ ದಲ್ಲಿ ಶುಭ ಹಾರೈಸುವ ,
ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಯ ಪರವಾಗಿ
ನಾಗೇಶ್ ಪೈ ಕುಂದಾಪುರ ಈಗ ನಮ್ಮ ಮೈಸೂರಿನಲ್ಲಿ .
ಜೈ ಕರ್ನಾಟಕ
ಸಿರಿ ಕನ್ನಡಂ ಗೆಲ್ಗೆ
ಜೈ ಹಿಂದ್ .

Wednesday, October 1, 2008

ಹ್ಯಾಪಿ ಬರ್ತ್ DAY

TODAY is GANDHI JAYANTHI an auspicious occasion for me to invite all my FRIENDS
to my new orkut community 'bhavya bharathada nava nirmaana vedike'
to make our community the BEST/a Model STATE/our India is always the GREAT.
we wish our Muslim friends A happy IDUL Fither[RAMAZAN]
SARVE JANA SUKINO BHAVANTHU
Nagesh Pai Kundapur in Mysore.
ಹ್ಯಾಪಿ ಬರ್ತ್ ಡೇ ಟು ಲೇಟ್ ಲಾಲ್ ಬಹಾದುರ್ ಶಾಸ್ಥ್ರಿಜಿ

Tuesday, September 30, 2008

ಮಕ್ಕ್ಕಳ /ಹೆಣ್ಣು [ಅಪ್ರಾಪ್ತ ವಯಸ್ಸಿನ ನಲ್ಲಿ ]ಮಾರಾಟ ಖಂಡನೆ . ಈಗ ದಾದಿಯರು ಆಸ್ಪತ್ರೆಗಳಲ್ಲಿ ನವ ಜಾತ ಶಿಶು ಗಳನ್ನೂ ಬದಲಿಸುವುದು .ಹಣಕ್ಕಾಗಿ ಮಾರುವುದು ಸಾಮಾನ್ಯ . ಚಿಕ್ಕ ವಯಸ

ಮಕ್ಕ್ಕಳ /ಹೆಣ್ಣು [ಅಪ್ರಾಪ್ತ ವಯಸ್ಸಿನ ನಲ್ಲಿ ]ಮಾರಾಟ ಖಂಡನೆ .
ಈಗ ದಾದಿಯರು ಆಸ್ಪತ್ರೆಗಳಲ್ಲಿ ನವ ಜಾತ ಶಿಶು ಗಳನ್ನೂ ಬದಲಿಸುವುದು .ಹಣಕ್ಕಾಗಿ ಮಾರುವುದು ಸಾಮಾನ್ಯ .
ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ವಿಧ್ಯಾಭ್ಯಾಸ ಕೊಡುವುದನ್ನು ಬಿಟ್ಟು ದುಡಿಸೋದು .ಇ ಕೆಟ್ಟ ನಡತೆ ಯನ್ನು ಸರಕಾರ ಸಹಿಸದು .ಆದರೆ ಸಮಾಜದ ಸದಸ್ಯರು ಕೂಡ ಇದನ್ನು ಗಮನಿಸಿ ಕಾನೂನು ಕ್ರಮ ಜರುಗಿಸಲು ಸಹಾಯ ಮಾಡ ಬೇಕು .ಹೆಣ್ಣು ಮಕ್ಕಳನ್ನು ಬೇರೆ ರಾಜ್ಯ ಗಳಿಗೆ ಸಾಗಿಸಿ ವೇಶ್ಯಾ ವಾಟಿಕೆ ಗಳಿಗೆ ಮಾರು ವುದನ್ನು ತಡೆಯ ಬೇಕು .
ವಯಸ್ಸಾದ ತಂದೆ ,ತಾಯಿ ಯನ್ನು ವ್ರದ್ಧಾಶ್ರಮ ಸೇರಿಸುವುದು ಈಗ ವಾಡಿಕೆ ಯಲ್ಲಿದೆ .
ಇದನ್ನು ಆದರ್ಶ ಸಮಾಜ ಸಹಿಸೋಲ್ಲ .
ಇದಕ್ಕೆ ಈಗಿನ ಯುವ ಪೀಳಿಗೆ ಅಧ್ಯಯನ ಮಾಡಿ ,ಹೆತ್ತವರ ಬಗ್ಗೆ ಮರ್ಯಾದೆ ಕೊಟ್ಟು
ತಾವು ಕೂಡ ಆ ಸ್ಥಾನ ದಲ್ಲಿ ಇದ್ದರೆ ನಮ್ಮ ಗತಿ ಏನು ?
ಎಂಬ ವಿಷಯದ ಬಗ್ಗೆ ಅತ್ಮಾವಲೋಕನ ಮಾಡಿ ಕೊಳ್ಳ ಬೇಕು .
ಆದರ್ಶ ಸಮಾಜದ ರಚನೆ ಯಾಗಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ್ ವೇದಿಕೆಯ
ನಾಗೇಶ್ ಪೈ .

Monday, September 29, 2008

ಇಂದು ನವರಾತ್ರಿ /ದಸರೆ ಯ ಶುಭಾರಂಭ . ನನ್ನ ಓದುಗ ಮಿತ್ರರಿಗೆ ತಾಯಿ ಚಾಮುಂಡೇಶ್ವರಿ ಆಯುರಾರೋಗ್ಯ ,ಸಂಪತ್ತು ಮತ್ತು ಶ್ರೇಯಸ್ಸು ಕರುಣಿಸಲಿ ಎಂದು ಹಾರಯಿಸುವ ನಿಮ್ಮವನೇ ಅದ ಭವ್ಯ ಭ

ಇಂದು ನವರಾತ್ರಿ /ದಸರೆ ಯ ಶುಭಾರಂಭ .
ನನ್ನ ಓದುಗ ಮಿತ್ರರಿಗೆ ತಾಯಿ ಚಾಮುಂಡೇಶ್ವರಿ ಆಯುರಾರೋಗ್ಯ ,ಸಂಪತ್ತು ಮತ್ತು ಶ್ರೇಯಸ್ಸು ಕರುಣಿಸಲಿ ಎಂದು ಹಾರಯಿಸುವ
ನಿಮ್ಮವನೇ ಅದ
ಭವ್ಯ ಭಾರತ ನವ ನಿರ್ಮಾಣ್ ವೇದಿಕೆ ಯ ಪರವಾಗಿ
ನಾಗೇಶ್ ಪೈ
ಎಲ್ಲರಿಗೂ ಆರ್ಕುಟ್ ಸಮುದಾಯ [ಕಮ್ಯುನಿಟಿ ]
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗೆ ಸುಸ್ವಾಗತ .
ನಿಮ್ಮ ಅಭಿಪ್ರಾಯ ಗಳನ್ನೂ ಪ್ರಕಟಿಸಿ .
ಹ್ತ್ತ್ಪ್://ಭಾರಥನಿರ್ಮಾನ್.ಬ್ಲಾಗ್ಸ್ಪಾಟ್.com

Sunday, September 28, 2008

ಯಾವುದೇ ರಾಜಕೀಯ ಪಕ್ಷ ದಿಂದ ದೂರ ವಿರ ಬೇಕು .ಎಲ್ಲಾ ಧರ್ಮ ಗಳನ್ನೂ ಗೌರವಿಸ ಬೇಕು .ಗಂಡು ಹೆಣ್ಣು ತಾರ ತಮ್ಯ ಮಾಡ ಬೇಡಿ .ನಿಸ್ವಾರ್ಥ ಸೇವಾ ಭಾವನೆ ಬೆಳಸಿಕೊಳ್ಳಿ . ಮಹಾತ್ಮ ಗಾಂಧಿ

ಯಾವುದೇ ರಾಜಕೀಯ ಪಕ್ಷ ದಿಂದ ದೂರ ವಿರ ಬೇಕು .ಎಲ್ಲಾ ಧರ್ಮ ಗಳನ್ನೂ ಗೌರವಿಸ ಬೇಕು .ಗಂಡು ಹೆಣ್ಣು ತಾರ ತಮ್ಯ ಮಾಡ ಬೇಡಿ .ನಿಸ್ವಾರ್ಥ ಸೇವಾ ಭಾವನೆ ಬೆಳಸಿಕೊಳ್ಳಿ .
ಮಹಾತ್ಮ ಗಾಂಧಿ /ಮದರ್ ತೆರೇಸಾ ಎ ಪಿ ಜೆ ಅಬ್ದುಲ್ ಕಲಾಮ್ ಮತ್ತು ಬಿ ಅರ್ ಅಂಬೇಡ್ಕರ್ ಆದರ್ಶ ಅನುಸರಿಸಿ .
ಆದರ್ಶ ಸಮಾಜ /ಮಾದರಿ ರಾಜ್ಯ /ಭವ್ಯ ಭಾರತ ರಚನೆ
ಇದು
ಭವ್ಯ ಭಾರತ ನಿರ್ಮಾಣ ವೇದಿಕೆ ಯ ಕನಸಾಗಿದೆ .
ನಾಗೇಶ್ ಪೈ .

Saturday, September 27, 2008

ಭಾರತದ ಜನತೆ ಸರಣಿ ಬಾಂಬ್ ಸ್ಪೋಟದ ಭಯ ದಿಂದ ತತ್ತರಿಸಿ ಹೋಗಿದೆ .ಇಗಲಾದರು ಕೇಂದ್ರ /ರಾಜ್ಯ ಸರಕಾರಗಳು ಎಚ್ಚರ ವಾಗ ಬೇಕು . ೧ ಪೋಟಕ್ಕಿಂತ ಹೆಚ್ಚು ಪರಿಣಾಮ ಬಿರುವ ಕಾನೂನು ರಚನೆ ಮತ

ಭಾರತದ ಜನತೆ ಸರಣಿ ಬಾಂಬ್ ಸ್ಪೋಟದ ಭಯ ದಿಂದ ತತ್ತರಿಸಿ ಹೋಗಿದೆ .ಇಗಲಾದರು ಕೇಂದ್ರ /ರಾಜ್ಯ ಸರಕಾರಗಳು ಎಚ್ಚರ ವಾಗ ಬೇಕು .
೧ ಪೋಟಕ್ಕಿಂತ ಹೆಚ್ಚು ಪರಿಣಾಮ ಬಿರುವ ಕಾನೂನು ರಚನೆ ಮತ್ತು ಸಂಸತ್ತಿ ನಲ್ಲಿ ಅನುಮೋದನೆ ಆಗಬೇಕಾಗಿದೆ .
೨ ಕಾನೂನನ್ನು ಷಿಗ್ರ ಕಾರ್ಯ ರೂಪಕ್ಕೆ ತರಬೇಕು .
ಉಗ್ರ ರನ್ನು ಕೋರ್ಟ್ ಗೆ ಒಪ್ಪಿಸಿ ಶಿಕ್ಷೆ ಕಾಯಮ್ ಮಾಡ ಬೇಕು.
ಅವರಿಗೆ ಭಯ ಹುಟ್ಟಿಸಿ ಇನ್ನೂ ಜನ್ಮದಲ್ಲಿ ಇಂಥ ದೇಶ ದ್ರೋಹ ಮಾಡ ಬಾರದು .
೨ ಉಗ್ರರ ನಿಗ್ರಹ ಪಡೆ ದೇಶದಾದ್ಯಂತ್ ರಚನೆ ಆಗಿ ಬರುವ ಬಜೆಟ್ನಲ್ಲಿ ಹಣ ವನ್ನು ಕಾಯ್ದಿರಿಸ ಬೇಕು .
ರಾಜಕೀಯ ಪಕ್ಷ ಗಳು ಪಕ್ಷ ಬೇಧ ವನ್ನು ಮರೆತು ಕಾನೂನನ್ನು ಕಾರ್ಯ ರೂಪಕ್ಕೆ ತರಲು ಸಹ ಕರಿಸಬೇಕು .ಇದು ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಯ ನಿವೇದನೆ .
ನಾಗೇಶ್ ಪೈ .

Friday, September 26, 2008

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಪ್ರಕಟಣೆ .
ನಗರದಲ್ಲಿ ಮುಸ್ಲಿಂ ಭಾಂಧವರಿಗೆ ರಮ್ಜಾನ/ಕ್ರಿಶ್ಚಿಯನ್ ಸಹೋದರ ರಿಗೆ ಭಾನುವಾರ ಚರ್ಚ್ ಗೆ ಹೋಗುವ ಸಡಗರ ಮತ್ತು ಇನ್ನೆರಡು ದಿನಗಳಲ್ಲಿ ಎಲ್ಲರಿಗೂ ನಾಡಹಬ್ಬ ಮೈಸೂರು ದಸರಾ ಮಹೋತ್ಸವ .
ಕರ್ನಾಟಕ ರಾಜ್ಯ ಸರಕಾರ ಇಸಲದ ದಸರಾವನ್ನು ಬಹೂ ಅದ್ಧೂರಿಯಾಗಿ ಆಚರಿಸುವ ಸಕಲ ಸಿದ್ಧತೆ ಮಾಡಿದೆ .ಕಲಾಮಂದಿರ ದಲ್ಲಿ ಡಾ ಎಸ್ ಪಿ ಬಾಲ ಸುಬ್ರ ಮನಿಯಮ್ ,ರವಿ ಬೆಳಗೆರೆ ಮುಂತಾದ ಮಹಾನ್ ಕಲಾ ವಿದರಿಂದ ಕವಿ ನಮನ ,ನೂರು ವರ್ಷ ತುಂಬಿದ ವಸ್ತು ಪ್ರದರ್ಶನ ,ಮಕ್ಕಳಿಗಾಗಿ ಸರ್ಕಸ್ ,ಹೊರ ಕ್ರೀಡಾಅಂಗಣ ದಲ್ಲಿ ಅಥ್ಲೆಟಿಕ್ ಕೂಟ ಮಹಿಳೆಯರ ಕುಸ್ತಿ ಪಂದ್ಯಾಟ ಅರಮನೆಯಲ್ಲಿ ಮಹಾರಾಜರ ೯ ದಿನಗಳ ದರ್ಬಾರು ಬನ್ನಿ ಮಂಟಪ ದಲ್ಲಿ ೧ ತಾಸು ಏರ್ ಶೋ ಲೇಸರ್ ಬಿ ಮ್ ,ಚಾಮುಂಡಿ ಬೆಟ್ಟ ದಲ್ಲಿ ದೇವಿ ಯ ಕೃಪ ಕಟಾಕ್ಷ ಜಗನ್ ಮೋಹನ ಅರಮನೆ ,ಟವ್ನ್ ಹಾಲ್ ಇತ್ತ್ಯಾದಿ ಜನರನ್ನು ಬೆರಗು ಗೊಳಸುತ್ತಿದೆ .. ನಾಗರೀಕರು ಸಂತೋಷ ಪಡುವ ಸಮಯ ದಲ್ಲಿ ಕಳ್ಳ ತನ,ದರೋಡೆ ,ಬಾಂಬ್ ಸ್ಪೋಟ ಗಳ ಭಯ ಸಾರ್ವಜನಿಕರನ್ನು ಆತಂಕ ಕ್ಕೆ ಎಡೆ ಮಾಡಿದೆ .ಆದರೂ ಹೆಧರ ದೇ ಮುಂಜಾಗ್ರತೆ ಕ್ರಮ ಜರು ಗಿಸ ಬೇಕು .
ನಾಗೇಶ್ ಪೈ ಸವಿನಯ ಆಮಂತ್ರಣ ದೊಂದಿಗೆ .

Thursday, September 25, 2008

ಕೋರ್ಟ್ ನೀಡಿದ ತೀರ್ಪನ್ನು ಮನ್ನಿಸಬೇಕು ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ವಾಗಿದೆ .ಮತ್ತು ಮಹಿಳೆಗೆ ಸಮಾನ ಅಧಿಕಾರ ನಿಡ ಬೇಕು ,ನೌಕರಿಯಲ್ಲಿ ಸಮನಾಗಿ ಕೆಲಸ ಮಾಡುವ ಯೋಗ್ಯತೆ ಕೂಡ ಇದೆ .
ಸಿಂಗಾಪೂರ್ ,ಅಮೇರಿಕಾ ದೇಶ ದಲ್ಲಿ ಪೋಲಿಸ್ ವ್ಯವಸ್ಥೆ ಚೆನ್ನಾಗಿ ಇದೆ ಕಠಿಣ ಶಿಕ್ಷೆ ಗೆ ಭಯ ಇರುವುದರಿಂದ
ಜನರು ತಪ್ಪು ಮಾಡುವುದು ಕಮ್ಮಿ ಪ್ರಮಾಣದಲ್ಲಿ .ಆದರೆ ನಮ್ಮ ಕರ್ನಾಟಕ /ಭಾರತ ದಲ್ಲಿ
ಆದರೆ ಬಾರ್ ಗಳಲ್ಲಿ ಮಹಿಳೆಯರು ಕೆಲಸ ಮಾಡುವ ವಾತಾವರಣ ನಮ್ಮಲ್ಲಿ ಇಲ್ಲ .ಕೆಲಸ ಮಾಡುವುದು ಎಷ್ಟು ಸುರಕ್ಷಿತ ಎನ್ನುವುದು ಮುಖ್ಯ ಪ್ರಶ್ನೆ ಮಾತ್ರವಲ್ಲ ,ಸಮಾಜದ ಸ್ವಾಸ್ಥ್ಯ ವೂ ಹಾಳಾಗುವುದರಲ್ಲಿ ಸಂಶಯ ವಿಲ್ಲ .
ದಯವಿಟ್ಟು ಆಳವಾಗಿ ಅಧ್ಯಯನ ಮಾಡಿ ಕಾರ್ಯ ರೊಪಕ್ಕೆ ತರಬೇಕಾಗಿ ವಿನಂತಿಸುತ್ತೇನೆ .
ನಾಗೇಶ್ ಪೈ

Wednesday, September 24, 2008

ಇಂದಿನ ವಿಷಾದನೀಯ ವಾರ್ತೆ ,ಕರ್ನಾಟಕ ದಿಂದಲೇ ಸ್ಪೋಟಕಗಳ ರವಾನೆ . ನಮ್ಮ ಕರ್ನಾಟಕ ಒಂದು ಮಾದರೀಯ ರಾಜ್ಯ ವನ್ನಾಗಿ ಮಾಡುವ ಕನಸು ಈಗ ಇ ವಾರ್ತೆ ಭಗ್ನ ಮಾಡಿದೆ . ಏಕೆಂದರೆ ನಮ್ಮ ಉಡಿಪಿ

ಇಂದಿನ ವಿಷಾದನೀಯ ವಾರ್ತೆ ,ಕರ್ನಾಟಕ ದಿಂದಲೇ ಸ್ಪೋಟಕಗಳ ರವಾನೆ .
ನಮ್ಮ ಕರ್ನಾಟಕ ಒಂದು ಮಾದರೀಯ ರಾಜ್ಯ ವನ್ನಾಗಿ ಮಾಡುವ ಕನಸು ಈಗ ಇ ವಾರ್ತೆ ಭಗ್ನ ಮಾಡಿದೆ .
ಏಕೆಂದರೆ ನಮ್ಮ ಉಡಿಪಿ ಯಲ್ಲಿ ಮಣಿಪಾಲ ಒಂದು ಇಂಡಿಯನ್ ಮುಜ್ಯಹಿದೀನ್ ಅವರ ನೆಲಸಿದ ತಾಣ ವಾಗಿರುವುದು ತುಂಬ ದುಃಖದ ಸಂಗತಿ ಯಾಗಿದೆ .ವಿಧ್ಯಾಅರ್ಜನೆ ನೆಪ ದಲ್ಲಿ ನಮ್ಮ ರಾಜ್ಯ ಕ್ಕೆ ನುಸುಳಿ ಈಗ ವಿರೋಧಿ ಚಟುವಟಿಕೆ ಯಲ್ಲಿ ತೊಡಗಿ ನಮ್ಮ ದೇಶದ ಶಾಂತಿ ಭಗ್ನ ಮಾಡುವುದು ಇವರ ಕೆಲಸ ವಾಗಿದೆ .
ನಮ್ಮ ಸರಕಾರ ವು ಕೋಕಾ ಕಾಯಿದೆ ಅನ್ವಯ ಇವರನ್ನು ಭಂಧಿಸಿ ಸೂಕ್ತ ಶಿಕ್ಷೆ ನೀಡಬೇಕು .
ನಮ್ಮ ರಾಜ್ಯ /ದೇಶ ದಲ್ಲಿ ನುಸುಳ ದಂತೆ ಸರಿಯಾದ ಕ್ರಮ ವನ್ನು ಜರುಗಿಸಬೇಕು .
ಶಾಂತಿ ಪ್ರಿಯ ರಾದ ನಾವು ಇದನ್ನು ಸಯಿಸದೇ ತಪ್ಪಿತಸ್ಥ ರನ್ನು ಶಿಕ್ಷೆ ಗೆ ಗುರಿ ಮಾಡುತ್ತೇವೆ .
ಇದಕ್ಕೆ ಸರಕಾರ ಮತ್ತು ನಾಗರೀಕರ ಸಹಕಾರ ಅತ್ಯವಶ್ಯ .
ಇದು ನಮ್ಮ ಭವ್ಯ ಭಾರತದ ನವ ನಿರ್ಮಾಣ್ ವೇದಿಕೆಯ ಪ್ರಕಟನೆ.
ನಮಸ್ಕಾರ .
ನಾಗೇಶ್ ಪೈ

Tuesday, September 23, 2008

ನನ್ನ ಒಲವಿನ ಭಾರತಿಯರೇ ಈಗ ನಿಮ್ಮ ದೇಶ ಪ್ರೇಮ ಎಲ್ಲಿಗೆ ಹೋಗಿದೆ ? ಸ್ವಾತಂತ್ರ್ಯ ಮುನ್ನ ನಮ್ಮ ದೇಶದ ಪ್ರಜೆಗಳು ಒಗ್ಗಟಿನಲ್ಲಿ ದೇಶಕ್ಕೆ ಪಕ್ಷ ಬೇಧ ವಿಲ್ಲದೆ ಒಕ್ಕೊರಲಿಂದ ನಿಸ್ವಾರ್

ನನ್ನ ಒಲವಿನ ಭಾರತಿಯರೇ ಈಗ ನಿಮ್ಮ ದೇಶ ಪ್ರೇಮ ಎಲ್ಲಿಗೆ ಹೋಗಿದೆ ?
ಸ್ವಾತಂತ್ರ್ಯ ಮುನ್ನ ನಮ್ಮ ದೇಶದ ಪ್ರಜೆಗಳು ಒಗ್ಗಟಿನಲ್ಲಿ ದೇಶಕ್ಕೆ ಪಕ್ಷ ಬೇಧ ವಿಲ್ಲದೆ ಒಕ್ಕೊರಲಿಂದ ನಿಸ್ವಾರ್ಥ ಭಾವನೆ ಇಂದ ರಕ್ತ ಸುರಿಸಿ ಒಂದೇ ಮನಸ್ಸಿನಲ್ಲಿ ಹೋರಾಡಿ ದ್ದಾರೆ .ಈಗ ನೀವು ಬರೇ ಆಸ್ತಿ ಪಾಸ್ತಿ ಗಳಿಸುವುದು ಮುಂದಿನ ಚುನಾವಣಾ ತಂತ್ರ ರೂಪಿಸುವುದು ಇತ್ಯಾದಿ ಸಂಘಟನೆ ಗಳಲ್ಲಿ ಮಗ್ನರಾಗಿರುವಾಗ ನಿಮಗೆ ನೆರೆ ಹಾವಳಿ ,ನಕ್ಸಲೀಯ ,ಬಾಂಬ್ ನಿಗ್ರಹ ಇತ್ಯಾದಿ ವಿಷಯ ಗಳಲ್ಲಿ ತೊಡಗಿರುವ ದೇಶ ದ್ರೋಹಿ ದಮನ ಕ್ಕೆ ಎಲ್ಲಿ ಸಮಯ ಸಿಗ ಬಹುದು ನೀವೇ ಹೇಳಿ ?
ನಿಧಾನ ವಾಗಿ ನಿಮ್ಮ ಒಳಗಿನ ಮನಸ್ಸಿಗೆ ಪ್ರಶ್ನೆ ಹಾಕಿ ನೋಡಿದಾಗ ನನಗೆ ಉತ್ತರ ಸಿಗುತ್ತದೆ .
ಈಗ ಬೇಕು ನನ್ನ . ಭವ್ಯ ಭಾರತ ನವ ನಿರ್ಮಾಣ ವೇದಿಕೆ.
ನಾಗೇಶ್ ಪೈ

ನನ್ನ ಪ್ರೀತಿಯ ಆದರ್ಶ್ ಸಮಾಜ ಬಂಧು ಗಳೇ /ಭಗಿನಿಯರೆ , ಇದಿನದ ವಿಚಾರ ಮಂಥನ ವೇನೆಂದರೆ , ಒಂದು ಆದರ್ಶ ಸಮಾಜದ ರಚನೆ ಆಗಬೇಕಾದರೆ ಪ್ರತಿಯೊಬ್ಬ ಸದಸ್ಯನು ತನ್ನ ಬಗ್ಗೆ ಸಂಪೂರ್ಣ ಅರ್ಥ

ನನ್ನ ಪ್ರೀತಿಯ ಆದರ್ಶ್ ಸಮಾಜ ಬಂಧು ಗಳೇ /ಭಗಿನಿಯರೆ ,
ಇದಿನದ ವಿಚಾರ ಮಂಥನ ವೇನೆಂದರೆ ,
ಒಂದು ಆದರ್ಶ ಸಮಾಜದ ರಚನೆ ಆಗಬೇಕಾದರೆ ಪ್ರತಿಯೊಬ್ಬ ಸದಸ್ಯನು ತನ್ನ ಬಗ್ಗೆ ಸಂಪೂರ್ಣ ಅರ್ಥ ಮಾಡಿ ಕೊಂಡ ಮೇಲೆ ಬೇರೆಯವರ ಟಿಪ್ಪಣಿ ಮಾಡ ಬಹುದು .ತನ್ನ ಬಲಹಿನತೆ ಗಮನಿಸದೆ ಪರರನ್ನು ದ್ದೂಷಿಸಬಾರದು .ಮನುಷ್ಯ ನಲ್ಲಿ ಬಲಿಷ್ಟ ಮತ್ತು ಬಲಹೀನ ಶಕ್ತಿ ಗಳು ಅಡಕವಾಗಿದೆ .ಬಲಹೀನ ವಿಚಾರ ಗಳನ್ನೂ ಬದಿಗಿಟ್ಟು ಬೇರೆಯವರ ಬಲಹೀನ ವಿಚಾರ ಕ್ಕೆ ಪ್ರಾತಿನಿಧ್ಯ ಕೊಡುತ್ತಾರೆ .ಅವರನ್ನು ಹೀನಾಯ ವಾಗಿ ನೋಡುತ್ತಾರೆ .ಆದರೆ ಬೇರೆಯವರ ಬಲಿಷ್ಟ ಶಕ್ತಿ ಗಳನ್ನೂ ಅನುಕರಣೆ ಮಾಡ ಬೇಕು .ಮತ್ತು ತ್ಥನ್ನ ಬಲಹೀನ ವಿಚಾರ ಗಳನ್ನೂ ಉತ್ತಮ ಪಡಿಸುತ್ತಾ ಆದರ್ಶ ಸಮಾಜ ಕ್ಕೆ ನಾಂದಿ ಹಾಡ ಬೇಕು .
ಬಲಿಷ್ಟ ಶಕ್ತಿ ಯನ್ನು ಸಮನಾಗಿ ಪರರೊಡನೆ ಹಂಚಿ ಕೊಳ್ಳ ಬೇಕು .
ಮಾದರಿ ರಾಜ್ಯ /ಭವ್ಯ ಭಾರತ ರಚನೆ ಯಾಗ ಬೇಕು .
ಸರ್ವೇ ಜನ ಸುಕಿನೋ ಭವಂತು :
ನಾಗೇಶ್ ಪೈ

Monday, September 22, 2008

ನನ್ನ ಪ್ರೀತಿಯ ಓದುಗರೇ ,
ನಮಸ್ಕಾರ ಗಳು .
ಇದು ಒಂದು ಭವ್ಯ ಭಾರತ ನವ ನಿರ್ಮಾಣ ವೇದಿಕೆ ಯ ಪ್ರಕಟಣೆ ಯಾಗಿದೆ .
ದಯವಿಟ್ಟು ಗಮನಿಸಿ ಮತ್ತು ಅನುಸರಿಸಿ .ಏಕೆಂದರೆ ಸಾರ್ವ ಜನಿಕರಿಗೆ ನಕಲಿ ಜನರ ಹಾವಳಿ ಹೆಚ್ಚಾಗಿದೆ .
೧ ವೈದ್ಯರು
೨ ನೋಟುಗಳು
೩ ಛಾಪಾ ಕಾಗದ
೪ ತ್ಹೆರಿಗೆ ಅಧಿಕಾರಿ ಗಳು
೫ ಸಿ ಇ ಡಿ ಅಧಿ ಕಾರಿ ಗಳು
೬ ಜ್ಹಾಹಿರಾಹಿತು ಗಳು
ಭವಿಷ್ಯ ನೋಡು ವವರು
ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹನು ಮಂತನ ಬಾಲ ಬೆಳೆದ ಹಾಗೆ ಇದೆ .
ನನ್ನ ನಿವೇಧನೆಏನೆಂದರೆ
ಇತರ ವಿಷಯ ಗಳಿಗೆ ನೀವು ಜಾಗ್ರತೆ ವಹಿಸಿ ನಿಮ್ಮ ಜೀವನ ಸುಗಮ ವಾಗಲಿ ಎಂದು ಹಾರೈಸುತ್ತ್ಹೇನೆ . .
ನಾಗೇಶ್ ಪೈ

Sunday, September 21, 2008

ಮೈಸೂರಿನಲ್ಲಿ ದಸರಾ ಪ್ರಾರಂಭ ವಾಗಲಿದೆ .ಇವರ್ಷ ದಸರಾ ಮಹೋತ್ಸವವನ್ನು ಅದ್ದೂರಿ ಯಲ್ಲಿ ವಿಜೃಂಭಣೆ ಯಾಗಿ ಆಚರಿಸ ಬೇಕೆಂದು ಸರಕಾರ ಮತ್ತು ನಾಗರೀಕರು ನಿರ್ಧಾರ ಮಾಡಿದ್ದಾರೆ.ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು .
ಎಲ್ಲರೂ ದಯವಿಟ್ಟು ಬನ್ನಿ ,ಆನಂದಿಸಿರಿ .ಇದನ್ನು ನೋಡಿ ಸಂತೊಷ್ ಪಡುವಿರಾಗಿ ನಂಬಿರುವ
ನಾಗೇಶ್ ಪೈ .
ಮತ್ತು ಆರ್ಕುಟ್ ಸಮುದಾಯ [ಕಮ್ಯುನಿಟಿ ]
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗೆ ಚಂದಾದಾರ ರಾಗಿರಿ .
ಶುಭವಾಗಲಿ .
ನಮಸ್ಕಾರ . .
ಪ್ರೀತಿಯ ಓದುಗರೇ ,
ನಮಸ್ಕಾರಗಳು ಇ ಕೆಳ ಕಂಡ ೨ ಗಾದೆ ಮಾತು ಗಳನ್ನೂ ಗಮನಿಸಿ
೧ ಬೆಕ್ಕಿಗೆ ಆಟ ಆದರೆ ಅದು ಇಲಿಗೆ ಪ್ರಾಣ ಸಂಕಟ
೨ ಗಂಡ ಹೆಂಡತಿಯರ ಜಗಳ ದಲ್ಲಿ ಕೂಸು ಬಡವಾಗಿದೆ .
ರಾಜಕೀಯ ಪಕ್ಷ ಗಳ ಗದ್ದುಗೆ ಗಾಗಿ ಜಗಳ ದಿಂದ ಜನತೆ ಗೆ ತುಂಬಾ ಸಂಕಷ್ಟ ಮತ್ತು ತೊಂದರೆ ಗೊಳಗಾಗಿ
ಕೇಂದ್ರ ಸರಕಾರ ನೆರವು ನೀಡಬೇಕು ಬದಲು ಸಂವಿಧಾನದ ೩೫೫ ,೩೫೬ ರ ಅನುಷ್ಟಾನ,ಜಾರಿ ಗೊಳಿಸಲು
ಹೆಚ್ಚು ಮುತು ವರ್ಜಿ ವಹಿಸುತ್ತಿದೆ .
ಇದಕ್ಕೆ ಬದಲು ಪೋಟ ಕಾಯಿದೆ ಜಾರಿ /ನಕ್ಷಲಿಯರ /ಬಾಂಬ್ ಹಾಕುವ ದೇಶ ದ್ರೋಹಿ ಗಳನ್ನೂ ಸದೆ ಬಡೆಯುವುದು,ನೆರೆ ಹಾವಳಿ ರಾಜ್ಯ ಗಳಿಗೆ ಕೇಂದ್ರ ದಿಂದ ಸಹಾಯ ಮಾಡುವುದು ಇತ್ಯಾದಿ ಬಗ್ಗೆ ಚಿಂತನೆ ಮಾಡ ಬೇಕು .
ಈಗ ಭವ್ಯ ಭಾರತ ನವ ನಿರ್ಮಾಣ ವಾಗಬೇಕು .ರಾಜಕೀಯ ಶಕ್ತಿ ಗಳನ್ನೂ ದೊರವಿಟ್ಟು,ಮತ್ಹಾನ್ಥರ/ಪಕ್ಶಾಂಥರಿಗಳಿಗೆ ಸೊಪ್ಪು ಹಾಕಬಾರದು .
ಶಿಕ್ಷೆ ವಿಧಿಸ ಬೇಕು
ಎಲ್ಲ ಧರ್ಮ ಗಳನ್ನೂ ಸಮಾನ ವಾಗಿ ಗೌರವಿಸ ಬೇಕು .
ಆದರೆ ನಮ್ಮ ಭಾರತ ಮಾತೆಗೆ ಅವಮಾನ ವಾಗುವುದನ್ನು ಸಹಿಸ ಲಾಗು ವುದಿಲ್ಲ
ಜೈ ಹಿಂದ್
ನಾಗೇಶ ಪೈ

Wednesday, September 17, 2008

ನಮ್ಮ ಉತ್ತಮ ಆರೋಗ್ಯಕರ ಸಮಾಜ ದಲ್ಲಿ ಸದಸ್ಯರ ಕರ್ತವ್ಯ ಗಳು .
೧ ಹೆತ್ತವರು
ತಮ್ಮ ಮಕ್ಕಳಿಗೆ ಸಂಪೂರ್ಣ ವಿಧ್ಯಾಭ್ಯಾಸ ಕೊಡುವುದು .
ಉಧ್ಯೋಗ್ಗ ದಲ್ಲಿ ನೆರವು ,ಸಹಕಾರ
ಪ್ರಾಪ್ತ ವಯಸ್ಸಿಗೆ ಬಂದಾಗ ಮದುವೆ ಕಾರ್ಯ ಮುಗಿಸ ಬೇಕು. ಯಾವ ಕಾರಣದಿಂದಲೂ ಮುಂದಕ್ಕೆ ಹೋಗಿ
ಅವರ ಕುಟುಂಬ ಜೀವನ ದುಖ ಕರ ವಾಗಬಾರದು .
ಈಗ ಗಂಡು ಸಂಖ್ಯೆ ಜಾಸ್ತಿ ಯಾಗಿ ಹೆಣ್ಣು ಸಿಗುವುದೇ ಕಷ್ಟಕರ ವಾಗಿದೆ .
ಪ್ರಾಯಃ ೨೩ ರಿಂದ ೪೨ ರ ವರೆಗೆ ಬ್ರಹ್ಮಚಾರಿ ಯಾಗಿ ಉಳಿದು ಕೊಂಡಿದ್ದಾರೆ .
ಇದು ನಮ್ಮ ಸಮಾಜ ವು ಎದುರಿಸುವ ಪ್ರಸಕ್ತ ಸಮಸ್ಯೆ ಯಾಗಿದೆ .
ಇದನ್ನು ಸಮಾಜದ ಹಿರಿಯರು ಗಮನಿಸ ಬೇಕು ಮತ್ತು ಮಾರ್ಗೋಪಾಯ ವನ್ನು ಹುಡುಕಿ ಸಮಸ್ಯೆ ದೂರ ಮಾಡ ಬೇಕು .
ಇನ್ನೊಂದು ಸಮಸ್ಯೆ ವಯಸ್ಸಾದ ಮೇಲೆ ನಿವ್ರತ್ತಿ ಜೀವನ ಹೇಗೆ ?
ಮಕ್ಕಳ ಕರ್ತವ್ಯ ಏನು ?
ಭವ್ಯ ಭಾರತ ನವ ನಿರ್ಮಾಣ ವೇದಿಕೆ ಇದರ ಬಗ್ಗೆ ಚಿಂತನೆ ಮಾಡುತ್ತ ಸಾರ್ವ ಜನಿಕರ ಬೆಂಬಲ ಮತ್ತು ಸಹಕಾರ ಕೋರುತ್ತ ನಿಮ್ಮವನೇ ಅದ ನಾಗೇಶ್ ಪೈ .

Tuesday, September 16, 2008

ನಮ್ಮ ರಾಜ್ಯ ದಲ್ಲಿ ನಡೆಯುವ ಗಲಭೆಗಳು ಇದನ್ನು ರಾಜಕೀಯ ಪಕ್ಷಗಳು ಪಕ್ಷ ಭೇಧ ವನ್ನು ಮರೆತು ಹೇಗೆ ಉಪಾಯ ವನ್ನು ಹುಡುಕಿ ರಾಜ್ಯದ ಅಭಿವ್ರದ್ಧಿ ಗ್ಗೆ ದಾರಿ ಮಾಡಬೇಕು .ಇದನ್ನು ವೋಟು ಬ್ಯಾಂಕ್ ಗಾಗಿ ಉಪಯೋಗಿಸುವುದು ಸರಿಯಲ್ಲ .ಈಗಿನ ಪ್ರಸಕ್ತ ಮಾಹಿತಿ ಪ್ರಕಾರ ಯಾವುದೇ ಪಕ್ಷಕ್ಕೆ ರಾಜ್ಯದ /ರಾಷ್ಟ್ರದ ವಿಕಾಸ ಬೇಕಿಲ್ಲ .ಮುಂಬರುವ ವಿಧಾನ ಸಭೆ /ಸಂಸತ್ತು ಚುನಾವಣಾ ಉದ್ದೇಶವೇ ಮುಖ್ಯ ವಾಗಿದೆ .ಈಗಿರುವಾಗ ದೇಶದ ಭವಿಷ್ಯದ ಬಗ್ಗೆ ಚಿಂತನೆ ಮಾಡುವವರೇ ಇಲ್ಲ ವಾಗಿದೆ .ಇದನ್ನು ಗಮನಿಸಿ ನಾನು ರಾಜ ಕೀಯಪಕ್ಷ ಗಳನ್ನೂ ಹೊರತು ಪಡಿಸಿ ಹೊಸತಾಗಿ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯನ್ನು ಪ್ರಾರಂಭಿ ಸಿದ್ದೆನೆ.
ನನ್ನ ಭಾವನೆ ಗಳನ್ನೂ ಸರಿಯಾಗಿ ಅರ್ಥ ಮಾಡಿ ಕೊಂಡು ನನ್ನ ಆರ್ಕುಟ್ ಸಮೂದಾಯ[ಕಮ್ಯುನಿಟಿ
] /ಬ್ಲಾಗ್ ದಲ್ಲಿ ಹೆಸರು ನೊಂದಾಯಿಸಿಕೊಳ್ಳಿ .
ಶುಭ ವಾಗಲಿ .

ಸಿರಿ ಕನ್ನಡಂ ಗೆಲ್ಗೆ .
ಜೈ ಕರ್ನಾಟಕ ./ಭವ್ಯ ಭಾರತದ ಉದಯವಾಗಲಿ .
ನಾಗೇಶ್ ಪೈ ನಮ್ಮ ಮೈಸೂರಿನಲ್ಲಿ .
'ಭವ್ಯ ಭಾರತದ ನವ

Monday, September 15, 2008

ನನ್ನ ಪ್ರೀತಿಯ ಬಂಧುಗಳೇ /ಭಗಿನಿಯರೆ
ಸತ್ಯ ಸಾಯಿ ಸಮಾಜ /ಆರ್ಟ್ ಆಫ್ ಲಿವಿಂಗ್ ನ ಎಲ್ಲ ಮಿತ್ರರೆ ಇ ಲೇಖನ ವನ್ನು ಗಮನ ವಿಟ್ಟು ಓದಿರಿ .
ಪೂರ್ವ ಜನ್ಮ ದ ಪುಣ್ಯ ಫ್ಹಲ ದಿಂದಾಗಿ ಈಗ ನಾವು ಮನುಷ್ಯ ರಾಗಿ ಹುಟ್ಟಿದ್ದೇವೆ. ಇದು ನಮ್ಮ ಬಾಡಿಗೆ ಮನೆಯಾಗಿದೆ .ಸ್ವಂತ ಮನೆ ಎಂದರೆ ಸಾವಿನ ನಂತರ ಸಿಗುವ ಮುಕ್ತಿ ಇತ್ಯಾದಿ .ಜೀವನ ದಲ್ಲಿ ಒಂದು ಮನೆ ಕಟ್ಟಿ ನೋಡು /ಮದುವೆ ಮಾಡಿ ನೋಡು ಇಲ್ಲಿ ಕೂಡ ಅನ್ವಯ ವಾಗುತ್ತದೆ .ಎಷ್ಟು ಕಷ್ಟ ಪಡಬೇಕು ಎಂಬ ವಿಷಯ ಏಲ್ಲರಿಗೂ ತಿಳಿದ ವಿಷಯ ವಾಗಿದೆ .ಇದೆ ರೀತಿ ಮನುಷ್ಯ ತನ್ನ ಸಾವಿನ ನಂತರ ಮುಕ್ತಿ ಸಿಗಬೇಕಾದರೆ ಏನು ಮಾಡ ಬೇಕು .ಧಾರ್ಮಿಕ ವಿಷಯ ಗಳಲ್ಲಿ /ಹೆತ್ತವರು /ಗುರು /ದೇವರ ಬಗ್ಗೆ ತುಂಬ ಆಸಕ್ತಿ ವಹಿಸ ಬೇಕು .ಸತ್ಯ ನಾರಾಯಣ ಪೂಜಾ /ಇದ್ದಾಗ ದಾನ /ಪರೋಪಕಾರ ಮಾಡುವುದು ಎಲ್ಲ ವಿಧದ ಸೇವಾ ಮನೋಭಾವ ದಿಂದ ತಮ್ಮ ಕರ್ತವ್ಯ ನಿರ್ವಹಿಸುವುದು .
ಪರೋಪಕಾರಂ ಇದಂ ಶರೀರಂ .
ನಮ್ಮೆಲ್ಲರ ಮುಂದಿನ ಜನ್ಮ /ಸ್ವಂತ ಮನೆ ಗಾಗಿ ಎಲ್ಲ ರೀತಿಯ ಸಾರ್ಥಕ ಕೆಲಸ ಮಾಡೋಣ ಬನ್ನಿ .
ಸಾಯಿ ರಾಮ್
ಕುಂದಾಪುರಿನ ನಾಗೇಶ್ ಪೈ ಈಗ ನಮ್ಮ ಮೈಸೂರಿ ನಲ್ಲಿ .

Sunday, September 14, 2008

ನಮ್ಮ ಭಾರತ ದೇಶ ಕ್ಕೆ ಮಹಾತ್ಮ ಗಾಂಧೀಜಿ ಯವರ ಪಾತ್ರ ಎಷ್ಟು ಮುಖ್ಯವೋ ಹಾಗೆ ಯೇ
ಸಿಂಗಾಪೂರ್ ದೇಶ ದಲ್ಲಿ ಮಾನ್ಯ ಲೀ ಕುಆನ್ ಯೆವ ಅವರದಾಗಿದೆ .ಇವರು ದೇಶದ ಹುಟ್ಟು ಮತ್ತು ಅಭಿವ್ರದ್ದಿ ಗಾಗಿ ಸತತ ವಾಗಿ ದುಡಿಯುತ್ತಾರೆ ಇದ್ದಾರೆ. ಇವರ ಗುಟ್ಟು ಏನೆಂದರೆ ಕಠಿಣ ಪರಿಶ್ರಮ ,ಶಿಸ್ತು ಮತ್ತು ಕೈದಿಗಳ ದಂಡನೆ ಯಲ್ಲಿ ರಾಜಕೀಯ ,ಲಂಚ ಮತ್ತು ಯಾವುದೇ ರೀತಿಯ ಅವಕಾಶ ವಿಲ್ಲದೆ ತಪ್ಪು ಮಾಡಿದವರು ಶಿಕ್ಷೆ ಯನ್ನು ಅನುಭವಿಸಲೇ ಬೇಕು .
೧ ಶೀತಲ ಕೊನೆಯಲ್ಲಿ ಇರಿಸುವುದು ,೨ ಬೆತ್ತದ ಚಾಟಿ ಏಟು ,ಮತ್ತು ಮರಣ ದಂಡನೆ ನಗದು ದಂಡ ಇತ್ಯಾದಿ .
ಇ ಶಿಕ್ಷೆ ಯನ್ನು ನೋಡಿ ಅಪರಾಧಿ ಗಳ ಸಂಖ್ಯೆ ಕಡಿಮೆ ಯಾಗಿದೆ ,
ಮಹಿಳೆ /ಹೆಣ್ಣು ಮಕ್ಕಳನ್ನೂ ಚುಡಾಯಿಸುವುದಿಲ್ಲ.ನಿರ್ಮಲ್ ಸಿಂಗಾಪೂರ್ ಎಂದು ಜಗತ್ತಿ ನಲ್ಲಿ ಹೆಸರಾಗಿದೆ .ನಾವೂ ಕೊಡ ಇದನ್ನೂ ಪಾಲಿಸ ಬೇಕು .ಭವ್ಯ ಭಾರತದ ನವ ನಿರ್ಮಾಣ ವಾಗಬೇಕು .
ಮತ್ತು ದೇಶ ದ್ರೋಹಿ ಗಳ ಸಂಪೂರ್ಣ ನಾಶ ವಾಗ ಬೇಕು .
ಪ್ರಜೆ ಗಳಲ್ಲಿ ಬೊಂಬ ಭಯ ವಿಲ್ಲದೆ ಸುಖ ಶಾಂತಿ ಯ ಬದುಕನ್ನು ಪಾಲಿಸು ಎಂದು ಭಗವಂತ ನಲ್ಲಿ ಬೇಡೋನಾ ಬನ್ನಿ
ಸರ್ವೇ ಜನ ಸುಕಿನೋ ಭವಂತು :