Monday, December 1, 2008

ಭ್ರಸ್ತಾಚಾರ ಎಷ್ಟರ ಮಟ್ಟಿಗೆ ,ಕೇರಳ ಮುಖ್ಯ ಮಂತ್ರಿ ಬಹಿರಂಗ ಹೇಳಿಕೆ

ಇಂದಿನ ಮಾಧ್ಯಮದ ೨ ವರದಿಗಳು ಭವ್ಯ ಭಾರತದ ಜನತೆಗೆ ತಲ್ಲಣ ವನ್ನು ಉಂಟು ಮಾಡಿದೆ ಹಾಗೂ ಇದು ಸತ್ಯ ಎಂದು ಸಾಬಿತು ಆದರೆ ಖಂಡನೀಯ .
ಇದಕ್ಕೆ ಸಾರ್ವಜನಿಕರ ಚರ್ಚೆಯ ಅವಶ್ಯಕತೆ ಇದೆ .ಸಂಭಂದ ಪಟ್ಟ ಅಧಿಕಾರಿಗಳು ಸತ್ಯಾಸತ್ಯ ವನ್ನು ಕಂಡು ಹುಡುಕ ಬೇಕು ಉನ್ನತ ಮತ್ತು ಅಧಿಕಾರ ಸ್ಥಾನದಲ್ಲಿ ಇರುವಾಗ ಬಹಿರಂಗ ಹೇಳಿಕೆ ಕೊಡಬಾರದು.
ಲಂಚ ಕೊರ ಅಧಿಕಾರಿ ಗಳನ್ನೂ ಗುರುತಿಸಿ ಶಿಕ್ಷೆ ೩ ತಿಂಗಳೊಳಗೆ ವಿಧಿಸಬೇಕು .
ಇ ವಿಚಾರ ದಲ್ಲಿ ಸಿಂಗಾಪುರ್ ಮತ್ತು ಅಮೇರಿಕಾ ದೇಶ ಗಳು ಮಾದರಿಯಾಗಲಿ .
ವರದಿಗಳು ಹೀಗಿವೆ .
೧ ರಕ್ಷಾ ಕವಚಗಳು ಕಳಪೆ ದರ್ಜೆ ಯವು ಹುತಾತ್ಮ ವಿಜಯ್ ಸಾರಸ್ಕರ್ರಂಥ ದಕ್ಷ ಅಧಿಕಾರಿ ಗಳು ಧರಿಸಲಿಲ್ಲ .
೨ ಕೇರಳದ ಮುಖ್ಯ ಮಂತ್ರಿ ಯವರು ಶ್ರೀಯುತ ಉನ್ನಿಕೃಷ್ಣ ಅವರ ನಿವಾಸದ ಸಂದರ್ಶನ ದ ಬಗ್ಗೆ ಬಹಿರಂಗ ಹೇಳಿಕೆ .
ಇವೆರಡು ವಿಷಯ ಕೇಳುವಾಗ ನನಗೆ ಇ ಲೇಖನ ಬರೆಯಬೇಕು ಅನ್ನಿಸಿದೆ .
ನೀವು ನಿಮ್ಮ ಅನಿಸಿಕೆಗಳನ್ನು ಬರೆಯಿರಿ .
ನಮ್ಮ ಕರ್ನಾಟಕ ರಾಜ್ಯವು ಸರ್ವ ಪಕ್ಷಗಳ ಸಭೆ ಕರೆದು ಒಮ್ಮತಕ್ಕೆ ಬಂದ ವಿಷಯ ಸ್ವಾಗತಾರ್ಹ .
ಇದನ್ನು ಶೀಘ್ರವೇ ಕಾರ್ಯ ರೂಪಕ್ಕೆ ತರಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ .
ಜೈ ಹಿಂದ್

No comments: