Wednesday, February 11, 2009

ಕರ್ನಾಟಕದ ರಾಜ್ಯದ ರಾಜಕೀಯ ಪಕ್ಷ ಗಳಲ್ಲಿ ಒಂದು ನಿವೇದನೆ . ಯುವ ಜನಾಂಗದಲ್ಲಿ ದೇಶ ಪ್ರೇಮ ಮತ್ತು ಒಗ್ಗಟ್ಟು ಪ್ರದರ್ಶನ ಮಾಡುವ ಮಹತ್ತಾದ ಸಾಧನೆ ಯಲ್ಲಿ ಹೊಲಸು ರಾಜಕೀಯ ಮತ್ತು ಚುನಾವ

ಕರ್ನಾಟಕದ ರಾಜ್ಯದ ರಾಜಕೀಯ ಪಕ್ಷ ಗಳಲ್ಲಿ ಒಂದು ನಿವೇದನೆ .
ಯುವ ಜನಾಂಗದಲ್ಲಿ ದೇಶ ಪ್ರೇಮ ಮತ್ತು ಒಗ್ಗಟ್ಟು ಪ್ರದರ್ಶನ ಮಾಡುವ ಮಹತ್ತಾದ ಸಾಧನೆ ಯಲ್ಲಿ ಹೊಲಸು ರಾಜಕೀಯ ಮತ್ತು ಚುನಾವಣೆ ಪ್ರಚಾರಕ್ಕಾಗಿ ಶಾಂತಿಯ ,ಶಿಸ್ತಿನ ವಾತಾವರಣ ದಯವಿಟ್ಟು ಕೆಡಿಸಬೇಡಿ .
ರಾಜ್ಯಗಳು /ಕೇಂದ್ರ ಸರಕಾರವೂ ಭಯೋತ್ಪಾದನೆ ವಿರುದ್ಧ ಸಮರ ಸಾರಿರುವಾಗ ಸರಕಾರ ಪ್ರಾಯೋಜಿತ ಭಯೋತ್ಪಾದನೆ ವಿರೋಧಿ ವಿಧ್ಯಾರ್ಥಿ ಜಾಗ್ರತಿ ಅಭಿಯಾನ ಕಾರ್ಯ ಕ್ರಮಕ್ಕೆ ಅಡ್ಡಿ ಪಡಿಸುತ್ತಿರುವುದು ದೇಶ ಪ್ರೇಮಿಗಳ ಮನಸ್ಸಿಗೆ ತುಂಬಾ ನೋವನ್ನು ಉಂಟು ಮಾಡಿದೆ .
ಪ್ರಚಲಿತ ವಿದ್ಯ ಮಾನಗಳಾದ ಪಬ್ ಧಾಳಿ ,ಪ್ರೇಮಿಗಳ ದಿನಾಚರಣೆ ಇತ್ಯಾದಿ ಸಮಸ್ಯೆ ಗಳಲ್ಲಿ ಯುವಕ /ಯುವತಿ ಯರನ್ನು ಸರಿಯಾದ ಮಾರ್ಗ ದರ್ಶನ ಮಾಡುವ ಜವಾಬ್ದಾರಿ ಸಮಾಜ ಆಡಳಿತ /ವಿರೋಧ ಪಕ್ಷದ್ದಾಗಿದೆ .
ಇದನ್ನು ಬಿಟ್ಟು ಪ್ರತಿ ಭಟನೆ ಗಳಲ್ಲಿ ಯುವ ಜನಾಂಗದ ಆದರ್ಶ ಕೆಡಿಸಬಾರದು .
ವಿಶ್ವ ಅರ್ಥಿಕ ಸಮಸ್ಯೆ ಗಳಲ್ಲಿ ಸಂಕಸ್ತ ದಲ್ಲಿ ಇರುವಾಗ ಯುವ ಜನಾಂಗಕ್ಕೆ ಧೈರ್ಯ ತುಂಬಬೇಕು .
ಕಾನೂನು ಕೈ ಗೆತ್ತಿ ಕೊಲ್ಲಬಾರದು .
ಬಾಪೂಜಿ ಯವರ ಶಾಂತಿ ,ಶಿಸ್ತು ,ಸಂಯಮ ಮತ್ತು ಕಾನೂನು ಪರಿಪಾಲನೆ ಅತಿ ಅಗತ್ಯ .
ಭವ್ಯ ಭಾರತದ ನವ ನಿರ್ಮಾಣ ವಾಗ ಬೇಕು .
ದಯವಿಟ್ಟು ಸಹಕರಿಸ ಬೇಕೆಂದು ಪ್ರಾರ್ಥನೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .ಮೈಸೂರು

No comments: