Monday, January 4, 2010

ನವ ವರುಷ ಹರ್ಷದಾಯಕವಾಗಲಿ .

ವಿಶ್ವದ ಎಲ್ಲಾ ಕನ್ನಡ ಭಾಂಧವರಿಗೆ,
ಕುಂದಾಪುರ ನಾಗೇಶ್ ಪೈ ಮಾಡುವ ನಮಸ್ಕಾರಗಳು .
ನನ್ನ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಚಂದನ ವಾಹಿನಿ ಸಂಪರ್ಕ ಸೇತು ಮತ್ತು
ನಮ್ಮ ಸುಂದರ ಮೈಸೂರು ಲೇಖನ ಗಳನ್ನೂ ಓದಿ ಪ್ರೋತ್ಸಾಹಿಸಿ ದ ಕ್ಕಾಗಿ
ನನ್ನ ಅನತಾನಂತ ವಂದನೆಗಳು.
ನವ ವರುಷ ೨೦೧೦ ಶುಭಾಶಯಗಳು .
ನೂತನ ವರ್ಷ ಕುಟುಂಬದ ಎಲ್ಲಾ ಸದಸ್ಯರಿಗೆ ಸುಖ ,ನೆಮ್ಮದಿ ಮತ್ತು ಪ್ರಗತಿಪರ ಜೀವನ ಕರುಣಿಸಲಿ .ಎಂದು ಸದಾ ಹಾರೈಸುವ
ನಿಮ್ಮವನೇ
ನಾಗೇಶ್ ಪೈ .
ಆದರ್ಶ ಸಮಾಜ ,ಮಾದರಿ ರಾಜ್ಯ ಮತ್ತು ಭವ್ಯ ಭಾರತ ಎಲ್ಲರೂ ಸೇರಿ ನಿರ್ಮಾಣ ಮಾಡೋಣ ,ಬನ್ನಿ
ಜೈ ಹಿಂದ್ .

http://bharathanirman.blogspot.com

No comments: