Sunday, October 26, 2008

ದೀಪಾವಳಿ ಯ ಶುಭಾಶಯಗಳು

ಕತ್ತಲಿನಿಂದ ಬೆಳಕಿನಕಡೆಗೆ
ಅಸತ್ಯದಿಂದ ಸತ್ಯದಕಡೆಗೆ
ಅಧರ್ಮದಿಂದ ಧರ್ಮದಕಡೆಗೆ
ಮ್ರತ್ಯುವಿನಿಂದ ಅಮರತ್ವ ದೆಡೆಗೆ
ಶ್ರೀ ರಾಮಚಂದ್ರ ನು ಅಯೋಧ್ಯೆ ಗೆ ಮರಳಿದ ಸುದಿನವೇ ನಮ್ಮ ದೀಪಾವಳಿ ಹಬ್ಬವಾಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಕರ್ಣಾಟಕದ ಸಮಸ್ತ ಕನ್ನಡಿಗರಿಗೆ ಶುಭಾಶ ಯ ಗಳು .
ಹೀಗೆ ಜನತೆ ಸದಾ ಅಭ್ಯುದಯ ವನ್ನೇ ಕಾಣಲಿ ಎಂದು ಹಾರೈಸುವ
ನಾಗೇಶ್ ಪೈ

No comments: