Saturday, February 7, 2009

ಷಿಗ್ರಗುಣಮುಖ ವಾಗಲು ಹಾರೈಕೆ .

ಪೂರ್ವ ಪ್ರಧಾನಿ ಕವಿ ಅಟಲ್ ಬಿಹಾರಿ ವಾಜಪಾಯಿ ಯವರು ಅನಾರೋಗ್ಯ ದಿಂದ ಬಳಲುತಿದ್ದಾರೆ .
ನಮ್ಮ ದೇಶದ ಪ್ರಜೆಗಳು ಪಕ್ಷ ಭೇಧ ವನ್ನು ಮರೆತು ತಮ್ಮ ದೇಶ ಕ್ಕಾಗಿ ನವ ನಿರ್ಮಾಣ ಮಾಡಲು ಮತ್ತು ಯುವ ಜನಾಂಗ ವನ್ನು ಕಟ್ಟಿ ಬೆಳಸಿದ ಮಹಾನ್ ನಾಯಕನ ಶಿಗ್ರ ಗುಣ ಮುಖ ವಾಗುವ ಹಾರೈಕೆ ಬಯಸುತ್ತಿದ್ದಾರೆ.
ನಾವೆಲ್ಲರೂ ಪರಮಾತ್ಮ ನನ್ನು ಪ್ರಾರ್ಥಿಸಿ ಅವರು , ಆರೋಗ್ಯ ದಲ್ಲಿ ಚೇತರಿಸಿಕೊಳ್ಳಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಶುಭ ಹಾರೈಕೆ .
ನಮ್ಮ ಸುಂದರ ಮೈಸೂರು .

No comments: