Friday, November 6, 2009

ಕರ್ನಾಟಕ ರಾಜ್ಯದಲ್ಲಿ ಉಧ್ಬವಿಸಿರುವ ಸಮಸ್ಯೆ ಮತ್ತು ಪರಿಹಾರ

ಕರ್ನಾಟಕ ದ ಜನತೆಗೆ ಆಡಳಿತ ಸರಕಾರ ದಲ್ಲಿ ನಡೆಯುವ ಗೊಂದಲ ತುಂಬಾ ತಲೆ ನೋವು ತಂದಿದೆ ಮಾತ್ರವಲ್ಲದೆ ಅಭಿವ್ರದ್ಧಿ ಕುಂಟಿತ ವಾಗಿದೆ .ವಿರೋಧ ಪಕ್ಷಗಳು ಕಾದು ನೋಡು ತಂತ್ರ ಅನುಸರಿಸುತ್ತಿದ್ದಾರೆ .ಪರಿಸ್ತಿತಿ ಲಾಭ ಪಡೆಯಲು ಕಾಯುವರು .ಕೇಂದ್ರ ಮುಖಂಡರ ಸಲಹೆ ಒಪ್ಪೂವನ್ತಾದ್ದೆ.
ಭವಿಷ್ಯ ಹೇಳುವುದು ಕಷ್ಟ .
ರಾಜ್ಯದ ಜನತೆ ಇನ್ನೋಂದು ಚುನಾವಣೆ ಬಯಸುವುದಿಲ್ಲ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

No comments: