Wednesday, February 11, 2009

ಸದನ ಗಳಲ್ಲಿ ಕೋಲಾಹಲ /ಲೋಕ ಸಭಾ ಚುನಾವಣೆ .

ವಿಶ್ವ ದಲ್ಲಿ ಭವ್ಯ ಭಾರತ ಅತೀ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ವಾಗಿದೆ .ಇ ಹೆಗ್ಗಳಿಕೆ ಯನ್ನು ಉಳಿಸಿ ಕೊಳ್ಳುವ ಜವಾಬ್ದಾರಿ ನಮ್ಮ ದೇಶದ ಪ್ರಜೆ /ವಿಧಾನ ಸಭೆ ಸದಸ್ಯ /ಸಂಸದ ರ ಮೇಲೆ ಇದೆ .
ಪತ್ರಿಕೆ /ಮಧ್ಯಮ ಗಳ ವರದಿ /ಚಿತ್ರಣ ಓದಿ /ನೋಡಿದಾಗ ನಮಗೆ ತುಂಬಾ ಬೇಸರವಾಗಿ ರಾಜಕೀಯ ಎಷ್ಟು ಕೀಳು ಮಟ್ಟಿಗೆ ಇಳಿದಿರುವುದನ್ನು ಗಮನಿಸಬಹುದು .ಗೆಲ್ಲುವ ಕುದುರೆ ಗಳನ್ನೂ ಆರಿಸುವ ಯೋಚನೆಯಲ್ಲಿ ರಾಜಕೀಯ ಪಕ್ಷಗಳು ತೊಡಗಿದ್ದಾರೆ ವಿನಃ ಪ್ರತಿನಿಧಿ ಗಳು ರಾಜ್ಯದ /ಕೇಂದ್ರದಲ್ಲಿ ದೇಶದಲ್ಲಿ ಅಭಿವ್ರದ್ಧಿ ಯಬಗ್ಗೆ ಹೋರಾಡಬಲ್ಲರು ನೋಡುವುದಿಲ್ಲ .
ಉತ್ತರ ಪ್ರದೇಶ /ಆಂಧ್ರ ಪ್ರದೇಶ ಮತ್ತು ಒರಿಸ್ಸಾ ರಾಜ್ಯ ಗಳು ಉದಾರಣೆಯಾಗಿದೆ .
ಲೋಕ ಸಭಾ ಚುನಾವಣೆ ಸಮೀಪಿಸಿದೆ .ಈಗ ಇದೇ ಕಸರತ್ತನ್ನು ಮಾಡಲು ಎಲ್ಲಾ ರಾಜಕೀಯ ಪಕ್ಷ ಗಳು ತೊಡಗಿವೆ .ಇಲ್ಲಿ ಕೊಲೆ ಇತ್ಯಾದಿ ಮೊಕದ್ದಮೆ ಗಳಲ್ಲಿ ಸಿಲುಕಿರುವ ಅಯೋಗ್ಯರು ತಮ್ಮ ಪ್ರಭಾವ ದಿಂದ ಚುನಾವಣೆ ಕಣ ಕ್ಕೆ ಇಳಿದಿದ್ದಾರೆ .ಇಂತವರನ್ನು ಪ್ರಮುಖ ರಾಜಕೀಯ ಪಕ್ಷಗಳು ಪೋಷಣೆ ಮಾಡುವುದು ದುರದ್ರಸ್ಟಕರ.
ಪ್ರಜಾ ಪ್ರಭುತ್ವ ದ ರಕ್ಷಣೆ ಯಾಗ ಬೇಕು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡಿಯೋಗ್ಯ ಪ್ರತಿ ನಿಧಿ ಗಳನ್ನೂ ಆರಿಸಿ ಲೋಕ ಸಭೆ ಗೆ ಕಳುಹಿಸಿ .
ಗೆಲ್ಲುವುದು ಮುಖ್ಯವಲ್ಲ ಆದರೆ ದೇಶದ ಸರ್ವತೋಮುಖ ಅಭಿವ್ರದ್ಧಿ ಪ್ರಮುಖ ವಾಗಿರಲಿ .
ಜೈ ಹಿಂದ್ .

No comments: