Thursday, October 2, 2008

ಮನುಷ್ಯನ ಅಂಗಾಂಗ [ಕಿಡ್ನಿ ] ಇತ್ಯಾದಿ ಗಳ ಕಳ್ಳತನ ಮತ್ತು ಮಾರಾಟ
ಇದು ಹಲವು ಪತ್ರಿಕೆ /ಮಾಧ್ಯಮ ಗಳಲ್ಲಿ ಪ್ರಕಟ ವಾದ ವಿಷಯ .
ಇದನ್ನು ಗಹನ /ಗಾಢ ವಾದ ವಿಷಯ ವಾಗಿ ಸಾರ್ವ ಜನಿಕರ ನೆಮ್ಮದಿ ಕೆಡಿಸುತ್ತಿದೆ .
ಇದಕ್ಕೆ ಸರಕಾರ ಕಾನೂನು ಮಾಡಿದೆ .ಇದನ್ನು ಕಾರ್ಯ ರೂಪಕ್ಕೆ ತರಲು ನಾಗರಿಕರ ಸಹಕಾರ ಅಗತ್ಯ .
ಇದು ಒಂದು ಆದರ್ಶ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ ಆಗಿದೆ
ಆದರೆ ಇಂಥಹ ಪ್ರಕರಣ ಗಳು ಗಮನಕ್ಕೆ ಬಂದಾಗ ಹತ್ತಿರದ ಪೋಲಿಸ್ ಠಾಣೆಯಲ್ಲಿ ದಾಕಲೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ .
ಸರಕಾರವು ಕೂಡ ಅಪರಾಧಿ ಗಳನ್ನೂ ಶಿಕ್ಷೆ ಕೊಟ್ಟು .ಇದಕ್ಕೆ ಕಡಿವಾಣ ಹಾಕ ಬೇಕು .
ಇದು ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಯ ಪ್ರಕಟಣೆ .
ನಾಗೇಶ್ ಪೈ .

No comments: