Saturday, January 31, 2009

ದ ರಾ ಬೇಂದ್ರೆ ಜನ್ಮ ದಿನ ಸ್ಮರಣೆ .

ಜನವರಿ ೩೧ಕನ್ನಡ ಸಾಹಿತ್ಯ ಕ್ಷೇತ್ರ ದಲ್ಲಿ ಒಂದು ಚಿರ ಸ್ಮರಣಿಯ ದಿನ .
ಸಾಹಿತಿ ಜ್ಞಾನ ಪೀಠ ಪ್ರಶಸ್ತಿ ವಿಜೇತ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಧಾರವಾಡ ದಲ್ಲಿ ಜನನ .
ಇವರು ಕಾವ್ಯ ನಾಮ ಅಂಬಿಕಾ ತನಯ ದತ್ತ ಎಂಬ ಹೆಸರಿನಲ್ಲಿ ಕರ್ನಾಟಕ ವಲ್ಲದೆ ರಾಷ್ಟ್ರ ದಲ್ಲಿ ಕನ್ನಡವನ್ನು ಮೇರು ಶಿ ಖ ರ ಕ್ಕೆ ಕೊಂಡೊಯ್ದ ಮಹಾನ ಕವಿ .
ಇವರು ದೇಶದ ಸ್ವಾತಂತ್ರ್ಯ ಸಂಗ್ರಾಮ ಬಾಪೂಜಿ ಯವರ ಸ್ವದೇಶಿ ಚಳವಳಿ ರವಿಂದ್ರ ನಾಥ್ ಠಾಗೋರ್ ಮತ್ತು ಸ್ವಾಮಿ ವಿವೇಕಾನಂದರ ಪ್ರತಿಬೆ ಗೆ ಒಳಗಾಗಿ ತಮ್ಮ ಜೀವನ ಪೂರ್ತಿ ಕನ್ನಡ ಸಾಹಿತ್ಯ ಕ್ಕಾಗಿ ಧಾರೆಎರೆದ ಮಹಾ ಪುರುಷರನ್ನು ಇ ದಿನ ಸ್ಮರಿಸ ಬೇಕಾದ ಕರ್ತವ್ಯ ೫.೫ ಕೋಟಿ ಕನ್ನಡಿಗರದ್ದಾಗಿದೆ .
ನಾನು ಹೈ ಸ್ಕೂಲ್ ವಿದ್ಯಾ ಭ್ಯಾಸ ಮಾಡುವಾಗ ಸಂಗೀತ ಸ್ಪರ್ಧೆ ಯಲ್ಲಿ ಇವರ ಗರಿ ಕವನ ಸಂಕಲನ ಬಹುಮಾನ ಸಿಕ್ಕಿರುವುದನ್ನು ಇಲ್ಲಿ ಸಮರಿಸುತ್ತೇನೆ.
ಚಲನ ಚಿತ್ರ ದಲ್ಲಿ ಇವರು ಬರೆದ 'ಮೂಡಲ ಮನೆಯ ಮುತ್ತಿನ ನೀರಿನ ಎರಕ ವ ಹೊಯಿದ '
ತುಂಬ ಪ್ರಸಿದ್ದಿ ಯಾಗಿ ಕನ್ನಡಿಗರ ಬಾಯಲ್ಲಿ ಕಂಠ ಪಾಠ ವಾಗಿ ಬರುವ ಹಾಡಾಗಿದೆ.
ನಾವೆಲ್ಲರೂ ಅವರು ಬರೆದ ಕವನಗಳನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಓದಿ ಸಾಹಿತ್ಯ ಆಸಕ್ತಿ ಯನ್ನು ಬೆಳೆಸಿ ಕೊಂಡಾಗಮಾತ್ರ ಶ್ರೀಯುತ ಬೇಂದ್ರೆ ಯವರಿಗೆ ಸಂಪೂರ್ಣ ಗೌರವ ಕೊಟ್ಟು ಕನ್ನಡ ಭಾಷೆ ಗಾಗಿ ನಾವು ಶಾಸ್ತ್ರಿಯ ಸನ್ಮಾನ ಸಿಕ್ಕಿದ ಇ ಸಂಧರ್ಭ ದ ಲಾಭ ಪಡೆಯ ಬಹುದು .
ಸಿರಿ ಕನ್ನಡಂ ಗೆಲ್ಗೆ .
ಜೈ ಕರ್ನಾಟಕ
ಶುಭ ವಾಗಲಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

No comments: