Wednesday, June 3, 2009

ಭವ್ಯ ಭಾರತದ ನವ ನಿರ್ಮಾಣ ದಲ್ಲಿ ಮಹಿಳೆಯರು

ಭವ್ಯ ಭಾರತದ ನವ ನಿರ್ಮಾಣ ದಲ್ಲಿ ಮಹಿಳಾ ಮಣಿ ಗಳು ಉನ್ನತ ಸ್ಥಾನ ಏರಿರುವುದು ನಿಜಕ್ಕೂ ಹರ್ಷ ದಾಯಕ ಮತ್ತು ಶ್ಲಾಗನೀಯ.ಇದನ್ನು ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸ ಬೇಕು .
೧ ದೇಶದ ಪ್ರಥಮ ರಾಷ್ಟ್ರಪತಿ : ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್
೨ ಕಾಂಗ್ರೆಸ್ ಅಧ್ಯಕ್ಷೆ : ಶ್ರೀಮತಿ ಸೋನಿಯಾ ಗಾಂಧಿ
೩ ಪ್ರಥಮ ಲೋಕ ಸಭಾ ಸ್ಪೀಕರ್ : ಶ್ರೀಮತಿ ಮೀರಾಕುಮಾರ್
೪ ರೈಲ್ವೆ ಮಂತ್ರಿ : ಶ್ರೀಮತಿ ಮಮತಾ ಬೇನ್ನರ್ಜೀ
೫ ಲೋಕ ಸಭಾ ವಿರೋಧ ಪಕ್ಷ ಉಪ ನಾಯಕಿ : ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ಇನ್ನಿತರರು .
ಇಲ್ಲಿ ಮುಖ್ಯವಾಗಿ ಇ ಸ್ಥಾನದ ಸದುಪಯೋಗ ಪಡಿಸಿ ಮಹಿಳಾ ಬಿಲ್ ಪಾಸ್ಮಡಿ shekadavaru ೧/೩ ಸ್ಥಾನ ಗಳಿಸಲು ಯಶಸ್ವಿ ಯಾಗ ಬೇಕು .ಮತ್ತು ಇದನ್ನು ಪುರುಷರ ಬಗ್ಗೆ ವಿರೋಧ ಪ್ರಕಟಿಸಿ ದುರ್ಬಳಕೆ ಮಾಡಿಕೊಳ್ಳ ಬಾರದು.
ಸಮಾಜ /ರಾಜ್ಯ ಮತ್ತು ದೇಶದ ಸರ್ವತೋಮುಖ ಅಭಿವ್ರದ್ಧಿ ಗಾಗಿ ಇಬ್ಬರೂ ಸೇರಿ ದುಡಿದಾಗ ಗಾಂಧಿ ತಾತನ ಆತ್ಮಕ್ಕೆ ಶಾಂತಿ ಸಿಗುವುದರಲ್ಲಿ ಎರಡನೇ ಮಾತೇಇಲ್ಲ .
೨೦೨೦ ರ ಒಳಗ್ಗೆ ಅಭಿವ್ರದ್ಧಿ ಕಾಣುವ ಮಾಜಿ ರಾಷ್ಟ್ರ ಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಕನಸು ನೆನಸಾಗ ಬಹುದು .
ಇದೆ ರೀತಿ ಯಲ್ಲಿ ನಮ್ಮ ರಾಜ್ಯ ದಲ್ಲಿ ಕೂಡ ಆಡಳಿತ ಪಕ್ಷ ಭಿನ್ನ ಅಭಿ ಪ್ರಾಯಗಳನ್ನೂ ತೊರೆದು ಒಳ್ಳೆಯ ಆಡಳಿತ ದೊಂದಿಗೆ ತಮ್ಮ ೫ ವರ್ಷ ಯಶಸ್ವಿ ಯಾಗಿ ಮುಗಿಸ ಬೇಕು .
ವಿರೋಧ ಪಕ್ಷ ಗಳೂಕೂಡ ಅನಾವಶ್ಯಕ ವಾಗಿ ಆಡಳಿತ ಪಕ್ಷ ದೊಡನೆ ಜಗಳ ಮಾಡಿ ರಾಜ್ಯದ ಅಭಿವ್ರದ್ಧಿ ಕುಂಟಿತ ಮಾಡುವುದು ಸರಿಯಲ್ಲ .
ಇನ್ನೂ ಮುಖ್ಯ ವಾದವಿಷಯ ವೆಂದರೆ ರಾಜ್ಯ ಮತ್ತು ಕೇಂದ್ರ ಸರಕಾರ ಪೂರಕ ವಾಗಿ ವರ್ತಿಸಿ ದೇಶದ ಜನತೆ ಯ ವಿಕಾಸ ಯೋಜನೆಯ ಕಡೆಗೆ ಮತ್ತು ಕಾರ್ಯ ರೂಪ ದಲ್ಲಿ ಹೆಚ್ಚಿನ ಸಂಸದ್ ಸಮಯ ,ಹಣ ವಿನಿಯೋಗಿಸ ಬೇಕು .
ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಳೆಗೆ ೯ ಮಾಸ ತುಂಬುವ ಇ ವೇದಿಕೆ ಸದಸ್ಯರ ಶುಭ ಹಾರೈಕೆ ಗಾಗಿ ಕಾಯುತ್ತಿದೆ .
ಜೈ ಹಿಂದ್
ನಾಗೇಶ್ ಪೈ .

No comments: