Wednesday, December 31, 2008

೨೦೦೯ -ಹೊಸ ವರ್ಷದ ಶುಭಾಶಯಗಳು

ಆಪರೇಷನ್ ಕಮಲ ಮತ್ತು ಮರು ಚುನಾವಣೆ -೨೦೦೮
೧ ಭಾರತಿಯ ಜನತಾ ಪಕ್ಷದ ಕಮಲ ಈಗ ಅರಳಿದೆ .೫ ಸ್ಥಾನಗಳನ್ನು ಗೆದ್ದು ಸದಸ್ಯರ ಸಂಖ್ಯೆ ೧೧೫ ಏರಿಸಿ ತನ್ನ ಸ್ವಂತ ಬಲದಿಂದ ಮುಂದಿನ ೪.೫ ವರ್ಷ ಆಡಳಿತ ವನ್ನು ಪೂರ್ಣ ಗೋಳಿಸಲಿದೆ.
ಆದರೆ ಪಕ್ಷ ದೊಳಗೆ ಏನೂ ಒಳ ಜಗಳ ವಿಲ್ಲದೆ ಸಂಘಟನೆ ಯಿಂದ ಅಭಿವ್ರದ್ಧಿ ಕಡೆಗೆ ಹೆಚ್ಚು ಗಮನ ಕೊಟ್ಟು ಜನರ ಮೆಚ್ಚುಗೆ ಪಾತ್ರವಾಗಿ ವಿಕಾಸ ದತ್ತ ಸಾಗಬೇಕು .
೨ ಕಾಂಗ್ರೆಸ್ ಪಕ್ಷ ಕೆಲವು ಮುಖಂಡರನ್ನು ತಮ್ಮ ಜೊತೆ ಬಿಟ್ಟು ಅವರಿಗೆ ಪಕ್ಷ ದಲ್ಲಿ ಸೂಕ್ತ ಸ್ಥಾನ ಕೊಡದೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸ ಬೇಕಾಯಿತು .ಅತ್ಮಾವಲೋಕನ ಮಾಡಿ ಮುಂದಿನ ಲೋಕ ಸಭಾ ಚುನಾವಣೆ ಎದುರಿಸ ಬೇಕಾಗಿದೆ .ಜನತೆ ಕೈ ಬಿಟ್ಟಿದೆ .
೩ ಜನತಾ ದಳದ ತೆನೆ ಹೊತ್ತ ಮಹಿಳೆ ಗೌಡರ ಕುಟುಂಬ ಪ್ರತ್ಹಿಸ್ತೆ ಉಳಿಸಿದೆ .
ಶ್ರೀಮತಿ ಅನಿತಾ ಕುಮಾರಸ್ವಾಮಿ ಗೆಲುವು ಗೌಡರ ಮುಖ ದಲ್ಲಿ ಸಂತಸ ತಂದಿದೆ .
ಇದು ಆಕಸ್ಮಿಕ ವೋ ಅಥವಾ ಗ್ರಹ ಬಲ ಚೆನ್ನಾಗಿದೆ ಯೋ ಹೇಳಲಾಗದು .
ಹಿಂದೆ ಇದೇ ಸನ್ನಿವೇಶದಲ್ಲಿ ಶ್ರೀ ಎಚ್ ಡಿ ದೇವೇ ಗೌಡರು ಭಾರತದ ಪ್ರಧಾನಿ ಹುದ್ದೆ ಯನ್ನು ಅಲಂಕರಿಸಿ ದಕ್ಷಿಣ ಭಾರತದ ಕರ್ನಾಟಕ ದವರು ಎನ್ನುವ ಹೆಮ್ಮೆ ಎಲ್ಲಾ ಕನ್ನಡಿಗರಿಗೆ ಇದೇ .
ದಂಪತಿ ಸಮೇತ ರಾಗಿ ವಿಧಾನ ಸಭೆ ಪ್ರವೇಶ ಮಾಡುವ ಮೊದಲನೇ ದಂಪತಿ ಎನ್ನುವ ಖ್ಯಾತಿ ಇವರಿಗೆ ಇದೆ.
ರೈತರ ಮನ ವೋಲಿಸುವ ಗ್ರಾಮ ವಾಸ್ತವ್ಯ ದಂಪತಿ ಸಮೇತ ಮಾಡುವುದು ಪಕ್ಷಕ್ಕೆ ಹೆಚ್ಚು ಪ್ರಯೋಜನಕಾರಿ .
ಭಯೋತ್ಪಾದಕರ ಕರಾಳ ಛಾಯೆ ಇಂದ ೨೦೦೮ ತುಂಭಾ ನೋವು ಜನತೆಗೆ ತಂದಿದೆ .ವಿದಾಯ
ವರ್ಷ ೨೦೦೯ ಭವ್ಯ ಭಾರತದ ಜನತೆಗೆ ಸುಖ :ಶಾಂತಿ : ನೆಮ್ಮದಿ ತರಲಿ ಎಂದು ಎಂದು ಪರಮಾತ್ಮನನ್ನು ಬೇಡುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
ನನ್ನ ಆರ್ಕುಟ್ ಸಮುದಾಯ [ಕಮ್ಯುನಿಟಿ]
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಹೊಸ ವರ್ಷ ದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಸದಸ್ಯ ರಾಗಿ
ಸುಸ್ವಾಗತ
ಶುಭಾಶಯ

No comments: