Sunday, July 5, 2009

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು

ಸೆಪ್ಟೆಂಬರ್ ೫ ೨೦೦೮ ರಂದು ಸ್ಥಾಪಿಸಲ್ಪಟ್ಟ ಇ ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಈಗ ಚಟುವಟಿಕೆ ಯನ್ನು ಪ್ರಪಂಚ ದಾದ್ಯಂತವಿಸ್ತರಿಸುವ ಯೋಜನೆ ಯನ್ನು ಹಾಕಿ ಕೊಂಡಿದೆ ಅಂತರ ರಾಷ್ಟೀಯ ಮಟ್ಟದಲ್ಲಿ ಕನ್ನಡ ಭಾಷೆ ಯ ಪ್ರಚಾರ ಬೆಳವಣಿಗೆ ಹೆಚ್ಚಿಸುವುದು ಮತ್ತು ಉತ್ತಮ ಆದರ್ಶ ಸಮಾಜದ /ಮಾದರಿ ರಾಜ್ಯದ ರಚನೆ ಹಾಗೂ ಯುವಜನತೆ ಯಿಂದ ಭವ್ಯ ಭಾರತದ ನಿರ್ಮಾಣ .ಉದ್ದೇಶ ಇಟ್ಟುಕೊಂಡಿದೆ .ಇದಕ್ಕೆ ಅಮೆರಿಕ ,ಇಂಗ್ಲಂಡ್ ,ಸಿಂಗಪುರ ಇತ್ಯಾದಿ ದೇಶ ಗಳಿಂದ ಲೇಖನಕ್ಕೆ ಒಳ್ಳೆ ಪ್ರತಿಕ್ರಿಯೆ ಬಂದಿದೆ .ಇನ್ನು ಮುಂದಿನ ಲೇಖನ ಗಳನ್ನೂ ನಾನು ಸಿಂಗಾಪುರಿನಿಂದ ಬರೆಯಲು ಪ್ರಯತ್ನಿಸುತ್ತೇನೆ .ನನ್ನ ಕನ್ನಡಿಗ ಮಿತ್ರರು ಸಂಪೂರ್ಣ ಸಹಕಾರ ನೀಡುತ್ತಾರೆ ಎನ್ನುವ ಬರವಸೆ ನನಗಿದೆ .
ನಿಮ್ಮ ಸಲಹೆ ಮತ್ತು ಸೂಚನೆ ಯನ್ನು ಪ್ರತಿಕ್ರಿಯೆ ವ್ಯಕ್ತ ಪಡಿಸಿ .
ಕನ್ನಡ ಬ್ಲಾಗ್ಗೆರ್ಸ್ಸದಸ್ಯತ್ವ ನೊಂದಾಯಿಸಿ .
ನಿಮ್ಮವನೇ ಆದ
ನಾಗೇಶ್ ಪೈ ಕುಂದಾಪುರ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ಜೈ ಕರ್ನಾಟಕ /ಭಾರತ್ .

No comments: