Saturday, November 8, 2008

ಪಕ್ಷ ಗಳ ಒಳ ಜಗಳಗಳು ಮತ್ತು ಪರಿಣಾಮ .

ಭವ್ಯ ಭಾರತದ ರಾಜಕೀಯ ಪಕ್ಷ ಗಳಲ್ಲಿ ಈಗ ಗೊಂದಲದ ವಾತಾವರಣ ಶ್ರಸ್ಟಿ ಆಗಿದೆ .
ಇದು ಒಂದು ಆರೋಗ್ಯ ಕರ ಬದಲಾವಣೆ ಯು ಅಲ್ಲ .ಅಭಿವ್ರದ್ದಿ ದೇಶಕ್ಕೆ ಮಾರಕವು ಹೌದು .
ತಮ್ಮ ಉತ್ತರಾಧಿಕಾರಿ ಪಕ್ಷದಲ್ಲಿ ಅಗ್ರ ಸ್ಥಾನ ದಲ್ಲಿ ಇರಬೇಕು ಎಂಬ ಆಶೆ ಇರುವುದು ಸ್ವಾಭಾವಿಕ .
ಆದರೆ ಇದನ್ನು ಸಾಧಿಸಲು ದೇಶದ ಹಿತವನ್ನು ಬಲಿ ಕೊಡ ಬರದು .
ಈಗ ವಿಧಾನ ಸಭೆ ಗಳು ಮತ್ತು ಲೋಕಸಭೆ ಯ ಚುನಾವಣಾ ಸಮಯ ವಾಗಿದೆ .
ಎಲ್ಲಾ ಪಕ್ಷಗಳು ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸುವಾಗ ಒಳ ಜಗಳಗಳು ಆತಂಕ ಕಾರಿ ಬೆಳವಣಿಗೆ ಆಗಿದೆ .
ಪ್ರಜೆ ಗಳಿಗೆ ದೇಶದ ಹಿತದ ಮುಂದೆ ಬೇರೆ ಯಾವುದಿಲ್ಲ .
ಇದನ್ನು ಎಲ್ಲಾ ಪಕ್ಷ ಗಳು ಗಮನಿಸಿ ನಮ್ಮ ರಾಜ್ಯ /ರಾಷ್ಟ್ರ ಕೆ ಭವಿಷ್ಯ ಚೆನ್ನಾಗಲಿ ಎಂದು ಸದಾ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ .

No comments: