Friday, November 28, 2008

ಇಂದು ಹುತಾತ್ಮರ ಅಂತ್ಯಕ್ರಿಯೆ /ಅಂತಿಮ ನಮನ

ಇನ್ನೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಭದ್ರತೆ ಯನ್ನು ಬಿಗಿ ಪಡಿಸುವ ಅವಶ್ಯಕತೆ ಇದೆ .ಉಗ್ರರು ಭಾರತದ ೯/೧೧ ಮುಂಬೈ ನಗರ, ಬೇರೆ ರಾಜ್ಯ ಗಳಿಗೂ ವಿಸ್ತರಿಸುವ ದ್ರಸ್ಟ್ಟಿಯಿಂದ ನೆರೆ ರಾಜ್ಯ ಗಳಾದ ಗುಜರಾತ್ /ಕರ್ನಾಟಕ ಹಾಗೂ ರಾಜಸ್ಥಾನ ಇತ್ಯಾದಿ ಸರಕಾರಗಳು ಭಯೋತ್ಪಾದಕ ಕ್ರತ್ಯಗಳನ್ನೂ ನಿಗ್ರಹಿಸುವುದರಲ್ಲಿ ಯಶಸ್ವಿ ಯಾಗಬೇಕು .
ವೀರ ಯೋಧ ಹೇಮಂತ ಕರ್ಕರೆ ,ಸಂದೀಪ್ ಉನ್ನಿಕೃಷ್ಣ ಹಾಗೂ ಇತರ ಸೇನಾನಿ ವಿಜಯ್ ಸಾರಸ್ಕರ್ ಅವರನ್ನು ಸ್ಮರಿಸಿ ಶ್ರದ್ದಾಂಜಲಿ ಅರ್ಪಿಸೋಣ .
ಮುಂಬೈ /ಬೆಂಗಳೂರು ನಗರ ವಾಸಿಗಳು ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಿ ಅಂತಿಮ ನಮನವನ್ನು ಸಲ್ಲಿಸುವ ದ್ರಶ್ಯ ಹ್ರದಯ ವಿದ್ರಾಹಕ ವಾಗಿದೆ .
ಜಾತಿ ,ಮತ ಧರ್ಮ ಪಕ್ಷ ಬೇಧವಿಲ್ಲದೆ ಭಾಗವಹಿಸಿದ್ದಾರೆ .
ಇವರ ಬಲಿದಾನ ಚರಿತ್ರೆ ಯಲ್ಲಿ ಅಜರಾಮರ ವಾಗಿದೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ

No comments: