Thursday, February 19, 2009

ಮೈಸೂರು ಮೇಯರ್ ಚುನಾವಣೆ

ನಮ್ಮ ಸುಂದರ ಮೈಸೂರು .
ಇಂದು ನಡೆದ ಪಾಲಿಕೆ ಮೇಯರ್ ಚುನಾವಣೆ ಯನ್ನು ಗಮನಿಸಿದಾಗ ಇಲ್ಲಿ ಕೇವಲ ಖುರ್ಚಿಗಾಗಿ ಹೊಡೆದಾಟ ದ ಬಗ್ಗೆ ಪ್ರಾಮುಖ್ಯತೆ ಬಿಟ್ಟರೆ ಯಾರಿಗೂ ಅಭಿವ್ರದ್ಧಿ ಯ ಕಾಳಜಿ ಕಂಡು ಬಂದಿಲ್ಲ .ಪಕ್ಷಗಳ ಕೆಸರೆರಚಾಟ .
ಇಲ್ಲಿ ಮುಖ್ಯವಾದ ಸಮಸ್ಯೆ ಗಳನ್ನೂ ಹೇಗೆ ಎದುರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳ ಬೇಕಾಗಿದೆ .ಮೈಸೂರಿನ ಜನತೆ ಗೆ ಪಕ್ಷ ಮುಖ್ಯ ವಲ್ಲ .ಅವರು ಮಾಡುವ ಮುಂದಿನ ಸುಧಾರಣೆ .
ನಾವೆಲ್ಲರೂ ಭವಿಷ್ಯದ ಬಗ್ಗೆ ಶುಭ ಚಿಂತನೆ ಮಾಡುವ
೧ ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .ಮೈಸೂರು .

No comments: