Monday, January 18, 2010

ಅಗಲಿದ ಕನ್ನಡ ಚಲನ ಚಿತ್ರ ತಾರೆಯರಿಗೆ ಶ್ರದ್ಧಾಂಜಲಿ .

ಕನ್ನಡ ಚಲನ ಚಿತ್ರ ಪ್ರಮುಖ ಪ್ರಸಿದ್ಧ ತಾರೆಯರಾದ ವರನಟ ನಟಸಾರ್ವಭೌಮ ಡಾ ರಾಜ್ ಕುಮಾರ್ ,ಶ್ರೀಮತಿಯರಾದ ಪಂಡರಿ ಬಾಯಿ ,ಮಿನುಗು ತಾರೆ ಕಲ್ಪನಾ ,ಸಾಹಸ ಸಿಂಹ ವಿಷ್ಣು ವರ್ಧನ್ ಅವರನ್ನು ಹಿಂಬಾಲಿಸಿದ ಚಾಮಯ್ಯ ಮೇಸ್ಟ್ರು ಕೆ ಎಸ ಅಶ್ವಥ್ .ಬಾಲಕೃಷ್ಣ ,ನರಸಿಂಹ ರಾಜು ,ಎಂ ಪಿ ಶಂಕರ್ ,ಶಂಕರ್ ನಾಗ್ ,ದಿನೇಶ್ ಇನ್ನಿತರ ಎಲ್ಲಾ ಕಲಾವಿದರನ್ನು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೨ ನಮ್ಮ ಸುಂದರ ಮೈಸೂರು ಮತ್ತು
೩ ಚಂದನ ವಾಹಿನಿ ಸಂಪರ್ಕ ಸೇತು
ತಮ್ಮ ದುಃಖವನ್ನು ಪ್ರಕಟಿಸುತ್ತದೆ .
ಅಗಲಿದ ಗಣ್ಯರ ಬಗ್ಗೆ ಸಂತಾಪ ವ್ಯಕ್ತ ಪಡಿಸಿ ಮ್ರತರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಭಗವಂತ ನನ್ನು ಪ್ರಾರ್ಥಿಸುತ್ತದೆ .
ನಾಗೇಶ್ ಪೈ

No comments: