Monday, May 18, 2009

ಯುವ ಜನತೆ ಹೆಚ್ಚು ಸಂಸದ ರಾಗಿರುವ15 ನೇ ಲೋಕ ಸಭೆ

೪೦ ರ ಹರೆಯದ ಯುವ ಜನತೆ ಹೆಚ್ಚಿನ ಸಂಖ್ಯೆ ಯಲ್ಲಿ ಇರುವ ೧೫ ನೇಲೋಕ ಸಭೆ ಯಲ್ಲಿ ದೇಶದ ಸರ್ವತೋಮುಖ ಅಭಿವ್ರದ್ಧಿ ನಿರೀಕ್ಷೆ ಮಾಡಲಾಗಿದೆ .
ಪಕ್ಷ ಭೇಧ ಮರೆತು ದುಡಿಯ ಬೇಕು .
ಸರ್ವೇ ಜನ ಸುಕಿನೋ ಭವಂತು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ
ಜೈ ಹಿಂದ್ .

No comments: