Wednesday, January 13, 2010

ರಾಜಕಾರಿಣಿಗಳೇ ನಿಮ್ಮ ನಾಲಿಗೆ ಮೇಲೆ ಹತೋಟಿ ಇರಲಿ

ಎಳ್ಳು ,ಬೆಲ್ಲ ತಿಂದು ಕಹಿ ಎಲ್ಲಾ ಮರೆತು ಒಳ್ಳೆಯ ಮಾತನಾಡುವ ಸಂಸ್ಕೃತಿ ಬೆಳೆಸಿ ಕೊಂಡುಸುಖವಾಗಿ
ಸಂಕ್ರಾಂತಿ ಹಬ್ಬ ಆಚರಿಸಿ .ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಿ .ಯುವ ಜನತೆ ಭವ್ಯ ಭಾರತದ ನವ ನಿರ್ಮಾಣದಲ್ಲಿ ಬೆನ್ನೆಲುಬು ಆಗಿರುವುದರಿಂದ ಮಾತಿನಲ್ಲಿ ಮತ್ತು ಬರಹದಲ್ಲಿ ನಿಯಂತ್ರಣ ಕಳೆದು ಕೊಳ್ಳ ಬಾರದು.ಚಾರಿತ್ರ್ಯ ವಧೆಯಾಗಿ ಜೀವನದ ಉದ್ಧಕ್ಕೂ ಇದು ಪರಿಣಾಮ ಬಿರ ಬಹುದು .ಮಾತು ಮಾಣಿಕ್ಯ .ಬತ್ತಳಿಕೆಯಿಂದ ಬಿಟ್ಟ ಬಾಣ ,ಚೆಲ್ಲಿದ ಹಾಲು ,ನಾಲಿಗೆಯಿಂದ ಹೊರ ಬಿದ್ದ ಅಸಂವಿಧಾನ ಶಬ್ದ ಪುನಃ ಪಡೆಯಲು ಸಾಧ್ಯವಿಲ್ಲ .
ಸಂಕ್ರಾಂತಿ ಶುಭಾಶಯಗಳು .
ನಾಗೇಶ್ ಪೈ .

No comments: