Monday, October 6, 2008

ಇನ್ನೆರಡು ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕ್ರಿಕೆಟ್ ಜ್ವರ ಕಾಣಿಸಿ ಕೊಳ್ಳಲಿದೆ .ಇದು ಯಾವ ಹವಾಮಾನ ಅಥವಾ ವೈದ್ಯ ಕೀಯ ಬುಲ್ಲೆಟ್ಟಿನ ಆಗಿಲ್ಲ ಆದರೆ ಇದು ಭವ್ಯ ಭಾರತದ ನವ ನಿರ್ಮಾಣ್ ವ

ಇನ್ನೆರಡು ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕ್ರಿಕೆಟ್ ಜ್ವರ ಕಾಣಿಸಿ ಕೊಳ್ಳಲಿದೆ .ಇದು ಯಾವ ಹವಾಮಾನ ಅಥವಾ ವೈದ್ಯ ಕೀಯ ಬುಲ್ಲೆಟ್ಟಿನ ಆಗಿಲ್ಲ ಆದರೆ ಇದು ಭವ್ಯ ಭಾರತದ ನವ ನಿರ್ಮಾಣ್ ವೇದಿಕೆಯ ಪ್ರಕಟಣೆ ಆಗಿದೆ .
ಬರುವ ೯ ನೆ ತಾರೀಕಿನಿಂದ ಬೆಂಗಳೂರಿನ ಚಿನ್ನ ಸ್ವಾಮೀ ಕ್ರೀಡಾಂಗಣ ದಲ್ಲಿ ಭಾರತ ಆಸ್ಟ್ರೇಲಿಯ ೪ ಟೆಸ್ಟ್ ಗಳ ಸರಣಿ ಕ್ರಿಕೆಟ್ ಪಂದ್ಯ ಪ್ರಾರಂಭ ವಾಗಲಿದೆ .ಶಾಲಾ ಕಾಲೇಜ್ ಮತ್ತು ಕಚೇರಿ ಹಾಜರಿ ವಿರಳ ವಾಗಿದೆ .ಒಂದು ವೇಳೆ ಬಂದರು ಮನಸ್ಸು ಕ್ರಿಕೆಟ್ ಬಗ್ಗೆ ಗಮನ ಕೊಟ್ಟು ವೀಕ್ಷಕ ವಿವರಣೆ /ನೇರ ಪ್ರಸಾರ ದ ಕಡೆ ಇರುತ್ತದೆ .
ಇದಕ್ಕೆ ನಮ್ಮ ಸಲಹೆ ಗಳು
೧ ವೀಕ್ಷಕ ವಿವರಣೆ ಕೇಳಲು ಅವಕಾಶ
೨ ನೇರ ಪ್ರಸಾರ ನೋಡುವ ಭಾಗ್ಯ .
ವಿಶ್ವದ ಅತಿ ಉತ್ತಮ ತಂಡ ಆದ ಭಾರತ ವನ್ನು ಹುರು ದುಂಭಿಸಿ.
ಆಟ ಗಾರ ರನ್ನು ಪ್ರೋತ್ಸಾಹಿಸಿ .
ಸರಕಾರವು ಕ್ರಿಕೆಟ್ /ಕ್ರೀಡೆ ಗಳನ್ನೂ ಕೂಡ ಜಾಸ್ತಿ ಗಮನ ಕೊಡಲಿ ಎಂದು ನಿವೇದನೆ .
ನಾಗೇಶ್ ಪೈ

No comments: