Monday, October 20, 2008

ಪ್ರಪಂಚದ ಎಲ್ಲೆಡೆಗಳಲ್ಲಿ ಜನರ ಕಾತರ ಹೆಚ್ಚಿಸಿರುವ ಚಂದ್ರ ಯಾನ -೧ ಕ್ಕೆ ಪ್ರಮುಖ ಪಾತ್ರ ವಹಿಸಿರುವ ದಕ್ಷಿಣ ಭಾರತದ ಬೆಂಗಳೂರಿನ ಇಸ್ರೋ ನ ಡೈರೆಕ್ಟರ್ ಗಳ ಹೆಸರು ಗಳು ಹೀಗಿವೆ . ಶ್

ಪ್ರಪಂಚದ ಎಲ್ಲೆಡೆಗಳಲ್ಲಿ ಜನರ ಕಾತರ ಹೆಚ್ಚಿಸಿರುವ ಚಂದ್ರ ಯಾನ -೧ ಕ್ಕೆ ಪ್ರಮುಖ ಪಾತ್ರ ವಹಿಸಿರುವ
ದಕ್ಷಿಣ ಭಾರತದ ಬೆಂಗಳೂರಿನ ಇಸ್ರೋ ನ ಡೈರೆಕ್ಟರ್ ಗಳ ಹೆಸರು ಗಳು ಹೀಗಿವೆ .
ಶ್ರೀಯುತ
೧ ಎಸ್ ಕೆ ಶಿವಕುಮಾರ್ [ಮಂಡ್ಯ ಜಿಲ್ಲೆ ಯ ಶ್ರೀ ರಂಗ ಪಟ್ನ ಕೃಷ್ಣಮೂರ್ತಿ ಶಿವ ಕುಮಾರ್
೨ ಪ್ರಾಜೆಕ್ಟ್ ಡೈರೆಕ್ಟರ್ ಮ್ಯಲೀಸ್ವಾಮಿ ಅಣ್ಣಾ ದೊರೈ
ಲಾಂಚ್ ವೆಹಿಕಲ್ ಡೈರೆಕ್ಟರ್ ಜಾರ್ಜ ಕೊಷೆ .
ಈ ೩ ವಿಜ್ಞಾನಿ ಗಳು ಉಪಗ್ರಹ ದ ಚಲನೆ ಯನ್ನು ನಿಯಂತ್ರಿಸುತ್ತಾರೆ .
ಶ್ರೀಯುತ ಶಿವ ಕುಮಾರ್ ಅವರು ಕನ್ನಡ ದವರು ಎನ್ನುವ ಅಭಿಮಾನ ಕರ್ನಾಟಕದ ಜನತೆ ಗೆ ಹೆಮ್ಮೆ ತರುವ ವಿಷಯ ವಾಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ವಿಜ್ಞಾನಿ ಗಳ ಪ್ರಯತ್ನ ಕ್ಕೆ ಶುಭ ವನ್ನು ಹಾರೈಸುತ್ತದೆ.
ನಾಗೇಶ್ ಪೈ .

No comments: