Saturday, May 23, 2009

ಮಂತ್ರಿ ಪದವಿ ಗೆ ಗುದ್ದಾಟ ಮತ್ತು ವೈಮನಸ್ಯ ನೋಡಿ .

ಆಶೆ ಯೇದುಖ ಕ್ಕೆ ಮೂಲವಯ್ಯ
ಅತಿ ಆಶೆ ಗತಿಗೇಡುಕಲಿಯಿರಿ ಪಾಠ ವನ್ನು ಕೃಷ್ಣ ರಿಂದ .ಗಿಟ್ಟಿಸಿ ಕೊಂಡರು ವಿದೇಶಾಂಗ ಖಾತೆ ಯನ್ನು .
ಶುಭ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ

ತಾಳಿದವನು ಬಾಳಿಯಾನು ..
ಜೈ ಹಿಂದ್ .
http://bharathanirmaan.blogspot.com

No comments: