Monday, February 2, 2009

ನಡೆದಾಡುವ ದೇವರು ಶ್ರೀ ಶ್ರೀ ಶಿವ ಕುಮಾರ್ ಸ್ವಾಮೀಜಿ

ಕರ್ನಾಟಕ ರತ್ನ ಡಾಶ್ರೀ ಶ್ರೀ ಶಿವ ಕುಮಾರ್ ಸ್ವಾಮಿ ಸಿದ್ಧ ಗಂಗಾ ಮಠ ತುಮಕೂರ್ ಅವರ ೧೦೨ ನೇಜನ್ಮ ದಿನ ಶತಮಾನೋತ್ಸವ ಸಮಾರಂಭಮತ್ತು ವಿಧ್ಯಾರ್ಥಿ ನಿಲಯ ಉಧ್ಘಾಟನೆ ಬಹಳ ಅದ್ಧೂರಿ ಯಾಗಿ ನಡಯಿತು.ಘನತೆ ವೆತ್ತ ರಾಷ್ಟ್ರ ಪತಿ ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಸಾನಿಧ್ಯ ವಹಿಸಿದರು .
ಪರಮ ಪೂಜ್ಯ ಸ್ವಾಮೀಜಿ ಯವರನ್ನು ಗೌರವಿಸಿದರು .
ಘನತೆವೆತ್ತ ರಾಜ್ಯಪಾಲ ಶ್ರೀ ರಾಮೇಶ್ವರ್ ಠಾಕೂರ್ ಅಧ್ಯಕ್ಷತೆ ವಹಿಸಿದ್ದರು .
ಸ್ವಾಮೀಜಿಯವರ ದಿನಚರಿ ಮುಂಜಾನೆ ೨.೩೦ ವೇಳೆಗೆ ಪ್ರಾರಂಭ .ದಿನವಿಡೀ ಬಿಡುವಿಲ್ಲದ ಕಾರ್ಯ ಕ್ರಮಗಳು .ನಡೆದಾಡುವ ದೇವರು ಎಂಬ ಖ್ಯಾತಿ ಯಿಂದ ಪ್ರಖ್ಯಾತಿ .
ಕಾಯಕವೇ ಕೈಲಾಸ .ದಯೆ ಯೇಧರ್ಮದ ಮೂಲ ವೈಯ್ಯಾ .ಎಂಬ ಮಾತನ್ನು ಕ್ರಿಯಾ ರೂಪಕ್ಕೆ ತಂದ ಮಹಾನ್ ಪುರುಷ ರಾಗಿದ್ದಾರೆ .
ತ್ರಿವಿಧ ದಾಸೋಹಂ ಮತ್ತು ಶಿಕ್ಷಣ ಕ್ಷೇತ್ರ ದಲ್ಲಿ ಸಾಧಿಸಿ ಮಾರ್ಗ ದರ್ಶನ ಮಾಡಿ ಮಾದರಿ ಸಮಾಜವನ್ನು ಶ್ರಷ್ಟಿ ಮಾಡಿರುತ್ತಾರೆ .
ಸಮಾರಂಭ ಸಾಂಗವಾಗಿ ನೆರವೇರಿಸಲು ಸಂಚಾಲಕರು ವ್ಯವಸ್ಥೆ ಮಾಡಿರುತ್ತಾರೆ .
ದಿನಾಂಕ ,೩ ಮತ್ತು ೪ ಫೆಬ್ರವರಿ ೨೦೦೯ ರಂದು ನಡೆಯಲಿದೆ .
ನಮ್ಮ ರಾಜ್ಯದ /ಭವ್ಯ ಭಾರತದ ಒಂದು ಮಹತ್ ಕಾರ್ಯವಾಗಿದೆ .
ಇದರ ಸಂಪೂರ್ಣ ಯಶಸ್ಸಿಗೆ ಹಾರೈಸೋಣ ಬನ್ನಿ
ಸ್ವಾಮೀಜಿ ಯವರು
ಸ್ವಾಮಿ ವಿವೇಕಾನಂದ ,ಬಾಪೂಜಿ ಯವರ ಸಿದ್ಧಾಂತ ಗಳನ್ನೂ ಪಾಲಿಸಲು ಯುವ ಜನಾಂಗ ಕ್ಕೆ ಕರೆ ಕೊಟ್ಟಿರುತ್ತಾರೆ .
೧೦೨ ನೇ ವಯಸ್ಸಿನಲ್ಲಿ ಕನ್ನಡಕದ ಸಹಾಯವೀಲ್ಲದೆ ಓದಬಲ್ಲರು .
ಅವರ ಜಗಜ್ಯೋತಿ ಬಸವೇಶ್ವರ ಅವರ ಬಸವ ಸಿದ್ಧಾಂತ
ಶಿಸ್ತು ,ಸಂಯಮ ಮೂರ್ತಿ ಸ್ವಾಮೀಜಿ ಯವರನ್ನು ಗೌರವಿಸುವುದಲ್ಲದೆಅವರ ಮಾರ್ಗ ದರ್ಶನ ದಲ್ಲಿ ಮುಂದೆ ನಡೆಯೋಣ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಕರ್ನಾಟಕ
ಜೈ ಹಿಂದ್ .

No comments: