Tuesday, October 7, 2008

ನನ್ನ ಪ್ರೀತಿಯ ವಾಚಕ ಮಿತ್ರರೆ , ನಾಳೆ ಆಯುಧ ಪೂಜೆ ,ನಾಡಿದ್ದು ವಿಜಯ ದಶಮಿ ಸಂಭ್ರಮ ನಮ್ಮ ಮೈಸೂರಿನಲ್ಲಿ . ಎಲ್ಲರಿಗೂ ಭವ್ಯ ಭಾರತ ದ ನವ ನಿರ್ಮಾಣ್ ವೇದಿಕೆ ಯ ವತಿ ಯಿಂದ ಹಾರ್ದಿಕ

ನನ್ನ ಪ್ರೀತಿಯ ವಾಚಕ ಮಿತ್ರರೆ ,
ನಾಳೆ ಆಯುಧ ಪೂಜೆ ,ನಾಡಿದ್ದು ವಿಜಯ ದಶಮಿ ಸಂಭ್ರಮ ನಮ್ಮ ಮೈಸೂರಿನಲ್ಲಿ .
ಎಲ್ಲರಿಗೂ ಭವ್ಯ ಭಾರತ ದ ನವ ನಿರ್ಮಾಣ್ ವೇದಿಕೆ ಯ ವತಿ ಯಿಂದ ಹಾರ್ದಿಕ ಶುಭಾಶಯ.
ಆಯುಧ ಪೂಜೆ ಅಂದರೆ ಖಡ್ಗ ಕತ್ತಿ ಇತ್ಯಾದಿ ಅಲ್ಲ .ಸಾರ್ವಜನಿಕರು ದಿನಪ್ರತಿ ಉಪಯೋಗ ವಾಗುವ ವಸ್ತು ಗಳನ್ನೂ ಒಂದೆಡೆ ಶೆಕರಿಸಿ ಅಲಂಕಾರ ಮಾಡಿ ಆರತಿ ಎತ್ತುವ ಸಂಪ್ರದಾಯ ವಿದೆ .
ದೇವಿ ಯ ಪೂಜೆ ಮಾಡಿ ಕೊನೆಗೆ ವಿಸರ್ಜಿಸುವುದು ವಾಡಿಕೆ ಯಲ್ಲಿದೆ .
ನಾವೆಲ್ಲರೂ ದೇವಿ ಕ್ರಪೆ ಗೆ ಪಾತ್ರ ರಾಗೋಣ.
ನಾಗೇಶ್ ಪೈ

No comments: