Monday, July 6, 2009

ಕೊಟ್ಟ ಮಾತಿಗೆ ತಪ್ಪಲಾರೆನು

'ಕೊಟ್ಟ ಮಾತಿಗೆ ತಪ್ಪಲಾರೆನು '
ಇಂದು ವಿಜಯ ಕರ್ನಾಟಕ ದೈನಿಕ ದಲ್ಲಿ ಪ್ರಕಟವಾದ ಮುಕ ಪುಟ ದ ವರದಿ
ಇದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಯವರು ರಾಜ್ಯದ ಜನತೆಗೆ ಕೊಟ್ಟ ವಾಗ್ದಾನ ಪುನರುಚ್ಚಿರಿಸಿದ್ದಾರೆ.
ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರು ವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ತಂದಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಾಪುರ ಇದನ್ನು ತುಂಬು ಹ್ರದಯ ದಿಂದ ಸ್ವಾಗತಿಸುತ್ತಿದೆ .
ರಾಜ್ಯದ ೫.೫ ಕೋಟಿ ಜನತೆಯ ಹಿತ ದ್ರಸ್ಟ್ಟಿಇ ಮಾತಿಗೆ ಮತ್ತು ಇದನ್ನು ಕಾರ್ಯ ರೂಪಕ್ಕೆ ತರಲು ಸಂಪುಟ ಯಾವ ರೀತಿಯ ಯೋಜನೆ ಹಾಕಿ ಕೊಂಡಿದೆ .ಇ ಯೋಜನೆ ಯಶಸ್ವಿ ಯಾಗಲುವಿರೋಧ ಪಕ್ಷ ಮತ್ತು ಕೇಂದ್ರ ಸರಕಾರ ಸ್ಪಂದಿಸುವುದು ಕೂಡ ಬಹು ಮುಖ್ಯ ವಾಗಿದೆ .
ಮುಂದೆ ಮಂಡಿಸಲಾಗುವ ರಾಜ್ಯ ಬಜೆಟ್ ನಲ್ಲಿ ವ್ಯಕ್ತ ವಾಗುವ ಅಂಕಿ ಅಂಶ ದಲ್ಲಿ ಚಿತ್ರಣ ಸಿಗುತ್ತದೆ .
ಕುಡಿಯುವ ನೀರು ವಿಧ್ಯುತ್ ,ಇತ್ಯಾದಿ ಮೂಲ ಭೂತ ಸೌಕರ್ಯದ ಬಗ್ಗೆ ಸರಕಾರದ ಗಮನ ವಿಧ್ಯೆ ,ಅರೋಗ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ,ಪ್ರವಾಸೋಧ್ಯಮ ವಿಷಯ ರಾಜ್ಯದ ಬೊಕ್ಕಸ ಕ್ಕೆ ಹೆಚ್ಚು ಆದಾಯ ತರುವುದು .
ವಿದೇಶದಲ್ಲಿ ವಾಸಿಸುವ ಕನ್ನಡಿಗರು ಕನ್ನಡ ಭಾಷೆ ಮತ್ತು ರಾಜ್ಯಕ್ಕೆ ಕೊಡುಗೆ ನೀಡುವ ವಿಚಾರ ಇಲ್ಲಿ ಪ್ರಸ್ತುತ ಪಡಿಸ ಬೇಕಾಗಿದೆ .ರಾಜ್ಯ ಸರಕಾರ ಕೂಡ ಇವರ ಬಗ್ಗೆ ಕಾಳಜಿ ,ಗಮನಿಸ ಬೇಕಾದ /ಸಹಕರಿಸುವಂತಹ ಪ್ರಾಮುಖ್ಯತೆ ಇದೆ .
ಜೈ ಕರ್ನಾಟಕ /ಭಾರತ್
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ನಾಗೇಶ್ ಪೈ
ವಂದನೆ ಗಳು .
ಸರ್ವೇ ಜನ ಸುಖಿನೋ ಭವಂತು :

No comments: