Sunday, October 19, 2008

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಭಾರತದ ಮಹತ್ವಾಕಾಂಕ್ಷೆ ಯ ಸ್ವದೇಶಿ ಮಾನವ ರಹಿತ ಉಪಗ್ರಹ ಉಡಾವಣೆ ಚಂದ್ರಾಯಣ ೧ಗಾಗಿ ನಿರೀಕ್ಷೆ ಯಲ್ಲಿದೆ . ಖ್ಯಾತ ವಿಜ್ಞಾನಿ ಪೂರ್ವ ರಾಷ್ಟ್ರ

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು
ಭಾರತದ ಮಹತ್ವಾಕಾಂಕ್ಷೆ ಯ ಸ್ವದೇಶಿ ಮಾನವ ರಹಿತ ಉಪಗ್ರಹ ಉಡಾವಣೆ ಚಂದ್ರಾಯಣ ೧ಗಾಗಿ ನಿರೀಕ್ಷೆ ಯಲ್ಲಿದೆ .
ಖ್ಯಾತ ವಿಜ್ಞಾನಿ ಪೂರ್ವ ರಾಷ್ಟ್ರ ಪತಿ ಡಾ ಎ ಪಿ ಜೆ ಅಬ್ದುಲ್ ಕಲಾಮ್ ಕನಸು ನನಸಾಗುವ ದಿನ ಸಮೀಪಿಸಿದೆ .
ಆಂಧ್ರ ಪ್ರದೇಶದ ಶ್ರೀಹರಿ ಕೋಟ ದಿಂದ ಬುಧವಾರ ಬೆಳಿಗ್ಗೆ ೬.೨೦ ಕ್ಕೆ ಉಡಾವಣೆಗೆ ಮಹೂರ್ತ ನಿಗದಿಯಾಗಿದೆ
ಪಥ
ಚಲನೆ ಯನ್ನು .ಬೆಂಗಳೂರಿನ ಇಸ್ರೋ ವೀಕ್ಷಣಾಲಯ ನಿಯಂತ್ರಿಸುವುದು.
ಯಶಸ್ಸಿಗಾಗಿ ಬಯಸುವ
ನಾಗೇಶ್ ಪೈ .

No comments: