Wednesday, December 24, 2008

ಹೀಗಾಗಬಾರದಿತ್ತು.? ವಿಶ್ವದಲ್ಲಿ ಪ್ರಜಾಪ್ರಭುತ್ವ ಸರಕಾರ ಭವ್ಯ ಭಾರತ ವು ಎನ್ನುವ ಹೆಮ್ಮೆ ನಮ್ಮ ದಾಗಿದೆ . ಅದರೂ ನಿನ್ನೆ ನಡೆದ ಉಪ ಚುನಾವಣೆ ಸಮಯದಲ್ಲಿ ಹಣ ,ಹೆಂಡ ಮತ್ತು ಸೀರೆ ಸರಬರ

ಹೀಗಾಗಬಾರದಿತ್ತು.?
ವಿಶ್ವದಲ್ಲಿ ಪ್ರಜಾಪ್ರಭುತ್ವ ಸರಕಾರ ಭವ್ಯ ಭಾರತ ವು ಎನ್ನುವ ಹೆಮ್ಮೆ ನಮ್ಮ ದಾಗಿದೆ .
ಅದರೂ ನಿನ್ನೆ ನಡೆದ ಉಪ ಚುನಾವಣೆ ಸಮಯದಲ್ಲಿ ಹಣ ,ಹೆಂಡ ಮತ್ತು ಸೀರೆ ಸರಬರಾಜು ಬಗ್ಗೆ ಮಾಧ್ಯಮದಲ್ಲಿ ನೇರ ಪ್ರಸಾರ ಮಾಡಿದನ್ನು ಗಮನಿಸಿದರೆ ರಾಜಕೀಯ ಪಕ್ಷಗಳು ಎಷ್ಟರ ಮಟ್ಟಿಗೆ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ .ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದ್ದರೂ ಏನೂ ಪ್ರಯೋಜನ ವಾಗಿಲ್ಲ .
ಕರ್ನಾಟಕ ರಾಜ್ಯ ದಲ್ಲಿ ಈಗೆ ನಡೆಯುವುದು ನೋಡಿದಾಗ ರಾಜ್ಯದ ೫.೫ ಕೋಟಿ ಕನ್ನಡಿಗರಿಗೆ ಅವಮಾನವು ಹೌದು /ಹಾಸ್ಯಸ್ಪದವು ಕೂಡ .
ಈ ರೀತಿಯ ರಾಜಕೀಯ ಪಕ್ಷಗಳ ಕ್ಹುರ್ಚಿಗಾಗಿ ಮಾಡುವ ಪಕ್ಷಗಳ ಪ್ರಚಾರ ಖಂಡಿಸುವುದು ಜನತೆಯ ಕರ್ತವ್ಯ /ಧರ್ಮ ವಾಗಿದೆ .
ಇದಕ್ಕಾಗಿ ಶನಿವಾರ ನಡೆಯುವ ವೋಟು ಮಾಡುವಾಗ ಜನತೆ ತಕ್ಕ ಉತ್ತರ ನೀಡಲಿದೆ.
ನಾವು ನಮ್ಮ ರಾಜ್ಯವನ್ನು ಮಾದರಿ ರಾಜ್ಯ ಮಾಡುವ ಕನಸು ಭಗ್ನ ವಾಗಿದೆ .
೩೦ ನೇ ತಾರೀಕಿನ ಫಲಿತಾಂಶ ಕ್ಕಾಗಿ ಕಾದು ನೋಡುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ಕುಂದಾಪುರ ನಾಗೇಶ್ ಪೈ .
ಶುಭ ಚಿಂತಕ
ಕ್ರಿಸ್ಮಸ್ ಶುಭಾಶಯ ಗಳು .

No comments: