Monday, September 22, 2008

ನನ್ನ ಪ್ರೀತಿಯ ಓದುಗರೇ ,
ನಮಸ್ಕಾರ ಗಳು .
ಇದು ಒಂದು ಭವ್ಯ ಭಾರತ ನವ ನಿರ್ಮಾಣ ವೇದಿಕೆ ಯ ಪ್ರಕಟಣೆ ಯಾಗಿದೆ .
ದಯವಿಟ್ಟು ಗಮನಿಸಿ ಮತ್ತು ಅನುಸರಿಸಿ .ಏಕೆಂದರೆ ಸಾರ್ವ ಜನಿಕರಿಗೆ ನಕಲಿ ಜನರ ಹಾವಳಿ ಹೆಚ್ಚಾಗಿದೆ .
೧ ವೈದ್ಯರು
೨ ನೋಟುಗಳು
೩ ಛಾಪಾ ಕಾಗದ
೪ ತ್ಹೆರಿಗೆ ಅಧಿಕಾರಿ ಗಳು
೫ ಸಿ ಇ ಡಿ ಅಧಿ ಕಾರಿ ಗಳು
೬ ಜ್ಹಾಹಿರಾಹಿತು ಗಳು
ಭವಿಷ್ಯ ನೋಡು ವವರು
ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹನು ಮಂತನ ಬಾಲ ಬೆಳೆದ ಹಾಗೆ ಇದೆ .
ನನ್ನ ನಿವೇಧನೆಏನೆಂದರೆ
ಇತರ ವಿಷಯ ಗಳಿಗೆ ನೀವು ಜಾಗ್ರತೆ ವಹಿಸಿ ನಿಮ್ಮ ಜೀವನ ಸುಗಮ ವಾಗಲಿ ಎಂದು ಹಾರೈಸುತ್ತ್ಹೇನೆ . .
ನಾಗೇಶ್ ಪೈ

No comments: