Wednesday, November 11, 2009

ರಾಜಕಾರಣಿಗಳು ದಿನಕ್ಕೊಂದು ಹೇಳಿಕೆ /ಭಾಷಣ ಮಾಡುವುದು

ಓತಿ ಕೇತ ಯಾವಾಗಲು ನಿಸರ್ಗಕ್ಕೆ ಸರಿಯಾಗಿ ತನ್ನ ಜೀವ ರಕ್ಷಣೆ ಗಾಗಿ ಬಣ್ಣ ಬದಲಾಯಿಸದರೆ ರಾಜಕಾರಣಿಗಳು ತಮ್ಮ ಸದನದ ಸೀಟು ಉಳಿಸಿಕೊಳ್ಳಲು ಮತ್ತು ಮಂತ್ರಿ ಪದವಿಗಾಗಿ ವ್ಯತಿರಿಕ್ತ ಹೇಳಿಕೆ ಕೊಡುತ್ತಾರೆ .ಆದರೆ ಜನತೆ ಮೂರ್ಖ ರಾಗುವುದಿಲ್ಲ .ಇದನ್ನು ಗಮನಿಸುವುದು ಒಳಿತು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕನ್ನಡಿಗ
ನಾಗೇಶ್ ಪೈ .

No comments: