Monday, June 15, 2009

ಉತ್ತಮ ಮತ್ತು ಆದರ್ಶ ಸಮಾಜ ರಚನೆ ಯಾಗ ಬೇಕು .

ಉತ್ತಮ ಮತ್ತು ಆದರ್ಶ ಸಮಾಜ ರಚನೆಯಾಗಬೇಕು .
ಇದು ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರಿನ ಮುಖ್ಯ ಗುರಿಯಾಗಿರುವುದು .ಇದನ್ನು ಸಾಧಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ .ಇದಕ್ಕೆ ಸಾರ್ವಜನಿಕರ ಸಹಕಾರ ಕೋರಲಾಗಿದೆ .
ಇದಕ್ಕೆಹೆಚ್ಚು ಒಳ್ಳೆಯ ಬೀಜ ಮತ್ತು ಗೊಬ್ಬರ ದ ಅವಶ್ಯಕತೆ ನಮಗಿದೆ .ಒಳ್ಳೆಯ ಫಸಲು ಬರುವುದರಿಂದ ದೇಶ ಸಮ್ರದ್ಧಿಯಾಗುವುದು .ಇದೆ ರೀತಿ ಮಾನವ ಜನಾಂಗ ದಲ್ಲಿ ವಂಶ ದಲ್ಲಿ ಕೀರ್ತಿ ತರುವಂತಹ ಮಕ್ಕಳು ಸುಸಂಸ್ಕ್ರತ ರಾದರೆ ಮುಂದಿನ ವಿದ್ಯಾವಂತ ಪೋಷಕ ರಾಗಿ ಸಮಾಜ /ರಾಜ್ಯ ಅಲ್ಲದೇ ಭವ್ಯ ಭಾರತದ ಕೀರ್ತಿ ಪತಾಕೆ ಅತಿ ಎತ್ತರ ಹಾರಿಸಬೇಕು.
ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಬೇಕು ಹಾಗೂ ನಿಗದಿತ ಸಮಯದಲ್ಲಿ ನೌಕರಿ,ಮದುವೆ,ಮನೆ ಕಟ್ಟುವುದು ಇನ್ನಿತರ ಕಾರ್ಯ ಕ್ರಮ ನಡೆಯ ಬೇಕು .ಇದಕ್ಕೆ ಪೋಷಕರ ಜವಾಬ್ದಾರಿ ಮಹತ್ತರ ವಾದದ್ದು .ಕೆಲವು ವಿಷಯ ಗಳಲ್ಲಿ ಹೆತ್ತವರು ಮಕ್ಕಳ ಬಗ್ಗೆ ನಿಯಂತ್ರಣ ಕಳೆದು ಕೊಳ್ಳ ಬಾರದು ಸಂಯಮ ದಿಂದ ಹೊಂದಾಣಿಕೆ ಯಿಂದ ಸಮತೋಲನ ಕಾಯ್ದು ಕೊಂಡು ಸುಖಿ ಸಂಸಾರ ನಡೆಸ ಬೇಕು .ಇ ಮಾತು ಅತ್ತೆ ಸೊಸೆ ಯರ ಸಂಬಂಧ ದಲ್ಲಿ ,ಗಂಡ ಹೆಂಡತಿ ಸಂಬಂಧ ದಲ್ಲಿ ಅನ್ವಯ ವಾಗುವುದು .
ಕಾಲಚಕ್ರ ಉರುಳಿದ ಹಾಗೇ ಸಮಯಕ್ಕೆ ಸರಿಯಾಗಿ ಬದಲಾವಣೆ ಆಗುವುದು ಸಹಜ ಕ್ರಿಯೆ .ಮತ್ತು ಮನುಷ್ಯನು ಅಭಿವ್ರದ್ಧಿ ಯನ್ನು ಗಮನ ದಲ್ಲಿ ಇಟ್ಟು ತನ್ನನ್ನು ತಾನು ಬದಲಾಯಿಸಿ ಕೊಳ್ಳುವುದು ವಿವೇಕಿ ಯ ಮೊದಲ ಆಧ್ಯತೆ .
೨ ಮಕ್ಕಳು ತಮ್ಮ ಹೆತ್ತವರ ಮೇಲಿನ ಕರ್ತವ್ಯ ಯ ಮರೆಯ ಬಾರದು .
ಮೊಮ್ಮಕಳ ಆರೈಕೆ ಮತ್ತು ಸುರಕ್ಷಿತೆ ದ್ರಸ್ಟಿಯಿಂದ ಅಜ್ಜಿ /ತಾತ ಮನೆಯಲ್ಲಿ ಇರುವುದು .ಇಳಿ ವಯಸ್ಸಿನಲ್ಲಿ ಮಕ್ಕಳ ಜೊತೆ ಇರುವುದು ಒಳ್ಳೆಯ ಮಾರ್ಗ ವಾಗಿದೆ .ಕೆಲವು ಮಕ್ಕಳು ಹೆತ್ತವರನ್ನು ವ್ರದ್ಧಾಶ್ರಮ ಸೇರಿಸುವ ಯೋಜನೆ ಹಾಕಲು ಯತ್ನಿಸುತ್ತಾರೆ .ಇದು ಸರಿಯೇ ? ಸ್ವಲ್ಪ ಯೋಚಿಸಿ .
ಇದರ ಬಗ್ಗೆ ಹೆಚ್ಚಿನ ಅಧ್ಯಯನ ಬೇಕಾಗಿದೆ .ನಿಜ ಪರಿಸ್ತಿತಿ ತಿಳಿದು ಕೊಂಡ ಮೇಲೆ ಯೋಗ್ಯವಾದ ತಿರ್ಮಾನ ತೆಗೆದು ಕೊಳ್ಳ ಬಹುದು .ಚರ್ಚೆ ಯಲ್ಲಿ ನೀವೂ ಭಾಗವಹಿಸಿ ಮತ್ತು ಸಲಹೆ /ಅಭಿಪ್ರಾಯ ಬರೆಯಿರಿ .
ಸ್ವಾಗತ ವನ್ನು ಕೋರುವ
ನಿಮ್ಮವನೇ ಆದ
ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು
ವಂದನೆ ಗಳು
ಶುಭಮಸ್ತು
ಸರ್ವೇ ಜನ ಸುಕಿನೋ ಭವಂತು :.

No comments: