Wednesday, December 3, 2008

ಭಯೋತ್ಪಾದಕರ ವಿರುದ್ದ ಸಮರ ಬೇಕಾಗಿದೆ

ಇಂದು ಭವ್ಯ ಭಾರತದ ಜನತೆ ಭಯೋತ್ಪಾದಕರ ವಿರುದ್ದ ಸಮರ ಸಾರಿದೆ .
ಈಗ ಜನತೆಗೆ ಬೇಕು ಸುರಕ್ಷತೆ .ಇದಕ್ಕಾಗಿ ಹೋರಾಡಲು ನಾಗರಿಕರು ತನು,ಮನ ಮತ್ತು ಧನಗಳಿಂದ ಸನ್ನದ್ಧ ರಾಗಿದ್ದಾರೆ .ಎಲ್ಲಾ ರೀತ್ಹೀಯ ತಯ್ಯಾರಿ ಯಲ್ಲಿದೆ .
ಜಾತಿ ,ಧರ್ಮ ,ಪಕ್ಷ ಭೇಧ ವನ್ನು ಮರೆತು ಯುದ್ಧ ವನ್ನು ಗೆಲ್ಲೆಲಲೇ ಬೇಕಾಗಿದೆ .
ಇದಕ್ಕೆ ನಾವೆಲ್ಲರೂ ಸಹಕರಿಸಿ ಭಾರತದ ವಿಜಯ ಪತಾಕೆ ಹಾರಿಸೋಣ ಬನ್ನಿ .
ಈಗ ಬೇಕು ಒಗಟ್ಟಿನ ಪ್ರದರ್ಶನ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ .
ಜೈ ಹಿಂದ್

No comments: