Friday, July 10, 2009

ಮೈಸೂರಿನ ನಾಗರೀಕರುಶಾಂತಿ ಪ್ರೀಯರು

ನಮ್ಮ ಸುಂದರ ಮೈಸೂರಿನ ಶಾಂತಿ ಪ್ರಿಯ ಜನತೆಗೆ ಇ ಗಲಭೆ ಬೇಕಾಗಿತ್ತೆ ?
ಈಗ ಕರ್ನಾಟಕ ರಾಜ್ಯದ ೫.೫ ಕೋಟಿ ಕನ್ನಡಿಗರಲ್ಲಿ ಉದ್ಭವಿಸಿದ ಪ್ರಮುಖ ಪ್ರಶ್ನೆ ಆಗಿದೆ .
ಇಲ್ಲಿ ಇ ಗಲಭೆ ಮಾಡಿಸಿ ತಮ್ಮ ಬೇಳೆ ಬೇಯಿಸಿ ಕೊಳ್ಳುವವರು ಯಾರಿರಬಹುದು .
ಪ್ರಪಂಚ ದಲ್ಲಿ ಹೆಚ್ಚಿನ ಪ್ರವಾಸಿಗರನ್ನು ದಸರಾ ಮತ್ತು ಅರಮನೆ ಗಳಿಂದ ವಿದೇಶಿಯರನ್ನು ಆಕರ್ಷಿಸುವ ನಗರ ನಮ್ಮ ಮೈಸೂರು .ಇಲ್ಲಿ ನಾಗರೀಕರು ಪ್ರೇಮ ಮತ್ತು ಸೌಹಾರ್ದತೆಗಾಗಿ ಮೆರೆದಿರುವುದನ್ನು ಇಲ್ಲಿ ಸ್ಮರಿಸಬಹುದು .
ವಿಧಾನ ಮಂಡಲ ಅಧಿ ವೇಶನ ದಲ್ಲಿ ಆಡಳಿತ ಮತ್ತು ವಿರೋಧ ಪಕ್ಷ ಗಳು ಕೆಸರೆರಚಾಟ ವನ್ನು ತೊರೆದು ಪೋಲಿಸ್ ಮತ್ತು ಇನ್ನಿತರ ಶಕ್ತಿ ಗಳೊಂದಿಗೆ ಸಹಕರಿಸಿ ದುಸ್ಟಸಮಾಜ ಗಾತುಕ ಕಿಡಿ ಗೆಡಿಗಳ ದಮನಕ್ಕೆ ಕಾರ್ಯ ತತ್ಪರ ರಾಗುವುದು ಒಳಿತು .ಸರ್ವ ಧರ್ಮ ಲಿಂಗ /ಜಾತಿ ಯವರ ಒಗ್ಗಟ್ಟು ಬೇಕಾಗಿರುವ ಇ ಸಮಯ ಕೆಡಿಸಿ ಸ್ವಾರ್ಥ ಮನೋ ಭಾವನೆ ಇರಬಾರದು .ವಿದೇಶ ದಲ್ಲಿ ಇರುವ ಎಲ್ಲಾ ಕನ್ನಡಿಗರು ಇದನ್ನೇ ಬಯಸುತ್ತಾರೆ ಎನ್ನುವ ಭಾವನೆ ನನ್ನ ದಾಗಿದೆ .
ಸರ್ವೇ ಜನ ಸುಕಿನೋ ಭವಂತು :
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಾಪುರ ./ನಮ್ಮ ಸುಂದರ ಮೈಸೂರು .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ನಾಗೇಶ್ ಪೈ .

No comments: