Sunday, September 21, 2008

ಮೈಸೂರಿನಲ್ಲಿ ದಸರಾ ಪ್ರಾರಂಭ ವಾಗಲಿದೆ .ಇವರ್ಷ ದಸರಾ ಮಹೋತ್ಸವವನ್ನು ಅದ್ದೂರಿ ಯಲ್ಲಿ ವಿಜೃಂಭಣೆ ಯಾಗಿ ಆಚರಿಸ ಬೇಕೆಂದು ಸರಕಾರ ಮತ್ತು ನಾಗರೀಕರು ನಿರ್ಧಾರ ಮಾಡಿದ್ದಾರೆ.ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು .
ಎಲ್ಲರೂ ದಯವಿಟ್ಟು ಬನ್ನಿ ,ಆನಂದಿಸಿರಿ .ಇದನ್ನು ನೋಡಿ ಸಂತೊಷ್ ಪಡುವಿರಾಗಿ ನಂಬಿರುವ
ನಾಗೇಶ್ ಪೈ .
ಮತ್ತು ಆರ್ಕುಟ್ ಸಮುದಾಯ [ಕಮ್ಯುನಿಟಿ ]
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗೆ ಚಂದಾದಾರ ರಾಗಿರಿ .
ಶುಭವಾಗಲಿ .
ನಮಸ್ಕಾರ . .

No comments: