Sunday, July 26, 2009

manava janma idu doddadu

ಮಾನವ ಜನ್ಮ ಇದು ದೊಡ್ಡದು .ಇದು ಶ್ರೀ ಪುರಂದರ /ಕನಕ ದಾಸರು ತಮ್ಮ ಕೀರ್ತನೆ ಗಳಲ್ಲಿ ವಿವರವಾಗಿ ಬಳಸಿರುತ್ತಾರೆ .
ಬಸವ /ಸರ್ವಜ್ಞ ಮತ್ತು ಅಕ್ಕ ಮಹಾದೇವಿ ಕರ್ನಾಟಕ ವಚನ ಸ್ಹಾಹಿತ್ಯಗಳಲ್ಲಿ ಇದನ್ನು ಓದುವ ಭಾಗ್ಯ ಕನ್ನಡಿಗರಿಗೆ ಲಭಿಸಿದೆ .
ಇದನ್ನು ಚಲನ ಚಿತ್ರ ಗಳಲ್ಲಿ ವರ ನಟ ಡಾ ರಾಜ್ ಕುಮಾರ್ /ಶ್ರೀ ನಾಥ್ /ವಿಷ್ಣು ವರ್ಧನ್ ಮತ್ತು ಅನಂತ ನಾಗ್ ಚೆನ್ನಾಗಿ ಅಭಿನಯಿಸಿ ಇ ಜನ್ಮ ಹೇಗೆ ಸಾರ್ಥಕ ಮಾಡಿಕೊಳ್ಳ ಬೇಕು ಎಂದು ಜನರಿಗೆ ಮನವರಿಕೆ ಮಾಡಿರುತ್ತಾರೆ .
ಪುನರ್ಜನ್ಮ ದ ಮೇಲೆ ನಂಬಿಕೆ ಇರುವವರಿಗೆ ೭ ಜನ್ಮ ಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠ .ಇಲ್ಲಿ ಭಗವಂತ ನನ್ನು ಬಹು ಸಮೀಪ ಸಂಪರ್ಕ ಇಡಲು ಸಾಧ್ಯ.ಮೋಕ್ಷ ಮಾರ್ಗ ತಲುಪಲು ಧ್ಯಾನ /ಆರಾಧನೆ ಗಳ ಅಗತ್ಯ ವಿದೆ .ನಿಯಮಿತ ವ್ಯಾಯಾಮ ,ಸಮತೋಲನ ಆಹಾರ ದ ಜೊತೆ ಮಾನಸಿಕ ಅರೋಗ್ಯ ಇತ್ತೀಚೆಗಿನ ವಿಜ್ಞಾನ /ಅಂತರ್ಜಾಲ ಜಗತ್ತಿನಲ್ಲಿ ತುಂಬಾ ಅವಶ್ಯ ಕತೆ ಇದೆ .ಇನ್ಫೋಸಿಸ್ ನಂತ ಬಹು ದೊಡ್ಡ ಸಾಫ್ಟ್ವೇರ್ ಕಂಪನಿ ಗಳಲ್ಲಿ ರವಿಶಂಕರ್ ಗುರೂಜಿ ರಾಮದೇವ್ ಅವರ ಯೋಗ ದ ಜೊತೆ ಧ್ಯಾನ ದ ತರಬೇತಿ ನೀಡುತ್ತಾರೆ .
ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಅರ್ಜುನ ನಿಗೆ ಮನುಷ್ಯ ಜನ್ಮ ದ ಬಗ್ಗೆ ವಿವರಣೆ ನೀಡಿದ್ದು ರಾಮಾಯಣ ದಲ್ಲಿ ಶ್ರೀರಾಮನಾಗಿ ತಂದೆಯ ಪಿತ್ರ ವಾಕ್ಯ ಪರಿಪಾಲನೆ ಹೆತ್ತವರ ಬಗ್ಗೆ ಹೇಗೆ ವರ್ತನೆ .ಇದು ಕೇವಲ ಪುರಾಣ ಮತ್ತು ಚರಿತ್ರೆ ಪುಟಗಳಲ್ಲಿ ಉಳಿದಿದೆ .ಮುಂದಿನ ಜನಾಂಗ ಇದನ್ನು ಸ್ವೀಕರಿಸಲಾರದು .
ಹೀಗಿರುವಾಗ ನಾವೆಲ್ಲರೂ ಮನುಷ್ಯ ಜನ್ಮ ಸಿಕ್ಕಿರುವಾಗ ಸದ್ಬಳಕೆ ಮಾಡಿ ಮೊಕ್ಷ್ಸಕ್ಕೆ ದಾರಿ ಮಾಡೋಣ .
ಜನ್ಮ ಸಾವು ನಮ್ಮ ಕೈ ಯಲ್ಲಿ ಇಲ್ಲಾ ಎಂದು ತಿಳಿದಿರುವಾಗ ಇರುವಷ್ಟು ದಿನಗಳನ್ನು ಒಳ್ಳೆಯ ಕೆಲಸ ಮಾಡಿ ಸತ್ಸಂಗ ದಲ್ಲಿ ಏಕೆ ಕಳೆಯ ಬಾರದು.
ವಿವಾಹ ,ಸಂತತಿ /ಹೆತ್ತವರು ಮೊದಲೇ ನಿರ್ಧರಿಸಲಾಗಿದೆ .
ಕರ್ಮಣ್ಯೇ ವಾಧಿಕಾರಿಸ್ತೆ ಮಾ ಫಲೇಶು ಕಧಾಚನ;
ಧರ್ಮ ರಕ್ಷಣೆ ಯಾಗ ಬೇಕು .
ಯೋಗ ದ ಜೊತೆ ಧ್ಯಾನ
ಅರೋಗ್ಯ ಜೀವನ .
ದೇಶ ಸಂಪತ್ ಭರಿತ ವಾಗಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ

No comments: