Tuesday, February 3, 2009

ಕನ್ನಡ ಸಾಹಿತ್ಯ ಪರಿಷತ್ -ಅಮ್ರತ ಮಹೋತ್ಸವ

ಇಂದು ವಿಶ್ವ ಕ್ಯಾನ್ಸರ್ ದಿನ .
ಇದರ ಮಹತ್ವ ವನ್ನು ಪ್ರತಿಯೊಬ್ಬ ಭಾರತೀಯನು ತಿಳಿದು ಕೊಳ್ಳುವ ಅವಶ್ಯ ಕತೆ ಇದೆ .
ಇದು ಬರೇ ಆಚರಣೆಗೆ ಸಿಮಿತ ವಾಗಿರ ಬಾರದು.ಕಾಯಿಲೆ ಬರುವ ಮುನ್ನ ತಪಾಸಣೆ ಅಗತ್ಯ .
ಮುಖ್ಯವಾಗಿ ಮಹಿಳೆಯರು ವರ್ಷಕ್ಕೆ ಒಂದು ಸಲವಾದರೂ ತಪಾಸಣೆ ಮಾಡಿ ಅನುಭವಿ ವೈದ್ಯರ ಜೊತೆ ಸಂಪರ್ಕ ಇಟ್ಟು ಮುಂಜಾಗ್ರತೆ ವಹಿಸಿದಾಗ ಮಾತ್ರ ಮುಂದೆ ಬರುವ ಭೀಕರ ದುರಂತ ವನ್ನು ತಡೆಯುವುದರಲ್ಲಿ ಸ್ವಲ್ಪ ಮಟ್ಟಿಗೆ ಸಹಾಯ ವಾಗುವ ನಂಬಿಕೆ ನನಗಿದೆ .
೨ ಕನ್ನಡ ಸಾಹಿತ್ಯ ಪರಿಷತ್ ಅಮ್ರತ ಮಹೋತ್ಸವ .ಸಮ್ಮೇಳನ ಚಾರಿತ್ರಿಕ ಹಿನ್ನಲೆ ಇರುವ ಚಿತ್ರದುರ್ಗ ದಲ್ಲಿ .
ಇ ಸಮ್ಮೇಳನ /ಸಮಾರಂಭಗಳು ಕೇವಲ ಡಾಮ್ಬಿಕ ಜೀವನದ ಪ್ರದರ್ಶನ ವಾಗಿರದೇ
ಸಾಹಿತ್ಯ ಮತ್ತು ಕಲೆ ಯ ಬೆಳವಣಿಗೆ ಗೆ ಪೂರಕ ವಾಗಿರ ಬೇಕು .
ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ,ಮಾನದ ಗೌರವ ಕೇಂದ್ರದ ಘೋಷಣೆ ಯ ಸಂಪೂರ್ಣ ಲಾಭ ಪಡೆಯ ಬೇಕು .
ಇನ್ನೊಂದು ಮುಖ್ಯ ವಾದ ವಿಚಾರ ಇಲ್ಲಿ ಚರ್ಚೆ ಮಾಡ ಬೇಕಾಗಿರುವುದು ಏನೆಂದರೆ
ಹಾಲಿಮತ್ತು ಮಾಜಿ ಸಾಹಿತಿ /ಕವಿಗಳ ನಡೆಸುವ ಜೀವನ ಅವರ ಹಣ ಕಾಸು /ಮಾನಸಿಕ ಪರಿಸ್ಥಿತಿ ಇತ್ಯಾದಿಗಳ ಗಮನ ತೆಗೆದು ಕೊಳ್ಳುವ ಸಂಪೂರ್ಣ ಜವಾಬ್ದಾರಿ
ಸಾರ್ವಜನಿಕರು /ಸರಕಾರ ಮಾಡ ಬೇಕಾದ ಧನ ಸಹಾಯ .ಕೇವಲ ಅವರು ಮಾಡ ಬೇಕಾಗಿರುವುದನ್ನು /ಮಾಡಿರುವುದನ್ನು ಲೆಕ್ಕಿಸದೆ ,ಹಿರಿಯ ಸಾಹಿತಿ /ಕವಿ ಗಳ ಮಾ ಶಾ ಶನ ಹೆಚ್ಚಿಸುವ ಬಗ್ಗೆ ಸರಕಾರ ಸಂಪುಟ ದಲ್ಲಿ ನಿರ್ಧರಿಸಬೇಕು .
ಸಾಹಿತ್ಯ ಸಮ್ಮೇಳನ ದಲ್ಲಿ ತೆಗೆದು ಕೊಂಡ ತಿರ್ಮಾನ ಗಳು ಅನುಷ್ಟಾನವಾದಾಗ ಮಾತ್ರ ಇದು ಸಾರ್ಥಕ .ಶುಭ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಏರಲಿ ಹಾರಲಿ ನಮ್ಮ ಇ ಕನ್ನಡ ಧ್ವಜವು
ಜೈ ಕರ್ನಾಟಕ
ಜೈ ಹಿಂದ್

No comments: