Sunday, June 7, 2009

ವಿದೇಶ ದಲ್ಲಿ ವ್ಯಾಸಂಗ ಮತ್ತು ನೌಕರಿಎಷ್ಟು ಸುರಕ್ಷಿತ ನೀವೇ ಯೊಚಿಸಿ

ಭವ್ಯ ಭಾರತ ನಿರ್ಮಾಣ ದಲ್ಲಿ ಯುವ ಜನತೆ ಯ ಪಾತ್ರ ಬಹು ಮುಖ್ಯ ವಾಗಿದೆ .ಇ ಪೀಳಿಗೆ ದೇಶದ ಸರ್ವಾಂಗ್ಹೀನ ಬೆಳವಣಿಗೆಗೆ ಟೊಂಕ ಕಟ್ಟಿ ನಿತ್ತಿದೆ .ಇದು ಒಂದು ಆಶಾದಾಯಕ ಬೆಳವಣಿಗೆ ಯೂ ಹೌದು .ಆದರೆ ಈಗ ಇ ಜನತೆ ಯನ್ನು ಕಾಡುತ್ತಿರುವ ಬಹು ಮುಖ್ಯ ವಾದ ಪ್ರಶ್ನೆ
ವಿದೇಶ ಗಳಲ್ಲಿ ವಿಧ್ಯಾಭ್ಯಾಸ ಮುಂದುವರಿಸುವುದು ಸರಿಯೇ ? ಮತ್ತು ಅದು ಎಷ್ಟು ಸುರಕ್ಷಿತ ವಾಗಿದೆ ?
ಅರ್ಥಿಕ ಹಿಂಜರಿತ ದ ನಡುವೆ ಉದ್ಯೋಗವಕಾಶ ಮುಂದೆ ವಿದೇಶ ನೆಲದಲ್ಲಿ ಇರುವುದೇ
ಸಂಕಷ್ಟ ದಲ್ಲಿ ಸಿಲುಕಿದ ವಿಧ್ಯಾರ್ಥಿ ಗಳ ಮುಂದಿನ ನಡೆ ಏನು ?
ಇಂತಹ ಸಾವಿರಾರೂ ಪ್ರಶ್ನೆ ಉಧ್ಭವಿಸಿದೆ .ಇದು ನಿಜಕ್ಕೂ ರಾಜ್ಯ ಮತ್ತು ಕೇಂದ್ರ ಸರಕಾರ ದಲ್ಲಿ ತಳಮಳ ಉಂಟು ಮಾಡಿದೆ .ಇದನ್ನು ಸರಿಪಡಿಸಲು ಆಶಾ ದಾಯಕ ಕಿರಣ ವೆಂದರೆ ಕೇಂದ್ರ ಸಂಪುಟ ದಲ್ಲಿ ನಮ್ಮವರೇ ಆದ ಶ್ರೀಯುತ ಕೃಷ್ಣ ಆವರು ವಿದೇಶಾಂಗ ಖಾತೆ ಹೊಂದಿರುವುದು .ಇವರು ಸಮರ್ಥ ವಾಗಿ ಪರಿಸ್ಥಿತಿ ಯನ್ನು ನಿಭಾಯಿಸ ಬಲ್ಲರು ಎನ್ನುವ ನಂಬಿಕೆ ಸರಕಾರ ಹಾಗೂ ಜನತೆ ಯಲ್ಲಿ ಇದೆ .ಜನಾಂಗೀಯ ದ್ವೇಷ ಕ್ಕೆ ಆಸ್ಟ್ರೇಲಿಯ ,ಅಮೇರೀಕಾ ಇನ್ನಿತರ ದೇಶ ಗಳಲ್ಲಿ ನಮ್ಮ ಯುವಕ /ಯುವತಿ ಯರು ಬಲಿಯಾಗುತ್ತಿರುವುದು ಶೋಚನಿಯ .ದೇಶವಿಡಿ ಇ ಸಮಸ್ಯೆ ಗೆ ಪರಿಹಾರ ಹುಡುಕಲು ಸರ್ವ ಪ್ರಯತ್ನ ಮಾಡಬೇಕು .ಹ
ಇದು ತಾತ್ಕಲವೂ /ನಿರಂತರವೂ ಹೇಳುವುದು ಕಷ್ಟಕರ .ಆದರೆ ನಮ್ಮ ಪ್ರಯತ್ನ ಜಾರಿಯಲ್ಲಿ ಇರಲಿ .
ಯುವಜನತೆ ಯ ಜೀವನ ಹಾದಿ ಸುಗಮ ವಾಗಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಮ್ಮ ದೇಶ ಪ್ರೇಮ ನಮ್ಮ ರಕ್ತ ದಲ್ಲಿ ಉಕ್ಕಿ ಹರಿಯಲಿ .
ಜೈ ಹಿಂದ್ .
ಭಾರತ್ ಮಾತಾ ಕೀ ಜೈ
ನಾಗೇಶ್ ಪೈ .

No comments: