Tuesday, January 5, 2010

ಕನ್ನಡಕ್ಕೆ ಶಾಸ್ತ್ರೀಯಸ್ಥಾನ ಮಾನವಿವಾದ ಬಗೆಹರಿಸಲು ಸಹಕರಿಸಿ

ನಮ್ಮ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ತಾನ ಮಾನ ಸಿಗಲೇ ಬೇಕು ಎನ್ನುವ ಒಕ್ಕೊರಳ ದನಿ ವಿಶ್ವದ ಪ್ರತಿಯೊಬ್ಬ ಕನ್ನಡಿಗನ ಬಾಯಲ್ಲಿ ಬರಲೇ ಬೇಕು .ಪಕ್ಷ ಭೇಧ ಮರೆತು ವಿಧಾನ ಮಂಡಲ /ಸಂಸದ್ ನಲ್ಲಿ ಚರ್ಚಿಸಿ ನ್ಯಾಯಾಲಯದ ಗಮನಕ್ಕೆ ಬಂದು ಮದ್ರಾಸ್ ಕೋರ್ಟು ತೀರ್ಮಾನ ಕನ್ನಡಿಗರ ಪರವಾಗಲಿ ಎಂದು ಹಾರೈಸುವ
ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.

No comments: